![](https://blogger.googleusercontent.com/img/b/R29vZ2xl/AVvXsEhX7iHSlKYa-dTXRxR7RmhPiiS-y7DC3DyN2YFL9UAvxCsyzARCeDhFjoU1CR582Y87qGzhom20jAIJzIK3mskgEUSqWp1f_Gn5N39fP5jwrmKTKzyJKTES8F5obnbjYLHgCG5fEUlBq8I/s320/34889kumaraswamy1.jpg)
![](https://blogger.googleusercontent.com/img/b/R29vZ2xl/AVvXsEgprPkrJ49I0UJ6GgJI9BHj_BMt1_bCwyR36931FTzYUc21mBJWrsmDdWcb7LhE30PJt9kAwQ-TeI2sNftjSvz1oT0Ig3IuY_FUs4PqjT7ur-f3tZ65uZ68Towz3uZ83pKqMWTW8v9YjAA/s320/yeddyurappa_crying_20091107.jpg)
ಕುಮಾರಾಮಾಯಣ ಮತ್ತು ಸುಮಾಭಾರತ !
ಕುಮಾರಾಮಾಯಣ ಪೂರ್ವಂ ಕುಮಾರ ಬೆಂಗಳೂರಾದಿ ಗಮನಂ
ಥರಥರದ ಸರ್ಕಸ್ಗಳುಂ |
ರಾಧಿಕಾ ಪಾಣಿಗ್ರಹಣಂ ಶಮಿಕಾ ಜನನಂ
’ಕಸ್ತೂರಿ’ ಪರಿಶಿಂಚನಂ |
ಖುರ್ಚಿ ವೇದನ ಶಾಸಕಾನರ್ಹ ಯುದ್ಧಂ
ಮೀಡಿಯಾ ಸಂಭಾಷಣಂ |
ಪಶ್ಚಾದರ್ಥಮನರ್ಥಂ ನವಿಜಯಂ
ಏತಧ್ಯ ಕುಮಾರಾಮಾಯಣಂ ||
ಸುಮಾಭಾರತ
ಆದೌ ಶಿವಮೊಗ್ಗ ಜಿಲ್ಲೆಯಲ್ಲಿ ಜನನಂ
ರಾಸ್ವಂಸ ಸೇವಾರ್ಪಣಂ |
ಮಾಯಾಜಾಲವನೇಕಮಂ ಜಯಿಸುತಂ
ತಾ ಗೆದ್ದು ಖುರ್ಚಿಂಗಳಂ |
ನ್ಯಾಯಚ್ಛೇದನ ಭೂಮಿಖಾತೆ ಹರಣಂ
ತಾ ನುಂಗುತಂ ಗುಳುಗುಳುಂ |
’ಶೋಭಾ’ಯಾತ್ರೆಯೇ ಪ್ರಖರಮುಂ
ಮಿಕ್ಕೆಲ್ಲ ಹಿರಿಯರ್ಗೆ ಧಿಕ್ಕಾರವುಂ |
ಫೆವಿಕಾಲ್ ಆನೋಬಾಂಡಾದಿ ರಹಿತಂ
ಖುರ್ಚಿಮಾತ್ರಂ ಅಚಲವುಂ|
ಊರ್ಮೇಲ್ ಊರ್ಬಿದ್ರೆ ಯಾರಪ್ನ ಗಂಟ್ಹೋಯ್ತುಂ ?
ಕೇಳಿ ಸುಮಹಾಭಾರತಂ ||