<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7404581753587306740</id><updated>2012-02-12T00:19:04.390-08:00</updated><category term='ಜಗದ ತೊಟ್ಟಿಲೊಳಗೆ [ಲಲಿತ ಪ್ರಬಂಧಗಳು]'/><category term='ಅಚ್ಚಳಿಯದ ವ್ಯಕ್ತಿತ್ವಗಳು'/><category term='ಭಕ್ತಿ ಸಿಂಚನ'/><category term='ಯಕ್ಷಗಾನಂ ಗೆಲ್ಗೆ -ಯಕ್ಷಗಾನದ ಕುರಿತು'/><category term='ಪಯಣ'/><category term='ದೇಶಭಕ್ತಿಗೀತೆಗಳು'/><category term='ವಿಡಂಬನೆ [Vidambane]'/><category term='ವ್ಯಕ್ತಿತ್ವ ವಿಕಸನ'/><category term='ಪುರಾಣದಲ್ಲಿಯ ಪೇಚಿನ ಪ್ರಸಂಗಗಳು'/><category term='ಚಿನ್ನಿ-ದಾಂಡು [ಶಿಶುಸಾಹಿತ್ಯ ]'/><category term='ಚಿಂತನಶೀಲ ಕವನಗಳು [Thoughtful Poems]'/><category term='ವಿಷಯ ಸಂಚಾಲಿತ ಕವನಗಳು[theme based poems]'/><category term='ರಾಜಕೀಯ ವಿಡಂಬನಾ ಕಾವ್ಯ[Rajakkeya Vidambanaa Kaavya]'/><category term='ಸಣ್ಣ ಕಥೆಗಳು'/><category term='ಭರಿಸಲಾಗದ ಋಣಗಳು-ಕವನಗಳು'/><category term='ಭಾವ ಸಿಂಚನ-ಭಾವ ಗೀತೆಗಳು'/><category term='ವಿಪ್ಲವ-ವಿಶ್ಲೇಷಣೆ ಭರಿತ ಕವನಗಳು'/><category term='ಹೀಗೊಂದು ಪ್ರಯತ್ನ'/><category term='ಕವಿನೆನಪುಗಳು'/><category term='ಅತಿ ಸಣ್ಣ ಕಥೆಗಳು [Short Stories]'/><category term='ಸರಿಗಮಪದನಿ'/><category term='ಸರಿಗಮಪದನಿ'/><category term='ಹತ್ತಿರದಿಂದ [ಹತ್ತಿರದಿಂದ]'/><category term='ಜಗದಮಿತ್ರನ ಕಗ್ಗ [ಚುಟುಕಗಳು]'/><category term='ಹಾಸ್ಯಾಯಣ[haasyaayana]'/><title type='text'>ನಿಮ್ಮೊಡನೆ ವಿ.ಆರ್.ಭಟ್</title><subtitle type='html'>ನನ್ನೊಡನೆ ಸಮಯ ಹಂಚಿಕೊಳ್ಳಲು, ಮನದಣಿಯೇ ಕಾವ್ಯ-ಸಾಹಿತ್ಯ ವೆಂಬ ಕಜ್ಜಾಯ ತಿನ್ನ  ಬಯಸಿ ಬರುವ  ನಿಮ್ಮೊಡನೆ ನೆಚ್ಚಿಕೊಂಡು ಹೊಂಚಿಕೊಂಡ ಜಾಗ</subtitle><link rel='http://schemas.google.com/g/2005#feed' type='application/atom+xml' href='http://nimmodanevrbhat.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7404581753587306740/posts/default?max-results=100'/><link rel='alternate' type='text/html' href='http://nimmodanevrbhat.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/7404581753587306740/posts/default?start-index=101&amp;max-results=100'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><generator version='7.00' uri='http://www.blogger.com'>Blogger</generator><openSearch:totalResults>456</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7404581753587306740.post-7098872723690233435</id><published>2012-02-11T23:15:00.000-08:00</published><updated>2012-02-12T00:19:04.411-08:00</updated><category scheme='http://www.blogger.com/atom/ns#' term='ಭಕ್ತಿ ಸಿಂಚನ'/><title type='text'>ದೀಪಂ ದೇವ ದಯಾನಿಧೇ -೪</title><content type='html'>&lt;a href="http://2.bp.blogspot.com/-1snpWN0HySE/TzdoCtS23ZI/AAAAAAAAC3A/fBlasE5Dnqw/s1600/shankaracharya_shiva.jpg"&gt;&lt;img style="display: block; margin: 0px auto 10px; text-align: center; cursor: pointer; width: 289px; height: 444px;" src="http://2.bp.blogspot.com/-1snpWN0HySE/TzdoCtS23ZI/AAAAAAAAC3A/fBlasE5Dnqw/s320/shankaracharya_shiva.jpg" alt="" id="BLOGGER_PHOTO_ID_5708145448443108754" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ದೀಪಂ ದೇವ ದಯಾನಿಧೇ -೪&lt;/span&gt;&lt;br /&gt;&lt;/div&gt;&lt;div style="text-align: center;"&gt;[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;div style="text-align: center;"&gt;&lt;span style="font-size:130%;"&gt;ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |&lt;/span&gt;&lt;br /&gt;&lt;span style="font-size:130%;"&gt;ಸಮೂಢಮಸ್ಯ ಪಾಗ್ಂಸುರೇ||&lt;/span&gt;&lt;br /&gt;&lt;/div&gt;&lt;br /&gt;&lt;div style="text-align: center;"&gt;&lt;span style="font-size:130%;"&gt;ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ. &lt;/span&gt;&lt;br /&gt;&lt;/div&gt;&lt;br /&gt;&lt;span style="font-size:130%;"&gt;ಎರಡನೇ ವಯಸ್ಸಿಗೆ ತಂದೆಯಿಂದ ಚೌಲಕರ್ಮ ಮುಗಿಸಿಕೊಂಡ ಬಾಲಕ ಶಂಕರ ೩ನೇ ವಯಸ್ಸಿನೊಳಗೇ ಸಾಹಿತ್ಯ, ವ್ಯಾಕರಣಗಳನ್ನೂ, ಭಾರತದ ಪುರಾಣೇತಿಹಾಸಗಳನ್ನೂ ಸಂಪೂರ್ಣವಾಗಿ ತಿಳಿದು ನೋಡುಗರನ್ನು ನಿಬ್ಬೆರಗಾಗಿಸಿದ್ದ. ತಂದೆಯ ಮರಣಾನಂತರ ತಾಯಿಯ ಆಶ್ರಯದಲ್ಲಿ ಐದನೇ ವಯಸ್ಸಿಗೆ ಉಪನಯನವಾಗಿ ಎಂಟನೇ ವಯಸ್ಸು ಆರಂಭವಾಗುವ ಹೂತ್ತಿಗೆ ಅಧ್ಯಯನ ಮುಗಿಸಿದ ಶಂಕರರ ಬಾಲ್ಯವನ್ನು ತಿಳಿದರೇ ಅವರು ಅವತಾರ ಪುರುಷರೆಂಬುದು ಗೊತ್ತಾಗುತ್ತದೆ. ಗುರುಕುಲ ನೆಪಮಾತ್ರಕ್ಕೆ ಅವರಿಗೆ ಗುರುಕುಲವಾಗಿತ್ತೇ ಹೊರತು ವೇದ-ವೇದಾಂಗಗಳು ಅವರಲ್ಲೇ ಹುದುಗಿದ್ದವು! ಗುರುಗಳು ಹೇಳಿಕೊಡುವ ಮುನ್ನವೇ ಶಂಕರರೇ ಕೆಲವನ್ನು ಹೇಳಿಬಿಡುತ್ತಿದ್ದರು. ಜನಸಾಮಾನ್ಯರಿಗೆ ಒಂದೊಂದು ವೇದಕ್ಕೆ ೧೨ ವರ್ಷಗಳಂತೇ ಚತುರ್ವೇದಗಳನ್ನು ಸಮರ್ಪಕವಾಗಿ ಓದಿ ಮುಗಿಸಲು ೪೮ ವರ್ಷಗಳು ಬೇಕು. ಸರಿಸುಮಾರು ೮ ವಯಸ್ಸಿಗೆ ಉಪನಯನ ಸಂಸ್ಕಾರ ನಡೆದರೆ ಅದಕ್ಕೆ ೪೮ ವರ್ಷ ಸೇರಿಸಿ ಅಂದರೆ ೫೬ ವಯಸ್ಸಿನ ವರೆಗೂ ವೇದವನ್ನು ತಿಳಿದುಕೊಳ್ಳುವುದೇ ಆಗುತ್ತದೆ. ಅಂಥಾದ್ದರಲ್ಲಿ ಶಂಕರರು ಕೇವಲ ಮೂರೇ ವರ್ಷಗಳಲ್ಲಿ ವೇದ-ವೇದಾಂಗ, ಶಾಸ್ತ್ರ, ತರ್ಕ, ನ್ಯಾಯ-ಮೀಮಾಂಸೆ ಎಲ್ಲದರಲ್ಲೂ ಪಾರಂಗತರಾಗಿಬಿಟ್ಟಿದ್ದರು ! ಇಂದಿನ ವಿಜ್ಞಾನಕ್ಕೆ ಇದೊಂದು ಸವಾಲು! ಶಂಕರರ ಪಾಂಡಿತ್ಯಕ್ಕೆ ಸಾಕ್ಷಿಯಾಗಿ ಅವರ ದಿವ್ಯ ಕೃತಿಗಳು ಇಂದಿಗೂ ಎಲ್ಲೆಲ್ಲೂ ಲಭಿಸುತ್ತವೆ. ಆಧುನಿಕ ವಾಹನಸಾರಿಗೆ ಇರದ ಆ ಕಾಲದಲ್ಲಿ ಶಂಕರರು ಅಸೇತು ಹಿಮಾಚಲದವರೆಗೂ   ಬಂಗಾಳದಿಂದ ದ್ವಾರಕೆಯ ವರೆಗೂ ಭಾರತದುದ್ದಗಲಕ್ಕೂ ಸಂಚರಿಸಿರುವುದು ನಮಗೆ ತಿಳಿದೇ ಇರುವ ವಿಷಯ ಅಲ್ಲವೇ ? ಇರಲಿ, ಮುಂದೆ ನೋಡೋಣ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹೀಗೇ ಗುರುಕುಲ ವಿದ್ಯಾಭ್ಯಾಸ ಮುಗಿದು ಬಾಲಕ ಶಂಕರ ಮನೆಗೆ ಮರಳಿದ. ಬಾಲಕನ ಪಾಂಡಿತ್ಯ ಆ ವೇಳೆಗಾಗಲೇ ಎಲ್ಲೆಲ್ಲೂ ಜನಜನಿತವಾಗಿ ಅನೇಕ ಪಂಡಿತ್ತೋತ್ತಮರು ತಾವು ಬಿಡಿಸಲಾಗದ ಸಮಸ್ಯೆಗಳನ್ನು ಹೊತ್ತು ಶಂಕರನಲ್ಲಿಗೆ ಬರುತ್ತಿದ್ದರು. ಅದೇನು ಮಹಾ ಎಂಬಂತೇ ಶಂಕರ ಅವುಗಳನ್ನೆಲ್ಲಾ ಅರೆನಿಮಿಷದಲ್ಲೇ ಬಗೆಹರಿಸಿಬಿಡುತ್ತಿದ್ದ. ಹೀಗಾಗಿ ಕಾಲಡಿಯ ಶಂಕರನ ಮನೆಯೇ ಒಂದು ಗುರುಕುಲದ ರೀತಿ ಆಗಿಬಿಟ್ಟಿತ್ತು. ತಾಯಿಗೆ ಶಂಕರ ಮಹಾಜ್ಞಾನಿ ಎಂಬುದು ಅರ್ಥವಾಗಿ ಹೋಗಿತ್ತು. ಶಂಕರನ ಗಹನ  ಪಾಂಡಿತ್ಯವನ್ನು ತಿಳಿದ ಕೇರಳದ ಆ ಪ್ರದೇಶದ ರಾಜ  ರಾಜಶೇಖರ ಪಲ್ಲಕ್ಕಿ ಸಹಿತ ಹಾರ-ತುರಾಯಿ, ಛತ್ರ-ಚಾಮರಾದಿ ಸಕಲ ರಾಜಮರ್ಯಾದೆಯ ಗೌರವದೊಂದಿಗೆ ತನ್ನ ಮಂತ್ರಿಯನ್ನೂ ಸಕಲ ಪರಿವಾರವನ್ನೂ ಶಂಕರನಲ್ಲಿಗೆ ಕಳುಹಿಸಿ ಅರಮನೆಗೆ ಬರಬೇಕೆಂದು ವಿನಂತಿಸಿದ. ಆಗಲೇ ವಿರಕ್ತನಾಗಿದ್ದ ಶಂಕರ ಧನ-ಕನಕದ ಹೊರೆಹೊತ್ತು ರಾಜಮರ್ಯಾದೆ ನೀಡಿ ಕರೆದೊಯ್ಯಲು ಬಂದ ಮಂತ್ರಿಗೆ ತನಗವ್ಯಾವವೂ ಬೇಡವೆಂದೂ ಅಂಥದ್ದರಲ್ಲಿ ಆಸಕ್ತಿ ಇಲ್ಲವೆಂದೂ ಹಲವು ಕೆಲಸಗಳಲ್ಲಿ ನಿರತನಾಗಿರುವುದರಿಂದ ಅರಮನೆಗೆ ಬರಲಾಗುವುದಿಲ್ಲವೆಂದು ನಯವಾಗಿ ಹೇಳಿಕಳುಹಿಸಿದ!  &lt;/span&gt;&lt;br /&gt;&lt;br /&gt;&lt;span style="font-size:130%;"&gt;ರಾಜಾ ರಾಜಶೇಖರನಿಗೆ ಎಲ್ಲಿಲ್ಲದ ಆಶ್ಚರ್ಯ! ಕೊಟ್ಟ ಯಾವುದನ್ನೂ ಸ್ವೀಕರಿಸದ ರಾಜಮರ್ಯಾದೆಯೂ ಬೇಡವೆಂದ ಬಾಲ ಪಂಡಿತ ಮಹಾಮಹೋಪಾಧ್ಯಾಯನನ್ನು ನೋಡುವ ಕಾತರದಿಂದ ರಾಜ ಖುದ್ದಾಗಿ ತಾನೇ ಶಂಕರನ ಮನೆಗೆ ಧಾವಿಸಿ ಬಂದ! ತಾನೊಂದಷ್ಟು ಗ್ರಂಥಗಳನ್ನು ಬರೆದಿರುವೆನೆಂದೂ ಅವುಗಳಲ್ಲಿರಬಹುದಾದ ದೋಷಗಳನ್ನು ಸರಿಪಡಿಸಿಕೊಡಬೇಕೆಂದೂ ಪ್ರಾರ್ಥಿಸಿಕೊಂಡ. ತನ್ನೆದುರಲ್ಲೇ ರಾಜನೇ ಅದನ್ನು ಓದುವಂತೇ ಮಾಡಿದ ಶಂಕರ ರಾಜನ ಶಾಸ್ತ್ರಪಾಂಡಿತ್ಯಕ್ಕೆ ತಲೆದೂಗಿದನಲ್ಲದೇ ಗ್ರಂಥಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಸಂತೋಷ ವ್ಯಕ್ತಪಡಿಸಿದ. ರಾಜನೂ ಸಂತುಷ್ಟನಾಗಿ ಮತ್ತೆ ತಾನು ತಂದಿದ್ದ ನಿಧಿಯನ್ನು ಅರ್ಪಿಸಲಾಗಿ ತನಗೆ ಅದರ ಅವಶ್ಯಕತೆಯಿಲ್ಲವೆಂದೂ ಅಗತ್ಯವಿರುವ ಬಡಜನರಿಗೆ ಅದನ್ನು ತನ್ನ ಪರವಾಗಿ ಹಂಚಿಬಿಡಬೇಕೆಂದೂ ಶಂಕರ ಸಾರಿದ. ರಾಜನಿಗೆ ಪುನರಪಿ ಆಶ್ಚರ್ಯವೇ ಕಾದಿತ್ತು! ರಾಜನಿಗೆ ಆಕ್ಷಣಕ್ಕೆ ಶಂಕರರ ಅಂತಃಕರಣ ಅರ್ಥವಾಗಲಿಲ್ಲ. ಜೀವನದಲ್ಲಿ ಯಾರ್ಯಾರು ಏನೇನು ಸಾಧಿಸುತ್ತಾರೆ ಖ್ಯಾತಿಯನ್ನೋ ಕುಖ್ಯಾತಿಯನ್ನೋ ಪಡೆಯುತ್ತಾರೆ ಎಂಬುದು ಸಾಮಾನ್ಯವಾಗಿ ಹೇಳಲು ಬರುವುದಿಲ್ಲ. ಪೂರ್ವಸಂಸ್ಕಾರ ಮತ್ತು ಬೆಳೆದ ಪರಿಸರ ಇವೆರಡನ್ನು ಅವಲಂಬಿಸಿ ಕೆಲವರು ಮಹಿಮಾನ್ವಿತರಾಗಿ ಲೋಕೋಪಕಾರಿಗಳಾದರೆ ಇನ್ನು ಕೆಲವರು ಸಮಾಜಘಾತುಕರೋ ದರೋಡೆಕೋರರೋ ಆಗುತ್ತಾರೆ. ಸಮಯಾನುಸಾರ ಯವುದೋ ಅಗೋಚರ ತಿರುವಿನಿಂದ ಉತ್ತಮರಾಗಿ ಬಾಳುವವರೂ ಇದ್ದಾರೆ. ಶಂಕರರು ಲೋಕೋಪಕಾರಿಯಾಗುವ ಸನ್ಯಾಸಿಯಾಗಬೇಕೆಂಬುದು ಪರಶಿವನ ಇಚ್ಛೆಯಾಗಿತ್ತು! ಆದರೆ ಆ ದಿವ್ಯ ಸಂಕಲ್ಪ ಆ ಸಮಯದಲ್ಲಿ ಯಾರಿಗೂ ತಿಳಿದಿರಲಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಬಾಲಕ ಶಂಕರ ಒಮ್ಮೆ ಮನೆಯಲ್ಲಿ ಅಮ್ಮನ ಶುಶ್ರೂಷೆ ನೋಡಿಕೊಳ್ಳುತ್ತಾ ಇದ್ದಾಗ ಈರ್ವರು ತೇಜಸ್ವೀ ಬ್ರಾಹ್ಮಣರು ಮಧ್ಯಾಹ್ನದ ಹೊತ್ತು ಅಲ್ಲಿಗೆ ಬಂದರು. ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದ ಮನೆಯದು. ಬಂದ ಅತಿಥಿಗಳಿಗೆ  ಕೈ-ಕಾಲು-ಮುಖ ತೊಳೆಯಲು ನೀರು ಕೊಟ್ಟು ಒಳಗೆ ಕರೆದು ಯಥೋಚಿತ ಆಸನಗಳನ್ನು ನೀಡಿದ ಶಂಕರರ ತಾಯಿ ಹಣ್ಣು-ಹಂಪಲು ಮತ್ತು ಹಾಲನ್ನು ನೀಡಿ ತುಸುಹೊತ್ತು ವಿಶ್ರಮಿಸಲು ಅನುವುಮಾಡಿಕೊಟ್ಟಳು. ಆಮೇಲೆ ಅತಿಥಿಗಳಿಗೆ ಊಟನೀಡಿದಳು. ಶಂಕರ ಬಂದ ಆ ಬ್ರಾಹ್ಮಣರ ಜೊತೆ ಸದಾ ವೇದ-ಶಾಸ್ತ್ರಾದಿಗಳ ಕುರಿತು ಮಾತನಾಡುತ್ತಲೇ ಇದ್ದ. ಆ ವಯಸ್ಸಿನ ಶಂಕರನ ಅಗಾಧ ಪಾಂಡಿತ್ಯ ನೋಡಿ ಬ್ರಾಹ್ಮಣರಿಗೆ ಅತ್ಯಾಶ್ಚರ್ಯವಾಗಿತ್ತು! ಭೋಜನಾನಂತರ ಹೊರಟು ನಿಂತ ಅವರಲ್ಲಿ ಆರ್ಯಾಂಬೆಯು " ಪಂಡಿತೋತ್ತಮರೇ, ನನ್ನ ಮಗು ಶಂಕರ ವೇದ-ವೇದಾಂಗಗಳನ್ನೂ ಶಾಸ್ತ್ರ-ತರ್ಕಾದಿಗಳನ್ನೂ ಓದಿದ್ದು ನನಗೆ ಖುಷಿತಂದಿದೆ ಆದರೆ ಅವನ ಭವಿಷ್ಯದ ಬಗ್ಗೆ ನನಗೆ ತಿಳಿದುಕೊಳ್ಳಬೇಕಾಗಿತ್ತು ದಯಮಾಡಿ ತಿಳಿಸಿಕೊಡುತ್ತೀರಾ ?" ಎಂದಳು. " ಅಮ್ಮಾ ಶಂಕರನಿಗೆ ಆಯುಷ್ಯ ತುಂಬಾ ಕಮ್ಮಿ, ೮ನೇ ವಯಸ್ಸಿಗೆ ಆತ ........ಗತಿಸುತ್ತಾನೆ " ಎಂಬುದನ್ನು ದುಃಖಪಡುತ್ತಲೇ ತಿಳಿಸಿದರು. ಅದಾಗಲೇ ೮ನೇ ವರ್ಷ ಮುಗಿಯುವ ಸಮಯ ಬಂದಿತ್ತು. ವಿಷಯ ತಿಳಿದ ಆರ್ಯಾಂಬೆ ಬ್ರಾಹ್ಮಣರಲ್ಲಿ ಗೋಗರೆದು ಇನ್ನೊಮ್ಮೆ ಪರಿಶೀಲಿಸುವಂತೇ ಜಾತಕ ನೀಡಿದಳು. ಜಾತಕ ನೋಡಿದ ಅವರು " ತಾಯೀ, ೮ನೇ ವರ್ಷಕ್ಕೆ ಸನ್ಯಾಸವಾಗುವ ಯೋಗಕಾಣುತ್ತದೆ. ಸಾಧನೆ ಮತ್ತು ತಪಸ್ಸಿನಿಂದ ೮ ವರ್ಷ ಹೆಚ್ಚಿಗೆ ಬದುಕುತ್ತಾನೆ, ನಂತರ ಅವನಲ್ಲಿಯೇ ಅಡಕವಾಗಿರುವ ದೈವಿಕ ಶಕ್ತಿಯಿಂದ ಇನ್ನೂ ಹದಿನಾರು ವರ್ಷ ಹೆಚ್ಚಿಗೆ ಜೀವಿಸುತ್ತಾನೆ, ಒಟ್ಟೂ ೩೨ ವರ್ಷ ಪರಮಾಯುಷ್ಯ "  ಎಂದು ತಮಗೆ ವೇದ್ಯವಾಗಿದ್ದನ್ನು ವಿಷದಪಡಿಸಿದ್ದಾರೆ. ಮುಳುಗುವವನಿಗೆ ಹುಲ್ಲುಕಡ್ಡಿಯೊಂದು ಸಿಕ್ಕಂತೇ ಬತ್ತದ ಬದುಕುವ ಸೆಲೆಯೊಂದು ಕಾಣಿಸಿ ಆರ್ಯಾಂಬೆ ಇದ್ದುದರಲ್ಲೇ ದೇವರು ಇಟ್ಟಹಾಗಾಗಲೆಂದು ತನ್ನನ್ನೇ ತಾನು ಸಮಾಧಾನಪಡಿಸಿಕೊಳ್ಳುತ್ತಾ ಅತಿಥಿಗಳನ್ನು ನಮಸ್ಕರಿಸಿ ಬೀಳ್ಕೊಟ್ಟಿದ್ದಾಳೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ತಮ್ಮ ಮಗ ಎಲ್ಲರಂತೇ ಮದುವೆಯಾಗಿ ಸುಂದರ ಕುಟುಂಬಜೀವನವನ್ನು ನಡೆಸಲಿ ಎಂಬ ಬಯಕೆ ಎಲ್ಲಾ ತಾಯಿಯರಂತೇ ಆರ್ಯಾಂಬೆಗೂ ಇತ್ತು. ಆಗಲೇ ವೃದ್ಧಾಪ್ಯವಾಗಿದ್ದರಿಂದ ಬ್ರಾಹ್ಮಣರ ಮಾತನ್ನು ಕೇಳಿ ಆಕೆಗೆ ಚಣಕಾಲ  ಮುಪ್ಪಿನ ಆ ಶರೀರದಲ್ಲಿ ಇದ್ದಬದ್ದ ಶಕ್ತಿಯೂ ಉಡುಗಿ ಹೋದಂತೇ ಭಾಸವಾಯಿತು. ಹಿಂದೊಮ್ಮೆ ಆರಾಧ್ಯದೈವವಾದ ವೃಷಾಚಲೇಶ್ವರ ಕನಸಲ್ಲಿ ಬಂದು ಅಲ್ಪಾಯುಷಿಯಾಗಿ ಲೋಕೋತ್ತರ ಕೀರ್ತಿವಂತನೂ ಭಾರತವನ್ನು ಬೆಳಗುವವನೂ ಆದ ಮಗ ಜನಿಸುತ್ತಾನೆ ಎಂದಿದ್ದು ನೆನಪಿಗೆ ಬಂತು. ದೇವರ ಬಯಕೆಯೇ ಹಾಗಿರುವಾಗ ಎಲ್ಲಾ ತಾಯಿಯರಂತೇ ತಾನು ಮಗ ದೀರ್ಘಾಯುವಾಗಲಿ ಎಂದು ಬಯಸುವುದು ತಪ್ಪು ಎಂದುಕೊಂಡರೂ ಸನ್ಯಾಸಿಯಾಗಿ ತನ್ನನ್ನು ತೊರೆದು ಹೋಗುವ ಮಗನ ಚಿತ್ರಣವೊಂದು ಮನಃಪಟಲದಲ್ಲಿ ಹಾದು ಹೋಯಿತು. ನಿಂತಲೇ ಆ ಹಗಲುಗನಸಿನಲ್ಲಿದ್ದ  ಆರ್ಯಾಂಬೆಯನ್ನು ಬ್ರಾಹ್ಮಣರು ಮಾತನಾಡಿಸಿ&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಅಮ್ಮಾ ನಾವಿನ್ನು ಬರುತ್ತೇವೆ. ನಿಮ್ಮ ಮಗ ಸಾಮಾನ್ಯನಲ್ಲ! ಅಳಿದುಹೋಗುತ್ತಿರುವ ಸನಾತನ ಧರ್ಮವನ್ನು ಪುನರ್ಪ್ರತಿಷ್ಠಾಪಿಸುವ ಸಲುವಾಗಿ ಧರೆಗಿಳಿದ ಸಾಕ್ಷಾತ್ ಭಗವಂತ. ಲೋಕಕ್ಕೇ ಮಾರ್ಗದರ್ಶನ ಮಾಡಬಲ್ಲ ಮಹಾಮಹಿಮ. ಅಧರ್ಮ ತಾಂಡವವಾಡುತ್ತಿರುವ ಭಾರತದಲ್ಲಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸುವ ಸಲುವಾಗಿಯೇ ಆತನ ಜನನವಾಗಿದೆ. ಶಂಕರನಿಂದ ಲೋಕಕಲ್ಯಾಣವಾಗಲಿ " ಎಂದು ಹೇಳುತ್ತಾ ಹೊರಟುಬಿಟ್ಟರು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಬಾಲಕ ಶಂಕರನಿಗೆ ತಾಯಿ ಅತಿಥಿಗಳೊಡನೆ ನಡೆಸಿದ ಸಂವಾದದ ಸಾರಾಂಶ ತಿಳಿದು ಹೋಗಿತ್ತು. ತನಗಿರುವ ಆಯುಷ್ಯ ಅಲ್ಪವಾಗಿದ್ದುದರಿಂದ ಹೇಗಾದರೂ ಮಾಡಿ ಅಮ್ಮನನ್ನು ಒಪ್ಪಿಸಿ ತಾನು ಸನ್ಯಾಸ ಸ್ವೀಕರಿಸಿ ಲೋಕೋಪಕಾರಕ್ಕೆ ಹೊರಡಬೇಕು ಎಂದು ಶಂಕರ ಭಾವಿಸಿದ. ಮದುವೆಯಾಗಿ ಸಂಸಾರ ಬಂಧನದಲ್ಲಿ ಸಿಲುಕಿದರೆ ಹೊರಜಗತ್ತಿಗೆ ಕೊಡಬೇಕಾದ ಮಾರ್ಗದರ್ಶನ ಪೂರ್ಣವಾಗುವುದಿಲ್ಲ, ತನ್ನ ಕಾರ್ಯಗಳಲ್ಲಿ ತಾನು ಯಶಸ್ಸು ಕಾಣಬೇಕಾದರೆ ಕಾಷಾಯ ವಸ್ತ್ರ ಧಾರಿಯಾಗಿ ಸನ್ಯಾಸಿಯಾಗುವುದು ವಿಹಿತವಾಗಿದೆ ಎಂದು ಆತ ನಿರ್ಧರಿಸಿದ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸನಾತನ ಧರ್ಮಕ್ಕೆ ಯಾರೂ ಸಂಸ್ಥಾಪಕರಿಲ್ಲ. ಅನೇಕಾನೇಕ ಋಷಿಮುನಿಗಳಿಗೆ ಅವರ ದಿವ್ಯದೃಷ್ಟಿಗೆ ಗೋಚರವಾಗಿ ಬಾಯಿಂದ ಬಾಯಿಗೆ ಹರಿದ ಜ್ಞಾನಧಾರೆಗಳಾದ ವೇದಗಳನ್ನು ವೇದವ್ಯಾಸರು ವಿಂಗಡಿಸಿದರಷ್ಟೇ ವಿನಃ ವೇದಗಳು ಅಪೌರುಷೇಯ. ಇಂಥಾ ಜ್ಞಾನಭಂಡಾರ ಕೇವಲ ಎಲ್ಲೋ ಬಿದ್ದು ಕೆಲವು ಪುರೋಹಿತರುಗಳು ಮಾತ್ರ ಬಳಸಿ ಅಳಿದುಹೋಗಬಾರದೆಂಬ ವಾಂಛೆಯಿಂದ ಶಂಕರರು ಸನಾತನ ಧರ್ಮದ ಆಧಾರ ಸ್ತಂಭಗಳಾದ ವೇದ-ವೇದಾಂಗಗಳನ್ನು ಸಮರ್ಪಕವಾಗಿ ಎಲ್ಲರಿಗೂ ಲಭಿಸುವಂತೆಯೂ ಪ್ರಾಣಿಹಿಂಸೆ-ಬಲಿ ಮೊದಲಾದ ಗೊಡ್ಡು ಸಂಪ್ರದಾಯಗಳನ್ನು ತಡೆಯುವಂತೆಯೂ ಮಾಡುವ ಅವಶ್ಯಕತೆಯಿತ್ತು. ಕುಳಿತಲ್ಲೇ ಅದಾಗಲೇ ಶಂಕರ ಇವುಗಳನ್ನೆಲ್ಲಾ ಮೂರ್ತರೂಪದಲ್ಲಿ ಕಂಡು ಸಂಕಲ್ಪಿಸಿಬಿಟ್ಟಿದ್ದ. ಮಾನವರಿಗೆ ಸಹಜವಾಗಿ ಅನುಕೂಲಕರವಾದ ಸನಾತನಧರ್ಮ ಪ್ರಳಯಕಾಲದಲ್ಲೂ ಸಂಪೂರ್ಣ ವಿನಾಶವಾಗದ ಅಂಶಗಳಲ್ಲೊಂದು. ಆದರೂ ಆ ಕಾಲಘಟ್ಟದಲ್ಲಿ ಅನ್ಯಾಯ-ಅಧರ್ಮಗಳೇ ಜಾಸ್ತಿಯಾಗಿ ಧರ್ಮಯಾವುದು ಅಧರ್ಮಯಾವುದು ಎಂಬುದು ಅನೇಕರಿಗೆ ತಿಳಿಯದಂತಾಗಿತ್ತು. ಹಲವು ಕ್ಲೀಷೆಗಳಿಗೆ ಒಳಗಾಗಿದ್ದ ಆಚರಣೆಗಳು ಯಾರ್ಯಾರದೋ ಅಂಧಾನುಕರಣೆಗಳನ್ನೂ ಸೇರಿಸಿಕೊಂಡು ಮೂಲದಲ್ಲಿ ಇದ್ದ ನಿಜವಾದ ಆಚಾರ-ವಿಚಾರಗಳು ಬದಲಾಗಿಬಿಟ್ಟಿದ್ದವು. ಅಂತಹ ಧರ್ಮಗ್ಲಾನಿಯ ಸನ್ನಿವೇಶದಲ್ಲಿ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣ ಸಾರಿದಂತೇ ದೇವರು ಒಂದಲ್ಲಾ ಒಂದು ರೂಪದಿಂದ ಧರ್ಮವನ್ನು ರಕ್ಷಿಸಲೇ ಬೇಕಿತ್ತು. ಆ ಕೆಲಸಕ್ಕಾಗಿ ತನ್ನನ್ನೇ ಪರಮೇಶ್ವರ ಶಂಕರನ ರೂಪದಲ್ಲಿ ನಿಯೋಜಿಸಿಕೊಂಡಿದ್ದ! ಸನಾತನ ಧರ್ಮದ ಮೂಲ ಸೂತ್ರಗಳು ಯಾವ ಕಾಲದಲ್ಲೂ ಯಾರಿಗೇ ಆದರೂ ಸಮನ್ವಯವಾಗುವ ಬದುಕುವ ಕಲೆಯನ್ನು ತಿಳಿಸುತ್ತವೆ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;[ಮೂರ್ತಿ ಪೂಜೆ ಬೇಕೋ ಬೇಡವೋ ಎಂಬುದು ಹಲವರ ಪ್ರಶ್ನೆ. ಆಗಾಗ ಇದು ಅಲ್ಲಲ್ಲಿ ಕೇಳಿಬರುತ್ತಲೇ ಇರುತ್ತದೆ. ಮೂರ್ತಿ ಪೂಜೆಯ ವಿಚಾರದಲ್ಲಿ ಶಂಕರರು ಖಡಾಖಂಡಿತವಾಗಿ ತಮ್ಮ ನಿರ್ಧಾರ ಪ್ರಕಟಿಸಿರುವುದನ್ನು ಈಗಲೇ ಹೇಳಿಬಿಡುತ್ತೇನೆ: ಜನಸಾಮಾನ್ಯರಾದ ಸಂಸಾರ-ಪ್ರಾಪಂಚಿಕ ವ್ಯವಹಾರ ನಿರತ ನಮ್ಮಂಥವರಿಗೆ ಮನಸ್ಸಿಗೆ ಏಕಾಗ್ರತೆ ಬರುವುದು ಸುಲಭವಲ್ಲ. ಏಕಾಗ್ರತೆ ಎಂದರೆ ಕೇವಲ ತಾದಾತ್ಮ್ಯತೆಯಲ್ಲ. ಒಬ್ಬ ಓದುವಾಗ ಓದುವ ವಿಷಯಕ್ಕಷ್ಟೇ ಮನಸ್ಸನ್ನು ಸೀಮಿತಗೊಳಿಸಬಹುದು-ಅದು ಬೇರೇ ಪ್ರಶ್ನೆ. ಇಹವನ್ನು ಸಂಪೂರ್ಣ ಮರೆತು, ಭವದ ರಾಗದ್ವೇಷಗಳನ್ನು ಮರೆತು ಸಮಾಧಿಸ್ಥಿತಿಯನ್ನು ಸಾಧಿಸುವುದು ಸಾಮಾನ್ಯರಿಗೆ ಸಿದ್ಧಿಸುವುದಿಲ್ಲ. ಅಷ್ಟಾಂಗಯೋಗ ನಿರತರಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವುಗಳನ್ನು ನಡೆಸುತ್ತಾ ಇರುವಾಗ ನಿದಿಧ್ಯಾಸನ ಕ್ರಿಯೆ ನಡೆಸುತ್ತಾ ಸಮಾಧಿ ತಲ್ಪುವುದು ಲಕ್ಷದಲ್ಲಿ ಕೇವಲ ಬೆರಳೆಣಿಕೆಯ ಮಂದಿಗೆ ಮಾತ್ರ ಸಾಧ್ಯ! ಅಂಥವರಿಗೂ ಸಮಾಧಿ ಸ್ಥಿತಿಯಿಂದ ಅವರು ವಿಮುಖರಾದಾಗ ಮತ್ತೆ ಲೌಕಿಕದ ವ್ಯಾಪಾರ ಅಂಟಿಕೊಳ್ಳುತ್ತದೆ. ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ-ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ ಈ ಚಕ್ರ ನಿರಂತರ ನಡೆದು ತುರ್ಯಾವಸ್ಥೆಗೆ ತಲುಪುವವರೆಗೆ ಅಮೂರ್ತ ಪರಮಾತ್ಮನ ಮೂರ್ತರೂಪಗಳನ್ನು ಕಾಣುತ್ತಲೇ ಇರಬೇಕಾಗುತ್ತದೆ. ಯಾವಾಗ ವ್ಯಕ್ತಿ ಐಹಿಕ ಬಂಧನವನ್ನು ಯಾವ ಮೋಹವೂ ಇಲ್ಲದೇ ಕಿತ್ತೆಸೆದು ಪಾರಮಾರ್ಥಿಕ ಆನಂದಾನುಭೂತಿಯನ್ನು ಪಡೆಯಲು ಅರ್ಹನಾಗುತ್ತಾನೋ ಆ ಹಂತದವರೆಗೂ ಮೂರ್ತಿ ಪೂಜೆ ಅನಿವಾರ್ಯ. ಅದೊಂದು ಸ್ಲ್ಯಾಬ್ ಇದ್ದ ಹಾಗೇ. ಅಲ್ಲಿಂದಾಚೆ ಆ ವ್ಯಕ್ತಿ ಮೂರ್ತಿಗಳನ್ನು ಪೂಜಿಸುವ ಬದಲು ಭಗವಂತನನ್ನು ಅಮೂರ್ತರೂಪದಲ್ಲೇ ಕಾಣುತ್ತಾನೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ವ್ಯಕ್ತಿ ಆ ಹಂತಕ್ಕೆ ತಲುಪಿದ್ದಾನೆ ಎಂದು ಗುರ್ತಿಸುವುದು ಹೇಗೆ ಎಂದರೆ-- ಮಹಾತ್ಮರು ಎಂದು ಸುತ್ತ ಇರುವ ಹಲವರು ಸಹಜ ಅನುಭವದಿಂದ ಅದನ್ನು ಒಪ್ಪುತ್ತಾರೆ. ಸಾಧನೆ ಮಾಡಿದ ವ್ಯಕ್ತಿಯ ಯೋಜನೆಗಳು, ಯೋಚನೆಗಳು ಕೇವಲ ಸಂಕಲ್ಪಮಾತ್ರದಿಂದಲೇ ಘಟಿಸುತ್ತವೆ! ಯಾವ ವಿಜ್ಞಾನಕ್ಕೂ ನಿಲುಕದ ಅಘಟಿತ ಘಟನಾ ವಿಷಾರದನಾಗುವ ವ್ಯಕ್ತಿ ಸುತ್ತಲೂ ಇರುವ ಜನರ ಲೌಕಿಕವಾದ ತಾಪತ್ರಯಗಳೆನಿಸಿದ ಅದಿದೈವಿಕ-ಅದಿಭೌತಿಕ-ಆಧ್ಯಾತ್ಮಿಕ  ಆದಿ-ವ್ಯಾಧಿಗಳನ್ನು ತನ್ನ ತಪೋಬಲದಿಂದ ನಿವಾರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ. ಇನ್ನೊಬ್ಬರ ಪೂರ್ವಕುಕೃತ ಸಂಚಿತ ಫಲಗಳಿಂದುಟಾದ ರೋಗಗಳನ್ನೂ ಬವಣೆಗಳನ್ನೂ ಪರಿಹರಿಸುವ ತಾಕತ್ತನ್ನು ಪಡೆದ ವ್ಯಕ್ತಿ ಪಾರಮಾರ್ಥಿಕ ಸಾಧನೆಯ ಆ ಮಟ್ಟಕ್ಕೆ ಏರಿದ್ದಾನೆ-ದೈವತ್ವವನ್ನು ಪಡೆದಿದ್ದಾನೆ, ಅಮೂರ್ತದಲ್ಲಿ ಆನಂದಲೋಕದಲ್ಲಿ ವಿಹರಿಸುವ ಅಲೌಕಿಕ ಅತಿಮಾನುಷ ಶಕ್ತಿಯನ್ನು ಗಳಿಸಿದ್ದಾನೆ, ಆತ್ಮ-ಪರಮಾತ್ಮನಲ್ಲಿ ವಿಲೀನಗೊಳ್ಳುವ ಕ್ರಿಯೆಗೆ ಸಜ್ಜಾಗಿದೆ ಎಂಬುದು ತಿಳಿಯಬೇಕಾದ ಅಂಶ. ಅಲ್ಲಿಯವರೆಗೂ ಬರಿದೇ ಮೂರ್ತಿ ಪೂಜೆ-ಯಜ್ಞ-ಯಾಗ ಇವೆಲ್ಲಾ ಬೇಡಾ ತಾನು ಆ ಹಂತವನ್ನು ಬಿಟ್ಟು ಮೇಲೇರಿಬಿಟ್ಟಿದ್ದೇನೆ, ಅದೆಲ್ಲಾ ನರ್ಸರಿ-ಪ್ರೈಮರಿ ಹುಡುಗರ ಹಂತ ಎಂಬುದು ಮತ್ತದೇ ಅಜ್ಞಾನವಾಗುತ್ತದೆ! ಉದಾಹರಣೆಯಾಗಿ ಇತ್ತೀಚಿನವರೆಗೂ ಇದ್ದ ಸನ್ಯಾಸಿಗಳಲ್ಲಿ ಭಗವಾನ್ ಶ್ರೀಧರರು ಸಂಪೂರ್ಣ ಮೋಕ್ಷಶ್ರೀಯನ್ನು ಧರಿಸಿದ್ದರು-ಲೋಕದ ಹಲವರ ಸಂಕಷ್ಟಗಳನ್ನು ಯಾವುದೇ ಪವಾಡ ಮಾಡದೇ ಆದರೆ ಪವಾಡ ನಡೆದ ರೀತಿಯಲ್ಲೇ ಬಗೆಹರಿಸಿದ್ದಾರೆ. ಅದೇ ಹಂತವನ್ನು ರಮಣಮಹರ್ಷಿಗಳೂ ತಲ್ಪಿದ್ದರು, ಶಿರಡೀ ಸಾಯಿಬಾಬಾ ಕೂಡ. ಅವರೆಲ್ಲಾ ಮೂರ್ತಿಪೂಜೆಯನ್ನು ನಿಷೇಧಿಸಲಿಲ್ಲ, ಬದಲಾಗಿ ಅವರೂ ಅನೇಕ ವಿಗ್ರಹಗಳಲ್ಲಿ ದೇವರನ್ನು ಕಂಡರು. ವಿಗ್ರಹವೇ ದೇವರಲ್ಲಾ ವಿಗ್ರಹದ ಆವಾಸಿ ದೇವರೆಂಬುದು ಸತ್ಯ. ಆದರೆ ಅಮೂರ್ತರೂಪ ಮೂರ್ತರೂಪದಲ್ಲಿ ತನ್ನನ್ನು ಲೋಕಕ್ಕೆ ತೋರಗೊಡುವಾಗ ಅದೆಲ್ಲಾ ಸುಳ್ಳು ಎಂಬ ವಿತಂಡ ವಾದವನ್ನು ನಾನು ಒಪ್ಪುವುದಿಲ್ಲ. ಶಂಕರರ ತತ್ವಗಳು ಸರಿಯಾಗೇ ಇವೆ. ಆಧುನಿಕ ವಿಜ್ಞಾನದಲ್ಲಿ ಉನ್ನತ ಮಟ್ಟದ ಪರಮಾಣು ವಿಭಜನೆಯ ಕಾಲದಲ್ಲಿ ಅದ್ವೈತ ಸತ್ಯವನ್ನು ಅನುಭವಿಸಿದುದಾಗಿ ವಿಶಿಷ್ಟಾದ್ವೈತ ಸಂಪ್ರದಾಯದವರಾಗಿದ್ದ ವಿಜ್ಞಾನಿ ಡಾ|ರಾಜಾರಾಮಣ್ಣ ಹೇಳಿದ್ದಾರೆ- 'YEARS OF PILGRIMAGE' ತಮ್ಮ ಅತ್ಮಚರಿತ್ರೆಯಲ್ಲಿ  ! ಮೊಲಕ್ಕೆ ಮೂರೇ ಕಾಲು ಎಂಬುದು ಎಷ್ಟು ಹಾಸ್ಯಾಸ್ಪದವೋ ’ಕಾಣಲಾಗದವರಿಗೆ’ ಮೊಲಕ್ಕೇ ಮೂರೇ ಕಾಲು ಎಂಬುದೂ ಅಷ್ಟೇ ಸತ್ಯ-ಅದು ಅವರ ಬೌದ್ಧಿಕ ಸಾಧನೆಯ ಮಟ್ಟ! ]       &lt;/span&gt;&lt;br /&gt;&lt;br /&gt;&lt;div style="text-align: center;"&gt;&lt;span style="font-size:130%;"&gt;ಲೋಕದ ನೋವನು ಮಡಿಲಲಿ ಧರಿಸುತ &lt;/span&gt;&lt;br /&gt;&lt;span style="font-size:130%;"&gt;ನಾಕವ ಕರುಣಿಸೆ ತಾ ಮುನ್ನಡೆದ |&lt;/span&gt;&lt;br /&gt;&lt;span style="font-size:130%;"&gt;ಆ ಕರುಣಿಯ ವಯ ಅಲ್ಪವು ಎನಿಸಲು &lt;/span&gt;&lt;br /&gt;&lt;span style="font-size:130%;"&gt;ಸಾಕು ಎಂದನವ ಈ ಲೌಕಿಕಕೆ ||&lt;/span&gt;&lt;br /&gt;&lt;br /&gt;&lt;span style="font-size:130%;"&gt;ಏಕವನೇಕವು ಮೂರ್ತವಮೂರ್ತವು &lt;/span&gt;&lt;br /&gt;&lt;span style="font-size:130%;"&gt;ಪಾಕದೊಳಾಮನ ಸಿದ್ಧಿಯಪಡೆದು |&lt;/span&gt;&lt;br /&gt;&lt;span style="font-size:130%;"&gt;ಚಾಕರಿ ಧರ್ಮದ ಪುನರುಜ್ಜೀವನ&lt;/span&gt;&lt;br /&gt;&lt;span style="font-size:130%;"&gt;ಏಕಾಂಗಿಯು ತೆರಳಿದ ಸಾಧನೆಗೆ ||&lt;/span&gt;&lt;br /&gt;&lt;br /&gt;&lt;span style="font-size:130%;"&gt;ಬೀಜಸ್ಯಂತರಿವಾಂಕುರೋ ಜಗದಿದಂ ಪ್ರಾಙ್‍ನಿರ್ವಿಕಲ್ಪಂ ಪುನಃ&lt;br /&gt;ಮಾಯಾಕಲ್ಪಿತ-ದೇಷಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ&lt;br /&gt;ಮಾಯಾವೀವ ವಿಜೃಂಭಿಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ&lt;br /&gt;ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||&lt;/span&gt;&lt;br /&gt;&lt;/div&gt;&lt;br /&gt;&lt;div style="text-align: right;"&gt;&lt;span style="font-size:130%;"&gt;.........ಮುಂದುವರಿಯುತ್ತದೆ&lt;/span&gt;&lt;br /&gt;&lt;/div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-7098872723690233435?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/7098872723690233435/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/02/blog-post_11.html#comment-form' title='1 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/7098872723690233435'/><link rel='self' type='application/atom+xml' href='http://www.blogger.com/feeds/7404581753587306740/posts/default/7098872723690233435'/><link rel='alternate' type='text/html' href='http://nimmodanevrbhat.blogspot.com/2012/02/blog-post_11.html' title='ದೀಪಂ ದೇವ ದಯಾನಿಧೇ -೪'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-1snpWN0HySE/TzdoCtS23ZI/AAAAAAAAC3A/fBlasE5Dnqw/s72-c/shankaracharya_shiva.jpg' height='72' width='72'/><thr:total>1</thr:total></entry><entry><id>tag:blogger.com,1999:blog-7404581753587306740.post-5728003121908088574</id><published>2012-02-10T08:48:00.000-08:00</published><updated>2012-02-10T19:39:55.796-08:00</updated><category scheme='http://www.blogger.com/atom/ns#' term='ಹತ್ತಿರದಿಂದ [ಹತ್ತಿರದಿಂದ]'/><title type='text'>ಬಡೇ ಅಚ್ಛೇ ಲಗ್ತೇ ಹೈಂ ಯೇ ಧರತೀ ಯೇ ನದಿಯಾಂ ಯೇ ರೈನಾ ಔರ್ ತುಮ್ .........</title><content type='html'>&lt;div style="text-align: center;"&gt;&lt;a href="http://3.bp.blogspot.com/-zHkysQ7LM-I/TzVNWvwxyoI/AAAAAAAAC20/411O_ufwrTk/s1600/BADE%2BACCHE.jpg"&gt;&lt;img style="display: block; margin: 0px auto 10px; text-align: center; cursor: pointer; width: 404px; height: 269px;" src="http://3.bp.blogspot.com/-zHkysQ7LM-I/TzVNWvwxyoI/AAAAAAAAC20/411O_ufwrTk/s320/BADE%2BACCHE.jpg" alt="" id="BLOGGER_PHOTO_ID_5707553155935488642" border="0" /&gt;&lt;/a&gt;&lt;span style="font-size:180%;"&gt;ಬಡೇ ಅಚ್ಛೇ ಲಗ್ತೇ ಹೈಂ &lt;/span&gt;&lt;br /&gt;&lt;/div&gt;&lt;div style="text-align: center;"&gt;&lt;span style="font-size:130%;"&gt;ಯೇ ಧರತೀ.. ಯೇ ನದಿಯಾಂ.. ಯೇ ರೈನಾ.. ಔರ್ ತುಮ್ .........&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಮಾನವ ಜೀವನದ ಮಜಲುಗಳಲ್ಲಿ ನೋವು-ನಲಿವು, ಸುಖ-ದುಃಖ, ಅಳು-ನಗು ಇವೆಲ್ಲಾ ಇದ್ದಿದ್ದೇ. ಅದೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಲೌಕಿಕ ವ್ಯಮೋಹ ಹೇಗೆ ನಮ್ಮನ್ನು ಬಂಧಿಸುತ್ತದೆ ಎಂದು ಯೋಚಿಸುವಾಗ ಸಾಮಾನ್ಯದವರು ಈ ಮೋಹಪಾಶದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಬಿಟ್ಟುಬಿಡೋಣ ಎಂದುಕೊಂಡರೂ ಬಿಡಲಾರದ ಗಟ್ಟಿಯ ಬೆಸುಗೆ ಈ ಜೀವನ. ಎಷ್ಟೇ ನೋವಿನ ಎಳೆಗಳಿದ್ದರೂ ಮರುಭೂಮಿಯಲ್ಲಿ ಸಿಗಬಹುದಾದ ಒಂದೆರಡು ಓಯಸೀಸ್ ಗಳಂತೇ ಸಿಗುವ ಪ್ರೀತಿಗಾಗಿ ಹಗಲಿರುಳೂ ನೆನೆಸುತ್ತೇವೆ. ಆ ಪ್ರೀತಿ ಸದಾ ಸಿಗಲೆಂದು ಅಪೇಕ್ಷಿಸುತ್ತೇವೆ; ನಿರೀಕ್ಷಿಸುತ್ತೇವೆ. ಸಿಗುತ್ತದೋ ಬಿಡುತ್ತದೋ ಒಟ್ಟಿನಲ್ಲಿ ಅದರಿಂದ ಸಿಗುವ ತೃಪ್ತಿಯನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಅದೊಂಥರಾ ಬೆಳಗಿನ ಜಾವದ ಸಕ್ಕರೆ ನಿದ್ದೆಯಂತೇ. ಬೆಳಗಿನ ಜಾವ ಸಿಗುವುದು ಸಕ್ಕರೆ ಸವಿಯ ನಿದ್ದೆಯೇನೋ ಸರಿ, ಆ ನಿದ್ದೆ ಆಲಸ್ಯಕ್ಕೆ ಕಾರಣವಾಗುತ್ತದೆ ಎಂಬುದು ಆಯುರ್ವೇದ ತಿಳಿಸುವ ಸತ್ಯ. ಆದರೂ ಅದನ್ನೂ ನಾವು ಆದಷ್ಟೂ ತಪ್ಪಿಸಿಕೊಳ್ಳುವುದಿಲ್ಲ. ಯಾರೋ ಹೇಳಿದ್ದರು "ಮೊಬೈಲ್ ನಲ್ಲಿ ಅಲಾರ್ಮ ಸೆಟ್ ಮಾಡಿದ್ದೇನೆ. ಎಲ್ಲರೂ ಬೆಳಿಗ್ಗೆ ೫ ಗಂಟೆಗೇ ಎದ್ಬಿಡಿ..........[ನಿಧಾನವಾಗಿ ಹೇಳ್ತಾರೆ] ಆದರೆ ನನ್ನನ್ನು ಹೊರತುಪಡಿಸಿ !" ಚಳಿಗಾಲದ ಬೆಳಗಿನ ಚಳಿಯಲ್ಲಿ ಶಾಲು ಹೊದೆದು ಬಿಸಿ ಬಿಸಿ ಕಾಫಿ ಕುಡಿಯುವುದೂ ಒಂಥರಾ ಖುಷಿ; ಅದರಲ್ಲೇನೋ ಅಗೋಚರ ಮಜಾ! ಶುಚಿಯ ಕೊರತೆ ಇರುವ ಬೀದಿ ಬದಿಯ ತಿಂಡಿಗಳನ್ನು ಅಲ್ಲಲ್ಲೇ ತಿನುವುದೂ ಇನ್ನೊಂಥರಾ ಮಜಾ! ಹೀಗೇ ಗೊತ್ತಿದ್ದೂ ಬಿಡಲಾಗದ ಸಂಗತಿಗಳು ಇದ್ದೇ ಇವೆ. ಜೀವನವೆಂಬ ಹರಿಯುವ ನದಿಯಲ್ಲಿ ಸಿಗುವ ಚಿಕ್ಕಪುಟ್ಟ ನೆನಪಿನ ನಡುಗಡ್ಡೆಗಳನ್ನು ತೋರಿಸುವ ಇರಾದೆಯಿಂದ ಬರೆಯಲು ಮನ ಮಾಡಿದ್ದೇನೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪಾಕಿಸ್ತಾನದ ಭೂಟ್ಟೋ ಗತಿಸಿ ಬಹಳ ವರ್ಷಗಳೇ ಕಳೆದವು. ಅವರ ಬಗ್ಗೆ ಅಲ್ಲಲ್ಲಿ ಓದುವಾಗ ಅವರ ಅಂತ್ಯದ ಒಂದೆರಡು ದಿನಗಳನ್ನು ಓದಿ ಬಹಳ ಬೇಸರವಾಗಿತ್ತು. ಇನ್ನೇನು ನಾಳೆ ಬೆಳಗಾದರೆ ಗಲ್ಲಿಗೇರಿಸುತ್ತಾರೆ ಎಂಬ ಹಂತದಲ್ಲಿ ಮಗಳು ಬೆನಜೀರ್ ಜೈಲಿಗೆ ಬರುತ್ತಾಳೆ. ಅದು ಆ ಅಪ್ಪ-ಮಗಳ ಕೊನೆಯ ಭೇಟಿ. ಅದು ಅವಳಿಗೂ ಗೊತ್ತು, ಆ ಅಪ್ಪನಿಗೂ ಗೊತ್ತು. ಆದರೂ ಎಲ್ಲೋ ದೇವರು ತನ್ನಪ್ಪನನ್ನು ಸಾವಿನ ದವಡೆಯಿಂದ ತಪ್ಪಿಸಬಹುದು ಎಂಬುದು ಅವಳ ಅನಿಸಿಕೆಯಾಗಿತ್ತು. ಆದರೂ ಅಪ್ಪ ಬಹುವಾಗಿ ಇಷ್ಟಪಡುತ್ತಿದ್ದ ಸಿಗರೇಟ್ ಹಿಡಿದು ಅದನ್ನು ಕೊಟ್ಟು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳು. ಜೈಲರ್ ಅನುಮಾನಿಸುತ್ತಲೇ ಆಕೆಯ ತಂದೆಯನ್ನು ಇರಿಸಿರುವ ಕೋಣೆಯಿರುವ ವಾರ್ಡ್ ಗೆ ಬಿಟ್ಟಿದ್ದಾನೆ. ಆಕೆ ನಿಧಾನವಾಗಿ ಅಳುತಡೆದುಕೊಂಡು ಹೆಜ್ಜೆ ಹಾಕುತ್ತಾ ಅಪ್ಪನಿದ್ದ ಕೋಣೆಯೆಡೆಗೆ ಬರುತ್ತಾಳೆ. ಅಪ್ಪ ಕೋಣೆಯಲ್ಲಿ ಸರಳುಗಳ ಹಿಂದೆ ಅದೆಲ್ಲೋ ಮೂಲೆಯಲ್ಲಿ ಕೂತಿದ್ದವ ಎದ್ದುಬರುತ್ತಾನೆ. ಅಪ್ಪ-ಮಗಳು ಮತ್ತು ಮೌನರೋದನ. ಇಬ್ಬರ ಕಣ್ಣುಗಳಿಂದಲೂ ಧಾರಾಕಾರವಾಗಿ ನೀರು ಹರಿಯುತ್ತದೆ. "ಅಪ್ಪ ಹೇಗಿದ್ದೀಯಪ್ಪಾ?" ಮಗಳ ಪ್ರಶ್ನೆಗೆ ಉತ್ತರಿಸುವ ಮನೋಸ್ಥಿತಿಯಲ್ಲಿ ಭುಟ್ಟೋ ಇರಲಿಲ್ಲ. ಆದರೂ ಮಾತನಾಡಲೇಬೇಕು. ಇಬ್ಬರೂ ತುಸುಹೊತ್ತು ಮಾತನಾಡಿದ್ದಾರೆ. ಆಕೆಯನ್ನು ಕೋಣೆಯೊಳಗಡೆ ಬಿಡಲಿಲ್ಲ. ಬಾಗಿಲ ಕಂಬಿಗಳ[ಸರಳುಗಳ]ಮೇಲೆ ಅಪ್ಪ ಇಟ್ಟ ಕೈಗಳನ್ನು ಪ್ರೀತಿಯಿಂದ ಮಗಳು ಸ್ಪರ್ಶಿಸುತ್ತಾಳೆ. ಆ ದಿವ್ಯ ಸ್ಪರ್ಶ ಇಬ್ಬರಿಗೂ ಅದೇನೋ ಕಾಣದ ತೃಪ್ತಿಯನ್ನು ನೀಡುತ್ತದೆ! ಅಗಲಿರಲಾರದ ಅಪ್ಪ-ಬಿಟ್ಟಿರಲಾರದ ಮಗಳು ಈ ಮೂರ್ತರೂಪಗಳ ಮುಂದೆ ಅಮೂರ್ತವಾಗಿ ನಿಂತು ಕೊಂಡೊಯ್ಯುವ ವಿಧಿ ಅಟ್ಟಹಾಸ ಮಾಡುತ್ತಿರುವಂತೇ ಭಾಸ! ತಾನು ತಂದಿದ್ದ ಸಿಗರೇಟಿನ ಪೊಟ್ಟಣವನ್ನು ಅಪ್ಪನಿಗೆ ನೀಡುತ್ತಾಳೆ ಮಗಳು. ಉಕ್ಕೇರಿಬರುವ ಭಾವದ ಅಲೆಗಳನ್ನು ತಡೆಯಲಾರದೇ ಇಬ್ಬರೂ ಗೋಳಿಡುತ್ತಾರೆ. ಆಯ್ತು ಅದೇ ಕೊನೆ.....ನಾಳೆಯಾದರೆ ಆ ಅಪ್ಪ ಇನ್ನೆಲ್ಲೂ ಸಿಗುವುದಿಲ್ಲ..ಆ ಅಪ್ಪನಿಗೆ ಮಗಳು ಮತ್ತೆ ಸಿಗುವುದಿಲ್ಲ. ಹೋಗುವ ಮುನ್ನ ಆ ರಾತ್ರಿ ಪೂರ್ತಿ ಆ ಇಬ್ಬರ ಮನದಲ್ಲಿ ಅದೆಷ್ಟು ನೋವಿತ್ತು, ಆಕ್ರಂದನವಿತ್ತು ? ಲೆಕ್ಕಹಾಕಲು ಅಸಾಧ್ಯವಾದ ಆದರೂ ಗ್ರಹಿಸಿಕೊಳ್ಳಬಹುದಾದ ಅಮೂಲ್ಯ ಸಂಬಂಧದ ಮೌಲ್ಯ ಇದು.    &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇಹ ಜೀವನದಲ್ಲಿ ಒಂದೊಂದೂ ಭಾವಗಳು ಭಿನ್ನ ಭಿನ್ನ. ಭಾವಗಳನ್ನು ತಹಬಂದಿಗೆ ತರುವುದು ನಿಜವಾಗಿಯೂ ಪ್ರಯಾಸದ ಕೆಲಸ. ಹುಡುಗ-ಹುಡುಗಿ ಹದಿಹರೆಯದಲ್ಲಿ ಪರಸ್ಪರರ ಸೌಂದರ್ಯಕ್ಕೆ ಮರುಳಾಗುತ್ತಾರೆ. ಸಿನಿಮಾಗಳಲ್ಲಿ ಕಾಣುವ ನಾಯಕ-ನಾಯಕಿರಲ್ಲಿ ತಮ್ಮನ್ನು ಕಲ್ಪಿಸಿಕೊಂಡು ಯಾವುದೋ ಪ್ರೇಮಕಥೆಯ ಸಿನಿಮಾದಂತೇ ವರ್ತಿಸುತ್ತಾರೆ. ಅಸಲಿಗೆ ಅಲ್ಲಿರುವುದು ದೈಹಿಕ ವ್ಯಾಮೋಹ. ಹುಡುಗನೋ ಹುಡುಗಿಯೋ ಯಾವುದೋ ತೊಂದರೆಯಲ್ಲಿ ಸಿಲುಕಿದರೆ, ಅಪಘಾತದಿಂದ ವಿರೂಪಗೊಂಡರೆ ಆಗ ಪರಸ್ಪರರ ಪ್ರೀತಿ ಅಳಿದುಹೋಗುತ್ತದೆ! ಇಲ್ಲಿ ಪ್ರೀತಿ ಎಂಬುದು ಬಹುತೇಕ ಈರುಳ್ಳಿಯ ಮೇಲ್ಕವಚದ ಒಳಗಿನ ತೆಳು ಪಾರದರ್ಶಕ ಸಿಪ್ಪೇಯಂತೇ ಅಷ್ಟೇ ಇರುತ್ತದೆ! ಪ್ರೇಮಕ್ಕಿಂತ ಪರಸ್ಪರರನ್ನು ಪಡೆದುಕೊಳ್ಳುವ ಕಾಮದ ತೆವಲು ಈ ಪ್ರೇಮವೆಂಬ ಸಿಪ್ಪೆಯಲ್ಲಿ ಮುಚ್ಚಿರುತ್ತದೆ. ಎಷ್ಟೋ ಸರ್ತಿ ಅವರಿನ್ನೂ ಓದು ಮಗಿಸುವ ಮುನ್ನವೇ ಅಪ್ಪ-ಅಮ್ಮನ ಕಣ್ತಪ್ಪಿಸಿ ಸುತ್ತಲು ತೊಡಗುತ್ತಾರೆ. ಹಾಗಂತ ಇಬ್ಬರಿಗೂ ಅಪ್ಪ-ಅಮ್ಮಂದಿರ ಪ್ರೀತಿ ಬೇಕು, ಆದರೂ ತಮಗೆ ಬೇಕಾದ ಅದೇನೋ ಈ ಹೊಸ ಪ್ರೀತಿಯಲ್ಲಿ ಅಪ್ಪ-ಅಮ್ಮಂದಿರಿಗೆ ತಾವು ಮಾಡುತ್ತಿರುವುದು ಮೋಸ ಎನಿಸಿದರೂ ಅದು ಗೌಣವಾಗುತ್ತದೆ; ಈ ಪ್ರೀತಿಯೇ ಹೆಚ್ಚೆನಿಸುತ್ತದೆ. ಆಯ್ತು ಅಂತೂ ಹೇಳಿದರೆ ಮದುವೆಗೆ ಭಂಗ ಎಂದು ಓಡಿಹೋಗಿ ಮತ್ತೆಲ್ಲೋ ಮದುವೆಯಾಗಿ ಮುಂದೆ ಜೀವನಕ್ಕೆ ಆಧಾರವೇ ಇಲ್ಲದಾದಾಗಲೋ ಅಥವಾ ಪರಸ್ಪರರ ಕೊಡು-ಕೊಳ್ಳುವಿಕೆ ಬೇಸರಬಂದಮೇಲೋ ಅಥವಾ ಇಬ್ಬರಲ್ಲಿನ ವಿಶ್ವಾಸ ಕಮ್ಮಿಯಾದಾಗಲೋ ಮತ್ತೆ ಮನಗೆ ಮರಳುತ್ತಾರೆ. ಅಪ್ಪ-ಅಮ್ಮನಿಗೆ ಓಡಿಹೋದಗಲೂ ಗೋಳು, ಮತ್ತೆ ಬಂದಾಗಲೂ ಗೋಳು. ಆದರೂ ಮಕ್ಕಳನ್ನು ಬಿಡುವ ಮನಸ್ಸು ಅವರದಲ್ಲ! ಇದು ಗೊತ್ತಿದ್ದೂ ನಡೆದೇ ಇರುವ ಕಾಲೇಜು ಪ್ರೇಮ ಕಥೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಮ್ಮೆ ಚಿಕ್ಕವನಿದ್ದಾಗ ನಾನು ನಮ್ಮ ಹಳ್ಳಿಯಲ್ಲಿ ದೂರದ ಬೆಟ್ಟಕ್ಕೆ ಹೋಗಿದ್ದೆ. ಬೇಸಿಗೆಯ ದಿನವಾದ್ದರಿಂದ  ಮಳೆಬರುವ ಲಕ್ಷಣವೇನೂ ಇರಲಿಲ್ಲ. ಸಂಜೆ ಸುಮಾರು ೫ ಗಂಟೆ. ಬೆಟ್ಟವಿಳಿದು ಬರುವಾಗ ಜೋರಾಗಿ ಮಳೆ ಶುರುವಾಗಿಬಿಡ್ತು. ಬೆಟ್ಟದ ತಪ್ಪಲಿನಲ್ಲಿ ಮೊದಲು ಸಿಗುವುದು ಹರಿಜನರ ಮನೆಗಳು. ಅಲ್ಲಿನ ಕಾಲು ದಾರಿಯಲ್ಲಿ ಮರವೊಂದರ ಕೆಳಗೆ ನಿಂತಿದ್ದೆ. ದೂರದಲ್ಲಿ ಚಿಕ್ಕ ಗುಡಿಸಲು ಕಾಣುತ್ತಿತ್ತು. ಅವರೆಲ್ಲಾ ನಮ್ಮ ಪರಿಚಯದವರೇ. ಹಾಗಂತ ನಾನು ಮಳೆಯೆಂದು ಅವರ ಗುಡಿಸಲೊಳಗೆ ನುಗ್ಗಿ ನಿಲ್ಲಲು ಅಲ್ಲಿರುವ ಜಾಗವೇ ಚಿಕ್ಕದು...ಪಾಪ. ಅಲ್ಲಿನ ಗಂಡ-ಹೆಂಡತಿ ಅವರ ಇಬ್ಬರು ಮೂವರು ಮಕ್ಕಳು, ಪಾತ್ರೆ-ಪಗಡೆ, ಸಾಮಾನು. ಇನ್ನೆಲ್ಲಿರಬೇಕು ಜಾಗ?  ಒಂದೆರಡು ನಿಮಿಷಗಳು ನಿಂತೇ ಇದ್ದಿದ್ದನ್ನು ಅವರಲ್ಲಿ ಯಾರೋ ನೋಡುತ್ತಿರಬೇಕು. ಅವರಿಗೆ ನನ್ನ ಗುರ್ತು ಸಿಕ್ಕಿದೆ. ಆದರೂ ಭಟ್ಟರ ಮನೆ ಹುಡುಗ ತಾವು ಕೊಡುವ ಕೊಡೆಯನ್ನು ಬಳಸಬಹುದೇ ಎಂಬ ತೋರಿಸಿಕೊಳ್ಳಲಾಗದ ಭಯ. ಆಗಿನ್ನೂ ನಮ್ಮಲ್ಲಿ ತಾಳಿಮಡ್ಲಿನ[ತಾಳೆಗರಿಯ] ಛತ್ರಿ ಮರೆಯಾಗಿ ಉದ್ದಕಾವಿನ ಕೊಡೆಗಳು ಬಂದಿದ್ದವು. ಅಂತೂ ಕೀಳರಿಮೆಯಿಂದಲೇ ಒಂದು ಛತ್ರಿಯನ್ನು ಹಿಡಿದು ಓಡಿ ಬಂದು ಕೊಟ್ಟರು. ನಾನು ಕೊಡೆಯನ್ನು ಬಿಡಿಸಿಕೊಂಡು ನಿಂತಿದ್ದನ್ನು ನೋಡಿ ಸಂತಸಪಟ್ಟರು. ನಾನು ಮಳೆಯಲ್ಲಿ ನೆನೆಯುತ್ತಾ ನಿಂತಾಗಿನ ಅವರ ಮನದ ಮೂಕ ಯಾತನೆ ಮತ್ತು ನಾನು ಕೊಡೆಬಿಡಿಸಿ ನಿಂತಾಗ ಆದ ಸಂತೋಷದ ಪುಳಕಿತ ಭಾವನೆ ಈ ಎರಡನ್ನೂ ಅಳೆಯಲು ಸಾಧ್ಯವೇ? ಮಳೆನಿಂತಮೇಲೆ ಕೃತಜ್ಞತೆಯೊಂದಿಗೆ ಛತ್ರಿ ಮರಳಿಸಿದೆ. ಈ ಹಿಂದೆ ಕೂಡ ಒಮ್ಮೆ ಇದನ್ನು ಬರೆದಿದ್ದೆ. ಈಗಲೂ ಅವರ ಆ ಮೃದುಮಧುರ ಬಾಂಧವ್ಯದ ನೆನಪು ಬಂತು .. ನಿಮ್ಮಲ್ಲಿ ಹೇಳಿಕೊಂಡೆ.  &lt;/span&gt;&lt;br /&gt;&lt;br /&gt;&lt;a href="http://3.bp.blogspot.com/-m89RdPaIBSw/TzVNQyCMlnI/AAAAAAAAC2o/HXSq7odqAGc/s1600/CVL%2BSHASTRI.jpeg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 320px; height: 236px;" src="http://3.bp.blogspot.com/-m89RdPaIBSw/TzVNQyCMlnI/AAAAAAAAC2o/HXSq7odqAGc/s320/CVL%2BSHASTRI.jpeg" alt="" id="BLOGGER_PHOTO_ID_5707553053466203762" border="0" /&gt;&lt;/a&gt;&lt;br /&gt;&lt;span style="font-size:130%;"&gt;ನಾನು ಮತ್ತು ಹಿರಿಯ ಸ್ನೇಹಿತರಾದ ಶಿವಗುರು ಒಮ್ಮೆ ಮೊನ್ನೆ ಗತಿಸಿದ ಸಿ.ವಿ.ಎಲ್ ಶಾಸ್ತ್ರಿಗಳ ಭೇಟಿಗೆ ಹೋಗಬೇಕೆಂದುಕೊಂಡೆವು. ಎಲ್ಲೋ ಒಂದೆರಡು ಸಮಾರಂಭಗಳಲ್ಲಿ ಅವರನ್ನು ಕಂಡಿದ್ದೆ. ಇನ್ಯಾವುದೋ ಹಬ್ಬದ ಸಮಾರಂಭವೊಂದರಲ್ಲಿ ನಾವೆಲ್ಲಾ  ಸೇರಿದ್ದರೂ ಶಾಸ್ತ್ರಿಗಳು ಬಹಳ ಕಾರ್ಯ ನಿರತರಾಗಿ ಮಾತನಾಡಲು ಆಗಿರಲಿಲ್ಲ. ಶಾಸ್ತ್ರಿಗಳ ಕಚೇರಿಯಲ್ಲಿ ಅವರನ್ನು ಭೇಟಿಯಾಗಲು ಸಮಯವನ್ನು ನಿಗದಿ ಪಡಿಸಿಕೊಂಡು ಗೊತ್ತಾದ ಆ ದಿನ ಗಾಂಧಿನಗರದ ಅವರ ಕಚೇರಿಯಲ್ಲಿ ಕೂತಿದ್ದೆವು. ಹೋಗಿ ಕೆಲವು ನಿಮಿಷಗಳಲ್ಲೇ ಒಬ್ಬಾತ ಬಂದು "ಏನ್ ತಗೋತೀರಿ ಸರ್? ಕಾಫಿ-ಟೀ-ಬಾದಾಮಿಹಾಲು-ಲೆಮನ್ ಟೀ " ಎಂದೆಲ್ಲಾ ಕೇಳಿದ. ನಾವು ಲೆಮನ್ ಟೀ ಕುಡಿದೆವು. ಕೆಲವು ಹೊತ್ತು ಶಾಸ್ತ್ರಿಗಳು ಇರಲಿಲ್ಲ. ಹೊರಗೆಲ್ಲೋ ಕೆಲಸಕ್ಕೆ ಹೋಗಿದ್ದವರು ಆಮೇಲೆ ಬಂದರು. ಬಂದ ತಕ್ಷಣವೇ ನಮ್ಮನ್ನು ಅವರ ಕೊಠಡಿಗೆ ಕರೆದರು. ಮತ್ತೆ ಒತ್ತಾಯಪೂರ್ವಕವಾಗಿ ಟೀ. ಶಾಸ್ತ್ರಿಗಳ ಬಗೆಗೆ ಕೇಳಿದ್ದೆನಾದರೂ ಹತ್ತಿರದ ಒಡನಾಟವಿರಲಿಲ್ಲ. ಅಂದು ಅದು ಆರಂಭವಾಗಿತ್ತು. ರಾಮನಗರ ಮೂಲದ ಶಾಸ್ತ್ರಿಗಳು ಬಾಲ್ಯವನ್ನು ಕಷ್ಟದಲ್ಲೇ ಕಳೆದರು. ಹಾಗಾಗಿ ಅವರಿಗೆ ಬಡತನ-ಶ್ರೀಮಂತಿಕೆಗಳೆರಡರ ಅನುಭವವೂ ಇತ್ತು. ಬಡವರನ್ನು ಕಂಡರೆ ಎಲ್ಲಿಲ್ಲದ ವಾತ್ಸಲ್ಯ. ಅವರಲ್ಲಿ ಜಾತಿ-ಭೇದ ಇರಲಿಲ್ಲ. ಶಾಸ್ತ್ರೀಜಿ ಎಂದರೆ ಸದಾ ಎಲ್ಲರಿಗೂ ಬೇಕು. ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಹಲವು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದ್ದರು. ಹಲವು ಸಂಘ-ಸಂಸ್ಥೆಗಳು ಅವರ ಮಾರ್ಗದರ್ಶನದಲ್ಲೇ ರೂಪುಗೊಂಡಿದ್ದವು. ಗೋಕಾಕ್ ಚಳುವಳಿಗೆ ಕಾರಣೀಭೂತರೇ ಶಾಸ್ತ್ರಿಗಳು!&lt;br /&gt;&lt;br /&gt;ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾಗಿ ಸಂಸ್ಥೆಯ ಏಳಿಗೆಗಾಗಿ ವಿಶಿಷ್ಟವಾದ ಕೆಲಸಗಳನ್ನು ಮಾಡಿದರು. ಅಂಥಾ ಮೇರು ವ್ಯಕ್ತಿಯ ಮೇಜಿನ ಇನ್ನೊಂದು ತುದಿಯಲ್ಲಿ ನಾನು ಮಾತನಾಡುತ್ತಾ ಕೂತಿದ್ದೆ. ಅವರೂ ಕೂಡ ಮಾತನಾಡುತ್ತಾ " ನಮ್ಮ ಕಚೇರಿಗೆ ಯಾರೇ ಎಷ್ಟೇ ಹೊತ್ತಿಗೆ ಬರಲಿ ಒಂದರ್ಧ ಕಾಫಿಯನ್ನಾದರೂ ಕುಡಿದು ಹೋಗಬೇಕೆಂಬುದು ನನ್ನ ಅನಿಸಿಕೆ. ಯಾರೋ ಒಬ್ಬಾತ ಹಳ್ಳಿಯಿಂದ ಕೆಲಸ ಕೇಳಿ ಬಂದ. ಆತನಿಗೆ ಜಾಸ್ತಿ ವಿದ್ಯಾರ್ಹತೆಯೂ ಇರಲಿಲ್ಲ. ಕಾಫಿ-ಟೀ ಮಾಡೋಕೆ ಬರುತ್ತಾ? ಕೇಳಿದೆ. ಬರುತ್ತೆ ಅಂದ. ಅಂದಿನಿಂದ ಅವನಿಗೂ ಒಂದು ಕೆಲಸ, ನಮಗೂ ಬಂದ ಅತಿಥಿಗಳಿಗೆ ಏನೋ ಕೊಟ್ಟ ತೃಪ್ತಿ " ಹೀಗಿತ್ತು ಶಾಸ್ತ್ರಿಗಳ ಮಾತು. ಅವರ ಮನೆ ಮತ್ತು ಕಚೇರಿಗಳಲ್ಲಿ ಹಲವು ಹುಡುಗರು [ಜಾಸ್ತಿ ಕೆಲಸಕೊಡಲಾಗದಿದ್ದರೂ] ಇದ್ದರು. "ದೇವರು ನಮಗೆಲ್ಲೋ ಕೊಡ್ತಾನೆ-ನಾಕು ಮಂದಿ ಬದುಕಿಕೊಳ್ಳಲಿ ಪಾಪ" ಎನ್ನುತ್ತಿದ್ದರು. ಎಂತಹ ಆಂತರ್ಯ ಶಾಸ್ತ್ರಿಗಳದು ! ಆವರ ಆಂತರ್ಯದ ಸಾಮಾಜಿಕ ಕಳಕಳಿಗೆ ಬೆಲೆಕಟ್ಟಲಾದೀತೇ ? ಗತಿಸಿದ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸದಿದ್ದರೆ ಅದು ನಿಜಕ್ಕೂ ನಾನು ಮಾಡುವ ಅಪರಾಧ ಎಂಬ ಪ್ರಜ್ಞೆ ಕಾಡುತ್ತಿತ್ತು.ಅದಕ್ಕೇ ಅದನ್ನೂ ನಿಮ್ಮ ಮುಂದೆ ಹೀಗಿಟ್ಟಿದ್ದೇನೆ.&lt;br /&gt;&lt;/span&gt;&lt;br /&gt;&lt;a href="http://4.bp.blogspot.com/-vHyecAy-S78/TzVMql4ihUI/AAAAAAAAC2Q/iel_KNbOOHQ/s1600/KB.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 256px; height: 320px;" src="http://4.bp.blogspot.com/-vHyecAy-S78/TzVMql4ihUI/AAAAAAAAC2Q/iel_KNbOOHQ/s320/KB.jpg" alt="" id="BLOGGER_PHOTO_ID_5707552397369443650" border="0" /&gt;&lt;/a&gt;&lt;br /&gt;&lt;span style="font-size:130%;"&gt;ನಟ ಕರಿಬಸವಯ್ಯ ಕೀರ್ತನೆ ದಾಸರ ಮಗ. ತಂದೆ ಮಾಡುವ ಹರಿಕೀರ್ತನೆಗಳ ಪ್ರಭಾವದಿಂದಲೋ ಪರಿಣಾಮದಿಂದಲೋ ಅವರ ಮನಸ್ಸು ಮಾತ್ರ ಅವರ ಬಣ್ಣಕ್ಕೆ ತದ್ವಿರುದ್ಧವಾಗಿತ್ತು! ಯಾವ ವರ್ಗವಾದರೇನು ಜಾತಿಯಾದರೇನು ಸ್ವಾಮೀ ನೀತಿಯೆಲ್ಲರಿಗೂ ಒಂದೇ ಅಲ್ಲವೇ? ಅವರ ಆಂತರ್ಯದಲ್ಲಿ ಯಾವ ಕಲ್ಮಶವೂ ಇದ್ದಿದ್ದು ಕಾಣೆ. ಎರಡು ವರ್ಷಗಳ ಕೆಳಗೆ ಮಗಳನ್ನು ಕಳೆದುಕೊಂಡಮೇಲೆ ಸ್ವಲ್ಪದಿನ ಖಿನ್ನರಾಗಿದ್ದರು. ಆದರೂ ತನ್ನ ವೃತ್ತಿಯಲ್ಲಿ ಮುಂದುವರಿಯುತ್ತಾ ಯಾರಲ್ಲೇ ಯಾವುದೇ ಸಹಾಯ ಬಯಸಿ ತೆರಳಿದವರಲ್ಲ. ಅವರ ಆ ಗಂಭೀರ ಹಾಸ್ಯಪಾತ್ರಗಳು ಹಲವು ಕಾಲ ಜನರನ್ನು ರಂಜಿಸಿವೆ ರಂಜಿಸುತ್ತವೆ. ಹಾಸ್ಯನಟನಾಗಿ ಸತ್ತೂ ಬದುಕಿದ ಕೆಲವರಲ್ಲಿ ಕರಿಬಸವಯ್ಯ ಒಬ್ಬರು. ಒಳ್ಳೇತನವೇ ಮೈವೆತ್ತ ಮನುಷ್ಯ. ಕಿರಿಯ ಕಲಾವಿದರನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು ಎಂದು ಕೇಳ್ಪಟ್ಟೆ. ಮಾಡುವ ಪಾತ್ರ ಯಾವುದೇ ಇರಲಿ ಪಾತ್ರವೇ ತಾನಾಗುತ್ತಿದ್ದ ಅಪ್ಪಟ ಕಲಾವಿದ. ಕನಕಪುರದೆಡೆಗೆ ಕೀರ್ತನೆಗೆ ಹೋಗಿದ್ದ ಅವರು ರಾತ್ರಿ ಅಲ್ಲೇ ತಂಗಿದ್ದು ಮಾರನೇ ಬೆಳಿಗ್ಗೆ ಮಡದಿಯನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಗೊತ್ತುವಳಿ ಸಮಯ ಬೇಗ ಇದ್ದಿದ್ದರಿಂದ ಬೆಳಗಿನ ಜಾವವೇ ಎದ್ದು ಹೊರಟಿದ್ದಾರೆ. ದಣಿದ ದೇಹಕ್ಕೆ ಕಾರು ಚಲಾಯಿಸುತ್ತಾ ನಿದ್ದೆಯ ಜೋಂಪು ಹತ್ತಿದೆ. ಕಾರು ೨೦-೨೫ ಅಡಿ ಆಳದ ಗದ್ದೆಯಲ್ಲಿ ೩-೪ ಪಲ್ಟಿಯಾಗಿ ಬಿದ್ದಿತ್ತಂತೆ. ದಾರಿಹೋಕ ಹುಡುಗರು ಗುರ್ತು ಹಿಡಿದು ಅವರನ್ನು ಆಸ್ಪತ್ರೆಗೆ ತಲ್ಪಿಸಿದರು. ಆಮೇಲೆ ವಿಷಯ ಮೆನೆಗೆ ತಿಳಿದು ಇಲ್ಲಿನ ಬಸವೇಶ್ವರ ನಗರದ ಪ್ರಿಸ್ಟೀನ್ ಆಸ್ಪತ್ರೆಗೆ ಸಾಗಿಸಿದರು. ವಿಧಿ ಎರಡು ದಿನ ಬಿಟ್ಟಿತೇ ಹೊರತು ಮೂರನೇ ದಿನ ಕರೆದೊಯ್ದಿತು. ಕುಟುಂಬವನ್ನು ಅಗಲುವ ಘಳಿಗೆ ಹತ್ತಿರ ಬಂದಾಗಿನ ಅವರ ಮನದಲ್ಲಿ ಯಾವ ಭಾವ ಇದ್ದಿರಬಹುದು? ಕಳೆದುಕೊಂಡ ಅವರ ಮಡದಿಗೆ ಯಾವ ನೋವು ಇರಬಹುದು ? ಇದೆಲ್ಲಾ ಮೀಟರ್ ಹಿಡಿದು ಅಳೆಯಲು ಬರುವ ಅಂಶವಲ್ಲ! ಕರಿಬಸವಯ್ಯ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕೊನೆಯದಾಗಿ ಟೈಟಲ್ ಸಾಂಗು ! ಬಡೇ ಅಚ್ಛೇ ಲಗ್ತೇ ಹೈಂ ....!  ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ನಟಿಸಿರುವ ಈ ಧಾರಾವಾಹಿ ಬಹುತೇಕರಿಗೆ ಆಪ್ಯಾಯಮಾನ. ನಾನು ಯಾವುದೇ ಧಾರಾವಾಹಿ ನೋಡಿ ಅದಕ್ಕೆ ಅಂಟಿಕೊಂಡವನಲ್ಲ. ಆದರೂ ಈ ಧಾರಾವಾಹಿ ಮಾತ್ರ ನನ್ನನ್ನು ಬಿಡಲೇ ಇಲ್ಲ. ರಾತ್ರಿ ಹತ್ತೂವರೆ ಆಯ್ತೆಂದರೆ ಅದನ್ನು ನೋಡುವ ಬಯಕೆ! ಅನುಕೂಲವಂತ ಬ್ಯುಸಿನೆಸ್ ಮನ್ ಆಗಿರುವ ರಾಮ್ ಕಪೂರ್ ೪೦ ರ ವಯಸ್ಸಿಗ. ಮದುವೆಯೇ ಬೇಡ ಎಂದುಕೊಂಡಿದ್ದಾತ. ೩೦ ರ ಆಸುಪಾಸಿನ ಹುಡುಗಿ ಪ್ರಿಯಾಗೆ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಸಂಬಂಧ ಕೂಡಿಬರುತ್ತಿರಲಿಲ್ಲ. ರಾಮ್ ಕಪೂರ್ ಮಲತಂಗಿ ನತಾಶಾ ಪ್ರಿಯಾಳ ತಮ್ಮ ಕಾರ್ತೀಕ್ ನನ್ನು ಪ್ರೀತಿಸುತ್ತಾಳೆ. ಅವರಿಬ್ಬರೂ ಮದುವೆಯಾಗುವುದಾಗಿ ಸುದ್ದಿ ಬಂದಾಗ ರಾಮ್ ಕಪೂರ್ ಮಲತಾಯಿ ಆತ ಪ್ರಿಯಾಳನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಾಳೆ. ಇಬ್ಬರ ಮನೆಗಳಲ್ಲೂ ಒತ್ತಾಯ ಆರಂಭವಾಗಿ ಮನೆಗಳವರ ಇಷ್ಟಕ್ಕೆ ಕಟ್ಟುಬಿದ್ದು ಅಂತೂ ಮದುವೆಗೆ ಒಪ್ಪುತ್ತಾರೆ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಷ್ಟರಲ್ಲಿ ನತಾಶಾಳ ಮದುವೆ ಜರುಗಿ ಆಕೆ ಮಧ್ಯಮ ವರ್ಗದ ಕುಟುಂಬಕ್ಕೆ ಹೊಂದಿಕೊಳ್ಳಲು ಪ್ರಯಾಸಪಟ್ಟರೂ ಅಲ್ಲಿನ ಜನರ ಪ್ರೇಮ-ವಾತ್ಸಲ್ಯವನ್ನು ಕಂಡು ಹೊಂದಿಕೊಳ್ಳುತ್ತಾಳೆ.ರಾಮ್ ಕಪೂರ್ ಮತ್ತು ಪ್ರಿಯಾ ಇಬ್ಬರ ಸ್ವಭಾವಗಳಲ್ಲೂ ಇಷ್ಟಾನಿಷ್ಟಗಳಲ್ಲೂ ಅವರದ್ದು ಪೂರ್ವ-ಪಶ್ಚಿಮ. ಒತ್ತಾಯಕ್ಕೇ ಮದುವೆಯಾದರೂ ನಿಧಾನವಾಗಿ ಅವರಲ್ಲಿ ಅದೇನೋ ಒಂಥರಾ ಬಿಟ್ಟಿರಲಾರದ ಭಾವ, ಒಳಗೊಳಗೇ ಎದ್ದ ಅನನ್ಯತೆಯ ಅನುಭವ! ಮಧುಚಂದ್ರಕ್ಕೆಂದು ಆಷ್ಟ್ರೇಲಿಯಾಕ್ಕೆ ತೆರಳಿದಾಗ ಅವರಿಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ! ಅಲ್ಲಿಯವರೆಗೂ ನೋವು-ನಲಿವು, ನಗು-ಅಳುಗಳನ್ನು ಹಂಚಿಕೊಂಡಿದ್ದರೂ ಪರಸ್ಪರ ಅಷ್ಟೊಂದು ಪ್ರೇಮ ಬಂಧನದಲ್ಲಿ ಕಟ್ಟುಬಿದ್ದಿರಲಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಪೇಕ್ಷಾ ಮತ್ತು ಕೃಷ್ಣಾ ಎಂಬಿಬ್ಬರು ಅಪರಿಚಿತ ಮಹಿಳೆಯರ ಮಧ್ಯ ಪ್ರವೇಶದಿಂದ ಪ್ರಿಯಾಗೆ ಗಲಿಬಿಲಿಯದರೂ ರಾಮ್ ತಮ್ಮ ಗತಕಾಲದ ಜೀವನವನ್ನು ತಿಳಿಸಿ ಅಪೇಕ್ಷಾ ತನ್ನ ನಿಜವಾದ ತಂಗಿಯೆಂದೂ ಮತ್ತು ಕೃಷ್ಣಾ ತನ್ನ ತಾಯಿಯೆಂದೂ ...ಇನ್ನೊಬ್ಬ ಗಂಡಸನ್ನು ಬಯಸಿ ತನ್ನಪ್ಪನನ್ನು ತೊರೆದು ಅಪ್ಪನ ದಾರುಣ ಸಾವಿಗೆ ಕಾರಣಳಾದ ತಾಯಿ ಮತ್ತು ತಂಗಿಯರ ಸಂಪರ್ಕವನ್ನೇ ತಾನು ತೊರೆದಿದ್ದನ್ನು ವಿವರಿಸಿದಾಗ ಪ್ರಿಯಾಗೆ ಖುಷಿಯಾಗುತ್ತದೆ. ಮತ್ತದೇ ಪ್ರೀತಿ-ಪ್ರೇಮ ಮುಂದುವರಿದು ಸಂಸಾರ ಸರಾಗವಾಗಿ ಸಸಾರವಾಗಿ ನಡೆಯುತ್ತಿರುವಾಗ ಅಕಸ್ಮಾತ್ ಆಸ್ಪತ್ರೆಯೊಂದಕ್ಕೆ ತಪಾಸಣೆಗೆ ಹೋಗಿದ್ದ ಪ್ರಿಯಾಗೆ ಸ್ತನದಲ್ಲಿ ಅರ್ಬುದರೋಗ ಇರುವುದಾಗಿ ತಿಳಿದುಬಂದಾಗ ಇಡೀ ಜೀವನ ಒಂದು ದಾರುಣ ಸ್ಥಿತಿಗೆ ತಲುಪುತ್ತದೆ. ೧೪೯ ಕಂತುಗಳನ್ನು ಮುಗಿಸಿರುವ ಈ ಧಾರಾವಾಹಿಯ ವಿಶೇಷತೆ ಎಂದರೆ ಒಂದೇ ದಿನವೂ ಬೇಸರ ತರಿಸಲಿಲ್ಲ. [ನಾನು ನೋಡಿದ್ದು ನಡುನಡುವೆ ಕೆಲವು ದಿನಗಳು ಮಾತ್ರ] ಎಲ್ಲೂ ಎಳೆತವಿಲ್ಲದ ಮೃಧು-ಮಧುರ ಭಾವಗಳನ್ನು ಎಳೆ ಎಳೆಯಾಗಿ ಹೂವಿನ ಪಕಳೆ ಬಿಡಿಸಿದಷ್ಟೇ ನಾಜೂಕಾಗಿ ಹೆಣೆದ, ನಿರ್ದೇಶಿಸಿದ ವೈಖರಿ ನಿಜಕ್ಕೂ ಮನತಟ್ಟುತ್ತದೆ. ಮಾಮೂಲು ಧಾರಾವಾಹಿಗಳಲ್ಲಿರುವ ಹೊಡೆದಾಟ, ಬಡಿದಾಟ ಇಂತಹ ಅತಿರೇಕಗಳನ್ನು ಬಿಟ್ಟು ಸೂರಜ್ ಬರ್ಜಾತ್ಯ ಅವರ ಕೌಟುಂಬಿಕ ಸಿನಿಮಾಗಳಂತೇ ನಯ-ನಾಜೂಕಿನ ಬಲುಸೊಬಗಿನ ಧಾರಾವಾಹಿ...ನನಗಂತೂ ಬಹಳ ಹಿಡಿಸಿದೆ. ಅದರ ಟೈಟಲ್ ಸಾಂಗ್ ಕೇಳುತ್ತಾ ಕಲಾವಿದರೆಲ್ಲರಿಗೂ ಕೃತಜ್ಞನಾಗಿ ನಿಮ್ಮಿಂದ ಸದ್ಯಕ್ಕೆ ಬೀಳ್ಕೊಳ್ಳುತ್ತಿದ್ದೇನೆ, ನಮಸ್ಕಾರ. &lt;/span&gt;&lt;br /&gt;&lt;br /&gt;&lt;iframe src="http://www.youtube.com/embed/p0WLVh01RZ0" allowfullscreen="" frameborder="0" height="315" width="420"&gt;&lt;/iframe&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-5728003121908088574?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/5728003121908088574/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/02/blog-post_10.html#comment-form' title='4 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/5728003121908088574'/><link rel='self' type='application/atom+xml' href='http://www.blogger.com/feeds/7404581753587306740/posts/default/5728003121908088574'/><link rel='alternate' type='text/html' href='http://nimmodanevrbhat.blogspot.com/2012/02/blog-post_10.html' title='ಬಡೇ ಅಚ್ಛೇ ಲಗ್ತೇ ಹೈಂ ಯೇ ಧರತೀ ಯೇ ನದಿಯಾಂ ಯೇ ರೈನಾ ಔರ್ ತುಮ್ .........'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-zHkysQ7LM-I/TzVNWvwxyoI/AAAAAAAAC20/411O_ufwrTk/s72-c/BADE%2BACCHE.jpg' height='72' width='72'/><thr:total>4</thr:total></entry><entry><id>tag:blogger.com,1999:blog-7404581753587306740.post-926774307411416751</id><published>2012-02-07T21:34:00.001-08:00</published><updated>2012-02-08T07:52:29.948-08:00</updated><category scheme='http://www.blogger.com/atom/ns#' term='ವ್ಯಕ್ತಿತ್ವ ವಿಕಸನ'/><title type='text'>ಹರಿಣವೊಂದು ಮರಳಿ ಬಂದು ........</title><content type='html'>&lt;a href="http://2.bp.blogspot.com/-ZpOYAN_PgTc/TzIJ64_uUpI/AAAAAAAAC14/w4ne7zu6cQE/s1600/179046_148115928578809_123654314358304_292657_8014592_n.jpg"&gt;&lt;img style="display: block; margin: 0px auto 10px; text-align: center; cursor: pointer; width: 390px; height: 292px;" src="http://2.bp.blogspot.com/-ZpOYAN_PgTc/TzIJ64_uUpI/AAAAAAAAC14/w4ne7zu6cQE/s320/179046_148115928578809_123654314358304_292657_8014592_n.jpg" alt="" id="BLOGGER_PHOTO_ID_5706634585168564882" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಹರಿಣವೊಂದು ಮರಳಿ ಬಂದು ........&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಒಂದೂರಿನಲ್ಲಿ ಒಬ್ಬ ಮಹಾರಾಜನ ಸಂಸ್ಥಾನವಿತ್ತು. ಅರಮನೆಯ ಕಲ್ಪನೆ ಮಾಡಿಕೊಳ್ಳಿ ಮತ್ತದಕ್ಕೆ ವಿವರಣೆ ಬೇಡ. ಅಂತಃಪುರದಲ್ಲಿ ರಾಜನ ಪಟ್ಟದ ರಾಣಿ. ಈ ರಾಣಿ ಬಹಳ ದಢೂತಿ, ತಿಂದೂ ತಿಂದೂ ತಿಂದೂ ಶರೀರ ನಡೆಯಲಾಗದಷ್ಟು ಭಾರವಾಗಿತ್ತು. ಆದರೂ ಜಿಹ್ವಾಚಾಪಲ್ಯ ಮಾತ್ರ ನಿಂತಿರಲಿಲ್ಲ; ಬೇಡುತ್ತಲೇ ಇತ್ತು. ಬೇಕಾದ್ದು ಸಿಗುವಾಗ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ವಿಚಾರ ರಾಣಿಗೆ ಬರಲೇ ಇಲ್ಲ. ಇಡೀ ದಿನ ಮಲಗಿರುವುದು, ವಿಶಾಲವಾದ ಆ ಮಹಲಿನಲ್ಲಿ ಅಲ್ಲಿಲ್ಲಿ ಕೂತು ಕಾಲಹರಣಮಾಡುವುದು ಮಾಡುತ್ತಿದ್ದಳು. ಅವಳಿಗೊಬ್ಬ ಮುದುಕಿ ಮುಖ್ಯ ಬಾಣಸಿಗಳಾಗಿ ಕೆಲಸ ಮಾಡುತ್ತಿದ್ದಳು. ನಿತ್ಯವೂ ತರತರದ ನೈವೇದ್ಯ ತಯಾರಾಗುತ್ತಿತ್ತು. ನಾನಾ ವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಯ ಪೂರ್ವದಲ್ಲೇ ಮಹಾರಾಣೀಸಾಹೇಬಳನ್ನು ಕೇಳಿ ತಯಾರಿಸುತ್ತಿದ್ದರು. ಮಾಡಿದ ಅಡುಗೆಯಲ್ಲೂ ಅದಿಲ್ಲಾ ಇದಿಲ್ಲಾ ಎನ್ನುತ್ತಾ ಮಲೆದಾಡುವುದು ರಾಣಿಯ ಸ್ವಭಾವ. ಅಡುಗೆ ಅಜ್ಜಿಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳುವುದು ಸಾಧ್ಯವಿರಲಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹೀಗೇ ಒಂದು ದಿನ ಅಡುಗೆ ಸಿದ್ಧವಾಗಿತ್ತು. ಲಡ್ಡು, ಶ್ಯಾವಿಗೆ, ಕೋಸಂಬರಿ ನಾನಾ ಸೋಪಸ್ಕರಗಳು ಮೇಜವಾನಿಗೆ ಊಟದ ಮೇಜಿನಮೇಲೆ ಇಡಲ್ಪಟ್ಟಿದ್ದವು. ಅಡುಗೆ ಅಜ್ಜಿ ರಾಣಿಯನ್ನು ಊಟಕ್ಕೆ ಎಬ್ಬಿಸಿ ಕರೆತಂದಳು. ರಾಣಿ ಬಂದವಳೇ ಎಲ್ಲವನ್ನೂ ತೋರಿಸು ಎಂದಳು. ಮುಚ್ಚಳ ತೆಗೆದು ಬಿಸಿಬಿಸಿಯಾಗಿರುವ ಎಲ್ಲಾ ಪದಾರ್ಥಗಳನ್ನೂ ಅಡುಗೆಯಾಕೆ ತೋರಿಸಿದಳು. ಎಲ್ಲವನ್ನೂ ಕಣ್ತುಂಬಾ ನೋಡಿದ ರಾಣಿ ತನಗಿವತ್ತು ಜಿಂಕೆಯ ಮಾಂಸವನ್ನು ತಿನ್ನುವ ಆಸೆಯಾಗಿದೆ, ಜಿಂಕೆಮಾಂಸ ತರಿಸಿ ಅಡುಗೆ ಮಾಡು ಆಮೇಲೇ ನಾನು ಊಟಮಾಡುವುದು ಎಂದು ಹಠಮಾಡತೊಡಗಿದಾಗ ಅಡುಗೆ ಅಜ್ಜಿ ನಾಳೆ-ನಾಡಿದ್ದರಲ್ಲಿ ಅದನ್ನೇ ಮಾಡಿಕೊಡುತ್ತೇನೆ ಇವತ್ತು ಹೇಗಾದರೂ ದಯವಿಟ್ಟು ಸ್ವೀಕರಿಸಿ ಎಂದು ಅಂಗಲಾಚಿದಳು. ರಾಣಿ ಅರೆ ಮನಸ್ಸಿನಿಂದಲೇ ಊಟ ಪೂರೈಸಿದಳು. ಅಡುಗೆಯ ಅಜ್ಜಿ ದೂತರ ಮುಖೇನ ಮಹಾರಾಜರಿಗೆ ವಿಷಯ ತಿಳಿಸಿ ಹರಿಣದ ಮಾಂಸ ತರಿಸಿಕೊಡುವಂತೇ ಕೇಳಿಕೊಂಡಳು.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಮಹಾರಾಜಾಧಿರಾಜನ ಸಭೆ ಮುಗಿದ ತರುವಾಯ ದೂತನಿಂದ ವಿಷಯ ತಿಳಿದು ರಾಜ ಅಂತಃಪುರಕ್ಕೈತಂದ. ಬಿಜಯಂಗೈದ ಮಹಾರಾಜನನ್ನು ರಾಣಿ ಆದರಿಸಲಿಲ್ಲ. ಆಕೆ ಮಲಗೇ ಇದ್ದಳು. ಕೊನೆಗೊಮ್ಮೆ ರಾಜ ಕರೆದಾಗ ಎದ್ದಳು. ರಾಜ ಕೇಳಿದ ಯಾಕೆ ಸರಿಯಾಗಿ ಊಟಮಾಡಲಿಲ್ಲವಂತೆ ? ಎಂದು. ತನಗೆ ಜಿಂಕೆಯ ಮಾಂಸದ ಬಯಕೆ ಇರುವುದನ್ನು ಆಕೆ ತಿಳಿಸಿ ತುರ್ತಾಗಿ ಅದರ ವ್ಯವಸ್ಥೆಯಾಗಬೇಕು ಎಂದಳು. ರಾಜ ಅರಮನೆಯ ಹಜಾರದೆಡೆಗೆ ನಡೆದುಬಂದ. ದೂತರ ಮುಖಾಂತರ ಅರಮನೆಯ ಬೇಟೆಗಾರನನ್ನು ಕರೆಸಿದ. ಬೇಟೆಗಾರನಿಗೆ ಹರಿಣವೊಂದನ್ನು ತರಿದು ಮಾಂಸವನ್ನು ತರುವಂತೇ ಆಜ್ಞಾಪಿಸಿದ. ರಾಜಾಜ್ಞೆ ಶಿರಸಾವಹಿಸಿದ ಬೇಟೆಗಾರ ಕಾಡಿಗೆ ತೆರಳಿದ. ಕಾಡಲ್ಲಿ ಅಲೆದೂ ಅಲೆದೂ ಬಹುದೂರ ಪ್ರಯಾಣಿಸುತ್ತಾ ಇದ್ದಾಗ ಸುಸ್ತಾಗಿ ನಿದ್ದೆ ಬರುವ ರೀತಿ ಆಯ್ತು. ನೆಲದಮೇಲೆ ಮಲಗಿದರೆ ಹುಲಿ-ಸಿಂಹಗಳೋ ಕರಡಿಗಳೋ ಬರಬಹುದಲ್ಲ. ಸುರಕ್ಷತೆಗಾಗಿ ಹತ್ತಿರದಲ್ಲೇ ಇದ್ದ  ಪ್ರಾಣಿಗಳು ಏರಲಾರದ ಮರವೊಂದನ್ನೇರಿ ಅಗಲದ ಟೊಂಗೆಯಮೇಲೆ ತನ್ನನ್ನು ಹಗ್ಗದಿಂದ ಬೀಳದಂತೇ ಬಂಧಿಸಿಕೊಂಡು ನಿದ್ದೆ ಮಾಡಿದ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸಮಯ ಮೀರಿ ಹೋಗುತ್ತಿತ್ತು. ರಾಜನ ಆಸ್ಥಾನಕ್ಕೆ ಬೇಗ ಮರಳಿ ಹೋಗಬೇಕಾಗಿತ್ತು. ಬೇಟೆ ಸಿಗದ್ದಕ್ಕೆ ಬೇಸರದಿಂದಲೇ ಎಚ್ಚರಗೊಂಡ ಬೇಡ ದೂರದ ಜಾಗವೊಂದರಲ್ಲಿ ಹರಿಣದ ಮರಿಯೊಂದು ಜಿಗಿಯುವುದನ್ನು ಕಂಡ. ಅಹಹಾ ಎಂತಹ ಸುಂದರ ಮರಿ. ಆ ಪುಟ್ಟ ಮರಿಯ ಜೊತೆ ತಾಯಿ ಹರಿಣವೂ ಇರಲೇಬೇಕೆಂದು ಮರವಿಳಿದು ಬೇಗನೇ ಹುಡುಕುತ್ತಿದ್ದ. ಹುಲ್ಲೆಯ ಮರಿ ಜಿಗಿಜಿಗಿದು ಹಾರುತ್ತಾ ಹಸಿರು ಹುಲ್ಲನ್ನು ಅಲ್ಪ ತಿನ್ನುತ್ತಾ ಆಟವಾಡುತ್ತಿತ್ತು. ಅನತಿ ದೂರದಲ್ಲಿ ಅಮ್ಮ ಜಿಂಕೆ ಮೇಯುತ್ತಿದ್ದುದನ್ನು ಕಂಡ ಬೇಡ ಅದರೆಡೆಗೆ ಬಾಣ ನೆಟ್ಟ. ಇನ್ನೇನು ಬಾಣಬಿಡಬೇಕು....ಅಷ್ಟರಲ್ಲಿ  ಆ ಅಮ್ಮ ಜಿಂಕೆ ಬೇಡನೆಡೆಗೇ ನಡೆದು ಬಂತು. ಬೇಡ ಕ್ಷಣಕಾಲ ತನ್ನ ಕಣ್ಣುಗಳನ್ನೇ ನಂಬದಾದ. ಬೇಕಾಗಿದ್ದ ವಸ್ತು ನಿರಾಯಾಸವಾಗಿ ದೊರೆತ ಖುಷಿಯಲ್ಲಿ ಬಾಣವನ್ನು ತಡೆಹಿಡಿದ. ಮುಂದೆ ಬಂದ ಜಿಂಕೆ ಬೇಡನ ಮುಂದೆ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳಿಕೊಂಡಿತು.  &lt;/span&gt;&lt;br /&gt;&lt;br /&gt;&lt;span style="font-size:130%;"&gt;" ಅಯ್ಯಾ ಅರಮನೆ ಬೇಟೆಗಾರನೇ, ದಯವಿಟ್ಟು ನನ್ನ ಮಾತು ಕೇಳು. ನನ್ನ ಪತಿರಾಯನಿಗೆ ಆರೋಗ್ಯ ಸರಿಯಿಲ್ಲ. ಆತ ಆಹಾರ ತಿನ್ನಲಾರದೇ ಬಳಲುತ್ತಿದ್ದಾನೆ. ದೂರದ ನಮ್ಮ ವಸತಿಯೆಡೆಯಲ್ಲಿ ಮಲಗಿದ್ದಾನೆ. ಆತನಿಗೆ ಔಷಧಿಯ ಹುಲ್ಲನ್ನು ತೆಗೆದುಕೊಂಡು ಹೋಗಿ ಕೊಟ್ಟು ಮರಳಿ ನಿನ್ನಲ್ಲಿಗೆ ಬರುತ್ತೇನೆ. ಅ ಮೇಲೆ ನೀನು ನನ್ನನ್ನು ವಧಿಸುವವನಾಗು. ನಾನು ವಚನಬ್ರಷ್ಟಳಾಗಲಾರೆ, ಕೊಟ್ಟ ಮಾತಿನ ಪ್ರಕಾರ ಮರಳಿ ನಿನಗೆ ಶರಣಾಗುತ್ತೇನೆ, ದಯಮಾಡಿ ಅಲ್ಲಿನ ತನಕ ನನಗೆ ಅವಕಾಶ ಕೊಡು " ಎಂದು ಪ್ರಾರ್ಥಿಸಿತು. ಕಟುಕನಾದ ಬೇಡನೂ ಚಣಕಾಲ ಆಲೋಚಿಸಿದ. ದೈವವೇ ತನಗೆ ಹರಿಣವನ್ನು ತೋರಿಸಿತ್ತು, ಅಂತಹ ದೈವವನ್ನೇ ನಂಬಿ, ಹರಿಣ ಮರಳಿಬರುತ್ತದೆ ಎಂಬ ಅನಿಸಿಕೆಯಿಂದ,  ಸಾಯುವ ಮುನ್ನ ತನ್ನ ಪತಿಗಾಗಿ ಔಷಧವನ್ನು ಕೊಟ್ಟುಬರುವ ಅವಕಾಶವನ್ನು ನೀಡಬೇಕು ಎಂದು ನಿರ್ಧರಿಸಿ ಒಪ್ಪಿಗೆ ನೀಡಿದ. ಬೇಡನ ಅನುಮತಿ ಪಡೆದ ಜಿಂಕೆ ಆತನಿಗೆ ನಮಿಸಿ ತನ್ನ ಏನೂ ಅರಿಯದ ಪುಟ್ಟ ಮರಿಯೊಡನೆ ಪತಿಯೆಡೆಗೆ ತೆರಳಿತು.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಬೇಗ ಬರುತ್ತೇನೆಂದಿದ್ದ ಮಡದಿ ತಡವಾಗಿ ಬಂದಿದ್ದು ಗಂಡು ಹರಿಣಕ್ಕೆ ಆಶ್ಚರ್ಯವಾಗಿತ್ತು! ಬಂದ ಮಡದಿಯ ಮುಖದಲ್ಲಿ ಎಂದಿನ ಹುರುಪಿನ ಕಳೆ ಇರಲಿಲ್ಲ. ಬಹುಶಃ ತನ್ನ ಅನಾರೋಗ್ಯದಿಂದ ಪತ್ನಿಗೆ ಬೇಜಾರಾಗಿರಬೇಕೆಂದು ಯೋಚಿಸಿತು ಗಂಡು ಜಿಂಕೆ. ಪತಿರಾಯನಿಗೆ ಅವಸರದಲ್ಲಿ ಔಷಧಯುಕ್ತ ಹುಲ್ಲನ್ನು ನೀಡಿ ತಾನು ತಡವಾಗಿ ಬಂದಿದ್ದಕ್ಕೆ ಕಾರಣ ತಿಳಿಸಿತು. ವಚನ ನೀಡಿದ ತಾನು,  ಇನ್ನೂ ಬೆಳೆಯ ಬೇಕಾದ ಕಂದಮ್ಮನನ್ನೂ ಔಷಧದ ಹುಲ್ಲನ್ನೂ ತಲುಪಿಸಿ ಮರಳಿ ಹೋಗಲು ಬಂದಿರುವುದಾಗಿ ತಿಳಿಸಿತು. ಔಷಧಿಯ ಹುಲ್ಲನ್ನು ತಿಂದ ಪತಿರಾಯ ಪತ್ನಿಹುಲ್ಲೆಯೊಡನೆ ಮಾತಿಗಿಳಿದ. ನಮಗಿನ್ನೂ ಚಿಕ್ಕ ಮಗುವಿದೆ. ನಾನು ಹೋದರೆ ನಿಮಗೇನೂ ತೊಂದರೆಯಾಗಲಾರದು. ನೀನಾದರೋ ಮರಿಗೆ ಹಾಲೂಡಿಸಬೇಕಾಗುತ್ತದೆ. ನೀನು ಗತಿಸಿದರೆ ಮರಿಗೆ ಹಾಲು ಕೊಡುವವರಾರು ? ಹೇಗೂ ಶೀಕಿಗೆ ಬಿದ್ದವ ತಾನು. ಬೇಡನಿಗೆ ನೀನಿತ್ತ ವಚನ ಪೂರೈಕೆಗಾಗಿ ತಾನೇ ಅಲ್ಲಿಗೆ ಹೋಗಿ ತನನ್ನೇ ಅವನಿಗೆ ಅರ್ಪಿಸಿಕೊಳ್ಳುವುದಾಗಿ ಹೇಳಿತು ಗಂಡು ಹರಿಣ. ಹೆಣ್ಣು-ಗಂಡು ಜಿಂಕೆಗಳು ಮಾತನಾಡುತ್ತಿರುವ ವಿಷಯವನ್ನು ಆಲಿಸುತ್ತಿದ್ದ ಮರಿ ಜಿಂಕೆ ಅಪ್ಪ-ಅಮ್ಮರಲ್ಲಿ ಯಾರನ್ನೂ ಕಳೆದುಕೊಂಡು ಬದುಕಲು ನನಗಿಷ್ಟವಿಲ್ಲಾ ತಾನೇ ಅಲ್ಲಿಗೆ ಹೋಗುವುದಾಗಿ ಹೇಳಿತು. ವಿಷಯ ಇತ್ಯರ್ಥವಾಗದೇ ಆ ಇಡೀ ಹರಿಣ ಕುಟುಂಬ ಬೇಡನೆಡೆಗೆ ನಡೆದುಬಂತು.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಬೇಡನಿಗೆ ಆಶ್ಚರ್ಯವೋ ಆಶ್ಚರ್ಯ! ತಾನು ಬಯಸಿದ್ದು ಒಂದೇ ಹರಿಣ. ಈಗ ದೊರೆಯುವುದು ಒಂದಕ್ಕಿಂತಾ ಹೆಚ್ಚು ! ದೂರದಿಂದಲೇ ನಗುತ್ತಿದ್ದ ಆ ಬೇಡ. ಹರಿಣಗಳು ಬೇಡನ ಹತ್ತಿರಕ್ಕೆ ನಡೆತಂದವು. ತಮ್ಮಲ್ಲಿ ಇತ್ಯರ್ಥವಾಗದ ವಿಷಯವನ್ನೂ ಮತ್ತು ಕೊಟ್ಟವಚನವನ್ನು ಪಾಲಿಸುವ ಧರ್ಮ ಸಮ್ಮತ ನಡೆಯನ್ನೂ ತಿಳಿಸಿ ತಾವು ಮರಳಿ ಬಂದುದಾಗಿ ಹೇಳಿದವು. ವಿಷಯ ತಿಳಿದ ಬೇಡನ ಮನಸ್ಸು ವಿಲವಿಲನೆ ಒದ್ದಾಡಿತು. ಅವರೊಳಗಿನ ಕುಟುಂಬದ ಆ ಪ್ರೀತಿಯನ್ನು ಅಗಲಿರಲಾರದ ಆ ಬದುಕನ್ನೂ ನೆನೆದು ವಧಿಸಲು ಬಳಸುವ ಬಾಣವನ್ನು ಪುನಃ ಅದರ ಸ್ವಸ್ಥಾನಕ್ಕೆ ಸೇರಿಸಿದ. ಹರಿಣಗಳಿಗೆ ಮಂಡಿಯೂರಿ ಕಣ್ಣೀರ್ಗರೆದು ಕೈಮುಗಿದ. ತಾನು ಉಪವಾಸವೇ ಇದ್ದರೂ ಚಿಂತೆಯಿಲ್ಲಾ ನಿಮ್ಮಂತಹ ಕುಟುಂಬವನ್ನು ನಾಶಮಾಡಲಾರೆ. ಇಂದಿನಿಂದ ನನಗಿದೊಂದು ಪಾಠ. ಇನ್ನು ಮೇಲೆ ನಾನು ಪ್ರಾಣಿಗಳನ್ನು ವಧಿಸಲಾರೆ ಎಂದು ತಿಳಿಸಿ ಅವುಗಳಿಂದ ಬೀಳ್ಕೊಂಡ.     &lt;/span&gt;&lt;br /&gt;&lt;br /&gt;&lt;span style="font-size:130%;"&gt;ಬೇಡನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಮಹಾರಾಜ, ಆತ ಬಂದ ಸುದ್ದಿ ತಲುಪಿ ಅರಮನೆಯ ಹಜಾರಕ್ಕೆ  ಬಂದ. ಬಂದರಾಜನನ್ನು ಕಂಡು ಬೇಡ ಸಾಷ್ಟಾಂಗ ವಂದಿಸಿದ. ಬಿಲ್ಲು-ಬತ್ತಳಿಕೆಗಳನ್ನು ರಾಜನ ಪಾದಕ್ಕೆ ಅರ್ಪಿಸಿ ತಾನಿನ್ನು ಅರಮನೆ ಬೇಟೇಗಾರನ ಹುದ್ದೆಯಿಂದ ನಿವೃತ್ತಿ ಬಯಸಿದ್ದಾಗಿ ತಿಳಿಸಿದ. ಮತ್ತು ಜಿಂಕೆಯ ಮಾಂಸವನ್ನು ತರದಿದ್ದುದಕ್ಕೆ ಕಾರಣವನ್ನೂ ವಿವರಿಸಿದ. ಬೇಡನ ಆಂತರ್ಯದ ಬದಲಾವಣೆಯನ್ನು ಕಂಡು ಚಕಿತಗೊಂಡ ಮಹಾರಾಜ ಅವನಿಗೆ ನೂರು ವರಹಗಳನ್ನೂ ಹೊನ್ನಸರವನ್ನೂ ಕೊಟ್ಟು ಸತ್ಕರಿಸಿದ. ತನ್ನ ರಾಜ್ಯದಲ್ಲಿ ಇಂತಹ ಅಪ್ಪಟ ಹೃದಯ ವೈಶಾಲ್ಯತೆ ಇರುವ  ವ್ಯಕ್ತಿಯನ್ನು  ಕಂಡು ತಾನು ಬಹಳ ಸಂತುಷ್ಟನಾಗಿದ್ದೇನೆ ಮಾತ್ರವಲ್ಲಾ  ಆ ನೆನಪಿನಲ್ಲಿ ಈ ದಿನದಿಂದಲೇ ಅರಮನೆಯಲ್ಲಿ ಮಾಂಸಾಹಾರವನ್ನು ನಿಷೇಧಿಸುವುದಾಗಿ ಘೋಷಿಸಿದ. ಅಂದಿನಿಂದ ರಾಣಿಯ ನಡವಳಿಕೆಯಲ್ಲೂ ಹಲವು ಮಾರ್ಪಾಟುಗಳಾದವು. ಕಟುಕ ಹೃದಯದ ಬೇಡನೊಬ್ಬ ದಯೆ, ಕರುಣೆ, ವಾತ್ಸಲ್ಯದ ಪಾಠವನ್ನು ಆ ಇಡೀ ಅರಮನೆಗೇ ಬೋಧಿಸಿದ್ದ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮನುಷ್ಯರಾದ ನಾವು ನಮ್ಮ ಹೊಟ್ಟೆಗಾಗಿ ಹಲವು ಪ್ರಾಣಿಗಳನ್ನು ವಧಿಸುತ್ತೇವೆ. ಹರಣಮಾಡುವ ಜೀವಗಳ ಸಂಖ್ಯೆಗೆ ಲೆಕ್ಕವಿಲ್ಲ! ಆಹಾರಕ್ಕಾಗಿಯೋ, ಚರ್ಮದ ಉಡುಗೆ-ತೊಡುಗೆಗಳಿಗಾಗಿಯೋ ಪ್ರಾಣಿಗಳ ವಧೆ ನಡೆದೇ ಇದೆ. ನಮಗೆಲ್ಲಾ ಕುಟುಂಬ ವ್ಯವಸ್ಥೆ ಇರುವಂತೇ ಅವುಗಳಿಗೂ ಇರಬಹುದಲ್ಲಾ ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ತರಕಾರಿಗಳಿಗೆ/ ಆಹಾರ ಧಾನ್ಯಗಳಿಗೆ ಜೀವನವೇ ಅಷ್ಟು!  ಅವುಗಳಿಗೆ ಆ ಮಟ್ಟದ ಮೆದುಳೆಂಬ ಅಂಗವನ್ನು ಪರಮಾತ್ಮ ನೀಡಿಲ್ಲ. ಹೀಗಾಗಿ ಅವುಗಳ ಸೇವನೆ ಯಾವುದೇ ವಧೆಯಲ್ಲ. ಆದರೂ ಧಾನ್ಯಗಳೂ ಬೀಜಗಳೂ ಹಾಗೇ ಇರುತ್ತಿದ್ದರೆ ಇನ್ನೊಂದು ಹುಟ್ಟಿಗೆ ಕಾರಣವಾಗುತ್ತವಾದ್ದರಿಂದ ಅವುಗಳನ್ನು ಸಂಸ್ಕರಿಸಿ ಭುಂಜಿಸುವಾಗ ಭಾವುಕರು ಅನ್ನಬ್ರಹ್ಮನಿಗೆ ಕೈಮುಗಿದು ಬದುಕುವುದಕ್ಕಾಗಿ ಮಾತ್ರ ನಿನ್ನನ್ನು ಸೇವಿಸಬೇಕಾಗಿ ಬಂದುದಾಗಿ ಪ್ರಾರ್ಥಿಸುತ್ತಾರೆ. ಇಂದಿನ ನವಜನಾಂಗ ತಿನ್ನುವುದಕ್ಕಾಗೇ ಬದುಕುತ್ತದೆ ಎಂಬುದು ವಿಪರ್ಯಾಸ!   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಉತ್ತಮ ಸಂಸ್ಕಾರಗಳು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುತ್ತವೆ. ಅಂತಹ ಉತ್ತಮ ಸಂಸ್ಕಾರಗಳು ನಮಗೊದಗಬೇಕಾದರೆ ನಾವು ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ. ನನ್ನ ಹಲವು ಲೇಖನಗಳನ್ನು ಓದುವ ಅನೇಕ ’ಟ್ಯಾಬ್ಲಾಯ್ಡ್ ಕಲಾವಿದರು’ ಗುಂಪು ಗುಂಪಾಗಿ ಬಂದು ವಿಷಕಾರುವ ಬ್ರಾಹ್ಮಣ, ಕೆಟ್ಟ ಬ್ರಾಹ್ಮಣರ ಕುಲ ಎಂದೆಲ್ಲಾ ಆಡುವುದನ್ನು ಅವಲೋಕಿಸಿದ್ದೇನೆ. ಅದು ಅವರ ತಪ್ಪಲ್ಲ. ಅದು ಅವರ ಅಜ್ಞಾನ. ಅವರ ಜೀವಿತದಲ್ಲಿ ಮೊಲಕ್ಕೆ ಮೂರೇ ಕಾಲು ಎಂಬುದನ್ನು ಅವರು ನಂಬುತ್ತಾರೆ, ಅದಷ್ಟೇ ಅವರಿಗೆ ಕಾಣಸಿಗುತ್ತದೆ. ಮೊಲದ ಓಟದ ಪರಿಮಿತಿಗೆ ಇವರ ಓಟ ಹೋಗಲಾಗದುದರಿಂದ ಹಾರುವ ಮೊಲಕ್ಕಿರುವುದು ಮೂರೇ ಕಾಲು ಎಂದು ದೂರದಲ್ಲಿರುವ ಅವರಿಗೆ ಭಾಸವಾಗುವುದು ಸತ್ಯ. ಮಾಂಸಾಹಾರ ಜನ್ಯ ಅಹಂಕಾರ, ತಾಮಸ ಬುದ್ಧಿಯಿಂದ ಅವರ ಸಂಸ್ಕಾರಗಳು ಆ ಮಟ್ಟದಲ್ಲೇ ಆಡುತ್ತಿರುತ್ತವೆ. ತಪ್ಪಿದ್ದರೂ ಯಾವತ್ತೂ ಯಾರಲ್ಲೂ ಕ್ಷಮೆ ಬೇಡುವ ಪರಿಪಾಟ ಅವರದ್ದಾಗುವುದಿಲ್ಲ. " ಬ್ರಾಹ್ಮಣರು ಜರಿದರು, ಬ್ರಾಹ್ಮಣರು ನಮ್ಮನ್ನು ಹತ್ತಿಕ್ಕಿದರು, ಬ್ರಾಹ್ಮಣರು ತಮಗೆ ಸಹಪಂಕ್ತಿ ಕೊಡುವುದಿಲ್ಲ. ಬ್ರಾಹ್ಮಣರು ತಮ್ಮನ್ನು ಕೀಳಾಗಿ ಕಾಣುತ್ತಾರೆ " ಎಂಬ ಘೋಷವಾಕ್ಯ ಎಲ್ಲೆಲ್ಲೂ ರಾರಾಜಿಸುತ್ತದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ನನ್ನ ದೇಶಬಾಂಧವರೇ,ನಿಮಗಿದೋ ನನ್ನ ಆತ್ಮೀಯ ಕರೆ: ಬನ್ನಿ ಎಲ್ಲರೂ ಬ್ರಾಹ್ಮಣರಾಗಿ. ನಾವು ’ವೇದಸುಧೆ’ಯಲ್ಲಿ ಅದನ್ನೇ ಹೇಳುತ್ತಲೇ ಬಂದಿದ್ದೇವೆ. ಮಾಂಸಾಹಾರ ವರ್ಜಿಸಿ;ಶಾಕಾಹಾರಿಗಳಾಗಿ. ಉತ್ತಮ ಸಂಸ್ಕಾರಗಳು ನಿಮ್ಮದಾಗಲಿ. ಭಾರತೀಯ ಮೂಲದ ಉತ್ತಮ ಗ್ರಂಥಗಳು, ಮಹಾಕಾವ್ಯಗಳೂ, ವೇದ-ವೇದಾಂಗಗಳೂ ನಿಮ್ಮ ನಿಲುವಿಗೆ ದೊರೆಯಲಿ ಎಂದು ಆಹ್ವಾನಿಸುತ್ತಿದ್ದೇನೆ. ಬರಿದೇ ಜರಿಯುವುದರಲ್ಲಿ ಹುರುಳಿರುವುದಿಲ್ಲ. ಯಾರೋ ಮೊನ್ನೆ ಅನಾನಿಮಸ್ಸೆಂಬ ಹೆಸರಲ್ಲಿ ತಮಗೆ ಮೇಲ್ಮಟ್ಟಕ್ಕೆ ಬರಲು ಅವಕಾಶ ಕೊಡುತ್ತಿಲ್ಲಾ ಎಂದು ಆಕ್ರೋಶ ತೋಡಿಕೊಂಡಿದ್ದಾರೆ. ನೋಡೀ, ಎಲ್ಲರಿಗೂ ಆ ಅವಕಾಶಗಳು ಹಿಂದೂ ಇದ್ದವು, ಈಗಲೂ ಇವೆ, ಮುಂದೂ ಇರುತ್ತವೆ: ಇದಕ್ಕೆ ಉತ್ತಮ ಉದಾಹರಣೆ ಮಹರ್ಷಿ ಮಹೇಶ್ ಯೋಗಿಗಳು. ಅವರು ಹುಟ್ಟಾ ಬ್ರಾಹ್ಮಣರಲ್ಲ! ಆದರೆ ಬ್ರಾಹ್ಮಣ್ಯವನ್ನು ಅನುಸರಿಸಿದರು; ಬ್ರಾಹ್ಮಣರಾದರು!   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೊನ್ನೆ ಉಡುಪಿಯ ಹತ್ತಿರದ ಸೇಂಟ್ ಮೇರೀಸ್ ದ್ವೀಪದಲ್ಲಿ ವಿದೇಶೀಯರನ್ನು ಸ್ವಾಗತಿಸಿ ಅರೆಬೆತ್ತಲೆ ಕುಣಿತವನ್ನು ನಡೆಸಿದ್ದಾರೆ. ನಿನ್ನೆ ಮಂತ್ರಿಯೊಬ್ಬರು ವಿಧಾನಸಭೆಯಲ್ಲಿ ಕಾಮಕೇಳಿಯ ದೃಶ್ಯವಿಹಾರಕ್ಕೆ ನಾಂದಿ ಹಾಡಿದ್ದಾರೆ! ಇದೆಲ್ಲಾ ನಡೆಯುತ್ತಿರುವುದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಸತ್ತೆಯ ಅನಿವಾರ್ಯ ಅಂಗವಾದ ಚುನಾವಣೆಗಳಲ್ಲಿ ಬಹುತೇಕ ರೌಡಿಗಳೇ ಸ್ಪರ್ಧಿಸುತ್ತಾರೆ! ಹಿಂದೊಂದು ಕಾಲಕ್ಕೆ ಆಳುವ ರಾಜರು ದೈವತ್ವವನ್ನು ಪಡೆದಿರುತ್ತಿದ್ದರು. ಪ್ರಜೆಗಳನ್ನು ದೇವರೆಂದು ರಾಜರೂ ರಾಜರನ್ನು ದೇವರೆಂದು ಪ್ರಜೆಗಳೂ ಪೂಜನೀಯ ಭಾವದಿಂದ ಕಾಣುತ್ತಿದ್ದರು. ಕರ್ನಾಟಕದ ಎಷ್ಟೊಂದು ಮನೆಗಳಲ್ಲಿ ಮೈಸೂರು ಮಹಾರಾಜರ ಫೊಟೋ ಇಲ್ಲ ? ಮೈಸೂರಿನ ಆಡಳಿತವಿದ್ದ ಪ್ರದೇಶಗಳಲ್ಲಿ ದಸರಾ ಬೊಂಬೆಗಳಲ್ಲಿ ಪ್ರಮುಖವಾಗಿ ಕಾಣುವುದು ರಾಜ-ರಾಣಿಯರನ್ನು ! ರಾಜ-ರಾಣಿಯರನ್ನು ಜನ ಆದರದಿಂದ ಪೂಜಿಸುವ ಮಟ್ಟಕ್ಕೆ ಏರಿಸಿದ್ದರು ಎಂದಮೇಲೆ ರಾಜ-ರಾಣಿಯ ಔನ್ನತ್ಯ ಎಂತಹದಿದ್ದೀತು? ಬ್ರಿಟಿಷರು ಇದ್ದಾಗಲೂ ಇಲ್ಲಿನ ನೈತಿಕ ಮೌಲ್ಯಗಳಿಗೆ ಅವರು ಭಾರೀ ಗೌರವ ಕೊಟ್ಟಿದ್ದರು. ಇದನ್ನು ಸ್ವತಃ ನನ್ನಜ್ಜ ಹೇಳಿದ್ದರ ಜೊತೆಗೆ ಮೊನ್ನೆ ಬೆಂಗಳೂರಿಗೆ ಬಂದಿದ್ದ, ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಚೆನ್ನೈ ಮೂಲದ ಕಲ್ಯಾಣಮ್ ಕೂಡ ಹೇಳಿದ್ದಾರೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಬರಿದೇ ಬ್ಲೈಂಡ್ ಫಾಲೋವರ್ಸ್ ಆಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಬೇಡಿ: ಅದು ನಮ್ಮ ಉದ್ಧಾರಕ್ಕಿರುವುದಲ್ಲ ಬದಲಿಗೆ ವಿನಾಶಕ್ಕೆಳಸುವುದು. ಭಾರತೀಯ ಮೂಲ ಗ್ರಂಥಗಳ ಬಗ್ಗೆ ಮಿತ್ರ ಶ್ರೀವತ್ಸ ಜೋಶಿ ಕಳೆದ ಭಾನುವಾರ ’ವಿಜಯ ಕರ್ನಾಟಕ’ದಲ್ಲಿ ಅವರ ’ಪರಾಗಸ್ಪರ್ಶ’ ಅಂಕಣದಲ್ಲಿ ’ಅಗ್ನಿಮೀಳೇ ಪುರೋಹಿತಂ’ ಎಂಬ ಲೇಖನ ಬರೆದಿದ್ದನ್ನು ಅನೇಕರು ಓದಿರಬಹುದಲ್ಲ ?  ಮೂಲವನ್ನೇ ಗೌರವಿಸದೇ ಕಣ್ಣಿಗೆ ಹಳದಿಬಣ್ಣದ ಪಟ್ಟಿಕಟ್ಟಿಕೊಂಡು ಎಲ್ಲವೂ ಹಳದಿಯಾಗಿ ಕಾಣುತ್ತಿದೆ-ಏನೂ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಹೆಂಡವನ್ನು ರುಚಿ ನೋಡಲೆಂದು ಮೊದಲು ಕುಡಿಯುತ್ತಾರಂತೆ, ಆಮೇಲೆ ಒಳಗೆ ಸೇರಿದ ಹೆಂಡ ಹೊರಗಿನ ಹೆಂಡವನ್ನು ಬಾ ಎನ್ನುತ್ತದಂತೆ, ಆಮೇಲೊಂದು ದಿನ ಅದೇ ಹೆಂಡ ಹೊರಗೆ ನಿಂತು ಬಾ ಎಂದು ಕುಡುಕನನ್ನು ಹೊಂಡದಲ್ಲಿ ಮುಚ್ಚಿಸುತ್ತದಂತೆ! ಇವತ್ತಿನ ಮನೆಗಳಲ್ಲಿ ಟೆರೇಸ್ ಗಾರ್ಡನ್ ಮಾಡಿ ಕುಳಿತು ಹೆಂಡದ ಪಾರ್ಟಿಗಳನ್ನು ನಾವು ಮಾಡುವುದಕ್ಕೆ ಸನ್ನದ್ಧರಾಗುತ್ತಿದ್ದೇವೆ. ಯಾವುದೆಲ್ಲಾ ನಮಗೆ ಬೇಡವೋ ಅವಷ್ಟೂ ಬಂದಿವೆ, ಬರುತ್ತಿವೆ, ಬರುತ್ತವೆ. ಅವುಗಳನ್ನು ತರಲು ಆ ಯಾ ಸಂಸ್ಕೃತಿಗೆ ಇದೀಗಾಗಲೇ ಮನಸೋತ ವಿಟಪುರುಷರು ರಾಯಭಾರಿಗಳಾಗಿದ್ದಾರೆ! ಮಹಾತ್ಮರನ್ನೂ, ಪ್ರಸಿದ್ಧ ಕ್ಷೇತ್ರಗಳನ್ನೂ ಕುಡಿದ ಅಮಲಿನಲ್ಲಿ ನಾವು ಚಿತ್ರಿಸ ಹೊರಡುತ್ತೇವೆ; ನಮ್ಮ ಮೇಲೇ ನಾವು ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಅರಿತೋ ಅರಿಯದೆಯೋ ಕುರಿಮೆಂದೆಯಲ್ಲಿರುವ ಇನ್ನೊಂದು ಕುರಿಯಂತೇ ಎಡಪಂಥದ ಬುದ್ಧಿಜೀವಿಗಳು ಎನಿಸಿಕೊಳ್ಳುವುದಕ್ಕೆ ಯುವ ಜನಾಂಗ ಇಷ್ಟಪಡುತ್ತದೆ.&lt;br /&gt;&lt;br /&gt;ಯಾವ ನೆಲದಲ್ಲಿ ಸಂತರು, ಹರಿದಾಸರು ಗೋಪಾಲಬುಟ್ಟಿಯನ್ನೂ ಹರಿದೀಕ್ಷೆಯನ್ನೂ ಪಡೆದರೋ ಅದೇ ನೆಲದಲ್ಲಿ ’ಬಾಟಲಿ’ಯನ್ನೂ ’ಬುದ್ಧಿಜೀವಿಚೀಲ’ವನ್ನೂ  ದೀಕ್ಷೆಯಾಗಿ ನಾವಿಂದು ಪಡೆಯಹೊರಟಿದ್ದೇವೆ! ಹಿಂದೆ ಇದ್ದವರಿಗೆ ಆಗಿಹೋದವರಿಗೆ ಬುದ್ಧಿ ಇರಲಿಲ್ಲಾ ಆವರೆಲ್ಲಾ ಮಂಕುದಿಣ್ಣೆಗಳೆಂದು ಅವರೆಲ್ಲರುಗಳ ಮೇಲೆ ಗೂಬೆ ಕೂರಿಸುತ್ತಾ ಲೋಕೋಪಕಾರಕ್ಕಾಗಿ ನಮ್ಮ ಜನನವಾಗಿದೆ ಎಂದೇ ಭಾವಿಸುತ್ತೇವೆ; ಹಾಗೇ ಅಹಂಕಾರದಿಂದ ಮೆರೆಯತೊಡಗುತ್ತೇವೆ. ’ಅಗ್ನಿಮೀಳೇ ಪುರೋಹಿತಂ’ ಎಂಬುದರ ಅರ್ಥಕ್ಕೆ ಅನರ್ಥಹಚ್ಚಿ ಓಹೋ ಪುರೋಹಿತರು ತಮಗೆ ಮಾತ್ರ ಅಗ್ನಿ ಎಂದು ಹೇಳುತ್ತಾರೆ ಎಂದುಕೊಳ್ಳುತ್ತೇವೆ; ಸಂಸ್ಕೃತಿಯ ಆಕರವಾದ ತಾಯಿ ಸಂಸ್ಕೃತಕ್ಕೆ ’ಸತ್ತ ಭಾಷೆ’ ಎಂಬ ಬಿರುದು ಕೊಟ್ಟಿದ್ದೇವೆ. ಒಬ್ಬ ಕುಣಿದ ಎಂದು ಇನ್ನೊಬ್ಬ ಕುಣಿದ, ಇನ್ನೊಬ್ಬ ಕುಣಿದಾ ಎಂದು ಮತ್ತೊಬ್ಬ ಕುಣಿದ ....ಹೀಗೇ ಬ್ರಾಹ್ಮಣರು ನಮ್ಮನ್ನು ತುಳಿದರು ಎನ್ನುತ್ತಾ ಹೊರಗೆ ತೋರಗೊಡದೇ ಬಚ್ಚಿಟ್ಟ ವಿಷಗಳಿಂದ ಬುಸುಗುಟ್ಟುವ ಕಾಳಿಂಗಗಳಾಗಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಇನ್ನಾದರೂ ಅರಿಯಲು ನೀವೆಲ್ಲಾ ಮೇಲಿನ ಕಥೆಯ ಬೇಡನಲ್ಲಾದ ಬದಲಾವಣೆಯನ್ನು ತಂದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ; ಅದನ್ನೇ ಸ್ವಾಗತಿಸುತ್ತೇನೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;[ಈಗ ಸಮಷ್ಟಿಯಲ್ಲಿನ ನಮ್ಮ ಎಂಬುದನ್ನು  ಇಲ್ಲಿಗೆ ನಿಲ್ಲಿಸುತ್ತಾ ] ಬ್ರಾಹ್ಮಣರೆನಿಸಿದ ನಮ್ಮ ಬಗ್ಗೆ :&lt;br /&gt;&lt;/span&gt;&lt;br /&gt;&lt;span style="font-size:130%;"&gt;ಇನ್ನು ಜಾತಿಯಿಂದಲೂ ನೀತಿಯಿಂದಲೂ ವಸುಧೈವ ಕುಟುಂಬಕಮ್ ಎಂಬುದನ್ನು ನಂಬಿ, ಕೆಲವು ಆದರ್ಶಗಳನ್ನು ಆತು, ಬೈಸಿಕೊಳ್ಳುವ ಬ್ರಾಹ್ಮಣರಾದರೂ ಸಮಸ್ತರಿಗೂ ಒಳಿತಾಗಲಿ ಎಂದೇ ನಾವು ಸದಾ ಹಾರೈಸಿದ್ದೇವೆ; ಹಾರೈಸುತ್ತಿದ್ದೇವೆ; ಹಾರೈಸುತ್ತೇವೆ: &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸರ್ವೇ ಭವಂತು ಸುಖಿನಃ&lt;/span&gt;&lt;br /&gt;&lt;span style="font-size:130%;"&gt;ಸರ್ವೇ ಸಂತು ನಿರಾಮಯಾಃ |&lt;/span&gt;&lt;br /&gt;&lt;span style="font-size:130%;"&gt;ಸರ್ವೇ ಭದ್ರಾಣಿ ಪಶ್ಯಂತು &lt;/span&gt;&lt;br /&gt;&lt;span style="font-size:130%;"&gt;ಮಾ ಕಶ್ಚಿದ್ ದುಃಖಭಾಗ್ ಭವೇತ್ ||&lt;/span&gt;&lt;br /&gt;&lt;br /&gt;&lt;div style="text-align: center;"&gt;&lt;span style="font-size:130%;"&gt;|| ಸರ್ವೇ ಜನಾಃ ಸುಖಿನೋ ಭವಂತು ||       &lt;/span&gt;&lt;br /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-926774307411416751?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/926774307411416751/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/02/blog-post_07.html#comment-form' title='5 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/926774307411416751'/><link rel='self' type='application/atom+xml' href='http://www.blogger.com/feeds/7404581753587306740/posts/default/926774307411416751'/><link rel='alternate' type='text/html' href='http://nimmodanevrbhat.blogspot.com/2012/02/blog-post_07.html' title='ಹರಿಣವೊಂದು ಮರಳಿ ಬಂದು ........'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-ZpOYAN_PgTc/TzIJ64_uUpI/AAAAAAAAC14/w4ne7zu6cQE/s72-c/179046_148115928578809_123654314358304_292657_8014592_n.jpg' height='72' width='72'/><thr:total>5</thr:total></entry><entry><id>tag:blogger.com,1999:blog-7404581753587306740.post-2782755109105220898</id><published>2012-02-06T13:14:00.000-08:00</published><updated>2012-02-06T13:24:38.426-08:00</updated><category scheme='http://www.blogger.com/atom/ns#' term='ಭಕ್ತಿ ಸಿಂಚನ'/><title type='text'>ನಾನರಿಯದೇ ನಿನ್ನ</title><content type='html'>&lt;a href="http://3.bp.blogspot.com/-YXXd2th7ctQ/TzBEAcOXLII/AAAAAAAAC1s/KIoTe0QtKQ8/s1600/sri-shridhara-swami0001.jpg"&gt;&lt;img style="display: block; margin: 0px auto 10px; text-align: center; cursor: pointer; width: 331px; height: 445px;" src="http://3.bp.blogspot.com/-YXXd2th7ctQ/TzBEAcOXLII/AAAAAAAAC1s/KIoTe0QtKQ8/s320/sri-shridhara-swami0001.jpg" alt="" id="BLOGGER_PHOTO_ID_5706135502245538946" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ನಾನರಿಯದೇ ನಿನ್ನ&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ನಾನರಿಯದೇ ನಿನ್ನ ನೆನೆಯಿತದೋ ನನ್ನ ಮನ &lt;/span&gt;&lt;br /&gt;&lt;span style="font-size:130%;"&gt;ಅನವರತ ಕನವರಿಸುತಾ  |&lt;/span&gt;&lt;br /&gt;&lt;span style="font-size:130%;"&gt;ತಾನು ತನ್ನದು ಎಂಬ ಮೋಹ-ದುರಭಿಮಾನ &lt;/span&gt;&lt;br /&gt;&lt;span style="font-size:130%;"&gt;ಕೆನೆಯಿತದೋ ಬರಸೆಳೆಯುತಾ  || &lt;/span&gt; ಪ  ||&lt;br /&gt;&lt;br /&gt;&lt;span style="font-size:130%;"&gt;ಹೀನ ಬುದ್ಧಿಯಲೊಮ್ಮೆ ನಾನುಲಿದೆ ಬಾಲಿಶವ&lt;/span&gt;&lt;br /&gt;&lt;span style="font-size:130%;"&gt;ಹಾನಿ ಲೆಕ್ಕವ ಗಣಿಸುತಾ  |&lt;/span&gt;&lt;br /&gt;&lt;span style="font-size:130%;"&gt;ಕಾನ ಗಿರಿಯಲಿ ನಿಂದು ತಪಗೈದ ಯೋಗಿವರ &lt;/span&gt;&lt;br /&gt;&lt;span style="font-size:130%;"&gt;’ನಾನು’ ಎಂಬುದ ಕಳೆಯುತಾ   ||  &lt;/span&gt;೧  ||&lt;br /&gt;&lt;br /&gt;&lt;span style="font-size:130%;"&gt;ಮಾನವೇನ್ ಪ್ರಾಣವೇನ್ ಸಕಲ ನಿನಗರ್ಪಣವು &lt;/span&gt;&lt;br /&gt;&lt;span style="font-size:130%;"&gt;ಧೇನಿಸುವೆ ಸಾಲಂಕೃತಾ  |&lt;/span&gt;&lt;br /&gt;&lt;span style="font-size:130%;"&gt;ಗಾನಮಾಡುವೆ ಭಜಿಸಿ ನಾಮದಷ್ಟೋತ್ತರವ &lt;/span&gt;&lt;br /&gt;&lt;span style="font-size:130%;"&gt;ಪಾನಮಾಡುತ ಸಂತತಾ   ||  ೨  ||&lt;/span&gt;&lt;br /&gt;&lt;br /&gt;&lt;span style="font-size:130%;"&gt;ಸ್ನಾನಮಾಡುವೆನಲ್ಲಿ ಸ್ಫಟಿಕಶುಭ್ರತೀರ್ಥ &lt;/span&gt;&lt;br /&gt;&lt;span style="font-size:130%;"&gt;ಧ್ಯಾನದಲಿ ಕುಳಿತುಕೊಳುತಾ  | &lt;/span&gt;&lt;br /&gt;&lt;span style="font-size:130%;"&gt;ದಾನ-ದರುಶನ ನೀಡು ಶ್ರೀಸ್ವಾಮಿ ಶ್ರೀಧರನೆ &lt;/span&gt;&lt;br /&gt;&lt;span style="font-size:130%;"&gt;ಆನಂದಘನನಾಗುತಾ  ||  ೩  ||&lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-2782755109105220898?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/2782755109105220898/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/02/blog-post_06.html#comment-form' title='0 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/2782755109105220898'/><link rel='self' type='application/atom+xml' href='http://www.blogger.com/feeds/7404581753587306740/posts/default/2782755109105220898'/><link rel='alternate' type='text/html' href='http://nimmodanevrbhat.blogspot.com/2012/02/blog-post_06.html' title='ನಾನರಿಯದೇ ನಿನ್ನ'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-YXXd2th7ctQ/TzBEAcOXLII/AAAAAAAAC1s/KIoTe0QtKQ8/s72-c/sri-shridhara-swami0001.jpg' height='72' width='72'/><thr:total>0</thr:total></entry><entry><id>tag:blogger.com,1999:blog-7404581753587306740.post-5606442384145411326</id><published>2012-02-04T13:06:00.000-08:00</published><updated>2012-02-06T20:11:46.586-08:00</updated><category scheme='http://www.blogger.com/atom/ns#' term='ಸರಿಗಮಪದನಿ'/><title type='text'>ಕಳಸ ಹೊತ್ತ ಸಿರಿದೇವಿಯೂ ಮತ್ತವಳ ಕೆಲಸಕ್ಕೆ ಬಾರದ ತುತ್ತೂರಿಯೂ !</title><content type='html'>&lt;a href="http://2.bp.blogspot.com/--zsoFxxxj5w/Ty2eRKGi9cI/AAAAAAAAC1U/hF14wVsd7CI/s1600/JEANS.jpg"&gt;&lt;img style="display: block; margin: 0px auto 10px; text-align: center; cursor: pointer; width: 279px; height: 381px;" src="http://2.bp.blogspot.com/--zsoFxxxj5w/Ty2eRKGi9cI/AAAAAAAAC1U/hF14wVsd7CI/s320/JEANS.jpg" alt="" id="BLOGGER_PHOTO_ID_5705390320555062722" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಕಳಸ ಹೊತ್ತ ಸಿರಿದೇವಿಯೂ ಮತ್ತವಳ ಕೆಲಸಕ್ಕೆ ಬಾರದ ತುತ್ತೂರಿಯೂ !&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಬರಹಗಾರರೆನಿಸಿಕೊಳ್ಳಬೇಕು, ಸಾಹಿತಿ/ಕವಿ ಹೀಗೇ ಸಾರಸ್ವತ ಲೋಕದಲ್ಲಿ ನಾನಾ ಮುಖದಲ್ಲಿ ಬೆಳಗಬೇಕೆಂಬ ಹಂಬಲ ತಪ್ಪೇನೂ ಅಲ್ಲ. ಆದರೆ ಶ್ರೀಮಂತಿಕೆಯನ್ನು ಬಯಸಿ ರಾತ್ರೋರಾತ್ರಿ ಬೇಡದ ಕೆಲಸಗಳನ್ನು ಮಾಡಿ ಧನಿಕರಾಗಲೆತ್ನಿಸಿ ಪಾತಕಿಗಳಾಗುವ ಹಾದಿತಪ್ಪಿದ ಪ್ರಾಯದ ಹುಡುಗರಂತೇ ದಿಢೀರ್ ಸಾಹಿತಿಯಾಗುವ ಅವಸರದಲ್ಲಿ ಮಹಾತ್ಮರ ಸನ್ನಿಧಾನಗಳನ್ನು ಕೆಣಕುವ ’ಸಾಯಿತಿ’ಯೊಬ್ಬಳ ಬಗ್ಗೆ ಬರೆಯದೇ ಮನಸ್ಸು ಕೇಳಲಿಲ್ಲ. ತಡರಾತ್ರಿಯಾದರೂ ಸರಿ, ಬೆಳಗಿನಜಾವವಾದರೂ ಸರಿ, ನಿದ್ದೆಯೇ ಇರದೇ ಹೋದರೂ ಸರಿ-ಬರೆಯಲೇ ಬೇಕೆಂಬ ಹಠದಿಂದ, ಆಂತರ್ಯದ ಆ ತಹತಹದಿಂದ, ನನ್ನದೇ ದೈಹಿಕ ಬೆಂಬಲ ಇರದಿದ್ದರೂ ಬರೆಯಲು ಕೂತಿದ್ದೇನೆ. ಎರಡಕ್ಷರ ಬರೆದರೂ ನಾಕು ಜನರಿಗೆ ಅದು ಊಟಕ್ಕೆ ಸಿಗುವ ರುಚಿಕಟ್ಟಾದ ಅಪ್ಪೆಮಿಡಿ ಉಪ್ಪಿನಕಾಯಿಯಂತೇ ಇರಬೇಕೆಂಬುದು ನನ್ನ ಬಯಕೆ. ಯಾವುದೋ ಉತ್ತಮ ಬರಹವನ್ನು ಬರೆಯ ಹೊರಟಾಗ ಕಣ್ಣಿಗೆ ಕಾಣುವುದು/ಕಾಲಿಗೆ ತಡಸುವುದು ಇಂತಹ ಗೋಸುಂಬೆ ಲೇಖಕಿಯರ ಬರಹಗಳು/ಲೇಖನಗಳು. &lt;/span&gt; &lt;span style="font-size:130%;"&gt;ಉತ್ತಮ  ಕೃತಿಗಳನ್ನು ಬರೆಯಲು ತೊಡಗಿಸಬಹುದಾಗಿದ್ದ ನನ್ನ ಸಮಯವನ್ನು ಒಮ್ಮೊಮ್ಮೆ ಹೀಗೆಲ್ಲಾ ಬಳಸಬೇಕಾಗುತ್ತದಲ್ಲಾ ಎಂದು ವಿಷಾದಪಡುತ್ತೇನೆ. ಆದರೂ ಆಸ್ತಿಕ ಭಕ್ತರ ನೋವು ಹಂಚಿಕೊಳ್ಳುವಲ್ಲಿ, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಬರೆಯಲೇ ಬೇಕಾದಾಗ ಇಂತಹ ಬರಹಗಳೂ ಅನಿವಾರ್ಯ, ದಯವಿಟ್ಟು ಸಹಿಸಿಕೊಳ್ಳಿ.&lt;br /&gt;&lt;/span&gt;&lt;br /&gt;&lt;span style="font-size:130%;"&gt;೪.೦೨.೨೦೧೨ ಶನಿವಾರದ ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಬಂದಿರುವ " ಈ ಕಾಲದಲ್ಲಿ ಬರಿಗಾಲಿನಲ್ಲಿ ...." [&lt;/span&gt;&lt;span class="messageBody" ft="{&amp;quot;type&amp;quot;:3}"&gt;&lt;a href="http://www.vijaykarnatakaepaper.com/svww_zoomart.php?Artname=20120204l_006101002&amp;amp;ileft=757&amp;amp;itop=1127&amp;amp;zoomRatio=130&amp;amp;AN=20120204l_006101002" target="_blank" rel="nofollow nofollow"&gt;&lt;span&gt;http://&lt;/span&gt;&lt;wbr&gt;&lt;span&gt;www.vijaykarnatakaepaper.com/&lt;/span&gt;&lt;wbr&gt;&lt;span&gt;svww_zoomart.php?Artname=201202&lt;/span&gt;&lt;wbr&gt;&lt;span&gt;04l_006101002&amp;amp;ileft=757&amp;amp;itop=1&lt;/span&gt;&lt;wbr&gt;&lt;span&gt;127&amp;amp;zoomRatio=130&amp;amp;AN=20120204l&lt;/span&gt;&lt;wbr&gt;_006101002&lt;/a&gt;&lt;br /&gt;&lt;/span&gt;&lt;span style="font-size:130%;"&gt; ]:&lt;br /&gt;&lt;br /&gt;&lt;/span&gt;&lt;a href="http://2.bp.blogspot.com/-LLrA8rZwF0o/Ty3kUsuEzUI/AAAAAAAAC1g/BLL8tiYYo3k/s1600/20120204l_006101002.jpg"&gt;&lt;img style="display: block; margin: 0px auto 10px; text-align: center; cursor: pointer; width: 390px; height: 353px;" src="http://2.bp.blogspot.com/-LLrA8rZwF0o/Ty3kUsuEzUI/AAAAAAAAC1g/BLL8tiYYo3k/s320/20120204l_006101002.jpg" alt="" id="BLOGGER_PHOTO_ID_5705467347201215810" border="0" /&gt;&lt;/a&gt; [ಆಕೆಯ ಲೇಖನ ಕೊಂಡಿಯಲ್ಲಿ ಸಿಗದಿದ್ದರೆ ಈ ಮೇಲಿನ ಚಿತ್ರವನ್ನು ಸೇವ್ / ಡೌನ್ ಲೋಡ್ ಮಾಡಿಕೊಂಡು ಮೈಕ್ರೋಸಾಫ್ಟ್ ಪಿಕ್ಚರ್ ಮ್ಯಾನೇಜರ್ ನಲ್ಲಿ ಹಿಗ್ಗಿಸಿ ಓದಬಹುದಾಗಿದೆ. ]&lt;br /&gt;&lt;br /&gt;&lt;span style="font-size:130%;"&gt; ....ಲೇಖನದ ಕುರಿತು ಬರೆಯುತ್ತಿದ್ದೇನೆ. ಮೂಲದಲ್ಲಿ ಈಕೆ ಒಬ್ಬ ಬ್ಲಾಗರ್ ಎಂದೆನಿಸಿಕೊಂಡು ಅದೂ ಇದೂ ಕಾಟಾಕಸರಿ ತುತ್ತೂರಿ ಊದುತ್ತಿದ್ದಾಳೆ. ಅನಂತಮೂರ್ತಿಯ ಅಪ್ಪಟ ಶಿಷ್ಯೆ!ಬರೆದದ್ದನ್ನೇ ಪುನುಗು ಬೆಕ್ಕಿನ ಹಾಗೇ ತನ್ನದೇ ಪುನುಗು ಎನ್ನುತ್ತಾ ಒಂದೆರಡು ಪುಸ್ತಕ ಅಂತ ಮಾಡಿದ್ದಾಳೆ. ತಾನೂ ಯಾರಿಗೂ ಏನೂ ಕಮ್ಮಿ ಇಲ್ಲಾ ಎಂಬ ’ಬುದ್ಧಿಜೀವಿ ಜೀನ್ಸುಧಾರಿಗಳ’ ಹಾದಿಯನ್ನು ಆಯ್ಕೆಮಾಡಿಕೊಂಡು ಬಾಲ್ಯದಲ್ಲೆಲ್ಲೋ ಊರ ಜಾತ್ರೇಲಿ ಖರೀದಿಸಿದ್ದ ತೂತು ಬಿದ್ದಿರುವ ತುತ್ತೂರಿ ಊದುತ್ತಾಳೆ! ಅದಕ್ಕೊಂದಷ್ಟು ಬಾಲಬಡುಕರು ತಯಾರಾಗಿದ್ದಾರೆ. ಆಕೆ ಏನು ಬರೆದರೂ &lt;/span&gt;&lt;span style="font-size:130%;"&gt;ಅವರು &lt;/span&gt;&lt;span style="font-size:130%;"&gt; ಜೈ ಜೈ ಎಂದು ಜೈಕಾರ ಹಾಕುತ್ತಾರೆ! ಅವರಿಗೆ ಇವಳ ಜೈ-ಇವಳಿಗೆ ಅವರ ಜೈ-ಇದು ’ಧರ್ಮಸ್ಥಳ ಸಂಘ’ದವರು ಪರಸ್ಪರರ ಕೆಲಸಗಳನ್ನು ಮಾಡಿಕೊಂಡಂತೇ ಆಗಿದೆ. ಲಿಖಿತ ಒಪ್ಪಂದವೇನೂ ಕಾಣದ ಆದರೆ ಅಲಿಖಿತವಾದ ಯಾವುದೋ ನಂಟು ಇರುವ ಈ ಜೈಕಾರಕ್ಕೆ ನಾನು ಸಡ್ಡುಹೊಡೆದಿದ್ದೇನೆ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಬರೆಯಬೇಕು ಖರೆ, ಬರೆಯುವ ಹಪಾಹಪಿಯಲ್ಲಿ ಆ ತರಾತುರಿಯಲ್ಲಿ ಮಹಾತ್ಮರ ಚಾರಿತ್ರ್ಯವಧೆ ಮಾಡುವ ಚಾಳಿಯ ಬಗ್ಗೆ ಮೊನ್ನೆಯಷ್ಟೇ ಬರೆದಿದ್ದೆ. ಆ ಪುಣ್ಯಾತ್ಮ ಬೆನ್ನ ಹಿಂದೆ ಬಿದ್ದು ಇಲ್ಲದ ಕಾಮೆಂಟು ಹಾಕ್ತಾನೇ ಇದ್ದ. ಆತನಿಗೆ ಒಂದೆರಡು ಸಲ ಉತ್ತರಕೊಟ್ಟೆ; ಆಮೇಲೆ ನಿಲ್ಲಿಸಿಬಿಟ್ಟೆ. ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗ್ಲಿ ಎಂಬ ನೀರಸಭಾವ! ಇಲ್ಲಿಯೂ ಅಷ್ಟೇ ಹುಟ್ಟಿ ನೆಟ್ಟಗೆ ಮೂರು ಶನಿವಾರ ಕಳೆಯಲಿಲ್ಲದ ಹುಡುಗಿ ಶನಿವಾರದಂದೇ ತನ್ನ ತೆವಲು ತೀರಿಸಿಕೊಳ್ಳುವ ಹುಚ್ಚು ಹಂಬಲದಲ್ಲಿ ತೋಚಿದ್ದನ್ನು ಗೀಚಿದ್ದಾಳೆ, ಪತ್ರಿಕೆಗಳವರಿಗೂ ಅದೇ ಬೇಕೇನೋ! ಯಾಕೆಂದರೆ ಸಾಮಾನ್ಯವಾಗಿ ಅವರು ಯಾವುದೇ ಲೇಖನ/ಕವನ/ಕಥೆ/ಕಾದಂಬರಿಗಳನ್ನು ಸಮಗ್ರವಾಗಿ ಅವಲೋಕಿಸಿ ಪ್ರಕಟಿಸಿದರೆ ಸಮಾಜದಲ್ಲಿ ಇದು ಸ್ವೀಕೃತವಾಗಬಹುದೇ ಅಥವಾ ಇದರ ಪರಿಣಾಮ ಏನಾಗಬಹುದು ಎಂಬುದನ್ನು ಅವಲೋಕಿಸಬೇಕು. ಈಗ ಅದಕ್ಕೆಲ್ಲಾ ಸಮಯ ಯಾವ ಸಂಪಾದಕ ಮಹಾಶಯನಿಗೂ ಇಲ್ಲಾ ಎನಿಸುತ್ತದೆ. ಸಿಕ್ಕಿದ್ದನ್ನೆಲ್ಲಾ ಅಚ್ಚಿಸಿಬಿಡುವ ಕೆಲಸ ನಡೆಯುತ್ತದೋ ಏನೋ-ಜಾಗ ತುಂಬಿಸಬೇಕಲ್ಲಾ. ಮಾಧ್ಯಮಗಳಲ್ಲೂ ಕೂಡ ಈಗ ಜೈಕಾರದ ಮೇಳ ಆರಂಭವಾಗೇ ಇದೆ! ಹಿಂದೆ ಅಂಥವರಿದ್ರು ಮೆಂತೆಕದ್ದವರಿದ್ರು ಎಂದೆಲ್ಲಾ ಕೂತು ಕೊಚ್ಚುವ ಇಂದಿನ ವರದಿಗಾರರಲ್ಲಿ ಕೂತಲ್ಲೇ ಕೂತು ಗಾಳಿಗೇ ಗಡ್ಡ ಹಣ್ಣಾಗಿಸಿಕೊಂಡ ಕೆಲವರ ಕಾಲಿಗೆ ಬಿದ್ದು  "ಹೋಯ್ ಸರ್ ನಂದೊಂದು ಪ್ರಕಟಿಸಬೇಕಿತ್ತಲ್ಲಾ. ತಮ್ಮ ಎಲ್ಲಾ ಕೆಲಸಕ್ಕೆ ಜೈ ಎನ್ನುತ್ತಲೇ ಬಂದಿದ್ದೇನೆ" ಎನ್ನುತ್ತಾರೆ. ಆ ಮುದಕಪ್ಪನಿಗೆ ಹಿಂದೆ ನಿಂತು ಜೈ ಹಾಕುವ ತಂಡದ ಅವಶ್ಯಕತೆಯಿರುತ್ತದೆ! ಆತ ಅಲ್ಲೀ ಇಲ್ಲೀ ಅಪರೂಪಕ್ಕೊಮ್ಮೆ ಜೈ ಹಾಕುವವರ ಲೇಖನಗಳನ್ನೋ ’ಕಾವ್ಯ’ ಅಂತ ಬರೆದ ಅದೇನನ್ನೋ ಪ್ರಕಟಿಸುವಂತೇ ಮಾಡುತ್ತಾನೆ; ಗೂಗಲ್ ಪ್ಲಸ್ ಮತ್ತು ಫೇಸ್ ಬುಕ್ ಗಳಲ್ಲಿ ತನ್ನ ಈ-ಮ್ಯಾಗಜಿನ್ ಕೊಂಡಿ ತುರುಕುತ್ತಾನೆ. ಮೊದಲಿನಿಂದಲೂ ಜೈಕಾರ ಹಾಕುವ ಪ್ರವೃತ್ತಿ ನನ್ನಲ್ಲಿಲ್ಲ, ನಾನು ಕಂಡಿದ್ದನ್ನು ಕಂಡಹಾಗೇ ಹೇಳುತ್ತೇನೆ; ಯಾರು ಏನೇಮಾಡಿಕೊಂಡರೂ ನನಗೆ ಬೇಸರವಿಲ್ಲ.ಇಂತಹ ಜೈಕಾರದ ಮೇಳದಲ್ಲಿ ಕೂತಿದ್ದಾಳೆ ಈ ಮಹಿಳೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿ ಕೆಟ್ಟ ಉದಾಹರಣೆ ಇಲ್ಲಿದೆ : ಹೇಳಿಕೇಳಿ ಎಲ್ಲರೂ ಬರಹಗಾರರೇ, ಜೀನ್ಸು ತೊಟ್ಟ ಗೋಸುಂಬೆ ಲೇಖಕಿಯರಿಗೂ ಪಾರಮಾರ್ಥಿಕ ಸಾಧನೆಗೈದ ಅವತಾರಿ ಮಾಹಾಪುರುಷರಿಗೂ ಎತ್ತಣಿಂದೆತ್ತಣ ಸಂಪರ್ಕವಯ್ಯಾ ಚನ್ನಮಲ್ಲಿಕಾರ್ಜುನ ? ಏಸಿ ಕಾರಿನಲ್ಲಿ ಬೆಟ್ಟದ ತಲೆಗೆ ಕರೆದೊಯ್ದು ಮೋಜು ಮಜಾ ಹೆಂಡ , ಕ್ಯಾಂಫೈರ್ ಹಾಕಿ ಕುಣಿವ ಇಂಥಾ ಲೇಖಕಿಯರನ್ನೆಲ್ಲಾ ವರದಹಳ್ಳಿಯ ಜನ ಸುಮ್ನೇ ಬಿಟ್ಟಿದ್ದು ದೊಡ್ಡದು! ಹೆಸರು ಮಾಡಬೇಕೆಂಬ ಎಡಪಂಥೀಯ ಜನಗಳ ಸಾಲಿನಲ್ಲಿ ಹಿಂದಿನ ಬೆಂಚಿಗೆ ಇನ್ನೂ ಕಾಲಿಡುತ್ತಿರುವ ’ಪ್ರತಿಷ್ಠೆಯ ಕಳಸ’ಹೊತ್ತ ಈ ಲೇಖಕಿಯ ಮುಂದಿನ ಅವತಾರಗಳು ವರದಹಳ್ಳಿಯಲ್ಲಿರುವ ಶ್ರೀದೇವಿಗೇ ಗೋಚರ! ವರದಹಳ್ಳಿಯ ಬಗ್ಗೆ ಹುಟ್ಟಿದಾರಭ್ಯ ಇಲ್ಲೀವರೆಗೆ ಯಾರೂ ಈ ಥರದ ಬರಹ ಪ್ರಕಟಿಸಿದ್ದನ್ನು ನಾನು ಕಾಣಲೇ ಇಲ್ಲ. ಇಂಥಾ ಪಡಪೋಶಿಗಳನ್ನೆಲ್ಲಾ ಅಲ್ಲಿಗೆ ಯಾರು ಕರೆದರು? ಗೊತ್ತಿಲ್ಲ. ಈ ಜೀನ್ಸಿನ ಕುಂಡಿಗೇ ಅಂಟಿಕೊಂಡಿರುವಾತನಿಗಾದರೂ ಸ್ವಲ್ಪ ತಿಳುವಳಿಕೆ ಇರಲಿಲ್ಲವೇ? ಅದೂ ಗೊತ್ತಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಶಿವಮೊಗ್ಗಾ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿ ಭಗವಾನ್ ಶ್ರೀಧರರ ತಪ್ಪಸ್ಸಿನ ಕೇಂದ್ರ; ಲಕ್ಷಾಂತರ ಮಂದಿಗೆ ಅವರ ಜೀವನದ ಕಷ್ಟಗಳಲ್ಲಿ ಪರಿಹಾರ ಕರುಣಿಸಿದ/ಕರುಣಿಸುತ್ತಿರುವ ಕಾರಣಿಕ ಸನ್ನಿಧಾನ. ದತ್ತಾತ್ರೇಯನ ಸಾಕ್ಷಾತ್ ಅವತಾರಿಗಳಾಗಿ ಸಮರ್ಥ ಪಂಥದಲ್ಲಿ ಅದ್ವೈತ ತತ್ವವನ್ನು ಅಖಂಡವಾಗಿ ಅನುಭವಿಸಿ, ಅದನ್ನೇ ಶತಮಾನದಿಂದ ಧಾರೆ ಧಾರೆ ಧಾರೆಯಾಗಿ ಭಕ್ತ-ಭಾವುಕರಿಗೆ ಉಣಬಡಿಸುತ್ತಾ ಇಹ-ಪರಗಳೆರಡರಲ್ಲೂ ಸಾಧನೆ ಕಾಣುವಲ್ಲಿ ಅನುಗ್ರಹಿಸುವ ಮಹಾನ್ ಸಾಧಕ ಯೋಗಿಯೊಬ್ಬರ ದಿವ್ಯ ಸಮಾಧಿಯಿರುವ ಪುಣ್ಯ ಕ್ಷೇತ್ರ. ಒಂದು ಕಾಲದಲ್ಲಿ ಹುಲಿ ಕೂತಿರುತ್ತಿದ್ದ ದಟ್ಟಡವಿಯಾಗಿದ್ದ ಈ ಪ್ರದೇಶದಲ್ಲಿ ನೆಲೆಸಿರುವ ದುರ್ಗಾಂಬಿಕೆ ತನ್ನ ಕಾಲಿನಿಂದ ರಕ್ಕಸರನ್ನು ವದ್ದಿದ್ದರಿಂದ [ಒದೆದಿದ್ದರಿಂದ] ’ವದ್ದಳ್ಳಿ’ ಎಂದು ಕರೆಯಲ್ಪಟ್ಟು ಶ್ರೀಧರರ ಆಗಮನಾನಂತರ ಅನೇಕರಿಗೆ ವರದಾಯಕ ಕ್ಷೇತ್ರವಾಗಿ ಗೋಚರಿಸಿದ್ದರಿಂದ ’ವರದಹಳ್ಳಿ’ಅಥವಾ ’ವರದಪುರ’ವೆಂಬ ನಾಮಾಂಕಿತವನ್ನು ಪಡೆದಿದೆ. ಪ್ರತಿಯೊಂದೂ ಪುಣ್ಯಕ್ಷೇತ್ರದಲ್ಲೂ ಅದರದ್ದೇ ಆದ ರೀತಿ ರಿವಾಜುಗಳಿರುತ್ತವೆ. ಅಲ್ಲಿ ನಾವು ಹೇಳಿದ್ದು ನಡೆಯೊಲ್ಲ. ನಾವು ಅಲ್ಲಿಗೆ ಹೋಗಿ ದರ್ಶನವೋ ಸಂದರ್ಶನವೋ ಮಾಡಬೇಕೆಂದಿದ್ದರೆ ಅಲ್ಲಿನ ನೇಮ-ನಿಷ್ಠೆಗಳಿಗೆ ಭಂಗಬಾರದ ರೀತಿಯಲ್ಲಿ ನಮ್ಮನ್ನು ನಾವು ಅಲ್ಲಿನ ಪದ್ಧತಿಗಳಿಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಅದು ಬಿಟ್ಟು "ಜೀನ್ಸು ಹಾಕಿದ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲಾ-ಎಂದು ಬರೆದಿತ್ತು. ಆದರೂ ಜೊತೆಗಿದ್ದಾತ ಬಾ ಅಂದ ನಾನು ಹೋದೆ. ಪಕ್ಕದಲ್ಲಿದ್ದ ಪುರೋಹಿತ ತನಗೂ ಇದಕ್ಕೂ ಸಂಬಂಧವಿರದ ರೀತಿ ನೋಡಿ ಮುಂದೆ ಹೋದ" ಎಂದೆಲ್ಲಾ ಬರೆದುಕೊಂಡ ಈ ಲೇಖಕಿಗೆ ಕೊನೇಪಕ್ಷ ಅಲ್ಲಿನ ನಿಯಮವನ್ನು ತಾನು ಮುರಿಯುತ್ತಿದ್ದೇನಲ್ಲಾ ಎಂಬ ಕನಿಷ್ಠ ಕಾಳಜಿ/ತಿಳುವಳಿಕೆಯಾದರೂ ಇರಬಾರದೇ? ಇಲ್ಲ. ಅದಿಲ್ಲದಿದ್ದರಿಂದಲೇ ಅವಳ ಈ ಲಜ್ಜೆಗೆಟ್ಟ ಲೇಖನ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ವರದಹಳ್ಳಿಯ ಅದೇಕೆ ಸಾಗರ ಪ್ರಾಂತದ ಜನ ಸುಸಂಸ್ಕೃತರು. ಜಗಳ-ದೊಂಬಿಯ ಜನವಲ್ಲ. ತಾವಾಯ್ತು-ತಮ್ಮ ಕರ್ತವ್ಯವಾಯ್ತು ಎಂದುಕೊಂಡಿರುವವರು. ಎಷ್ಟೋಸಲ ನನ್ನಲ್ಲಿ ಅಲ್ಲಿನ ಕೆಲವರು ಹೇಳಿದ್ದಿದೆ. " ಹೊತ್ತುಗೊತ್ತು ಇಲ್ಲಾ, ಎಲ್ಲೆಲ್ಲಿಂದಲೋ ಜನ ಮಜಾ ಪಡೆಯುವುದಕ್ಕಾಗಿ ನಿಸರ್ಗ-ನದಿ ವಿಹಾರಕ್ಕಾಗಿ ಸಿಗಂಧೂರಿಗೆ ಬರುತ್ತಾರೆ. ಸಿಗಂ&lt;/span&gt;&lt;span style="font-size:130%;"&gt;ಧೂ&lt;/span&gt;&lt;span style="font-size:130%;"&gt;ರಿನ ದೇವಸ್ಥಾನದವರು ಊಟಕ್ಕೆ ವರದಹಳ್ಳಿಗೆ ಹೋಗಿ ಎಂದು ಬೆರಳು ತೋರಿಸಿ ನಿಧಾನವಾಗಿ ನುಣುಚಿಕೊಳ್ಳುತ್ತಾರೆ. ಶ್ರೀಧರಾಶ್ರಮದಲ್ಲಿ ಯಾರೇ ಬಂದರೂ ಅಪಚಾರವಾಗಬಾರದೆಂಬ ಗುರುವಾಜ್ಞೆಯಿಂದಲೂ ನಮಗಿರುವ ಶ್ರದ್ಧೆಯಿಂದಲೂ ಪ್ರತಿನಿತ್ಯ ಐದಾರು ಸಾವಿರ ಜನರಿಗೆ ಅನ್ನಸಂತರ್ಪಣೆ ನಡೆಸುತ್ತಿದ್ದೇವೆ. ಊಟಕ್ಕೆ ಬಂದರೆ ಬೇಸರವಿಲ್ಲ. ಬರುವ ಜನರಲ್ಲಿ ಇಂದಿನ ಹಲವು ಜನರಿಗೆ ಸಂಸ್ಕಾರ ಇರುವುದಿಲ್ಲ. ಆಶ್ರಮದ ನಿಯಮದಂತೇ ಗಂಡಸರು ಅಂಗಿ, ಬನಿಯನ್ ತೆಗೆಯಬೇಕೆಂದರೆ ಜಗಳವಾಡುತ್ತಾರೆ, ಕಂಡಲ್ಲೆಲ್ಲಾ ಉಗಿದು ಗಲೀಜು ಮಾಡುವುದಕ್ಕೆ ಮುಂದಾಗುತ್ತಾರೆ. ಆಶ್ರಮದ ನಿಯಮ-ನಿಬಂಧನೆಗಳನ್ನು ಪಾಲಿಸದೇ ಇದ್ದರೆ ಸಮಾಧಿಸ್ಥ ಗುರುಗಳ ಆಜ್ಞೆ ಮೀರಿ ನಡೆದಂತಾಗುತ್ತದೆ." ಎಂದು ಕೆಲವರು ತಿಳಿಸಿದ್ದಿದೆ. ಆಶ್ರಮದಲ್ಲಿ ಶ್ರೀಧರರು ಏನು ಅಪ್ಪಣೆ ಕೊಡಿಸಿದ್ದರೋ ಅದೇ ಇವತ್ತಿಗೂ ಚಾಚೂ ತಪ್ಪದೇ ನಡೆಯುತ್ತಿದೆ. ಉಪವಾಸವಾದರೂ ಇದ್ದಾರು ಅಲ್ಲಿನ ನಿಯಮಗಳನ್ನು ಅಲ್ಲಿನ ವಿಶ್ವಶ್ಥ ಸಮಿತಿಯವರು ಮುರಿಯಲಾರರು-ಮರೆಯಲಾರರು.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇಂತಹ ದಿವ್ಯ ತಪೋಭೂಮಿಗೆ ನಟೀಮಣಿಯಾಗಬೇಕಿದ್ದ ಲೇಖಕಿಯನ್ನು ಜೀನ್ಸಿನಲ್ಲಿ ಕರೆದೊಯ್ದ ’ಪುಣ್ಯಾತ್ಮ’ನಿಗೆ ದೊಡ್ಡ ನಮಸ್ಕಾರ. " ಶ್ರೀಧರ ಅವಧೂತರು ಎದ್ದು ಬರಲಿಲ್ಲ" ಎಂದ ಮೂತಿಗೆ ಕಾಯಿಸಿ ಬರೆಹಾಕುವ ಮನಸ್ಸಾಗಿದೆ. ನೀನ್ಯಾವ ದೇವತೆ ಅಂತ ಅವರು ಎದ್ದು ಬರುತ್ತಾರಮ್ಮಾ ?  ಮ್ಯಾಚ್ ಫಿಕ್ಸಿಂಗ್ ಆಗಲಿಲ್ಲಾ ಎಂದು ಎದ್ದು ಬರಲಿಲ್ಲ. ನೆನಪಿಟ್ಟುಕೋ ಅದೇ ಜಾಗಕ್ಕೆ ಮತ್ತೆ ನೀನು ಮರಳಿ,  ತಪ್ಪು ಒಪ್ಪಿಕೊಳ್ಳುವ ದಿನ ಬಹಳ ದೂರವಿಲ್ಲ! ನಿನ್ನ ಜನ್ಮದಲ್ಲಿ ನೀನು ಊರ್ಜಿತವಾಗಬೇಕಾದರೆ, ನಿನ್ನ ಬರಹಗಳು ನಾಕು ಜನರಿಗೆ ಹಿಡಿಸಬೇಕಾದರೆ ಬ್ರಹ್ಮಜಜ್ಞಾನವನ್ನು ಪಡೆದು ಪರಬ್ರಹ್ಮರೂಪದಲ್ಲಿ ಅಲ್ಲಿ ಸಮಾಧಿಸ್ಥರಾದ ಶ್ರೀಧರರ ಪರೋಕ್ಷ ಅನುಗ್ರಹ ಬೇಕಮ್ಮ. ಹೋಗದೇ ಇದ್ದರೇ ವಿಷಯ ಬೇರೇ ಇತ್ತು. ಹೋಗಿಯೂ ನಿನ್ನಷ್ಟಕ್ಕೆ ನೀನಿದ್ದರೆ ಅದೂ ಪರವಾಗಿರಲಿಲ್ಲ. ಗುರುನಿಂದನೆ ಮಾಡಿದ ನಿನ್ನ ಜನ್ಮಕ್ಕೆ ನನ್ನಂತಹ ಹಲವರ ಧಿಕ್ಕಾರ. ಮೋಜು-ಮಜಾ ಉಡಾಯಿಸುವ ನಿಮ್ಮಂಥವರಿಗೆ ಅಂತಹ ಪುಣ್ಯಕ್ಷೇತ್ರಗಳು ಸಿಂಧುವಲ್ಲ. ಎಲ್ಲಿ ಫೈವ್ ಸ್ಟಾರ್ ಹೋಟೆಲ್ ರೂಮ್‍ಗಳ, ಸ್ವಿಮ್ಮಿಂಗ್‍ಪೂಲ್‍ಗಳ ವ್ಯವಸ್ಥೆ ಇರುತ್ತದೋ ಅಲ್ಲಿಗೆ ಮಾತ್ರ ನೀನು-ನಿಮ್ಮಂಥವರು ಜೀನ್ಸ್ ಧಾರಿಗಳು ಹೋಗಬೇಕು. ಬಿಡದಿ ನಿತ್ಯಾನಂದನ ’ಪೀಠ’ ನಿನ್ನಂತಹ ಲೇಖಕಿಯರ ಮಲ್ಲಿಗೆ ಪಾದಕ್ಕೆ ಗುಲಾಬಿ ಹೂವಿನ ಹಾಸಿಗೆ ಹಾಸಿ ಕರೆಯುತ್ತದಲ್ಲಾ-ಅಂಥಲ್ಲಿಗೆ ಹೋಗಬೇಕು. ಅಲ್ಲಿನ ’ಅವಧೂತರು’ ಎದ್ದೂ ಬರುತ್ತಾರೆ. ಅದುಬಿಟ್ಟು ನೀನು/ನಿನ್ನಂಥವರು ಕಾಡಿನ ಕಲ್ಲು-ಮುಳ್ಳುಗಳಿರುವ ಯಾರೋ ಒಣಕಲು ಶರೀರದ ಸನ್ಯಾಸಿ ತಪಸ್ಸುಮಾಡಿದ ಜಾಗಕ್ಕೆ ಛೆ ಛೆ... ಹೋಗಲೇ ಬಾರದು. ಕಾಲಿಗೆ ಯಾವ ಕ್ರೀಮು ಹಚ್ಚಿಕೊಂಡೆಯಮ್ಮಾ?  ಮಹಾತ್ಮರನ್ನು ತುಚ್ಛೀಕರಿಸಿದ ನೀನು ಶೀಘ್ರದಲ್ಲಿ ಪೇಚಾಟಕ್ಕೆ ಸಿಲುಕುವುದರಲ್ಲಿ ಯಾವುದೇ ಸಂದೇಹವಿಲ್ಲ. ನೀನು ಯಾರಿಂದಲೋ ನನ್ನ ಈ ಲೇಖನದ ಬಗ್ಗೆ ಕೇಳಿ ತಿಳಿದು ಹಾಕಬಹುದಾದ/ ನಿನ್ನ ಜೈಕಾರದ ಪಟಾಲಮ್ಮು ಹಾಕಬಹುದಾದ ಪ್ರತಿಕ್ರಿಯೆಗಳಿಗೆ ರೆಡ್ ಕಾರ್ಪೆಟ್ ಸ್ವಾಗತ. &lt;/span&gt;&lt;br /&gt;&lt;br /&gt;&lt;div style="text-align: center;"&gt;--------&lt;br /&gt;&lt;/div&gt;&lt;br /&gt;&lt;span style="font-size:130%;"&gt;ನನಗೇ ನಾನು ಬರೆಯಲು ಅತೀವ ನೋವು ಅನುಭವಿಸುತ್ತಾ ಬರೆದ ಒಂದೆರಡು  ವಾಕ್ಯಗಳನ್ನು ವಿಸರ್ಜಿಸಿದ್ದೇನೆ, ಯಾಕೆಂದರೆ ಅದು ನನ್ನ ಮನಸ್ಸಿಗೇ ಹಿಡಿಸಿರಲಿಲ್ಲ. ಆದರೂ ಶ್ರೀಧರರಿಗೆ ಅಪಚಾರ ಮಾಡಿದ್ದು ಸಹಿಸಲಸಾಧ್ಯ. ಈ ಲೇಖನ ಹಲವರ ಅಭಿಮತದ ಮೇಲೆ ಇಲ್ಲಿ ಮೂಡಿದೆ. ಗುರುಗಳ ಸಲುವಾಗಿ ತೀರಾ ಕೆಟ್ಟ ಪ್ರತಿಕ್ರಿಯೆಗಳನ್ನೂ ಸಹಿಸಿಕೊಂಡಿದ್ದೇನೆ. ಪ್ರತಿಕ್ರಿಯೆಗಳಿಗೆ ಹೆದರಿ ಹಿಂಜರಿತವಲ್ಲ.ಹೇಗೆ ತಮಗೆ ಬರೆದರೆ/ಉಡಾಫೆ ಮಾಡಿದರೆ/ ಗೇಲಿ ಮಾಡಿದರೆ/ ಹಂಗಿಸಿದರೆ ನೋವಾಗುತ್ತದೋ ಹಾಗೇ ಶ್ರೀಧರಾಶ್ರಮದಂತಹ ಕ್ಷೇತ್ರಗಳಲ್ಲಿ ಅಂತಃಕರಣ ನೆಟ್ಟವರಿಗೆ ಅದು ಸ್ವಾಭಿಮಾನದ ಪ್ರಶ್ನೆ. ಅದೇ ನೋವು,ಯಾತನೆ,ಹಿಂಸೆಯನ್ನು ಪತ್ರಿಕೆಯ ಆ ಲೇಖನವನ್ನು ಓದಿದ ಸಾವಿರಾರು ಭಕ್ತರು ಆಡದೇ ಅನುಭವಿಸುತ್ತಿದ್ದಾರೆ, ಈ ಕೆಳಗಡೆ ಸ್ನೇಹಸೇತು ಹಾಳಾಗದಿರಲೆಂಬ ಉದ್ದೇಶದಿಂದ &lt;/span&gt;&lt;span style="font-size:130%;"&gt;ಗುರುಭಕ್ತರೂ ಸಾತ್ವಿಕರೂ ಆದ ನಿಮ್ಮ ಜೈ&lt;/span&gt;&lt;span style="font-size:130%;"&gt;ಕಾರದ ಬಳಗದ ಕೆಲವು ಜನ ಬೇನಾಮೀ ಹೆಸರಲ್ಲಿ/ ಅನಾನಿಮಸ್ ಆಗಿ ಪ್ರತಿಕ್ರಿಯಿಸಿದ್ದಾರೆ-ಭಟ್ಟರೇ ಸರಿಯಾಗಿ ಬರೆದಿದ್ದೀರಿ/ನಾವಿದ್ದೇವೆ ಎಂದಿದ್ದಾರೆ ನಿಮಗೆ ಆ ಬಗ್ಗೆ ಗೊತ್ತೇ? ಕೆಲವರು ನಿಮ್ಮ ವಿನಂತಿಯ ಮೇರೆಗೆ ಅಡ್ಡಗೋಡೆಯಮೇಲೆ ದೀಪ ಇಟ್ಟಂತೇ ಪ್ರತಿಕ್ರಿಯೆ ಬರೆದಿರುವುದು ನಿಮಗರ್ಥವಾಯ್ತೇ? &lt;/span&gt;&lt;span jsid="text" class="commentBody"&gt; &lt;span style="font-size:130%;"&gt;ನಮ್ಮೆಲ್ಲರದು ’ ಬೆಕ್ಕಿಗೆ ಗಂಟೆ  ಕಟ್ಟಿದ ಕಥೆ ’ ! ಅದಕ್ಕೇ ಬಲಿಯಾದರೂ ಪರವಾಗಿಲ್ಲ ಗುರುಸೇವೆಗಾಗಿ ನಾನೇ ಮೊದಲ ಇಲಿಯಾಗಿ  ಗಂಟೆ ಕಟ್ಟುವ ಪ್ರಯತ್ನ ಮಾಡಿದ್ದೇನೆ. ಇನ್ನು ಮೇಲೆ ಈ ರೀತಿ ಯಾರೂ ಬರೆಯ ಕೂಡದು,  ಇದೊಂದು ಪಾಠವಾಗಬೇಕು ಎಂಬುದು ನಮ್ಮ ಅಭಿಮತ.&lt;/span&gt; &lt;/span&gt;&lt;span style="font-size:130%;"&gt;ತನ್ನದೇ ಹಲ್ಲಿನ ಮಧ್ಯೆ ಬೆರಳಿಟ್ಟುಕೊಂಡು ಕಚ್ಚಿದರೆ ನೋವಾಗುತ್ತದೆ ಎಂಬ ಅರಿವು ಇರದ ಅಪ್ರಬುದ್ಧ ಲೇಖಕರು  ಲೇಖನ ಮಂಡಿಸುವಾಗ ಅರಿತವರನ್ನು ಕೇಳಬೇಕು. ಆಸ್ತಿಕ ಓದುಗರನ್ನು ಲೆಕ್ಕಿಸದೇ ಕೇವಲ ಬರಹಕ್ಕಾಗಿ ಬರಹ ಎಂಬ ರೀತಿ ಬರೆದಿದ್ದು ಉಡಾಫೆ ಮಾಡಿದ್ದು ತಿಳುವಳಿಕೆಯುಳ್ಳ ಯಾರಲ್ಲೇ ವಿಚಾರಿಸಿ, ಖಂಡನೀಯ ಅಲ್ಲ ಎಂದರೆ ಈ ಲೇಖನವನ್ನು ಆ ಕ್ಷಣದಲ್ಲೇ ಅಳಿಸೋಣ. ಅಷ್ಟಕ್ಕೂ ಅನಾನಿಮಸ್ಸೆಂದು ಹೆಸರು ವಿಳಾಸ ನೀಡದೇ ನೀವು ಬೆದರಿಸುವ ನಿಮ್ಮ ಕೆಟ್ಟ ರೌಡಿಸಂ ಚಾಳಿಯ ಪ್ರತಿಕ್ರಿಯೆಗಳಿಗೆ/ಕರೆಗಳಿಗೆ ಹೆದರುವ ಮನುಷ್ಯ ನಾನಲ್ಲ, ಅದನ್ನು ಮರೆತುಬಿಡಿ. ನನ್ನ ಪರವಾಗಿಯೂ ಶ್ರೀಧರರ ದಿವ್ಯ ಶಕ್ತಿ ಇದೆ, ಅದನ್ನು ನಿಭಾಯಿಸುವ ತಾಕತ್ತೂ ಇದೆ. ಆಗತ್ಯ ಬಿದ್ದರೆ ಶ್ರೀ ಶ್ರೀಧರ ಸೇವಾ ಮಹಾಮಂಡಲವನ್ನೂ ಕರೆಯುತ್ತೇನೆ. ಸಂಬಂಧಪಟ್ಟ ಪತ್ರಿಕೆಯ ಕಚೇರಿಯ ಮುಂದೆ ಧರಣಿ ಕೂರುವ ಬದಲು ಹೀಗೆ ವಿಷಯ ತಲ್ಪಿಸಿದ್ದೇವೆ. ಇದೊಂದು ಧರ್ಮ ಯುದ್ಧ. ತಪ್ಪು ಮಾಡಿಯೂ ತನ್ನದು ತಪ್ಪಿಲ್ಲ ಎಂಬುದು ಎಂತಹ ಹಾಸ್ಯಾಸ್ಪದ ಅಲ್ಲವೇ?  ಇಲ್ಲಿಗೆ ಈ ಲೇಖನದ ಅವಲೋಕನ ಮುಗಿಯಿತು.  &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-5606442384145411326?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/5606442384145411326/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/02/blog-post_04.html#comment-form' title='51 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/5606442384145411326'/><link rel='self' type='application/atom+xml' href='http://www.blogger.com/feeds/7404581753587306740/posts/default/5606442384145411326'/><link rel='alternate' type='text/html' href='http://nimmodanevrbhat.blogspot.com/2012/02/blog-post_04.html' title='ಕಳಸ ಹೊತ್ತ ಸಿರಿದೇವಿಯೂ ಮತ್ತವಳ ಕೆಲಸಕ್ಕೆ ಬಾರದ ತುತ್ತೂರಿಯೂ !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/--zsoFxxxj5w/Ty2eRKGi9cI/AAAAAAAAC1U/hF14wVsd7CI/s72-c/JEANS.jpg' height='72' width='72'/><thr:total>51</thr:total></entry><entry><id>tag:blogger.com,1999:blog-7404581753587306740.post-50017301771939241</id><published>2012-02-02T21:24:00.000-08:00</published><updated>2012-02-02T22:52:20.285-08:00</updated><category scheme='http://www.blogger.com/atom/ns#' term='ಜಗದ ತೊಟ್ಟಿಲೊಳಗೆ [ಲಲಿತ ಪ್ರಬಂಧಗಳು]'/><title type='text'>ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !</title><content type='html'>&lt;a href="http://1.bp.blogspot.com/-Iu8pKeBeIEU/TytwbiXB7EI/AAAAAAAAC1I/ksluRrR6B18/s1600/Elephant.jpg"&gt;&lt;img style="display: block; margin: 0px auto 10px; text-align: center; cursor: pointer; width: 373px; height: 279px;" src="http://1.bp.blogspot.com/-Iu8pKeBeIEU/TytwbiXB7EI/AAAAAAAAC1I/ksluRrR6B18/s320/Elephant.jpg" alt="" id="BLOGGER_PHOTO_ID_5704776971377044546" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !&lt;/span&gt;&lt;br /&gt;&lt;/div&gt;&lt;br /&gt;[ಮುಂದುವರಿದು ಓದಿ ಮುಗಿಸೋಣವೇ ?....]&lt;br /&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಬಸವನ ಕೊಟ್ಗೆ ಬೀಜದ ಮರ ಎಂಬ ಮರವೊಂದು ಜಮೀನಿನ ಮನೆಯ ಹತ್ತಿರವೇ ಇತ್ತು. ಅದರ ಕಾಯಿಗಳು ಒಂಥರಾ ಅಡ್ಡ ವಾಸನೆಯುಳ್ಳವು. ಅದರ ಹೊರಕವಚ ಒಡೆದು ತೆಗೆದಾಗ ಒಳಗೆ ಬಾದಾಮಿಯಂತಹ ಬೀಜ-ಎಂತಹ ರುಚಿ! ಅಂತಹ ನಾಕಾರು ಕಾಯಿಗಳು ಸಿಕ್ಕರೆ ನಮ್ಮ ಪುಣ್ಯ. ಎತ್ತರದ ಮರದಲ್ಲಿ ತೂಗಾಡುವ ಕಾಯಿಗಳು ಗಾಳಿಗೇ ಬೀಳಬೇಕೇ ವಿನಃ ನಾವು ಬೀಸಿ ಎಸೆದ ಕಲ್ಲುಗಳು ತಾಗುತ್ತಲೇ ಇರಲಿಲ್ಲ. ಆದರೂ ಗಾಳಿಬೀಸಿ ಬೀಜದ ಉದುರುವಿಕೆಗಾಗಿ ಗಂಟೆಗಟ್ಟಲೆ &lt;/span&gt;&lt;span style="font-size:130%;"&gt;ನಾವು &lt;/span&gt;&lt;span style="font-size:130%;"&gt;ಕಾದು ಕೂತಿರುತ್ತಿದ್ದೆವು. ಮರದ ಪಕ್ಕದಲ್ಲೇ ಇನ್ನೊಂದೆರಡು ಚಿಕ್ಕಮರಗಳು. ಮರಕೋತಿ ಆಟಕ್ಕೆ ಕೋತಿಗಳೇ ಆಗಿದ್ದ ನಮಗೆ ಹೇಳಿಮಾಡಿಸಿದ್ದ ಜಾಗ ! ಅಲ್ಲೇ ಕೆಲವೊಮ್ಮೆ ಅಡಗಿಕೊಳ್ಳುವ ಆಟ, ಕಿವರ್ ಬಿಟ್ ಕಿವರ್ಯಾರು ?-ಆಟ ಎಲ್ಲಾ ನಡೆಯುತ್ತಿತ್ತು.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕಾಡಿನ ತುಂಬಾ ಎಲ್ಲೇ ಓಡಾಡಿದರೂ ಒಂದಿಲ್ಲೊಂದು ಕಾಡ ಮರದ ಘಮ ಮೂಡಿಗೆ ಬಡಿಯುತ್ತಿತ್ತು. ಅದು ಇಂತಿಂಥದ್ದೇ ಎಂದು ಗುರ್ತು ಹಿಡಿಯಲಾಗದಿದ್ದರೂ ಕೆಲವು ಔಷಧೀಯ ಮೂಲಿಕೆಗಳೂ ಅಂತಹ ಮರಗಳಲ್ಲಿರುತ್ತಿದ್ದವು. ಕೆಲವೊಮ್ಮೆ ಹಾದುಹೋಗುವಾಗ ಇಂದು ನಾವು ಉಪಯೋಗಿಸುವ ವಿಕ್ಸ್ ಪರಿಮಳ ಬರುತ್ತಿತ್ತು. ಇನ್ನೂ ಕೆಲವೊಮ್ಮೆ ಮಸಾಲೆಗೆ ನಾವು ಬಳಸುವ ದಾಲ್ಚಿನಿ ಎಲೆಯ ಸುಗಂಧ! ನಡುನಡುವೆ " ಅದೋ ಅಲ್ನೋಡು ಹುಲಿ ಹೆಜ್ಜೆ " ಎಂದು ಮಾವನ ಮಕ್ಕಳು ತೋರಿಸುತ್ತಿದ್ದರು. ಹುಲಿಯ ಹೆಜ್ಜೆ ಗುರುತು ಕಂಡ ನಮಗೆ ಒಳಗೊಳಗೇ ನಡುಕ! ಆದರೂ ಹುಲಿಯನ್ನು ಎಲ್ಲಾದರೂ ಜೀವಂತ ಕಾಣುವ ತವಕ!-- ಈ ಎರಡೂ ಭಾವನೆಗಳ ತಾಕಲಾಟದಲ್ಲಿ ಒಮ್ಮೊಮ್ಮೆ ನಡುಕ ಜಾಸ್ತಿಯಾದ್ರೆ ಇನ್ನೊಮ್ಮೊಮ್ಮೆ ತವಕ ಜಾಸ್ತಿ ! ಹುಲಿಗಳ ಇರುವಿಕೆ ಮತ್ತು ಓಡಾಟವಂತೂ ಖಾತ್ರಿಯಾಗಿತ್ತು. ಆದರೆ ಅಂದೆಲ್ಲಾ ಪ್ರಾಣಿಗಳು ಹಾಗೆ ಏಕಾಏಕಿ ಮನುಷ್ಯರ ವಸಾಹತುಗಳಿಗೆ ಹಗಲು ಹೊತ್ತು ಭೇಟಿ ನೀಡುತ್ತಿರಲಿಲ್ಲ. ಬೆಳಗಿನ ೫ ಗಂಟೆಯೊಳಗೆ ಅವುಗಳ ಓಡಾಟ ಮುಗಿದು ಅವು ಕಾಡನ್ನೋ ಕಾಡೊಳಗಿನ ಗವಿಗಳನ್ನೋ ಸೇರಿಬಿಡುತ್ತಿದ್ದವು. ಅವು ಹೊರಬರುವುದೇ ರಾತ್ರಿ ಹೊತ್ತಿನಲ್ಲಿ; ನಮಗೆ ನಡುಕ ಜೋರಾಗುವುದೂ ಆದೇ ಕತ್ತಲಲ್ಲಿ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಮ್ಮೆ ನಾವು ಜಮೀನಿನಲ್ಲಿರುವ ರಾತ್ರಿ,  ಹುಲಿಯೊಂದು ಭಯಂಕರವಾಗಿ ಆರ್ಭಟಿಸಿತ್ತು. ಹಾಂಕೂಂ ಹಾಂಕೂಂ ಹಾಂಕೂಂ......ಸದ್ದಿಗೆ ನಮಗೆಲ್ಲಾ ಚಳಿಯಲ್ಲೂ ಬೆವರು ಹರಿಯುತ್ತಿತ್ತು, ಉಚ್ಚೆಗೆ ಅವಸರವಾದರೂ ಬಚ್ಚಲು ಹೊರಗೆ ಇದ್ದಿದ್ದರಿಂದ ಹೋಗಲು ಭಯವಾಗುತ್ತಿತ್ತು. ಇನ್ನು ಹೊರಗಡೆ ಜಮೀನಿನ ಜಾಗದಲ್ಲಿ ಎಲ್ಲಾದರೂ ಉಚ್ಚೆಗೆ ಹೋಗೋಣ ಎಂದರೆ ಅಲ್ಲೇ ಎಲ್ಲಾದರೂ ಹುಲಿ ಕೂತಿದ್ದರೆ ಎಂಬ ಅನಿಸಿಕೆ ಬೇರೆ. ಯಾರಲ್ಲೂ ಹೇಳಿಕೊಳ್ಳಲಾರೆವು, ಒತ್ತಡ ತಾಳಿಕೊಳ್ಳಲಾರೆವು. ಹಾಗೂ ಇದ್ದಬದ್ದ ದೇವರನ್ನೆಲ್ಲಾ ನೆನೆಯುತ್ತಾ ಚಾದರವನ್ನು ಮುಸುಕುಹಾಕಿಕೊಂಡು ಮಲಗಿ ಗಂಟೆಗಟ್ಟಲೆ ಕಳೆದು ನಿಧಾನವಾಗಿ ಮಾವನ ಮಕ್ಕಳನ್ನು ಕರೆದು ಎಬ್ಬಿಸಿಕೊಂಡು ಬಚ್ಚಲಿಗೆ ಹೋಗಿದ್ದೆವು. ಬಚ್ಚಲಿಗೆ ಹೋಗುವಾಗ ಕೈಕಾಲು ತರತರ ತರತರ. ಮತ್ತೆ ಮನೆಯೊಳಗೆ ಬಂದಮೇಲೇ ಬದುಕುವುದು ಗ್ಯಾರಂಟಿ ಎಂದು ಅಂದುಕೊಂಡಿದ್ದು! [ಹಗಲು ಹೊತ್ತಾದರೆ ನಾವು ಬಿಡುತ್ತಿರಲಿಲ್ಲ ಓಹೊಹೊ ಹಾಗೇನೂ  ತಿಳೀಬೇಡಿ , ಕತ್ತಲೆಯಲ್ಲಿ ಏನೋ ಪಾಪ ಅಂತಾ ಸುಮ್ನಿದ್ದೆವಪ್ಪ!] ಮಾರನೇ ಬೆಳಿಗ್ಗೆ ಪಕ್ಕದ ಮರಾಠಿ ಕೇರಿಯಿಂದ ಬಂದ ಸುದ್ದಿ ಆಘಾತಕಾರಿಯಾಗಿತ್ತು. ಅಲ್ಲೊಂದು ಮನೆಯ ಬಾಗಿಲಿರದ ತಟ್ಟಿಯ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಕರುವೊಂದನ್ನು ಮುರಿದು ಎಳೆದುಕೊಂಡು ಹೋಗಿತ್ತು! ಪಾಪದ ಜೀವವೊಂದರ ಹರಣವಾಗಿತ್ತು- ಅದು ಇನ್ನೊಂದು ರಕ್ಕಸ ಜೀವಕ್ಕೆ ಆಹಾರವಾಗಿತ್ತು.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಂದು ಬೆಳಿಗ್ಗೆ ಅತ್ತೆ ಘಟನೆಯೊಂದನ್ನು ಹೇಳಿದ್ದಳು. ಬೆಳಗಿನ ಆರುಗಂಟೆಗೆ ಎಂದಿನಂತೇ ತಣ್ಣಗಿನ ವಾತಾವರಣ. ಇನ್ನೇನು ಬೆಳಕು ಪೂರ್ತಿ ಹರಿದಿಲ್ಲ. ಅಂತಹ ಸಮಯದಲ್ಲಿ ಮನೆಗೆ ಕುಡಿಯುವ ನೀರು ತರುವ ಸಲುವಾಗಿ ಜಮೀನಿನ ಕೆಳಭಾಗದಲ್ಲಿದ್ದ ಬಾವಿಗೆ ಹೋಗಿದ್ದಳು. ಹೋದವಳೇ ಪುಸಕ್ಕನೆ ಬಿಂದಿಗೆಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟು ನೇರು ಸೇದುತ್ತಿರುವಾಗ ಎಡಕ್ಕೆ ತಿರುಗಿ ನೋಡಿಬಿಟ್ಟಿದ್ದಾಳೆ. ನಾಲ್ಕು ಮಾರು ದೂರದಲ್ಲಿ ಪರ್ವತದಂತಹ ಕಪ್ಪು ಆಕೃತಿ ಬಾಳೆಮರಗಳ ಮಧ್ಯೆ ನಿಂತುಬಿಟ್ಟಿದೆ! ಹಗ್ಗ ಕೈಬಿಟ್ಟವಳೇ " ಅಯ್ಯಯ್ಯೋ ಅಪ್ಪೋ ನಾ ಸತ್ನೋ " ಎಂದು ಕೂಗುತ್ತಾ ಮನೆಗೆ ಓಡಿದ್ದಾಳೆ. ಬಂದಿದ್ದು ಶ್ರೀಮಾನ್ ಗಜರಾಜರು ! ಅವರು ಒಂಟಿ ಸಲಗ ಬೇರೆ ಆಗಿದ್ದರು ಎಂಬುದು ಮಾವನ ಅಂಬೋಣ. ಉದ್ದುದ್ದ ದಂತಗಳನ್ನು ಹೊಂದಿದ್ದ ಆ ಆನೆ ಬಹಳ ಎತ್ತರವಾಗಿದ್ದುದು ಸತ್ಯವಂತೆ. ಅಲ್ಲಿಂದ ಮೇಲೆ ಅತ್ತೆ ಶಾಸ್ತ್ರಗಳನ್ನೆಲ್ಲಾ ಬದಿಗಿಟ್ಟು ಬೆಳ್ಳಂಬೆಳಿಗ್ಗೆ ನೀರು ತರುವುದಕ್ಕೇ ಹೋಗುವುದನ್ನೇ ನಿಲ್ಲಿಸಿದಳಂತೆ.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಮ್ಮೆ ನಾವು ಮಾಳದಲ್ಲಿ ಇದ್ದಾಗ ಸುಮ್ಮನೇ ಅಲ್ಲಿರುವ ಸಾಮಾನುಗಳನ್ನು ತಡಕಾಡುತ್ತಿದ್ದೆವು. ಮೊದಲು ನಮಗೆ ಕಣ್ಣಿಗೆ ಬಿದ್ದಿದ್ದು ಬೀಡಿ ಕಟ್ಟು ಮತ್ತು ಬೆಂಕಿಪೊಟ್ಟಣ. ಅಲ್ಲಿ ನಾವು ಮಕ್ಕಳ ಹೊರತು ಬೇರೇ ಯಾರೂ ಇರಲಿಲ್ಲ. ನಮ್ಮದೇ ರಾಜ್ಯ! -ಕೇಳಬೇಕೇ ? ಮನೆ ದೂರದಲ್ಲಿ ಕಾಣುತ್ತಿದ್ದರೂ ಮಾಳದಲ್ಲಿ ಏನು ನಡೆಯುತ್ತಿದೆ ಎಂಬುದು ಮನೆಯಲ್ಲಿರುವವರಿಗೆ ತಿಳೀತಾ ಇರ್ಲಿಲ್ಲ. ಮಾವನ ಗಂಡುಮಕ್ಕಳು ಸೇರಿದಂತೇ ನಾವು ಒಂದು ಚಾನ್ಸ್ ತೆಗೆದುಕೊಳ್ಳೋಣ ಏನೋ ಮಜಾ ಇರ್ಬೇಕು ಅದರಲ್ಲಿ ಎಂದು ಅಂದುಕೊಳ್ಳುತ್ತಿದ್ದೆವು. ನಿತ್ಯವೂ ಮಾವ ಅಗ್ನಿಯನ್ನು ತ್ರಿಕಾಲವಲ್ಲ ಅದೆಷ್ಟೋ ಕಾಲ ಆವಾಹನೆ ಮಾಡಿ ಹೊಗೆ ಬಿಡುವುದನ್ನೂ ಹೊಗೆ ಬಿಡುತ್ತಾ ಅದೇನೋ ಒಂದು ರೀತಿ ಗಮ್ಮತ್ತು ಇರುವ ಮುಖಭಾವ ಪಡೆಯುವುದನ್ನೂ ನೋಡಿದ್ದೆವು. ಅಲ್ಲೀಗ ತಡೆಹಾಕಲು ಯಾರೂ ಇರಲಿಲ್ಲ. ಮಕ್ಕಳಿಗೆಲ್ಲರಿಗೂ ಒಂದೇ ಆಸೆ, ಅದು ಹೇಗಿರುತ್ತದೆ ಎಂದು ನೋಡಬೇಕೆಂಬುದು. ಕಡ್ಡಿ ಗೀರಿ ಬೆಂಕಿ ಹಚ್ಚಿ ಸೇದಲು ಪ್ರಯತ್ನಿಸಿದೆವು. ಕೆಮ್ಮು...ವಾಕರಿಕೆ...ಥೂ.....ಹಾಳಾದ್ದು...ಬಾಯೆಲ್ಲಾ ಕೆಟ್ಟ ನಾತ! ಗಂಟೆಗಟ್ಟಲೆ ಹೊಟ್ಟೆ ತೊಳೆಸಿದಂತಾಗಿತ್ತು. ಇಂಥಾ ಹೊಲಸು ನಾತ ಮಾವನಿಗೆ ಅದೇನು ತೃಪ್ತಿ ಕೊಡುತ್ತದೋ ದೇವರೇಬಲ್ಲ. ಅಂದಿನಿಂದ ಮತ್ತೆ ಅದಕ್ಕೆ ಮತ್ತೆ ತಲೆಹಾಕಲಿಲ್ಲ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇನ್ನೊಂದು ದಿನ ಬೆಳಿಗ್ಗೆ ಯಾವುದೋ ತುರ್ತಿನ ಕೆಲಸದಲ್ಲಿ ಮನೆಗೆ ಮರಳಿದ ಮಾವ ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದರು. ಆಡುತ್ತಾ ಆಡುತ್ತಾ ಮಾಳಕ್ಕೆ ಹೋದ ನಾವು, ಹಾಸಿದ್ದ ಗೋಣೀಚೀಲದ ಕೆಳಗೆ ಮಲಗಿಸಿಟ್ಟ ಕೋವಿಯನ್ನು ಕಂಡಿದ್ದೆವು. ಇರುವವರೆಲ್ಲಾ ಬಹಳ ಗುರಿಕಾರರೇ ಆಗಿದ್ದರು! ನಾಮೇಲು ತಾಮೇಲು ಎಂದು ಕೋವಿ ಎತ್ತಿಕೊಂಡು ಗುರಿ ಹಿಡಿಯಲು ತೊಡಗಿದ್ದೆವು. ಬಂದೂಕಿನ ಅಗುಳಿಯನ್ನು ಎಳೆಯುತ್ತಿದ್ದಂತೇ ಅದು ಹಿಂದಕ್ಕೆ ಒದೆಯುವುದಂತೆ ಎಂದು ಮಾವನ ಮಕ್ಕಳು ಹೇಳಿದರು. ಬಂದೂಕು ಎಳೆದವನ ಗತಿ ಏನಾಗಬೇಡ!! ಮೊದಲೇ ಬಂದೂಕನ್ನು ಅದು ವರೆಗೂ ಕಂಡಿದ್ದು ಚಿತ್ರದಲ್ಲಷ್ಟೇ ಆಗಿತ್ತು. ಜಮೀನಿಗೆ ಬಂದಮೇಲಷ್ಟೇ ಕೋವಿಯ ಪ್ರತ್ಯಕ್ಷ ದರ್ಶನವಾಗಿದ್ದು! ಅಗುಳಿ ಎಳೆದು ಹಿಡಿದಿದ್ದೇನೆ.....ಬಿಟ್ಟರೆ ಕೋವಿ ಹಿಂದಕ್ಕೆ ಒದ್ದರೆ ನನ್ನ ಗತಿ ಏನು ಎಂಬ ಹೆದರಿಕೆ. ಇಡೀ ಶರೀರವೆಲ್ಲಾ ಕಂಪಿಸಿ "ಅಯ್ಯೋ ಬದುಕಿದ್ದರೆ ಇನ್ನು ಜಮೀನಕಡೆ ತಲೆ ಹಾಕಬಾರದು" ಎಂದುಕೊಂಡಿದ್ದೆ. ಅಷ್ಟರಲ್ಲೇ ಮಾವ ಯಾವುದೋ ಕೆಲಸಕ್ಕೆ ಹೋದವರು ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದು ನೆನಪಾಗಿ ಓಡೋಡಿ ಬಂದರು. ವಾಸ್ತವಕ್ಕೆ ಕೋವಿಯಲ್ಲಿ ಈಡು ತುಂಬಿರಲಿಲ್ಲವಂತೆ. ಅದು ಖಾಲೀ ಇತ್ತು. ಹೀಗಾಗಿ ನನ್ನ ಕೈಯ್ಯಿಂದ ಅದನ್ನು ಕಸಿದುಕೊಂಡರು! ಎಲ್ಲರನ್ನೂ ಒಂದಷ್ಟು ಬೈದು ಹೋದರು.&lt;br /&gt;&lt;br /&gt;ಗದ್ದೆಯ ಬದಿಯಲ್ಲಿ ಬೆಳ್ಳಕ್ಕಿಗಳ ವಿಹಾರವಂತೂ ಸದಾ ಇರುತ್ತಿತ್ತು. ಒಂಟಿಕಾಲಲ್ಲಿ ನಿಲ್ಲುವ ಬಕಗಳೂ ಇದ್ದವು. ಹಾರುತ್ತಾ ಕೂಗುತ್ತಾ ಅಲ್ಲಲ್ಲಿ ಹಿಂಡು ಹಿಂಡಾಗಿ ಗದ್ದೆಯ ಕೀಟಗಳನ್ನೋ ಹುಳ-ಹುಪ್ಪಡಿಗಳನ್ನೋ ತಿನ್ನುತ್ತಿದ್ದವು. ಹಸಿರುಟ್ಟ ಗದ್ದೆಗಳಲ್ಲಿ ಬಿಳಿಯ ರಂಗೋಲಿ ಇಟ್ಟಂತೇ ಕಾಣುವ ಆ ದೃಶ್ಯದಲ್ಲಿ ರಂಗೋಲಿಗೆ ನಿರ್ದಿಷ್ಟವಾದ ಆಕಾರವಂತೂ ಇರಲಿಲ್ಲ! ಬದಲಾಗುವ ಬಿಳಿಯ ರಂಗೋಲಿಗಳ ಪಕ್ಕದಲ್ಲೇ ಉರ್ಸಾನಕ್ಕಿಗಳೆಂಬ ಹಕ್ಕಿಗಳೂ ಬರುತ್ತಿದ್ದವು. ಅವುಗಳ ಬಣ್ಣ ಗಾಢ ಕಂದು. ಗದ್ದೆಯ ಬದುವಿನ ಏರಿಯಲ್ಲಿ ಅಲ್ಲಲ್ಲಿ ಹೂ ಗಿಡಗಳಿದ್ದವು. ಮಾಗಿ, ಮಲ್ಲಿಗೆ, ಜಾಜಿ-ಜೂಜಿ ಹೀಗೇ ಹಲವು ತೆರನಾದ ಹೂಗಳು ಬಿಡುತ್ತಿದ್ದವು. ಅವುಗಳ ಮಕರಂದ ಹೀರಲು ಹಲವು ವಿಧದ ದುಂಬಿಗಳೂ ಚಿಕ್ಕ ಪುರ್ಲೆ ಹಕ್ಕಿಗಳೂ ಬರುತ್ತಿದ್ದವು. ಅಂಗೋಡಂಗ ಫಲವಿರಬೇಕು ಇವತ್ತು ನಮಗೆ ಹಣ್ಣು ಸಿಗದಿದ್ದರೂ ನಾಳೆ ಮತ್ತಿನ್ಯಾರೋ ಜನಾಂಗ ತಿನ್ನುತ್ತದೆ ಬಿಡು ಎಂಬ ಅವನದೇ ಉದಾತ್ತ ಭಾವದಿಂದ ಅಜ್ಜ ಜಮೀನಿನ ಹಲವೆಡೆ ಸಾಧ್ಯವಾಗುವಲ್ಲೆಲ್ಲಾ ಮಾವು, ಪೇರಲೆ, ಚಿಕ್ಕು, ಹಲಸು ಹೀಗೇ ಹಣ್ಣುಬಿಡುವ ಸಸ್ಯ ವೈವಿಧ್ಯವನ್ನು ನೆಡಿಸಿದ್ದ. ಕೆಲವೊಮ್ಮೆ ತಾನೇ ಸ್ವತಃ ನಿಂತು ಮಣ್ಣು-ಗೊಬ್ಬರಗಳ ಕೆಲಸ ಮಾಡಿದ್ದೂ ಇದೆ.  ನಮ್ಮೂರಲ್ಲೂ ಅಷ್ಟೇ: ಬೆಳೆದ ಹಣ್ಣುಗಳನ್ನು ಅಲ್ಲಿರಬಹುದಾದ ಎಲ್ಲರಿಗೂ ಅಜ್ಜ ಹಂಚುತ್ತಿದ್ದ, ಹಂಚಿಯೇ ತಿನ್ನಬೇಕೆಂಬ ಅಭ್ಯಾಸ ಅಜ್ಜನದಾಗಿತ್ತು.&lt;br /&gt;&lt;/span&gt;&lt;br /&gt;&lt;span style="font-size:130%;"&gt;ಜಮೀನಿನ ಕೆಳಭಾಗದಲ್ಲಿ ಉದ್ದಕ್ಕೂ ಹರಿಯುವ ದೊಡ್ಡ ಹಳ್ಳವೊಂದಿತ್ತು ಎಂದಿದ್ದೆನಲ್ಲಾ ..ಅದರಲ್ಲಿ ನಾವು ಈಜಲು ಹೋಗುತ್ತಿದ್ದೆವು. ಆ ಹಳ್ಳದಲ್ಲಿ ವಾಟೆಚಪ್ಪಿನ ಸಂದಿಗಳಿಂದ ಹಾಯ್ದು ಬರುವ ತಣ್ಣನೆಯ ಸ್ಫಟಿಕಸದೃಶ ನೀರು ಹರಿಯುತ್ತಿತ್ತು. ಯಾರೂ ಗಲೀಜು ಮಾಡಿರದ ಪರಿಶುದ್ಧ ನೀರು ಅದು. ಪೊಡವಿಯ ಅಡವಿಯ ನಡುನಡುವೆ ಹುದುಗಿರುವ ಗಿಡಗೋಪಾಲಕೃಷ್ಣನ ಮೂಲಿಕಾ ತೀರ್ಥ ಅದಾಗಿತ್ತು! ಅದರಲ್ಲಿ ಅದೆಷ್ಟು ಖನಿಜಪದಾರ್ಥಗಳು ಇದ್ದವೋ ಶಿವನೇ ಬಲ್ಲ. ಹಳ್ಳದಲ್ಲಿ ಬಂಡೆಗಳಿದ್ದವು, ಚಿಕ್ಕ ಚಿಕ್ಕ ಕಲ್ಲುಗಳಿದ್ದವು. ಹಾಗೆಯೇ ಹಾವಸೆಯೂ ಇದ್ದಿದ್ದರಿಂದ ಜಾರುತ್ತಿತ್ತು. ಕಲ್ಲಿನಮೇಲೆ ಕಾಲಿರಿಸಿ ’ಕಾಸು ಎಣಿಸಿಕೊಂಡ’ ಅನುಭವ ಇದೆ ಬಿಡಿ. ಆದರೆ ಇನ್ನೂ ಎಳೆಯ ಪ್ರಾಯ ಆಗಿದ್ದರಿಂದ ಬಿ.ವಿ.ಪಂಡಿತರ ತೈಲ ಹಚ್ಚಿಕೊಳ್ಳುವ ಪ್ರಮೇಯ ಆಗ ಬಂದಿರಲಿಲ್ಲ! ಕೆಲವೊಮ್ಮೆ ನೀರಿನಲ್ಲೇ ಅಟ್ಟಾಡಿಸಿಕೊಂಡು ಮುಖ ಮೂತಿ ಜರಿದುಕೊಂಡೋ ಕುಂಡೆಗೆ ಹೊಡೆತಬಿದ್ದು ನೊಂದುಕೊಂಡೋ ಉಜ್ಜಿಕೊಳ್ಳುತ್ತಾ ಕೂತಿದ್ದಿದೆ. ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲಾ ಎನ್ನುವ ಇವತ್ತಿನ ಅಂಹಕಾರಿಗಳಂತೇ ನಾವು ಬಿಟ್ಟುಕೊಡುವ ಜನವಾಗಿರಲಿಲ್ಲ! ಕಾಲಲ್ಲಿ ಆದ ಗಾಯಗಳು ವಾರಗಟ್ಟಲೆ ನೋವು ಕೊಟ್ಟರು ಹಳ್ಳದಲ್ಲಿ ಆಡುವ ಖುಷಿ ಇವತ್ತಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಿಗುವುದಿಲ್ಲ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹಳ್ಳದಲ್ಲಿ ಅಲ್ಲಲ್ಲಿ ಹಲವಾರು ಕಾಲುಗಳಿರುವ ಊದ್ದದ ಒಂದು ರೀತಿ ಹುಳಗಳಿರುತ್ತಿದ್ದವು. ಅವು ನೀರಲ್ಲಿ ಈಜಾಡುತ್ತಾ ಬಂಡೆಗಳ ಸಂದಿನಲ್ಲಿ ಸೇರಿಕೊಂಡು ಬಿಡುತ್ತಿದ್ದವು. ಅವುಗಳು ಹೆಸರು ಅಂದಿಗೆ ನಮಗೆ ಗೊತ್ತಾಗಿರಲಿಲ್ಲ. ನಂತರ ತಿಳಿದಿದ್ದು ಅವು ಸೀಗಡೀ ಮೀನುಗಳು ಎಂದು. ಅವುಗಳನ್ನು ನಾವು ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಇನ್ನೇನು ಮರಿ ಸೀಗಡಿಯೊಂದು ಸಿಕ್ಕೇ ಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ ಅದು ಸದ್ದಿಲ್ಲದೇ ಅದೆಲ್ಲೋ ಮಾಯವಾಗಿಬಿಡುತ್ತಿತ್ತು! ಸ್ವಲ್ಪ ದೊಡ್ಡ ಸೀಗಡಿಯಾದರೆ ಅಕಸ್ಮಾತ್ ಸಿಕ್ಕಿದರೂ ಕಚ್ಚುತ್ತದೇನೋ ಎಂಬ ಅಂಜಿಕೆ ನಮ್ಮಲ್ಲಿ. ಮಾವನ ಮಕ್ಕಳು ತಾವು ಅದನ್ನು ಕೈಲಿ ಮುಟ್ಟಿದ್ದೇವೆ ಎಂದಾಗ ನಾವೇಕೆ ಕಮ್ಮಿಯಾಗಬೇಕು ಹೇಳಿ ! ಹಿಡಿದು ಒಮ್ಮೆ ಮುಟ್ಟಿ ಮತ್ತೆ ನೀರಿಗೇ  ಬಿಡುವುದು ನಮ್ಮ ಇಚ್ಛೆ!  ಸೀಗಡಿ ಹಿಡಿದೇ ತೀರಬೇಕೆಂಬ ಛಲ ಹೊತ್ತು ಗಂಟೆಗಟ್ಟಲೆ ಅಲೆದಿದ್ದಿದೆ! ಮನೆಯಿಂದ ಕೂಗು ಕೇಳಿಸಿ ಇನ್ನೇನು ಬಡಿಗೆ ಬರುತ್ತದೆ ಎಂಬ ಡೌಟು ಬರುವವರೆಗೂ ನಾವು ಹೊರಡುವ ಪ್ರಮೇಯವೇ ಇರಲಿಲ್ಲ! ಅದು ಹೊತ್ತುಗೊತ್ತಿನ ಪ್ರಶ್ನೆಯಲ್ಲ, ಆಡುವುದೊಂದೇ ಗೊತ್ತು! &lt;/span&gt;&lt;br /&gt;&lt;br /&gt;&lt;span style="font-size:130%;"&gt;ತೋಟದಲ್ಲಿ ಗೊನೆಕಿತ್ತನಂತರ ಹಾಗೇ ಬಿದ್ದ ಬಾಳೆಮರಗಳನ್ನು ಕಡಿದುರುಳಿಸಿದಾಗ ಕತ್ತಲಲ್ಲಿ ಕಾಡುಗಳ್ಳರು ಕರಗಾಸ [ಗರಗಸ] ಕಾಮಗಾರಿ ನಡೆಸಿ ಶ್ರೀಗಂಧದ ಮರಗಳನ್ನು ಕಡಿದು ಪಡೆದ ಸಂತೃಪ್ತಿಗಿಂತಾ ಅಧಿಕ ತೃಪ್ತಿ ನಮ್ಮದಾಗುತ್ತಿತ್ತು! ಅಂತಹ ಬಾಳೆ ದಿಮ್ಮಿಗಳನ್ನು ನಿಧಾನಕ್ಕೆ ಎಳೆದೊಯ್ದು ಹಳ್ಳಕ್ಕೆ ರವಾನಿಸಿಕೊಂಡು ಅಲ್ಲಿ ನಾಕಾರು ದಿಮ್ಮಿಗಳನ್ನು ಒಂದರ ಪಕ್ಕ ಇನ್ನೊಂದು ಜೋಡಿಸಿಕೊಳ್ಳುತ್ತಿದ್ದೆವು. ಬಿದಿರ ಗೂಟಗಳನ್ನು ತಂದು ಆ ಕೊನೆಗೆ ಈ ಕೊನೆಗೆ ಮತ್ತು ಮಧ್ಯಕ್ಕೆ ಒಂದೊಂದು ಬರುವಂತೇ ಅಡ್ಡಡ್ಡ ಅವುಗಳ ಮಧ್ಯೆ ತೂರಿಸಿಬಿಟ್ಟರೆ ತೆಪ್ಪ ರೆಡಿ !  ನಂತರ ಬಹಳ ಹೊತ್ತು ಮಕ್ಕಳು ಸ್ವಾಮಿಗಳ ’ತೆಪ್ಪೋತ್ಸವ’! ಹಳ್ಳದಲ್ಲಿ ಉದ್ದಕ್ಕೂ ಅಗಲಕ್ಕೂ ಒಂದಷ್ಟು ದೂರ ಕ್ರಮಿಸುವುದು. ತೆಪ್ಪವನ್ನು ಗಿರಿಗಿಟ್ಲೆಯಂತೇ ತಿರುಗಿಸುವುದು. ಹೀಗೇ ಅದರಲ್ಲಿಯೇ ಆಟ. ಸುಮಾರು ಆಳವಿದ್ದ ಕೆಲ ಭಾಗಗಳಲ್ಲಿ ಈಜು ಹೊಡೆಯುವುದು ಬಲು ಮೋಜು! ಹಾಗೆ ಈಜು ಹೊಡೆಯುವಾಗ ತೆಪ್ಪದ ಕೆಳಗೆ ಮುಳುಗಿ ಅಡಗಿದ್ದ ನನ್ನನ್ನು ನೀರಲ್ಲಿ ಮುಳುಗಿ ಹೋಗೇಬಿಟ್ಟ ಎಂದು ಹೆದರಿ ಓಡಿ ಮಾವನನ್ನು ಕರೆತಂದಿದ್ದರು ಉಳಿದ ಮಕ್ಕಳು! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮರವೊಂದಕ್ಕೆ ಬಾವಿ [ತೆಂಗಿನನಾರಿನ] ಹಗ್ಗ ಕಟ್ಟಿ ಕೆಳಗೆಬಿಟ್ಟುಕೊಂಡು ಅದಕ್ಕೊಂದು ಹಲಗೆ ತುಂಡು ಸಿಕ್ಕಿಸಿಕೊಂಡು ’ಉಯ್ಯಾಲೆ ಸೇವೆ ’ ನಡೆಯುತ್ತಿತ್ತು. ತೂಗೀ ತೂಗೀ ತೂಗೀ ಹಗ್ಗ ಸವೆದು ಹರಿದು ಬಿದ್ದಾಗ ತಿರುಪತಿ ತಿಮ್ಮಪ್ಪಸ್ವಾಮಿ ಗೋವಿಂದಾ...ಗೋವಿಂದ! ದೀಪಾವಳಿಯಲ್ಲಿ ಆಕಾಶಬುಟ್ಟಿಯನ್ನು ಮನೆಯಲ್ಲೇ ತಯಾರುಮಾಡುವ ವೈಖರಿ ಹಿಂದಕ್ಕೆ ಇತ್ತು. ಬಿದಿರುಕಡ್ಡಿಗಳು, ಬಣ್ಣದ ಕಾಗದದ ತುಂಡುಗಳು, ಅಂಟು, ದಾರ ಇವುಗಳಿಂದ ನಾಜೂಕಾಗಿ ಜೋಡಿಸಿ ಮಾಡುವ ದೊಡ್ಡ ಆಕಾಶಬುಟ್ಟಿ ರೆಕ್ಕೆ ಪುಕ್ಕಗಳನ್ನು ಹಾರಿಸುತ್ತಾ ಎತ್ತರದ ಮರದ ಕೊಂಬೆಗೆ ಅಡ್ಡಲಾಗಿ ಹೊರಚಾಚುವಂತೇ ಕಟ್ಟಿದ್ದ ಗೂಟವೊಂದರ ತುದಿಗೆ ಕಟ್ಟಲಾದ ಗಡಗಡೆ [ಚಿಕ್ಕ ರಾಟಿ]ಯ ಮೂಲಕ ನಿತ್ಯವೂ ಮೇಲೇರಿ ಕೆಳಗಿಳಿದು ಮಾಡುತ್ತಿತ್ತು! ವಿದ್ಯುತ್ತಿರದ ಕಾರಣ ಅದರಲ್ಲಿ ಮೊಂಬತ್ತಿಯನ್ನೋ ಹಣತೆಯನ್ನೋ ಇಡುವ ವ್ಯವಸ್ಥೆ ಇರುತ್ತಿತ್ತು, ಬೆಂಕಿ ಸುತ್ತಲ ಕಾಗದಕ್ಕೆ ತಾಗದ ರೀತಿ ಇರುತ್ತಿತ್ತು. ದೀಪ ಹಚ್ಚಿದ ಆಕಾಶಬುಟ್ಟಿ ಧ್ವಜಾರೋಹಣದಂತೇ ಮೇಲೇರುವುದನ್ನು ನೋಡುವುದೇ ಬಲುಖುಷಿಯ ಕೆಲಸವಾಗಿತ್ತು. ಇಬ್ಬನಿ ಬಿದ್ದು ಬಣ್ಣದ ಕಾಗದ ಕಳಾಹೀನವಾಗದಿರಲಿ ಎಂಬ ಕಾರಣಕ್ಕೆ  ಆಕಾಶಬುಟ್ಟಿ ನಿಲ್ಲುವ ಆ ಎತ್ತರಕ್ಕೂ ಮಾರು ಮೇಲೆ ಅದೇ ಮರದ ಸಹಾಯದಿಂದ ತಾಳೆಯಗರಿಯ ಛಾವಣಿಯನ್ನು ಮಾವ ಕಟ್ಟಿದ್ದು ಇನ್ನೂ ನೆನಪಿಗೆ ಬರುತ್ತಿದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಜ್ಜನ ಇಂತಹ ಪ್ರೀತಿಯ ಅಶ್ರಯದಲ್ಲಿ ಬೆಳೆದ ಮಕ್ಕಳು ಅನುಭವಿಸಿದ ಆನಂದ ಇಂದಿನ ಮಕ್ಕಳಿಗೆ ಲಭ್ಯವಿಲ್ಲ. ಕಾಡುಗಳೂ ನಾಶವಾಗಿ ನಾಡೆಲ್ಲಾ ಕಾಂಕ್ರೀಟು ಕಾಡುಗಳಾದ ಪರಿಣಾಮ ಮುಂದೊಂದು ದಿನ ಇವೆಲ್ಲಾ ಕೇವಲ ಕಟ್ಟುಕಥೆಗಳಂತೇ ಕಾಣಿಸಿದರೆ ಆಶ್ಚರ್ಯವಿಲ್ಲ. ಇವತ್ತಿನ ಮಕ್ಕಳು ಬರೇ ಪೋಗೋ ಮತ್ತು ಇನ್ನಿತರ ವಾಹಿನಿಗಳಲ್ಲಿ ಕಾಣಸಿಗುವ ಕಾಲ್ಪನಿಕ ಆನಿಮೇಟೆಡ್ ಕಾಡನ್ನು ನೋಡಬೇಕಾಗಿದೆ. ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ ಇಂತಹ ಕೆಲವು ಮಾಧ್ಯಮವಾಹಿನಿಗಳು ಕಾಡುಗಳನ್ನೂ ವನಚರಗಳನ್ನೂ ಅವುಗಳ ಬದುಕಿನ ಮಜಲುಗಳನ್ನೂ ತೋರಿಸುತ್ತಿರುವುದು ನಿಜಕ್ಕೂ ಆನಂದದಾಯಕ. ಮುಂದಿನ ಪೀಳಿಗೆಗೆ ಅಲ್ಪವಾದರೂ ಕಾಡುಗಳನ್ನು ನಾವು ಉಳಿಸುತ್ತೇವೇಯೇ ಎಂಬುದು ಚಿಂತನಾಕಾರಕ, ನಮಸ್ಕಾರ.     &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-50017301771939241?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/50017301771939241/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/02/blog-post.html#comment-form' title='3 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/50017301771939241'/><link rel='self' type='application/atom+xml' href='http://www.blogger.com/feeds/7404581753587306740/posts/default/50017301771939241'/><link rel='alternate' type='text/html' href='http://nimmodanevrbhat.blogspot.com/2012/02/blog-post.html' title='ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-Iu8pKeBeIEU/TytwbiXB7EI/AAAAAAAAC1I/ksluRrR6B18/s72-c/Elephant.jpg' height='72' width='72'/><thr:total>3</thr:total></entry><entry><id>tag:blogger.com,1999:blog-7404581753587306740.post-3191384043070357813</id><published>2012-01-31T10:12:00.000-08:00</published><updated>2012-01-31T21:16:19.884-08:00</updated><category scheme='http://www.blogger.com/atom/ns#' term='ಜಗದ ತೊಟ್ಟಿಲೊಳಗೆ [ಲಲಿತ ಪ್ರಬಂಧಗಳು]'/><title type='text'>ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !</title><content type='html'>&lt;a href="http://3.bp.blogspot.com/-BgFmdVNHbCA/Tygv4vsS1CI/AAAAAAAAC0w/B-P76ed_nu8/s1600/8534480374c6d640fb2c82.jpg"&gt;&lt;img style="display: block; margin: 0px auto 10px; text-align: center; cursor: pointer; width: 367px; height: 259px;" src="http://3.bp.blogspot.com/-BgFmdVNHbCA/Tygv4vsS1CI/AAAAAAAAC0w/B-P76ed_nu8/s320/8534480374c6d640fb2c82.jpg" alt="" id="BLOGGER_PHOTO_ID_5703861579986162722" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು ! &lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಚಳಿಗಾಲದ ಸಂಜೆಯ ಚುಮು ಚುಮು ಚಳಿಯಲ್ಲಿ ಅಜ್ಜ ಕೇರಿಯ ಯಾರೊಟ್ಟಿಗೋ ಮಾತು-ಕಥೆಯಾಡುತ್ತಿರುವಾಗ ಎಡತಡಸುವ ಚಿಕ್ಕ ಹುಡುಗ ನಾನಾಗಿದ್ದೆ. ಅಡ್ಡ ಬರುವುದಕ್ಕೆ ಸಿಟ್ಟುಬಂದರೂ ಮೊಮ್ಮಗನ ಮೇಲಿನ ವ್ಯಾಮೋಹಕ್ಕೇನೂ ಕೊರತೆಯಿರಲಿಲ್ಲ; ಹಾಗೆ ಕರೆದು ತನ್ನ ಕಾಲ ಸಂದಿಯಲ್ಲಿ ಕೂರಿಸಿಕೊಂಡಾಗ ಅಜ್ಜ ಹೊದ್ದ ಪಂಚೆಯೋ ಶಾಲೋ ನನ್ನನ್ನೂ ಮುಚ್ಚುತ್ತಿತ್ತು. ಅಜ್ಜನ ಮೈಯ್ಯ ಶಾಖ ಆ ಬಟ್ಟೆಯೊಳಗೇ ಇದ್ದು ಹೊರಗಿನ ಚಳಿ ತಾಗದೇ ಒಂಥರಾ ಹಾಯೆನಿಸುವ ಖುಷಿ ಬೇರೆ. ರೈತರ ಮನೆಯಾಗಿದ್ದರಿಂದ ರೈತಾಪಿ ವರ್ಗದ ಅನೇಕ ಕಷ್ಟಸುಖಗಳ ಕಥಾನಕಗಳು ಮಾತುಕಥೆಗಳಲ್ಲಿ ಅಡಕವಾಗೇ ಇರುತ್ತಿದ್ದವು. ಬೆಳೆದ ಫಸಲಿಗೆ ಸಿಗಬಹುದಾದ ಧಾರಣೆಯಿಂದ ಹಿಡಿದು ಬೆಳೆಗಳಿಗೆ ತಗಲುವ ಬಾಧೆಗಳು, ಗಂಟಿ[ದನ]ಕರುಗಳ ರೋಗ-ರುಜಿನಗಳು, ಆಹಾರ-ಧಾನ್ಯಗಳು, ಮದುವೆ-ಮುಂಜಿ ಕಾರ್ಯಕಟ್ಲೆ ಸುದ್ದಿಗಳು ಹೀಗೇ ವೈವಿಧ್ಯಮಯ ವಿಚಾರಗಳು ಜಗಲಿಯಲ್ಲಿ ಮಂಡಿಸಲ್ಪಡುತ್ತಿದ್ದವು. ಅಜ್ಜ ಹಾಗೆ ಸಿಗುವುದು ತೀರಾ ಅಪರೂಪ; ಇದು ನಿತ್ಯದ ವೈಖರಿಯಲ್ಲ, ಅಪರೂಪಕ್ಕೆ ೧೫ ದಿನಕ್ಕೋ ೨೨ ದಿನಕ್ಕೋ ಸಿಗುವ ಅವಕಾಶ. ಒಮ್ಮೊಮ್ಮೆ ಈ ಕೂಟ ಚಾ ಕುಡಿಯುವುದರೊಂದಿಗೆ ಮುಗಿಯುತ್ತಿತ್ತು. ಚಾ ಕುಡಿದರೆ ಆಗುವ ಅಡ್ಡ-ಉದ್ದ ಪರಿಣಾಮಗಳ ಬಗ್ಗೆ ನಮಗೆ ಅರಿವಿರದ್ದರಿಂದ ’ಬರಿದೇ ಮಕ್ಕಳು ಚಾ ಕುಡಿಯಬಾರದೆಂದು ಹೇಳ್ತಾರೆ ತಾವು ಮಾತ್ರ ಕುಡೀತಾರೆ’ ಎಂಬ ಗೊಣಗಿಕೊಳ್ಳುವಿಕೆಯಿಂದ ಸುಮ್ಮನಾಗುತ್ತಿದ್ದೆವು.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಜ್ಜ ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೭ರಲ್ಲಿ ಜನಿಸಿದ್ದ. ತಕ್ಕಮಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮಗಳ ಗಾಳಿ ಅಜ್ಜನಿಗೆ ತಟ್ಟಿದ್ದರೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾವತ್ತೂ ಅಜ್ಜ ಹೇಳಿಕೊಳ್ಳಲಿಲ್ಲ. ಮನೆಯಲ್ಲಿ ಅಜ್ಜನ ತಂದೆಯವರಿಗೆ ಮೂರ್ನಾಲ್ಕು ಮಕ್ಕಳು. ಸಹಜವಾಗಿ ಕಿತ್ತು ತಿನ್ನುವ ಬಡತನ. ಆ ಕಾಲಕ್ಕೆ ಏನೂ ಇರಲಿಲ್ಲವಂತೆ. ಬಡತನ ಎಷ್ಟಿತ್ತೆಂದರೆ ಆನಬಾಳೇಕಾಯಿ[ದಪ್ಪ ಬಾಳೇಕಾಯಿ]ಪಲ್ಯವನ್ನು ಬೆಳಿಗ್ಗೆಯ ತಿಂಡಿಯಾಗಿ ತಿನ್ನುತ್ತಿದ್ದರಂತೆ. ಅಂದು ಇಂದಿನಂತೇ ಅಂಗಡಿಮುಂಗಟ್ಟುಗಳು ತಾಲೂಕು ಬಿಟ್ಟು ಹಳ್ಳಿಗಳಲ್ಲಿ ಇರಲಿಲ್ಲ. ಹಿಟ್ಟಿನ, ಅವಲಕ್ಕಿಯ ಗಿರಣಿಗಳು ಇರಲಿಲ್ಲ. ಎಲ್ಲವೂ ಮನೆಯಲ್ಲೇ ಇರುವ ಬೀಸುವ ಒಳಕಲ್ಲು, ಗೋಧಿ ಕಲ್ಲು, ಅವಲಕ್ಕಿ ಕುಟ್ಟುವ ಕಲ್ಲು ಇವುಗಳಲ್ಲೇ ಆಗಬೇಕು! ಅವಲಕ್ಕಿ ಮತ್ತು ಅಕ್ಕಿಗಳನ್ನು ಒನಕೆಯಿಂದ ಕುಟ್ಟಿಯೇ ತಯಾರಿಸುತ್ತಿದ್ದರಂತೆ. ಚಿಟಗನಕ್ಕಿ ಭತ್ತದ ಅವಲಕ್ಕಿ ತಿನ್ನಲು ತುಂಬಾ ರುಚಿಯಿರುತ್ತಿತ್ತು. [ಆ ತಳಿಯ ಭತ್ತದ ಅವಲಕ್ಕಿ ನಾನು ಚಿಕ್ಕವನಿರುವಾಗ ಕೂಡ ನನಗೆ ಸಿಕ್ಕಿತ್ತು!] ಆದರೆ ಪ್ರತಿದಿನ ಮಾಡಿಕೊಳ್ಳುವಷ್ಟು &lt;/span&gt;&lt;span style="font-size:130%;"&gt;ಅಜ್ಜ &lt;/span&gt;&lt;span style="font-size:130%;"&gt;&lt;span&gt;ಸಿರಿವಂತನಾಗಿರಲಿಲ್ಲ&lt;/span&gt;.  ಆ ಕಾಲಕ್ಕೆ ದೋಸೆ ಎಂಬುದು ಒಂದು ವಿಶೇಷ ಕಜ್ಜಾಯವಾಗಿತ್ತು ಎಂದು ಅಜ್ಜ ಹೇಳುತ್ತಿದ್ದುದು ನೆನಪಿದೆ!  ಅಜ್ಜ ೧೬ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ; ಕುಟುಂಬದ ಭಾರ ಹೆಗಲಿಗೆ ಬಿತ್ತು. ಆಗಲೇ ಅಣ್ಣ-ತಮ್ಮಂದಿರಿಗೆ ಮದುವೆ ಬೇರೆ. ಅಣ್ಣ-ತಮ್ಮಂದಿರು ಇರುವ ಭೂಮಿ ಹಿಸ್ಸೆಮಾಡಿಕೊಂಡು ಬೇರೇ ಬೇರೆಯಾಗಿದ್ದರು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಜ್ಜನಿಗೆ ಮುಂದೆ ನಾಕು ಗಂಡು ಎರಡು ಹೆಣ್ಣು ಒಟ್ಟಿಗೆ ಆರು ಮಕ್ಕಳು ಜನಿಸಿದರು. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಅಜ್ಜ-ಅಜ್ಜಿ ಇಬ್ಬರೂ ಇರುವ ಅಡಕೆಯ ತೋಟದಲ್ಲಿ ಸ್ವತಃ ಗೇಯುತ್ತಿದ್ದರು. ಅಜ್ಜಿ ಕೊಟ್ಟಿಗೆಯಿಂದ ಆಕಳ ಗೊಬ್ಬರವನ್ನು ಹೆಡಗೆಗಳಲ್ಲಿ ಹೊತ್ತು ತಾನೂ ಸಹಕರಿಸುತ್ತಿದ್ದಳಂತೆ. ಒಮ್ಮೆ ಚಿಕ್ಕ ಮಗುವಾಗಿದ್ದ ಚಿಕ್ಕಪ್ಪನನ್ನು ತೋಟದ ಅಡಕೆಮರದ ಮರದ ಬೊಪ್ಪೆಯ[ಬುಡದ]ಮೇಲೆ ಮಲಗಿಸಿಟ್ಟು ತುಸುದೂರದಲ್ಲಿ ಕೆಲಸಮಾಡುತ್ತಿರುವಾಗ ಮಗು ಹೊರಳಿ ಅಂಬೆ ಹರೆದು ನೀರಿಲ್ಲದ ಚಿಕ್ಕ ೭-೮ ಅಡಿಯ ಬಾವಿಗೆ ಬಿದ್ದುಬಿಟ್ಟಿತಂತೆ! ದೇವರು ದೊಡ್ಡವನು-ಮಗು ಸಾಯಲಿಲ್ಲ, ಚಿಕ್ಕಪುಟ್ಟ ಪೆಟ್ಟುಗಳಾಗಿದ್ದವಂತೆ. ಆಗೆಲ್ಲಾ ಕತ್ತಲ ಕಾಲ; ವಿದ್ಯುದ್ದೀಪ ಇನ್ನೂ ಬಂದಿರಲಿಲ್ಲ. ರಾತ್ರಿ ಚಿಮಣಿ ಬುಡ್ಡಿ ದೀಪವೇ ಎಲ್ಲದಕ್ಕೂ. ಒಮ್ಮೆ ಬುಡ್ಡಿಯನ್ನು ದೂರದಲ್ಲಿಟ್ಟು ಆಗ ಮಗುವಾಗಿದ್ದ ಇನ್ನೊಬ್ಬ ಚಿಕ್ಕಪ್ಪನನ್ನು ಮಲಗಿಸಿ ಹೋಗಿದ್ದರೆ ಆ ಪುಣ್ಯಾತ್ಮ ಸೂರ್ಯನನ್ನು ಹಣ್ಣೆಂದು ಭಾವಿಸಿದ ಹನುಮನಂತೇ ಬೆಂಕಿಯ ಜೊತೆ ಸರಸವಾಡಲು ಬುಡ್ಡಿಯನ್ನೇ ಬರಸೆಳೆದು ಅಜ್ಜಿ ಓಡಿಬರುವಷ್ಟರಲ್ಲಿ ಹೊಟ್ಟೆಯ ಕೆಲಭಾಗ ಸುಟ್ಟುಹೋಗಿತ್ತು! ಇಲ್ಲೂ ಅಷ್ಟೇ ಭಗವಂತ ದೊಡ್ಡವನು; ತೀರಾ ಸಾಯುವಷ್ಟು ಸುಟ್ಟಿರಲಿಲ್ಲ, ಆದರೂ ಕಲೆ ಈಗಲೂ ಇದೆ.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸಂಸಾರದ ಭಾರವನ್ನು ಹೊತ್ತ ಅಜ್ಜನಿಗೆ ಇರುವ ತೋಟದ ಗಳಿಕೆ ವರ್ಷದ ಮೂರುತಿಂಗಳೂ ಸಾಲುವಷ್ಟಿರಲಿಲ್ಲವಂತೆ. ಆಗ ಮರ್ಯಾದೆಗೆ ಬಹುದೊಡ್ಡ ಮೌಲ್ಯವಿದ್ದಕಾಲ. ಯಾರಾದರೂ ನೆಂಟರು-ಇಷ್ಟರು ಬಂದರೆ ಸತ್ಕರಿಸಬೇಕು. ಊರೂರು ಅಲೆಯುವ ಸಂಭಾವನೆ ಬೇಡುವವರು, ಯಾವುದೋ ವಂತಿಗೆ-ವರಾಡಿಯವರು, ಭಿಕ್ಷುಕರು ಅವರು ಇವರು ಅಂತ ಯಾರ್ಯಾರೋ ಬರುತ್ತಿದ್ದರಂತೆ. ಊಟದ ಹೊತ್ತಿಗೆ ಬಂದ ಯಾರನ್ನೂ ಹಾಗೇ ಕಳಿಸುವ ವೈವಾಟು ನಮ್ಮಲ್ಲಿರಲಿಲ್ಲ. ಕಷ್ಟದ ದಿನಗಳಲ್ಲಿ ಅಜ್ಜ ಕೈಚೆಲ್ಲಿ ಕೂತಿರಲಿಲ್ಲ. ಬೇರೆಯವರ ಮನೆ ಕೂಲಿ ಕೆಲಸಮಾಡಿ ದುಡಿಯುತ್ತಿದ್ದರು. ನಮ್ಮಲ್ಲಿನ ರೈತಾಪಿ ಕೆಲಸಗಳಾದ ಕೊಟ್ಟೆಕಟ್ಟುವುದು[ ಅದು ಈಗ ಬರೇ ಇತಿಹಾಸದ ಪುಟದಲ್ಲಿ ಮಾತ್ರ ಕೇಳಸಿಗುತ್ತದೆ] ಕೊನೆಕೊಯ್ಯುವುದೇ ಮೊದಲಾಗಿ ಮರಗೆಲಸ[ಮರದಮೇಲಿನ ಕೆಲಸ]ಗಳನ್ನೂ ಮಾಡಿ ಮಕ್ಕಳನ್ನೂ ಹೆಂಡತಿಯನ್ನೂ ಸಲಹಿದ್ದು ಕೇಳಿದ್ದೇನೆ. ಇಂತಹ ಅಜ್ಜ ಕಲಿತಿದ್ದು ಕನ್ನಡ ಪ್ರಾಥಮಿಕದ ಮೂರನೇ ತರಗತಿಯನ್ನು. ಆದರೂ ಆತನ ವ್ಯವಹಾರದ ಶಿಸ್ತು ಸಿಪಾಯಿಯ ಶಿಸ್ತಿನಂತಿತ್ತು. ಹಲವರ ಒಡನಾಟದಿಂದ ಅಜ್ಜ ಅನೇಕ ಆಂಗ್ಲ ಮತ್ತು ಹಿಂದೀ ಪದಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ, ಅಂಥವರ ಜೊತೆ ಅಂತಂಥದೇ ಶಬ್ದಗಳನ್ನು ಬಳಸುವುದನ್ನು ನೋಡಿದ ನನಗೇ ಆಶ್ಚರ್ಯವಾಗುತ್ತಿತ್ತು.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸರಿಯಾಗಿ ಉಳಿದುಕೊಳ್ಳಲು ಮನೆಯೂ ಇಲ್ಲದ ಗುಡಿಸಲಿನ ವಾತಾವರಣವಿದ್ದ ಕಾಲದಲ್ಲಿ ಅಜ್ಜನಿಗೆ ಹೇಗಾದರೂ ಮಾಡಿ ಚಿಕ್ಕ ಮನೆ ಕಟ್ಟುವ ಅಸೆಯಾಯ್ತು. ದುಡಿಯುವ ದುಡ್ಡಿನಲ್ಲಿ ಬಿಡಿಗಾಸೂ ಉಳಿಯುತ್ತಿರಲಿಲ್ಲ. ಅದಕ್ಕಾಗಿ ಅಜ್ಜ ಅಡಕೆ ವ್ಯಾಪಾರಕ್ಕೆ ತೊಡಗಿದ. ವ್ಯಾಪಾರ ಅಜ್ಜನ ಕೈಹಿಡಿಯಿತು ಎಂದು ಅವರ ಜೀವನದ ಗತಿಯೇ ಹೇಳುತ್ತದೆ. ಇದೇ ಸಮಯದಲ್ಲಿ ಮಹಾತ್ಮರಾದ ಭಗವಾನ್ ಶ್ರೀಧರರು ನಮ್ಮಲ್ಲಿಗೆ ಬಿಜಯಂಗೈದಿದ್ದರು. ಅಜ್ಜ ಭಕ್ತಿಯಿಂದ ಪಾದಪೂಜೆ ನಡೆಸಿದ್ದನಂತೆ. " ತಮ್ಮಾ ಕರಿಕಾನಮ್ಮನ  ದೇವಸ್ಥಾನ ಕಟ್ಟುವುದಕ್ಕೆ ನನ್ನ ಜೊತೆಗೆ ಬಂದವರಿಗೆ ಏನಾದರೂ ಕೊಡು ಅದು ನಿನಗೆ ಮೂರುಪಟ್ಟಾಗುವುದು" ಎಂದಿದ್ದರಂತೆ. [ಆಗ ಜಾಗ್ರತ ಸ್ಥಳವಾದ  ಹೊನ್ನಾವರ ತಾಲೂಕಿನ ಶ್ರೀಕರಿಕಾನ್ ಪರಮೇಶ್ವರೀ ದೇಗುಲವನ್ನು ಕಟ್ಟಲು ಅನೇಕ ಜನ ಸೇರಿ ಸಂಕಲ್ಪಿಸಿದ್ದರೂ ಅದು ದೈವೀಶಕ್ತಿಯಿರುವ ಜನರಿಂದ ಮಾತ್ರ ಸಾಧ್ಯ ಎಂಬ ಕಾರಣಕ್ಕೆ ನಿಂತುಹೋಗಿದ್ದು ಶ್ರೀಧರರು ಅದನ್ನು ತಿಳಿದು ತಾವೇ ಆ ಕೆಲಸ ಮುಗಿಸಿಕೊಡಲು ಮುಂದೆ ನಿಂತಿದ್ದರು.] ಸರ್ವಸಂಗ ಪರಿತ್ಯಾಗಿಯಾದ ಪರಮಹಂಸ ಸನ್ಯಾಸಿಯೊಬ್ಬರು ನಿಸ್ಪೃಹರಾಗಿ ಸ್ವತಃ ತನ್ನಲ್ಲಿ ಏನಾದರೂ ಕಟ್ಟಡಕ್ಕೆ ಕೊಡು ಎಂದಿದ್ದನ್ನು ಕೇಳಿ ಅಜ್ಜನಿಗೆ ಮನಸ್ಸು ಬಹಳ ಆರ್ದ್ರವಾಯ್ತು. ಅಂದಿನ ಕಾಲಕ್ಕೆ ವ್ಯಾಪಾರದಲ್ಲಿ ಬಳಸುತ್ತಿದ್ದ ಒಂದು ಸಾವಿರವನ್ನು ಅಜ್ಜ ಗುರುಗಳ ಜೊತೆಗಾರರಿಗೆ ನೀಡಿದನಂತೆ. ಕೈಲಿದ್ದ ನಗದನ್ನೆಲ್ಲ ಅಜ್ಜ ದೇವರಿಗೆ ನೀಡಿದ್ದ, ಮುಂದಿನ ಖರ್ಚಿಗೆ ದುಡ್ಡು ಬೇಕೆಂದರೆ ಇದ್ದ ಅಡಕೆ ಮಾರಬೇಕು. ಖರೀದಿಸಿದ ಅಡಕೆ ಮನೆಯಲ್ಲಿ ರಾಶಿ ಬಿದ್ದಿತ್ತು. ಅದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಒಯ್ದಾಗ ಅಜ್ಜನಿಗೆ ಅದಕ್ಕೆ ತಗುಲಿದ ವೆಚ್ಚಕ್ಕೆ ಮೂರುಪಟ್ಟು ಹಣ ಬಂತು ! ಸದ್ಗುರುಗಳ ಸಂಕಲ್ಪವನ್ನು ಅಜ್ಜ ಕೊನೆಯವರೆಗೂ ನೆನೆಯುತ್ತಿದ್ದ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹೀಗೇ ಮುಂದೆ ವ್ಯಾಪಾರದಲ್ಲಿ ಅಷ್ಟಿಷ್ಟು ಹಣಗಳಿಸಿ ಮನೆಯೊಂದನ್ನು ಅಜ್ಜ ಕಟ್ಟಿದ. ಅದೂ ಆ ಕಾಲಕ್ಕೆ ಮಹಡಿ ಮನೆ. ಕೈಲಾಗುತ್ತಿಲ್ಲ; ಮನಸ್ಸು ಕೇಳುತ್ತಿಲ್ಲ. ಖರ್ಚಿಗೆ ಪೂರ್ತಿ ಹಣವಿಲ್ಲ. ಯಾರೋ ಉದ್ರಿಯಲ್ಲಿ ಬಿಜಗರ, ಮೊಳೆ, ಕಬ್ಬಿಣ-ಹಿತ್ತಾಳೆ ಸಾಮಗ್ರಿಗಳನ್ನು ಕೊಟ್ಟರು. ಇನ್ಯಾರೋ ಗೋಡೆಕಟ್ಟಲು ಕಲ್ಲು[ನಮ್ಮಲ್ಲಿನ ಲ್ಯಾಟರೈಟ್] ತರಿಸಿಕೊಟ್ಟರು. ಅದ್ಯಾರೋ ಮರದ ತೊಲೆಗಳನ್ನೂ ದಿಮ್ಮಿಗಳನ್ನೂ ಕೊಟ್ಟರು, ಮತ್ತಿನ್ಯಾರೋ ಗಿಲಾಯಿಮಾಡಿ ಬಣ್ಣ-ಸುಣ್ಣ ಬಳಿಯಲು ಅನುಕೂಲ ಮಾಡಿಕೊಟ್ಟರು! ಇದೆಲ್ಲಾ ನಡೆದುದು ಗುರು ಶ್ರೀಧರರ ಕೃಪೆಯಿಂದ ಎಂಬುದು ಅಜ್ಜನ ಅನಿಸಿಕೆಯಾಗಿತ್ತು; ಅದು ಸತ್ಯವೂ ಕೂಡ. ಎಲ್ಲೆಲ್ಲೂ ಅಜ್ಜನಿಗೆ ತುಂಬಾ ವ್ಯಕ್ತಿಮೌಲ್ಯ[ಕ್ರೆಡಿಬಲಿಟಿ] ದೊರೆತಿತ್ತು. ಹೇಗೋ ತಮಗೆ ಹಣ ಮರಳಿಸುವನೆಂಬ ನಂಬಿಕೆ ಎಲ್ಲರದಾಗಿತ್ತು. ಅಜ್ಜನ ಸ್ನೇಹ ಬಯಸಿ ಅನೇಕ ಜನ ಒಡನಾಡುತ್ತಿದ್ದರು. ಯಾರೋ ಆರ್ತರು, ಯಾರೋ ಅನಾಥರು, ಯಾರೋ ಬಡವರು ದೇಹಿ ಎಂದರೆ ಅಜ್ಜ ಕೂಡ ಹಾಗೇ ಕೈ ತಿರುಗಿಸುತ್ತಿರಲಿಲ್ಲ. ಅನೇಕ ಜನರಿಗೆ ಅಜ್ಜ ದಾರಿ ಕಲ್ಪಿಸಿದ್ದನ್ನು ನಾನು ಕೇಳಿಬಲ್ಲೆ. ಇಂತಹ ಅಜ್ಜನ ಮೊಮ್ಮಗನಾಗಿ ನಾನು ಜನಿಸಿದ್ದು ನನ್ನ ಪುಣ್ಯ ಎಂದು ಏಷ್ಟೋ ಸರ್ತಿ ನಾನಂದುಕೊಂಡಿದ್ದೇನೆ.  &lt;/span&gt;&lt;br /&gt;&lt;br /&gt;&lt;a href="http://2.bp.blogspot.com/-Se-zhTRL5O4/TygwnY62rJI/AAAAAAAAC08/qXwrJDWoqRQ/s1600/37218_1317001286677_1280088522_30775729_6906517_a.jpg"&gt;&lt;img style="display: block; margin: 0px auto 10px; text-align: center; cursor: pointer; width: 365px; height: 272px;" src="http://2.bp.blogspot.com/-Se-zhTRL5O4/TygwnY62rJI/AAAAAAAAC08/qXwrJDWoqRQ/s320/37218_1317001286677_1280088522_30775729_6906517_a.jpg" alt="" id="BLOGGER_PHOTO_ID_5703862381327068306" border="0" /&gt;&lt;/a&gt;&lt;br /&gt;&lt;span style="font-size:130%;"&gt;ಅಜ್ಜ ಊರಲ್ಲಿ ಜಮೀನು ಖರೀದಿಸಿದ. ಹಲವು ದೋಸ್ತರ ಬಳಗದೊಂದಿಗೆ ಕುಮಟಾದಲ್ಲಿ ಅಡಕೆ ಮಂಡಿ ಆರಂಭಿಸಿದ. ಆರಂಭಿಸಿದ ವರ್ಷವೊಂದರಲ್ಲೇ ಊರಕಡೆಯ ಆ ದೋಸ್ತರೆಲ್ಲಾ ತಮಗೆ ಬೇಕಾದವರಿಗೆ ಸಾಲ ಕೊಡು ಎಂದು ಚೀಟಿಕೊಟ್ಟು [ಇಂದಿನ ಎಮ್ಮೆಲ್ಲೆ ಶಿಫಾರಸ್ಸಿನ ಹಾಗೇ!] ಕುಮಟಾದಲ್ಲಿರುತ್ತಿದ್ದ ಅಜ್ಜನ ಹತ್ತಿರ ಕಳಿಸುತ್ತಿದ್ದರು. ದುಡಿವ ಬಂಡವಾಳ ಖಾಲಿಯಾಗುತ್ತಾ ನಡೆದಾಗ ವ್ಯವಹಾರ ನಿಭಾಯಿಸುವುದು ಕಷ್ಟವಾಗಿ ಅದನ್ನು ಗಮನಿಸಿದ ಅಜ್ಜ ಸಾಲ ಕೊಡುವುದಕ್ಕೆ ಮೂಲ ಬಂಡವಾಳ ಜಾಸ್ತಿ ಕ್ರೋಡೀಕರಿಸಬೇಕೆಂದು ಕೇಳಿದ್ದಕ್ಕೆ ಎಲ್ಲಾ ದೋಸ್ತರ ಕಣ್ಣೂ ಕೆಂಪಗಾಗಿದೆ; ತೊಡಗಿಸಿದ ಬಂಡವಾಳದ ಭಾಗವನ್ನು ಮರಳಿ ಕೊಡುವಂತೇ ಹಿಂದೆಬಿದ್ದಿದ್ದಾರೆ. ಗುರುವನ್ನು ಸ್ಮರಿಸಿ ಇಡೀ ಮಂಡಿಯ ವ್ಯವಹಾರವನ್ನು ಒಬ್ಬನೇ ವಹಿಸಿಕೊಂಡು ಕೇವಲ ಅತಿ ಸಣ್ಣ ಸಮಯಾವಧಿಯಲ್ಲಿ ಎಲ್ಲರ ಹಣವನ್ನೂ ಮರಳಿಸಿದ ಛಾತಿ ಅಜ್ಜನದು. ಮಾತ್ರವಲ್ಲ ಅಲ್ಲೇ ದುಡಿದು ಅದೇ ಜಾಗವನ್ನು ಖರೀದಿಸಿದ್ದೂ ಆಯ್ತು! ಅದೇ ಸಮಯಕ್ಕೆ ಸ್ವಲ್ಪ ಕಾಸು ಹೊಂದಿಸಿ ಮಕ್ಕಳ ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮ್ಮೂರಿಂದ ೧೦ ಕಿ.ಮೀ ದೂರದಲ್ಲಿ ಜಮೀನನ್ನೂ ಖರೀದಿಸಿದ.       &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಜ್ಜ ಖರೀದಿಸಿದ ದೂರದ ಆ ಜಮೀನು ಕಾಡ ಮಧ್ಯೆ ಇತ್ತು. ಒಂದು ಕಡೆ ತೊರೆಯೊಂದು ಚಿಕ್ಕ ನದಿಯಾಗಿ ಹರಿಯುತ್ತಿತ್ತು. ಇನ್ನೊಂದೆಡೆ ದಟ್ಟ ಕಾಡು. ಜಮೀನಿಗೆ ೩ ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ನಡೆಯುವಾಗ ಆ ಕಾಲು ಹಾದಿ ಕಾಡ ಮಧ್ಯೆಯೇ ಹಾದುಹೋಗುತ್ತಿತ್ತು. ಹಾದಿಯ ಕೆಲವೆಡೆ ಚಿಕ್ಕ ಪುಟ್ಟ ತೊರೆಗಳು ಹರಿಯುವುದನ್ನು ನೋಡಬಹುದಿತ್ತು. ಎಲ್ಲೆಲ್ಲೂ ಹಸಿರು ತುಂಬಿದ ಮರಗಳು. ಮರಗಳ ಮೇಲೆ ಹಲವುವಿಧದ ವನಚರಗಳು, ಪಕ್ಷಿಗಳು. ಝೀಂಕರಿಸುವ ಜೀರುಂಡೆಗಳು, ಬಿಸಿಲ ಹೊತ್ತಿಗೆ ಗುಟುರ್ ಗುಟುರ್ ಎಂದು ವಿಶಿಷ್ಟವಾಗಿ ಧ್ವನಿಹೊಮ್ಮಿಸುವ ಹಕ್ಕಿಗಳು. ಕೇಶಳಿಲು-ಕೆಂಬೂತಗಳು. ನವಿಲು-ಗಿಳಿಗಳು. ಸಿಳ್ಳೆ ಕ್ಯಾತ-ಮಸಿಮಂಗ[ಕೋಡ] ಮತ್ತು ಬಿಳಿಮಂಗಗಳು....ಹೀಗೇ ಹತ್ತಾರು ಜೀವವೈವಿಧ್ಯವನ್ನು ನಾವು ಚಿಕ್ಕಮಕ್ಕಳು ಅಲ್ಲಿ ಕಂಡಿದ್ದೇವೆ. ಶಾಲೆಗೆ ರಜಾ ಬರುವುದನ್ನೇ ಕಾಯುತ್ತಿದ್ದ ನಾವು ಅಲ್ಲಿಗೆ ತೆರಳಲು ತುದಿಗಾಲಿನಲ್ಲಿರುತ್ತಿದ್ದೆವು. ಜಮೀನು ನೋಡಿಕೊಳ್ಳಲು ಅಜ್ಜ ಮಗಳು-ಅಳಿಯನನ್ನು ಅಲ್ಲಿ ಬಿಟ್ಟಿದ್ದ; ವಿಷಯವಿಷ್ಟೇ ಒಬ್ಬ ಮಗಳು-ಅಳಿಯನಿಗೆ ಮನೆಯಲ್ಲಿ ತೀರಾ ಏನೂ ಇರಲಿಲ್ಲ. ಅವರನ್ನೂ ಅಜ್ಜನೇ ನೋಡಬೇಕಾದ ಸ್ಥಿತಿ ಇತ್ತು. ಕೊಂಡ ಜಮೀನಿನಲ್ಲಿ ಅರ್ಧವನ್ನು ಕೊಡುವ ಮನಸ್ಸಿನಲ್ಲಿ ಅವರನ್ನೇ ಆ ಜಮೀನಿನ ಉಸ್ತುವಾರಿಗೆ ಬಿಟ್ಟಿದ್ದ. ಆಗಾಗ ಖರ್ಚಿಗೆ [ಇನ್ನೂ ಹೊಸ ಜಮೀನಾಗಿದ್ದುದರಿಂದ ಅಲ್ಲಿ ಏನೂ ಇರಲಿಲ್ಲ]ಹಣ, ಧವಸ-ಧಾನ್ಯಗಳನ್ನು ಕಳುಹಿಸಿಕೊಡುತ್ತಿದ್ದ. ನಾವು ಮಕ್ಕಳು ಅತ್ತೆಮನೆಗೆ ಹೋಗುತ್ತೇವೆ ಎಂಬ ನೆವದಿಂದ ಜಮೀನಿಗೆ ತೆರಳಲು ಅವಕಾಶ  ಹುಡುಕುತ್ತಿದ್ದೆವು! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹೊಸದಾಗಿ ಖರೀದಿಸಿದ ಜಮೀನಿನ ಕೆಲವು ಭಾಗದಲ್ಲಿ ಗದ್ದೆಗಳು ಇದ್ದವು. ಹಸಿರು ತುಂಬಿದ ಗದ್ದೆಗಳ ಮಧ್ಯೆ ರಾತ್ರಿಯ ಹೊತ್ತಿನ ಕಾವಲಿಗಾಗಿ ಒಂದೆರಡು ಮಾಳಗಳನ್ನು ನಿರ್ಮಿಸಲಾಗಿತ್ತು. ಮಾಳಗಳಲ್ಲಿ ಆಳುಗಳಾಗಲೀ ನಮ್ಮ ಮಾವನಾಗಲೀ [ಅತ್ತೆಯ ಯಜಮಾನ್ರು]ಇರುತ್ತಿದ್ದು ಆಗಾಗ ಎದ್ದು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸಿದಂತೇ ಏನಾದರೂ ಸದ್ದುಮಾಡುವುದು, ಹಳೆಯ [ಎಣ್ಣೆತುಂಬಲು ಬಳಸುವ ದೊಡ್ಡ ಸೈಜಿನ ] ಡಬ್ಬಿಕಡಿ ಬಡಿಯುವುದು ಇತ್ಯಾದಿ ನಡೆಸಿ ಆ ಶಬ್ದಕ್ಕೆ ಪ್ರಾಣಿಗಳು ಹೆದರಿ ಜಮೀನಿಗೆ ಕಾಲಿಡದಂತೇ ರಕ್ಷಿಸುತ್ತಿದ್ದರು. ಪ್ರಾಣಿಗಳಿಗೂ ಕಾಡಿನಲ್ಲೇ ಸಾಕಷ್ಟು ತಿಂಡಿ-ತೀರ್ಥ ಲಭ್ಯವಿತ್ತಾದ್ದರಿಂದ ಅವೂ ಹೊಟ್ಟೆಗಾಗಿ ಅನಿವಾರ್ಯವಾಗಿ ಮಾನವ ನಿರ್ಮಿತ ಪ್ರದೇಶಗಳಿಗೋ ಗದ್ದೆ-ತೋಟಗಳಿಗೋ ನುಗ್ಗುತ್ತಿರಲಿಲ್ಲ. ಎಲ್ಲೋ ಆಹಾರಕ್ಕಾಗಿ ಅಲೆಯುವಾಗ ಅಪ್ಪಿತಪ್ಪಿ ಬಂದರೆಮಾತ್ರ ಬೆಳಗಿನ ಜಾವದವರೆಗೂ ಕೈಲಾಗುವಷ್ಟನ್ನು ತಿಂದು ಮುಗಿಸಿಯೇ ಹೋಗುವುದು ಅವುಗಳ ಅಭ್ಯಾಸವಾಗಿತ್ತು. ಒಂದೆರಡು ಬಾರಿ ಇದನ್ನು ನೋಡಿದ ಜಮೀನಿನ ಉಸ್ತುವಾರೀ ಅಧಿಕಾರಿ ಮಾವ ಅದಕ್ಕೆ ಪರಿಹಾರವಾಗಿ ಮಾಳಹಾಕಿ ಕಾವಲುಕಾಯುವ ರೂಢಿ ಬೆಳೆಸಿದ್ದರು; ಅದು ಇಂದಿಗೂ ಕಾಡ ಪಕ್ಕದ ಹಳ್ಳಿಗಳಲ್ಲಿ ಅಲ್ಲಲ್ಲಿ ತೋರಿಬರುವ ನಡಪತ್ತು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಜಮೀನಿರುವ ಆ ಪ್ರದೇಶಕ್ಕೆ ಕೊಟ್ಗೆಮಕ್ಕಿ ಎಂಬ ಹೆಸರು. ಕೊಟ್ಗೆಮಕ್ಕಿಗೆ ನಾವು ಹೋದಾಗ ನಮಗೆ ಹಗಲಿರುಳೂ ಕಥೆಗಳಲ್ಲಿ ಕೇಳಿದ್ದ ಕಾಡುಪ್ರಾಣಿಗಳನ್ನೂ ಪಕ್ಷಿಗಳನ್ನೂ ಕಾಂಬ ಆಸೆ. ಒಮ್ಮೆ ಜಮೀನಿಗೆ ಹರಿದು ಬರುವ ನೀರು ನಿಂತುಹೋಗಿತ್ತು. ಕಾನ ದಾರಿಯಲ್ಲಿ ದೂರದ ಕೆಂಬಾಲ್ ಕಡೆಗೆ ಕಿಲೋಮೀಟರುಗಟ್ಟಲೆ ನಡೆದು ಅದರ ಮೂಲದೆಡೆಗೆ ಹೋಗಿ ಎಲ್ಲಿ ಏನಾಗಿದೆ ಎಂಬುದನ್ನು ಹುಡುಕಬೇಕಿತ್ತು. ಮಾವನ ಮಕ್ಕಳು ಮತ್ತು ನಾವು ಹಾಗೊಮ್ಮೆ ಕಾಡ ಹಾದಿಯಲ್ಲಿ ಸಾಗಿಬರುವ ಆ ನೀರ ಅವಳೆಯ ಪಕ್ಕದಲ್ಲೇ ನಡೆಯುತ್ತಾ ಸಾಗುತ್ತಿದ್ದೆವು. ಮಾವನ ಮಕ್ಕಳಿಗೆ ಅದಾಗಲೇ ಕಾಡುಜೀವನ ಕರಗತವಾಗಿತ್ತು. " ಅಗೋ ಅಲ್ಲಿನೋಡು ಆನೆ ಹೆಜ್ಜೆ ಇಲ್ಲಿ ನೋಡು ಹಂದಿ ಅಗೆದಿದ್ದು " ಎನ್ನುತ್ತಾ ಅವರು ಮುಂದೆಸಾಗಿದರೂ ನಾವು ಅದರ ಹತ್ತಿರವೇ ನಿಂತು ಆನೆ ಎಷ್ಟು ಹೊತ್ತಿಗೆ ಬಂದು ಹೋಗಿರಬಹುದು? ಹೇಗಿತ್ತೋ ಏನೋ? ಹಂದಿ ಯಾವ ರೀತಿ ಅಗೆಯುತ್ತದೆ?-ಎಂಬುದನ್ನೆಲ್ಲಾ ಮನಸ್ಸಲ್ಲೇ ಊಹಿಸಿಕೊಳ್ಳುತ್ತಾ ತೆರಳುತ್ತಿದ್ದೆವು. ಇದನ್ನೆಲ್ಲಾ ನೋಡಿದ ಮಾವನ ಮಕ್ಕಳು ನಮ್ಮನ್ನು ಛೇಡಿಸುವುದಿತ್ತು. ಹಾದಿಯಲ್ಲಿ ಕೆಲವೊಮ್ಮೆ ಆನೆಯ ಲದ್ದಿಗಳನ್ನೂ ನೋಡಿದ್ದಿದೆ. ಎಲ್ಲಾದರೂ ಜಿಂಕೆ, ಕಡವೆ , ಸಾರಂಗಗಳು ನಮಗೆ ಕಾಣಸಿಗಬಹುದೇ ಎಂಬ ಬಾಲ್ಯ ಸಹಜ ಕುತೂಹಲದಿಂದ ಕಣ್ಣರಳಿಸಿ ಹುಡುಕುತ್ತಿದ್ದೆವು. ಯಾವುದೋ ಸರಸರ ಸಪ್ಪಳ ಕೇಳಿದರೆ ಕಾಡುಕೋಳಿ ಓಡಿಹೋಗಿರಬೇಕು ನೋಡಲಾಗುತ್ತಿತ್ತಲ್ಲಾ ಅಯ್ಯೋ ದೇವರೇ ಎಂದು ವಿಷಾದಪಡುವುದೂ ಇತ್ತು! ನೀರಿನ ಅವಳೆಗೆ ಮರದ ಬೊಡ್ಡೆಯೊಂದು ಅಡ್ಡ ಬಿದ್ದು ನೀರು ಬೇರೆಡೆಗೆ ಹರಿದುಹೋಗುತ್ತಿತ್ತಾದ್ದರಿಂದ ನೀರು ಕೆಳಪ್ರಾಂತದಲ್ಲಿರುವ ನಮ್ಮ ಜಮೀನಿಗೆ ಬರುವುದು ನಿಂತಿತ್ತು, ಇದು ಗಾಳಿ-ಮಳೆಯ, ಪ್ರಾಣಿಗಳ ಓಡಾಟದ ಪರಿಣಾಮವಾಗಿ ಆಗಾಗ ಮರುಕಳಿಸುವ ನೈಸರ್ಗಿಕ ಪ್ರಕ್ರಿಯೆಯಾಗಿತ್ತು.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಜಮೀನಿನಲ್ಲಿ ಹಾಕಿರುವ ಮಾಳಗಳಲ್ಲಿ ಸಾಯಂಕಾಲದ ಹೊತ್ತಿಗೆ ಹೋಗಿ ಕೂತುಬಿಟ್ಟರೆ ಮಾವನ ಮಕ್ಕಳ ಜೊತೆಗೆ ಹುಲಿ, ಕರಡಿ, ಕತ್ತೆಕಿರುಬ ಮೊದಲಾದ ಪ್ರಾಣಿಗಳ ಸುದ್ದಿ. ಅವರುಗಳೂ ಆಗಾಗ " ಹುಲಿ ನಾಕು ದಿನದ ಕೆಳಗೆ ಅಲ್ಲಿ  ಬಂದಿತ್ತು ಇಲ್ಲಿ ಬಂದಿತ್ತು " ಎಂಬ ಘಟನೆಗಳನ್ನು ಮೆಲುಕುಹಾಕುತ್ತಿದ್ದರು. ಜಮೀನಿನಲ್ಲಿ ಮಾವ ಸಾಕಿದ ಹಸುಕರು-ಹೋರಿಗಳು ನಿತ್ಯ ಕಾಡಿಗೆ ಹಸಿರು ಮೇವರಸಿ ಹೋಗುತ್ತಿದ್ದವು. ಸಾಯಂಕಾಲ ೫ ಗಂಟೆಗೆಲ್ಲಾ ಅವುಗಳನ್ನು ಹುಡುಕಿ ಮರಳಿಸಿಕೊಂಡು ಬರುತ್ತಿದ್ದರು. ಒಮ್ಮೆ ಒಂದು ಹೋರಿ ಗುಂಪಿನಿಂದ ಬೇರೆಯಾಗಿಬಿಟ್ಟಿತ್ತು. ಆ ದಿನ ಮಾವನವರಿಗೆ ಅದು ಹೇಗೂ ಹುಲಿಯ ಬಾಯಿಗೆ ಬಿತ್ತು ಎಂದೇ ಅನಿಸಿತ್ತಂತೆ. ಆ ರಾತ್ರಿ ಮಾವ ಮತ್ತು ಮನೆಯವರೆಲ್ಲಾ ಬಹಳ ಹೊತ್ತು ಚಿಂತೆಗೀಡಾಗಿದ್ದರು. ಮಾವ ಇನ್ನೇನು ಸರಿಯಾಗಿ ಊಟವನ್ನೂ ಮಾಡದೇ "ದೇವರು ಇಟ್ಟಹಾಗಾಗಲಿ” ಎಂದುಕೊಂಡು ಕೋವಿ ಹೆಗಲಿಗೇರಿಸಿಕೊಂಡು ಗದ್ದೆಯ ಮಾಳಕ್ಕೆ ಹೊರಟಿದ್ದಾಗ ಕೊಟ್ಟಿಗೆಯ ಹತ್ತಿರ ಬೆದರಿದ ಧ್ವನಿಯಲ್ಲಿ "ಅಂಬಾ ಅಂಬಾ " ಎಂದು ಒಂದೇ ಸಮನೆ ಕೂಗುತ್ತಿದ್ದ ಹೋರಿ ಕಂಡುಬಂದಿತ್ತು. ನಿಜ ಅದನ್ನು ಹುಲಿ ಅಟ್ಟಿಸಿಕೊಂಡು ಮೈಮೇಲೆ ಹಾರಿ ತನ್ನ ಪಂಜಾಗಳಿಂದ ಸಾಕಷ್ಟು ಹೊಡೆದಿತ್ತು. ಇಡೀ ಮೈಯ್ಯೆಲ್ಲಾ ರಕ್ತಸಿಕ್ತವಾಗಿತ್ತು. ಆದರೂ ಆ ಹೋರಿ ತಪ್ಪಿಸಿಕೊಂಡು ಬದುಕುಳಿದು ಬಂದಿತ್ತು!  ಆ ಹೋರಿಯನ್ನು ನಾನೂ ಕಣ್ಣಾರೆ ಕಂಡಿದ್ದೇನೆ. ಅದರ ಮೈಮೇಲೆ ಕೆಲವೆಡೆ ಮಾಸಿದ ಗಾಯದ ಕಲೆಗಳಿದ್ದವು. [ಇದಾದ ಕೆಲವು ವರ್ಷಗಳನಂತರ  ’ಗಾಂವ್ ಕಾ ಶೇರ್’ ಹಿಂದೀ ಪಾಠವನ್ನು ನಾನೋದಿದ್ದೆ. ಅದರಲ್ಲಿರುವ ಹೋರಿಗೂ ನಾನು ಹೇಳಿದ ಹೋರಿಗೂ ವ್ಯತ್ಯಾಸ ಕಾಣಲಿಲ್ಲ.] ಇಂತಹ ರೋಮಾಂಚಕ ಕಾನನದ ಕಥೆಗಳು ಮಕ್ಕಳಾದ  ನಮ್ಮನ್ನು ಬಹಳವಾಗಿ ತಟ್ಟುತ್ತಿದ್ದವು.&lt;br /&gt;&lt;br /&gt;ಹುಲಿ ಹೇಗಿರಬಹುದು? ಅದು ಪೊದೆಯೊಳಗೆ  ಅಡಗಿ ಕೂತು ಹೇಗೆ ಕದ್ದು ನೋಡಬಹುದು? ಹುಲಿಗೂ ಚಿರತೆಗೂ ಎದುರಾ ಬದುರಾ ಸಿಕ್ಕಿ ಜಗಳವಾದರೆ ಯಾವುದು ಗೆಲ್ಲಬಹುದು? ಚಿರತೆಯ ಕೂಗು ಹುಲಿಯ ಕೂಗಿಗಿಂತ ಭಿನ್ನ ಹೇಗೆ ? ಅಷ್ಟೆತ್ತರದ ಆನೆ ಮನಸ್ಸು ಮಾಡಿ ಕಾಲಿನಿಂದ ಝಾಡಿಸಿ ಒದ್ದರೆ ಹುಲಿಯೆಲ್ಲಾ ಯಾವ ಮಹಾ ಅಲ್ಲವೇ? ---ಎಂಬೀಥರದ ನೂರಾರು ಪ್ರಶ್ನೆ-ಮರುಪ್ರಶ್ನೆಗಳು ಉದ್ಭವಿಸಿ ಹುಲಿಯ ಬರುವಿಕೆಯನ್ನು ನಿರೀಕ್ಷಿಸುತ್ತಾ ಮಾಳದಲ್ಲೇ ಕಾಯುತ್ತಿದ್ದೆವು! [ಅಂದಿಗೆ ನಮಗೆ ನ್ಯಾಷನಲ್ ಜಿಯಾಗ್ರಫಿಕ್ ಮುಂತಾದ ವಾಹಿನಿಗಳಾಗಲೀ, ಟಿವಿ ಮಾಧ್ಯಮವಾಗಲೀ ಇರಲಿಲ್ಲವಲ್ಲಾ...ಅಸಲಿಗೆ ಬಹಳ ಹೊತ್ತು ವಿದ್ಯುತ್ ಸೌಲಭ್ಯ ಇರುವುದೇ ದೊಡ್ಡ ಉಪಕಾರವಾಗುತ್ತಿತ್ತು, ಹಾಗಂತ ಜಮೀನಿನಲ್ಲಿ ನಾವು ಪ್ರಾಥಮಿಕ ಶಾಲೆ ಮುಗಿಸುವವರೆಗೂ ವಿದ್ಯುತ್ ಸೌಲಭ್ಯ ಇರಲಿಲ್ಲ.] ಕತ್ತಲಾದಮೇಲೆ ಬ್ಯಾಟರಿ ಡೌನ್ ಆದ ವಾಹನದಂತೇ ನಮ್ಮ ಗತಿ ! ಒಳಗೊಳಗೇ ಪುಕುಪುಕು ಆರಂಭವಾಗಿ ಕಕ್ಕಸು ಬಂದೇ ಬಿಡುತ್ತದೇನೋ ಎಂದು ಭಾಸವಾಗಿ ನಿಧಾನಕ್ಕೆ ಎತ್ತರದ ಮಾಳದಿಂದ  ಕೆಳಗಿಳಿದು ನಾವು ಮಾಳಕ್ಕೆ ಹೋಗಿದ್ದೇ ಸುಳ್ಳು ಎನ್ನುವ ರೀತಿಯಲ್ಲಿ ಮನೆ ಸೇರಿಕೊಳ್ಳುತ್ತಿದ್ದೆವು! [ಯಾರಿಗೋ ಹೇಳಬೇಡಿ, &lt;/span&gt;&lt;span style="font-size:130%;"&gt;ಇದು ನಮ್ನಿಮ್ಮಲ್ಲೇ ಆದ್ರಿಂದ ಹೇಳ್ತಾ ಇದೇನೆ; &lt;/span&gt;&lt;span style="font-size:130%;"&gt;ಹುಲಿ ವಿಷಯ ನೋಡಿ! ಸಾಮಾನ್ಯದ್ದಾದ್ರೆ ತೊಂದ್ರೆ ಇಲ್ಲ,  ಹಾಗೆಲ್ಲಾ ಹೆದರೋ ಮರಿಗಳಲ್ಲ ನಾವು ......  ಸುಮ್ನೆ ಯಾಕೆ ಅಂತ ಅಷ್ಟೇ!]&lt;br /&gt;&lt;/span&gt;&lt;/div&gt;&lt;span style="font-size:130%;"&gt;&lt;br /&gt;&lt;br /&gt;&lt;/span&gt;&lt;div style="text-align: right;"&gt;&lt;span style="font-size:130%;"&gt;                          [  ಬಹಳ ವಿಸ್ತೃತವಾದುದರಿಂದ ಮುಂದಿನ ಭಾಗದಲ್ಲಿ ಓದೋಣ ಆಗದೇ... ?]&lt;br /&gt;&lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-3191384043070357813?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/3191384043070357813/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_31.html#comment-form' title='4 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/3191384043070357813'/><link rel='self' type='application/atom+xml' href='http://www.blogger.com/feeds/7404581753587306740/posts/default/3191384043070357813'/><link rel='alternate' type='text/html' href='http://nimmodanevrbhat.blogspot.com/2012/01/blog-post_31.html' title='ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-BgFmdVNHbCA/Tygv4vsS1CI/AAAAAAAAC0w/B-P76ed_nu8/s72-c/8534480374c6d640fb2c82.jpg' height='72' width='72'/><thr:total>4</thr:total></entry><entry><id>tag:blogger.com,1999:blog-7404581753587306740.post-8499361957930734214</id><published>2012-01-29T20:53:00.000-08:00</published><updated>2012-01-29T21:28:53.935-08:00</updated><category scheme='http://www.blogger.com/atom/ns#' term='ಸರಿಗಮಪದನಿ'/><title type='text'>ಲಂಕೇಶರ ಬಗ್ಗೆ ಕೊರೆದಷ್ಟು ಸುಲಭವಲ್ಲ ಭಗವದ್ಗೀತೆ ಬೋಧನೆ ಏನಂತೀರಿ ಮಹಾಬಲಮೂರ್ತಿ ಕೊಡ್ಲೆಕೆರೆಯವರೇ ?</title><content type='html'>&lt;a href="http://4.bp.blogspot.com/-_WxoM9Qjnno/TyYivY_exEI/AAAAAAAAC0k/RnsgbXcOriU/s1600/11-AK-Columns-Writers-Tips-Olivia.jpg"&gt;&lt;img style="display: block; margin: 0px auto 10px; text-align: center; cursor: pointer; width: 360px; height: 344px;" src="http://4.bp.blogspot.com/-_WxoM9Qjnno/TyYivY_exEI/AAAAAAAAC0k/RnsgbXcOriU/s320/11-AK-Columns-Writers-Tips-Olivia.jpg" alt="" id="BLOGGER_PHOTO_ID_5703284175669216322" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಲಂಕೇಶರ ಬಗ್ಗೆ ಕೊರೆದಷ್ಟು ಸುಲಭವಲ್ಲ ಭಗವದ್ಗೀತೆ ಬೋಧನೆ ಏನಂತೀರಿ ಮಹಾಬಲಮೂರ್ತಿ ಕೊಡ್ಲೆಕೆರೆಯವರೇ ?  &lt;/span&gt;&lt;br /&gt;&lt;br /&gt;&lt;/div&gt;&lt;div style="text-align: center;"&gt;[ನಿನ್ನೆ ದಿವಂಗತರಾದ ಸಾಹಿತಿ ಬಸವರಾಜು ಅವರಿಗೆ ಲೇಖನಕ್ಕೂ ಮುನ್ನ ಶ್ರದ್ಧಾಂಜಲಿಗಳು]&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಹೆಸರು ಪತ್ರಿಕೆಗಳಲ್ಲಿ ದಪ್ಪ ಅಕ್ಷರಗಳಲ್ಲಿ ಕಾಣಿಸಲಿ ಎಂಬ ಅವರ ಲೆಕ್ಕದ ಸದುದ್ದೇಶದಿಂದ ಮಹಾತ್ಮರ ಚರಿತ್ರೆಗಳ ಮೇಲೆ ಭಗವದ್ಗೀತೆ ಮತ್ತು ಗೋಹತ್ಯಾ ನಿಷೇಧ ವಿಷಯಗಳ ಕುರಿತು ಬಾಂಬ್ ಹಾಕುವ ಸಾಲಿಗೆ ಈ ಮಹಾಬಲಮೂರ್ತಿಯೂ ಸೇರಿದ್ದು ಆಶ್ಚರ್ಯ ! ಅನಂತ ಮೂರ್ತಿ, ಜಿ.ಕೆ ಗೋವಿಂದ ರಾವ್ ಮೊದಲಾದ ಬುದ್ಧಿಜಾಸ್ತಿಯಾದ ಜೀವಿಗಳು ಅಡ್ಡ ಗೋಡೆಯಮೇಲೋ ಕೆಳಗೋ ಸಮಯಕ್ಕನುಸಾರವಾಗಿ ದೀಪ ಇಟ್ಟು ತಾವು ’ಬೆಳಗುವುದು’ ಈಗ ಎಲ್ಲರಿಗೂ ಗೊತ್ತಿರುವ ಆಡಲಾಗದ ಅನುಭವಿಸಲಾಗದ ಸತ್ಯ! ಇಷ್ಟು ದಿನ ಯಕ್ಷಗಾನದ ಬಗ್ಗೆ, ಕಲಾವಿದರುಗಳ ಬಗ್ಗೆ, ಲಂಕೇಶರ ಬಗ್ಗೆ ತನ್ನದೇ ಕೊರೆತ ಮಂಡಿಸುತ್ತಿದ್ದ  ಗೋಕರ್ಣದ ಈ ಮಹಾಬಲ ಮೂರ್ತಿ ನಿನ್ನೆ ನಡೆದ ’ ಸರೋಜಾದೇವಿ ಪ್ರಶಸ್ತಿ ಪ್ರದಾನ’ದಲ್ಲಿ ಪಾಲ್ಗೊಂಡು " ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಗೊಂದಲಾವಾದೀತು " ಎಂಬ ಗಾಂವ್ಟಿ[ನಾಟಿ] ಬಾಂಬೊಂದನ್ನು ಹಾಕಿದ್ದಾರೆ! ಭಗವದ್ಗೀತೆಯ ಬಗ್ಗೆ ಇನ್ನೆಷ್ಟು ಸಲ ಬರೆಯಬೇಕು ಎಂದು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಪಾದ ಮತ್ತು ಚಪ್ಪಲಿಯ ನಡುವೆ ಸಿಕ್ಹಾಕಿಕೊಂಡ ಸಣ್ಣ ಕಲ್ಲಿನಂತೇ ಇವರಾಡಿದ ಸ್ಥಿತಿ ಬಹುತೇಕರಿಗೆ ಬೇಸರ ತರಿಸುತ್ತಿದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮಹಾಬಲರೇ, ನೀವು ಲಂಕೇಶ್ ಮೇಷ್ಟ್ರ ಖಾಸಾ ಶಿಷ್ಯರಾಗಿದ್ದಿರಬಹುದು, ಅವರಿಗೆ ಗಿಂಡಿಮಾಣಿಯಾಗಿಯೂ ಕೆಲಸ ಮಾಡಿರಬಹುದು, ಅವರ ’ರಸಮಯ’ ಮತ್ತು ನೀರಸಮಯ ಸನ್ನಿವೇಶಗಳೂ ರೌದ್ರಾವತಾರಗಳೂ ನಿಮಗೆ ತಿಳಿದಿರಲು ಸಾಕು; ಅವರ ಎಂತೆಂಥದ್ದೋ ಅಂತಃಕರಣವೂ ನಿಮಗೆ ಅರ್ಥವಾಗಿ ಚಳಿಯಲ್ಲಿ ಶಾಲು ಹೊದಿಸಿ ಬೆಚ್ಚಗಾಗಿಸಿರಲೂ ಸಾಕು. ಆದರೆ ಭಗವದ್ಗೀತೆಯ ಮೇಲೆ ನಿಮ್ಮ ವಕ್ರ ದೃಷ್ಟಿ ಯಾಕೆ ಬೇಕು ?  ಹೇಳ್ತೇನೆ ಕೇಳಿ: ನಿನ್ನೆ ನೀವು ಅಲ್ಲಿಗೆ ಬರುವುದಕ್ಕೂ ಮೋದಲೇ ಪ್ಲಾನ್ ಮಾಡಿದ್ರಿ! ಇಂದು ನಾನು ಈ ಅಸ್ತ್ರ ಪ್ರಯೋಗಿಸಬೇಕು ಅಂತ. ಯಾಕೆಂದರೆ ನಾಕು ದಿನದ ಹಿಂದೆ ನಿಮ್ಮ ಸಾಲಿನ ನಿಮ್ಮ ’ಹಿರಿಯಣ್ಣ’ ಜಿ.ಕೆ.ಗೋವಿಂದರಾಯರು ಅಲ್ಲೆಲ್ಲೋ ದಲಿತ ಸಭೆಗೆ ಹೋಗಿದ್ದಾಗ ಏನೋ ಆಡಲು ತೋರದೇ " ಪೇಜಾವರರು ವಿಧವಾವಿವಾಹಕ್ಕೆ ಸಮ್ಮತಿ ಸೂಚಿಸಬೇಕು" ಎಂದು ಬಾಯಿ ಚೊಚ್ಚರಿಸಿ ಹೊ[ಬೊ]ಗಳಿದ್ದರು. ಮಠಾಧೀಶರುಗಳನ್ನೆಲ್ಲಾ ಇಷ್ಟು ಅಗ್ಗದಲ್ಲಿ ಖರೀದಿಸುವ ಸ್ವಭಾವ ಯಾಕೆ ಬೆಳೆಸಿಕೊಳ್ಳಬೇಕು ಸ್ವಾಮೀ ? ಅವರುಗಳಿಗೂ ಅವರುಗಳದ್ದೇ ಆದ ನೀತಿ-ನಿಯಮಗಳಿರುತ್ತವೆ. ಸನ್ಯಾಸಿಯೊಬ್ಬ ಯಾರದ್ದೋ ಮದುವೆಗೋ, ಶ್ರಾದ್ಧಕ್ಕೋ, ಸತ್ತವರ ದೇಹದರ್ಶನಕ್ಕೋ ಹೋಗುವ ಹಾಗಿಲ್ಲ-ತಿಳಿಯಿರಿ. ಅಷ್ಟಕ್ಕೂ ಮದುವೆಯ ವಿಷಯಗಳನ್ನು ಈಗಿನ ಕಾಲದಲ್ಲೂ ಮಠಾಧೀಶರ ಮುಂದೆ ಯಾಕೆ ಕೊಂಡೊಯ್ಯುತ್ತೀರಿ? &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸನ್ಯಾಸಿಗಳೂ ಎಲ್ಲರ ಹಾಗೇ ಕೆಲಸ ಮಾಡುವುದಾದರೆ ಅವರು ಸನ್ಯಾಸಿಯಾಗುವುದೇಕೆ ? ಶೃಂಗೇರಿ ಜಗದ್ಗುರುಗಳ ಹತ್ತಿರ ಯಾರೋ ಪತ್ರಕರ್ತರು ಕೇಳಿದರು "ಸ್ವಾಮೀಜಿ ಸಮಾಜಮುಖಿಯಾಗಿ ನೀವು ಎಷ್ಟು ಎಂಜಿನೀಯರಿಂಗ್ ಕಾಲೇಜು ಕಟ್ಟಿದ್ದೀರಿ ಏನೇನು ಮಾಡಿದ್ದೀರಿ?" ಎಂದು. ಆಗ ಅವರು ಉತ್ತರಿಸಿದ್ದನ್ನು ಕೇಳಿದ್ದೇನೆ " ಸನ್ಯಾಸಿಯಾದವರು ಜ್ಪ-ತಪಗಳಲ್ಲಿ ನಿರತರಾಗಿ, ಸನ್ಮಾರ್ಗ ಬೋಧಿಸುವುದು, ಧರ್ಮ-ಅಧರ್ಮಗಳವ್ಯತ್ಯಾಸಗಳನ್ನು ತಿಳಿಸಿಕೊಡುವುದು, ಸದಾಚಾರದ ಬಗ್ಗೆ ತಿಳಿಸಿ ಹೇಳುವುದು ನಮ್ಮ ಕೆಲಸ, ಮಿಕ್ಕಿದ್ದಕ್ಕೆ ಆಡಳಿತಾರೂಢ ರಾಜಕೀಯ ಸರಕಾರ ಇರುತ್ತದೆ ನಡೆಸುತ್ತದೆ. " ಎಂತಹ ತೂಕದ ಮಾತು. ಸನ್ಯಾಸಿಗಳು ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳನ್ನು ನಡೆಸುವುದು ನಿಜವಾಗಿ ಸಿಂಧುವಲ್ಲ. ಅದೂ ಧರ್ಮಾರ್ಥ ಮಾಡುತ್ತಾರೆಯೇ? ಲೆಕ್ಕಾತಪ್ಪಿ ಡೊನೇಶನ್ನು! ಮಿಕ್ಕವರಿಗೂ ಮಠಾಧೀಶರುಗಳಿಗೂ ಆಗ ವ್ಯತ್ಯಾಸ ಏನು ? ಕಾವಿ ತೊಟ್ಟವರು ಕೇವಲ ವೇಷಧಾರಿಗಳಂತೇ ಕಾಣಿಸುವುದಿಲ್ಲವೇ?   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇತ್ತೀಚಿನ ದಿನಗಳಲ್ಲಿ ಬರೆಯುವ ಉತ್ತಮ ಸಾಹಿತಿಗಳಿಗಿಂತಾ ಬರೆಯದವರ ಜಂಬವೇ ತುಂಬಾ ಜಾಸ್ತಿ! ಎಲ್ಲಾದರೂ ಮೂಲೆಯೋ ಮೆಟ್ಟಿಲೋ ಕಾಣಿಸಿಕೊಂಡು ನಿಂತು ಒಂದಷ್ಟು ಭೋಂಗು ಬಿಟ್ಟರೆ ಮಾರನೇದಿನ ಸುದ್ದಿಮಾಡುವುದು ಹೇಗೆಂಬ ಹಿಕ್ಮತ್ತು ಅವರಿಗೆ ಕರತಲಾಮಲಕವಾಗಿರುತ್ತದೆ. ಸಮಾಜಕ್ಕೆ ಅವರು ಕೊಟ್ಟ ಅಂತಹ ಕೃತಿಗಳ ಕಾಣಿಕೆಯಾದರೂ ಇದೆಯೇ? ಇಲ್ಲ, ಹಾಗಾದರೆ ಅವರ್ಯಾವ ಸೀಮೆ ಸಾಹಿತಿಗಳಪ್ಪಾ ಎಂದರೆ ಅಲ್ಲಿಲ್ಲಿ ಅದೂ ಇದೂ ತುಣುಕುತ್ತಾ ಯಾವುದೋ ಸಂದರ್ಶನ, ಮತ್ಯಾವುದೋ ಹೂವು/ಗಿಡದ ಬಗ್ಗೆ ಕಿರುಚಿತ್ರಣ, ಗತಿಸಿಹೋಗಿದ್ದರೂ ಭೂತವಾಗಿ ಕಾಡುವ ಬೇಡದ ಬರಹಗಾರರ ಜೀವನದ ಬಗ್ಗೆ ಒಂದಷ್ಟು ಕೊರೆತ-ಮೊರೆತ ಇತ್ಯಾದಿ ಮಾಡಿಕೊಂಡು ತಾವೂ ಸಾಹಿತಿ ಎಂದುಕೊಳ್ಳುತ್ತಾ ಕುರ್ತಾ ಪೈಜಾಮು ಜೊತೆಗೊಂದು ಜೋಳಿಗೆ ಹಾಕಿಕೊಂಡು ಪೋಸು ಕೊಡುವ ಕೆಲವರನ್ನು ನೋಡಿದಾಗ ಮೈ ಉರಿಯುವುದೇಕೆಂದರೆ ಅವರು ಇಲ್ಲಸಲ್ಲದ ಹೇಳಿಕೆ ಕೊಡುವುದಕ್ಕೆ!  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಭೀಷ್ಮ ಹೋಗಿ ಕೇಳಿದಾಗ ಒಪ್ಪಲಿಲ್ಲ, ವಿದುರ  ಹೋಗಿ ವಿಚಾರಿಸಿದಾಗ ಬಗ್ಗಲಿಲ್ಲ, ಸ್ವತಃ ಶ್ರೀಕೃಷ್ಣನೇ ಸಂಧಾನಕ್ಕೆ ಹೋದಾಗಲೂ ಕೇವಲ ದಾಯಭಾಗದ ಐದು ಗ್ರಾಮಗಳನ್ನು ಪಂಚಪಾಂಡವರಿಗೆ ತಲಾ ಒಂದೊಂದು ಬರುವಂತೇ ಕೊಡೆಂದರೂ ಕೌರವ ಒಪ್ಪಲಿಲ್ಲ. ಎಲ್ಲಿ ಧರ್ಮ ಅಧರ್ಮವಾಯ್ತೋ ಅಲ್ಲಿ ಮಿಕ್ಕುಳಿದ ಕೌಟುಂಬಿಕ, ವೈಯ್ಯಕ್ತಿಕ, ಸಾಮಾಜಿಕ ಸಂಬಂಧಗಳನ್ನು ಬದಿಗಿರಿಸಿ ಧರ್ಮಕ್ಕಾಗಿ ಹೋರಾಡು ಎಂಬುದು ಯುದ್ಧಭೂಮಿಯಲ್ಲಿ ಜಗದ್ಗುರು ಶ್ರೀಕೃಷ್ಣ ಯಾವ ಕ್ಲೀಷೆಗಳೂ ಇಲ್ಲದೇ ಅರ್ಜುನನಿಗೆ ಬೋಧಿಸಿದ ಪ್ರಾತ್ಯಕ್ಷಿಕಾ ಗ್ರಂಥ ಭಗವದ್ಗೀತೆ! ಭಗವದ್ಗೀತೆ ನಿಜವಾದ ಜನಲೋಕಪಾಲ್ ಎಂದರೆ ತಪ್ಪಲ್ಲ. ಗೀತೆಯನ್ನು ಆಡಳಿತದಲ್ಲಿ ಅಳವಡಿಸಿದರೆ ಇವತ್ತಿನ ರಾಜಕಾರಣಿಗಳಲ್ಲಿ ಬಹುತೇಕ ರಾಜಕಾರಣಿಗಳನ್ನು ಕೃಷ್ಣಜನ್ಮಸ್ಥಾನಕ್ಕೇ ಕರೆಸಿಕೊಳ್ಳುತ್ತಾನೆ ಕೃಷ್ಣ! ಅದಕ್ಕೇ ಇಲ್ಲದ ರಾಜಕೀಯ ನಡೆಯುತ್ತಿದೆ. ಆದರೂ ಎಲ್ಲೋ ಒಬ್ಬಿಬ್ಬರು ಅದರ ಅಳವಡಿಕೆ ಪಠ್ಯದಲ್ಲಾಗಲಿ ಎಂದರು. ಶುದ್ಧಹಸ್ತರಾದ ಕಾಗೇರಿಯವರು ಅದನ್ನು ಅಳವಡಿಸುವ ಮನೋಭಾವ ಹೊಂದಿದ್ದರೂ ಅನೇಕರು ಅದರ ವಿರುದ್ಧವೇ ಇದ್ದಾರೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ದಾರಿಹೋಕರನೇಕರ ಕೆಲಸಕ್ಕೆ ಬಾರದ ಕಥೆಗಳನ್ನು ಕಟ್ಟಿಕೊಂಡು ನಮ್ಮ ಮುಂದಿನ ಜನಾಂಗ ಏನೂ ಮಾಡುವುದುಳುಯುವುದಿಲ್ಲ. ನಿಮ್ಮ ತೀಟೆ ತೀರಿಸಿಕೊಳ್ಳಲು ಬೇಕಾದ್ದು ಬರೆಯಿರಿ, ಪ್ರಶ್ನೆ ಬೇರೆ. ಆದರೆ ಪಠ್ಯಕ್ರಮದಲ್ಲಿ ಗೀತೆ ಅಳವಡಿಕೆ ಸಮಸ್ಯೆಯನ್ನೊಡ್ಡಬಹುದು, ಮಕ್ಕಳಿಗೆ ಕ್ಲಿಷ್ಟವಾಗಬಹುದು ಎಂಬ ಧೋರಣೆ ಬಹಳ ವಿಚಿತ್ರವಾದದ್ದು; ಹಾಸ್ಯಾಸ್ಪದವಾದದ್ದು. ಗೀತೆಯ ಅಳವಡಿಕೆ ಇಲ್ಲದ ೨೦ ವರ್ಷಗಳ ಹಿಂದೆಯೇ ನನಗೆ ಗೊತ್ತಿರುವ ಒಬ್ಬ ಹುಡುಗ ದೇವಸ್ಥಾನವೊಂದರ ವಿಶ್ವಸ್ಥ ಸಮಿತಿ ಹೂಡಿದ್ದ ಸ್ಪರ್ಧೆಗಾಗಿ ಗೀತೆಯ ಕೆಲವು ಅಧ್ಯಾಯಗಳನ್ನು ಕಂಠಪಾಠಮಾಡಿದ. ಸ್ಪರ್ಧೆಯಲ್ಲಿ ಆತನಿಗೇ ಮೊದಲ ಸ್ಥಾನ! ಆಮೇಲೆ ಅನೇಕವರ್ಷ ಅದನ್ನು ಮುಟ್ಟಲಿಲ್ಲ. ಯಾವಾಗ ಹೈಸ್ಕೂಲು ಕಳೆದು ಕಾಲೇಜಿಗೆ ಹೋಗಲು ಆರಂಭಿಸಿದನೋ ಯಾವುದೋ ಆಸಕ್ತಿಯಿಂದ ಗೀತೆಯನ್ನು ಓದಿದ. ನಿಧಾನವಾಗಿ ಅದರಲ್ಲಿರುವ ಉತ್ತಮ ಅಂಶಗಳನ್ನು ತನ್ನ ಓದಿನ ವ್ಯಾಪ್ತಿಗನುಗುಣವಾಗಿ ಅಳವಡಸಿಕೊಂಡ. ಈಗ ಆತ ಐಏಎಸ್ ಅಧಿಕಾರಿಯಾಗಿದ್ದಾನೆ. ಕ್ಲಿಷ್ಟಕರವಾಗಿದ್ದರೆ ಆತ ಅದನ್ನು ತಪ್ಪಾಗಿ ಅರ್ಥವಿಸಬಹುದಿತ್ತು, ಓದದೇ ಎತ್ತಿಡಬಹುದಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲವಲ್ಲಾ.       &lt;/span&gt;&lt;br /&gt;&lt;br /&gt;&lt;span style="font-size:130%;"&gt;ಭಾರತದ ಮೂಲನಿವಾಸಿಗಳಿಗೆ ಅವರದ್ದೇ ಆದೊಂದು ಇತಿ-ಮಿತಿ ರೀತಿ ರಿವಾಜುಗಳಿವೆ. ನಾವೆಲ್ಲಾ ಪ್ರಾಥಮಿಕ ಶಾಲೆ ಕಲಿಯುವುದಕೂ ಪೂರ್ವದಲ್ಲಿ ’ಕಥಾರೂಪ ಇತಿಹಾಸ’ ಎಂಬುದೊಂದು ಪುಸ್ತಕ ಕನ್ನಡ ಮಾಧ್ಯಮದ ಪಠ್ಯಕ್ರಮದಲ್ಲಿತ್ತು. ಯಾವ ರಾಜಕೀಯ ಪುಢಾರಿಯ ಕೈವಾಡವೋ ಕಥಾರೂಪ ಇತಿಹಾಸ ಕೈಬಿಟ್ಟು ಹೋಯ್ತು. ಕಥಾರೂಪ ಇತಿಹಾಸದಲ್ಲಿ ರಾಮಾಯಣ-ಮಹಾಭಾರತದ ಕೆಲವು ಆಯ್ದ ಪಾತ್ರಗಳ ಸಚಿತ್ರ ಕಥೆಗಳಿದ್ದವು; ಮಕ್ಕಳಿಗೆ ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ತಿಳಿಯುವಲ್ಲಿ ಅವು ಸಹಕಾರಿಯಾಗಿದ್ದವು. ಇವತ್ತು ಅಂತಹ ಯಾವುದೇ ಪರಿಪಾಟ ಉಳಿದಿಲ್ಲ. ಎಲ್ಲಿ ನೋಡಿದರೂ ಮತಗಳ ರಾಜಕೀಯ; ಮತಾಂಧರ ರಾಜಕೀಯ. ಯಾರೋ ಒಬ್ಬ ಸಮಾಜದ ಸರ್ವರ ಹಿತಬಯಸಿ ಯಾವುದೋ ಕೆಲಸಕ್ಕೆ ಮುಂದಾದರೆ ಅಲ್ಲಿ ತಲೆತೂರಿಸಿ ರಾಜಕೀಯ ಮಾಡುವುದು ಇಂದಿನ ಪ್ರಕ್ರಿಯೆ. ಮಹಾಬಲ ಮೂರ್ತಿಗಳೇ ಬಹುಶಃ ಕಥಾರೂಪ ಇತಿಹಾಸವನ್ನು ನೀವು ಓದಿರಲೂ ಸಾಕು. ಅದು ನಿಮಗೆ ಕ್ಲಿಷ್ಟವಾಗಲಿಲ್ಲವೇ? ಭಗವದ್ಗೀತೆಯಲ್ಲಿರುವ ಉತ್ತಮ ಅಂಶಗಳಿಂದ ಜಗತ್ತಿನಾದ್ಯಂತ ಹಲವು ರೀತಿಯಲ್ಲಿ ಅದು ಆದರ್ಶಪ್ರಾಯವೆನಿಸಿದೆ. ಕಾಲದ ಗತಿಗೆ ಬದಲಾಗದ ಕೃತಿಗಳಲ್ಲಿ ಭಗವದ್ಗೀತೆ ಒಂದು. ಅದು ಕೇವಲ ಯಾರೋ ಕವಿಯ ಕೃತಿಯಾದರೆ ಸಾವಿರಾರು ವರ್ಷಗಳ ಕಾಲ ಹಾಗೇ ಓದಿಸಿಕೊಂಡು ಜನಮೆಚ್ಚುಗೆ ಗಳಿಸಿಕೊಂಡು ಬರುತ್ತಿರಲಿಲ್ಲ. ಏನೋ ಇದೆ ಎಂಬ ಕುತೂಹಲಕ್ಕೆ ನಿಮ್ಮಂತಹ ಹಲವರು ಅದನ್ನು ಓದುವುದಕ್ಕೆ ಮುಂದಾದಾಗ ಇರುವ ಸತ್ಯದ ಅರಿವಾಗಿ ಅದನ್ನು ಒಪ್ಪಿದ್ದಾರೆ. ಅದನ್ನು ಕೇವಲ ಸನಾತನ ಧರ್ಮಗ್ರಂಥವೆಂದು ಭಾವಿಸಬೇಡಿ! ಅದು ಮಾನವೀಯ ಧರ್ಮಕ್ಕೆ ಒತ್ತುಕೊಡುವ ಗ್ರಂಥ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯಾದರೆ ಅದನ್ನು ಬೋಧಿಸುವ ವರ್ಗ ಆ ಸಲುವಾಗಿಯಾದರೂ ಓದುತ್ತದೆ. ಅಲ್ಲಿ ಪಾಲಕ-ಬಾಲಕ-ಶಿಕ್ಷಕ ಹೀಗೇ ಮೂರು ಸ್ತರಗಳಲ್ಲಿ ಮೌಲ್ಯಗಳ ಅವಲೋಕನ ನಡೆಯುತ್ತದೆ. ಇದು ಒಳಿತಲ್ಲವೇ? &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇವತ್ತಿನ ಜನಾಂಗ ಮೌಲಿಕವಾದ ಲೇಖನಗಳನ್ನು ಓದುವುದನ್ನು ಬಿಟ್ಟು ಯಾರದೋ ಹರಕಲು ಕಥೆಗಳನ್ನು ಓದುತ್ತಾರೆ. ಬೇಡದ ಜಾಹೀರಾತುಗಳನ್ನೂ, ಮೌಲ್ಯವೇ ಇಲ್ಲದ ವಿಷಯಗಳನ್ನೂ ಮುದ್ರಿಸುವುದಕ್ಕಾಗಿ ಅದೆಷ್ಟು ಮರಗಳು ಹತವಾಗಿ ಹೋದವು ಎಂದು ಲೆಕ್ಕಹಾಕಿದರೆ ಕಾಡನ್ನು ಬರಿದಾಗಿಸುವಲ್ಲಿ ಅನೇಕ ಲೇಖಕರ ಪಾತ್ರವೂ ಇದೆ ಎಂಬುದು ಸ್ಪಷ್ಟವಾಗುತ್ತದೆ! ಮುಂದಿನ ಪೀಳಿಗೆಗೆ ಕುಡುಕರ ಕಥೆಗಳನ್ನು ನೀಡುವ ಬದಲು ಮೌಲ್ಯಾಧಾರಿತ ಕೃತಿಗಳಿಂದ ಅವರ ಜೀವನಕ್ಕೆ ಕೆಲವು ಉತ್ತಮ ಅಂಶಗಳು ಸಿಗುವಂತೇ ಮಾಡಿದರೆ ಅದೊಂದು ಸಮಾಜಮುಖಿಯಾದ ಕೆಲಸವಾಗುತ್ತದೆ. ಹೊಸದಿಗಂತದಲ್ಲಿ ಡಾ| ಸತ್ಯನಾರಾಯಣ ಭಟ್ಟರು ’ಪೃಥಿವೀಸೂಕ್ತ’ವನ್ನು ಪ್ರತೀ ಭಾನುವಾರ ಬರೆಯುತ್ತಿದ್ದಾರೆ. ನಿಜಕ್ಕೂ ಓದಬೇಕಾದ ವಿಷಯಮಾಲಿಕೆ. ಪ್ರತೀವಾರ ಅಳಿದುಹೋಗುವ ಸಸ್ಯಸ/ಪ್ರಾಣಿ ಸಂಕುಲಗಳಬಗ್ಗೆ ಅವುಗಳಿಂದಾಗುತ್ತಿದ್ದ ಉಪಕಾರಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಸಹಿತ ಹಲವು ಮಾಹಿತಿಗಳನ್ನು ಹೊತ್ತು ಬರುವ ಅವರ ಅಂಕಣ ಮೌಲಿಕವಾದದ್ದಾಗಿದೆ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ನಿನ್ನೆ ಶತಾವಧಾನಿ ಡಾ| ಗಣೇಶರ ಜೊತೆ ಮಾತನಾಡುತ್ತಿದ್ದೆ. ನವ್ಯೋತ್ತರ ಕವನಗಳ ಬಗ್ಗೆ ಮಾತನಾಡುತ್ತಿರುವಾಗ ಅವರು ಹೇಳಿದರು " ನನ್ನ ಹತ್ತಿರ ಅವಧಾನದಲ್ಲಿ ಯಾರೋ ಕೇಳಿದರು ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ಯಾಕೆ ? ಅಂತ. ಯಾಕೆ ಎಂಬುದನ್ನು ತಿನ್ನಿಸಿ ನೋಡಿ ಎಂದೆ " ಎಂದು. ಹುಚ್ಚು ಸಾಹಿತ್ಯವನ್ನು ಹೊತ್ತುಬರುವ ಇಂತಹ ಪೋಲೀ ಕವನಗಳು ಯಾವ ಸಮಾಜೋದ್ಧಾರಕ್ಕಾಗಿ ? ಹೆಚ್ಚಿಗೆ ಬರೆಯಲಾರೆ, ನೀವೂ ಎಡಪಂಥೀಯರ ಸಾಲಿಗೆ ಸೇರ್ಪಡೆಯಾಗುತ್ತಿರುವುದು ವಿಷಾದನೀಯ ! &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-8499361957930734214?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/8499361957930734214/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_29.html#comment-form' title='4 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/8499361957930734214'/><link rel='self' type='application/atom+xml' href='http://www.blogger.com/feeds/7404581753587306740/posts/default/8499361957930734214'/><link rel='alternate' type='text/html' href='http://nimmodanevrbhat.blogspot.com/2012/01/blog-post_29.html' title='ಲಂಕೇಶರ ಬಗ್ಗೆ ಕೊರೆದಷ್ಟು ಸುಲಭವಲ್ಲ ಭಗವದ್ಗೀತೆ ಬೋಧನೆ ಏನಂತೀರಿ ಮಹಾಬಲಮೂರ್ತಿ ಕೊಡ್ಲೆಕೆರೆಯವರೇ ?'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-_WxoM9Qjnno/TyYivY_exEI/AAAAAAAAC0k/RnsgbXcOriU/s72-c/11-AK-Columns-Writers-Tips-Olivia.jpg' height='72' width='72'/><thr:total>4</thr:total></entry><entry><id>tag:blogger.com,1999:blog-7404581753587306740.post-1897049974727628598</id><published>2012-01-26T22:25:00.000-08:00</published><updated>2012-01-27T02:08:38.221-08:00</updated><category scheme='http://www.blogger.com/atom/ns#' term='ಯಕ್ಷಗಾನಂ ಗೆಲ್ಗೆ -ಯಕ್ಷಗಾನದ ಕುರಿತು'/><title type='text'>ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ   ಅಕ್ಷರಾಭಿನಂದನೆಗಳು !</title><content type='html'>&lt;div style="text-align: center;"&gt;&lt;a href="http://2.bp.blogspot.com/-PG68IViHb7g/TyJFObr4ltI/AAAAAAAAC0U/YEEEe9sMMSY/s1600/418043_2681725925735_1333933710_32492485_1985793282_n.jpg"&gt;&lt;img style="display: block; margin: 0px auto 10px; text-align: center; cursor: pointer; width: 323px; height: 393px;" src="http://2.bp.blogspot.com/-PG68IViHb7g/TyJFObr4ltI/AAAAAAAAC0U/YEEEe9sMMSY/s320/418043_2681725925735_1333933710_32492485_1985793282_n.jpg" alt="" id="BLOGGER_PHOTO_ID_5702196192456775378" border="0" /&gt;&lt;/a&gt;&lt;/div&gt;&lt;div style="text-align: center;"&gt;&lt;span&gt;ಭಸ್ಮಾಸುರ&lt;/span&gt; &lt;span&gt;ವೇಷದ&lt;/span&gt; &lt;span&gt;ಚಿತ್ರ &lt;/span&gt;&lt;span&gt;ಋಣ&lt;/span&gt; : &lt;span&gt;ಪ್ರಕಾಶ್&lt;/span&gt; &lt;span&gt;ಹೆಗಡೆ&lt;/span&gt;&lt;br /&gt;&lt;br /&gt;&lt;/div&gt; &lt;div style="text-align: center;"&gt;&lt;span style="font-size:180%;"&gt;ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ   ಅಕ್ಷರಾಭಿನಂದನೆಗಳು !  &lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಹಳ್ಳಿ ಕೊಂಪೆಯ ಮುಗ್ಧ ಬಾಲಕನೊಬ್ಬನಿಗೆ ನರ್ತಿಸುವುದೇ ಬೇಕಾದದ್ದಾಗಿತ್ತು. ಹೇಳಿಕೇಳಿ ಶಾಲೆಗಳೂ ಜಾಸ್ತಿ ಇಲ್ಲದ ಕುಗ್ರಾಮಗಳ ಬೀಡಾದ ಉತ್ತರಕನ್ನಡದ, ಹೊನ್ನಾವರದ, ಹೊಸಾಕುಳಿಯಲ್ಲಿ ಚಿಟ್ಟಾಣಿ ಎಂಬುದೊಂದು ಚಿಕ್ಕ ಮಜರೆ! ಭಾಸ್ಕೇರಿ ಹೊಳೆಯ ಬದುವಿನಲ್ಲಿನ ಚಿಕ್ಕ ಕೇರಿ ಚಿಟ್ಟಾಣಿ ಒಬ್ಬನೇ ವ್ಯಕ್ತಿಯಿಂದಾಗಿ ಆ ಹೆಸರನ್ನೇ ಹಲವು ಜನ  ಮೆಲುಕುವಂತೇ ಆದದ್ದು ಚಿಟ್ಟಾಣಿ ವಾಸಿಗರ ಸೌಭಾಗ್ಯ! ಅಂಗಳದ ತುದಿಯ ಬಚ್ಚಲ ಮೂಲೆಯಲ್ಲಿದ್ದ ಮಶಿನಿಂಗಳ[ಇದ್ದಿಲು]ವನ್ನು ತೇಯ್ದು ಕಪ್ಪು ಬಣ್ಣವನ್ನೂ ಕೆಮ್ಮಣ್ಣು,ಅರಿಶಿನ-ಕುಂಕುಮಗಳಿಂದ ಉಳಿದ ಬಣ್ಣಗಳನ್ನೂ ಮಾಡಿ ಆಡುತ್ತಿದ್ದ ಅಂದಿನ ಆ ದಿನಗಳಲ್ಲಿ ಹಿರಿಯರ ಕಣ್ಣುತಪ್ಪಿಸಿ ಹೊರಟಿದ್ದು ಗುಡ್ಡಧರೆಗಳ ಸಮತಟ್ಟಿನ ಪ್ರದೇಶಗಳಿಗೆ! ಶಾಲೆ ಕಲಿ ಎಂದು ತೀರಾ ಒತ್ತಾಯಿಸುವವರಿಲ್ಲ, ಖರ್ಚಿಗೆ ಜಾಸ್ತಿ ಹಣವೂ ಇಲ್ಲದ ಬಡಸ್ತಿಕೆಯಲ್ಲಿ ಮಗ ದೊಡ್ಡವನಾಗಿ ಇರುವ ಏನೋ ಅಲ್ಪ ಅಡಕೆ-ಪಡಕೆ ತೋಟ-ಗದ್ದೆಗಳಲ್ಲಿ ಕಾಟಾಕಸರಿ ಕೆಲಸಮಾಡಿಕೊಂಡು ಬದುಕನ್ನು ನಡೆಸಲಿ ಎಂಬುದು ಹಿರಿಯರ ಅಪೇಕ್ಷೆಯಾಗಿತ್ತು. ಆದರೆ ಮಗನ ಮನಸ್ಸಿನ ಭಾವನೆಗಳು ಕುಣಿಯತೊಡಗಿದ್ದು ಅವರಿಗೆ ಅರ್ಥವಾಗಿರಲೇ ಇಲ್ಲ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಚಿಟ್ಟಾಣಿ ಎಂಬೀ ಮಜರೆ ನಮ್ಮೂರಿಗೆ ಕೂಗಳತೆಯ ದೂರದ ಜಾಗ! ಬಾಲ್ಯದಿಂದಲೂ ನಾನು ಈ ಚಿಟ್ಟಾಣಿಯನ್ನೂ ಮತ್ತು ನಮ್ಮ ಕಲಾವಿದ ಚಿಟ್ಟಾಣಿಯನ್ನೂ ಕೇಳಿಬಲ್ಲೆ. ಶಾಲೆ ಓದದ ಬಾಲಕನಿಗೆ ಮಾತಿನ ಗಮ್ಮತ್ತು ಮೈಗೂಡಿರಲಿಲ್ಲ! ಸಾಹಿತ್ಯಕ ಶಬ್ದಭಂಡಾರವಿರಲಿಲ್ಲ. ಅವರದೇನಿದ್ದರೂ ಬರೇ ನರ್ತನ, ಹಾವ-ಭಾವ. ಮೋಹಿನಿಗೆ ಕಣ್ಣು ಹೊಡೆಯುವ ಭಸ್ಮಾಸುರನನ್ನು ನೋಡಿ ಅದೆಷ್ಟು ಜನ ಅದನ್ನೇ ಅಭ್ಯಾಸಮಾಡಿಯೂ ವಿಫಲರಾದರೋ ಗೊತ್ತಿಲ್ಲ! ಕಾಲು ಹಿಂದಕ್ಕೆ ಅಡ್ಡಡ್ಡ ಬೀಸುವ ಚಿಟ್ಟಾಣಿ ಕುಣಿತವೆಂದೇ ಕರೆಸಿಕೊಂಡ ಆ ಮಟ್ಟು ಯಕ್ಷರಂಗದಲ್ಲೇ ಬೇರೇ ಯಾರಿಗೂ ಸಾಧ್ಯವಾಗಲಿಲ್ಲ. ಬಾಲಕ ಯುವಕನಾಗುವ ಹೊತ್ತಿಗೆ ಆಗಿನ್ನೂ ಯಕ್ಷಕಲೆಗೆ ಅಷ್ಟೊಂದು ಪ್ರೋತ್ಸಾಹವಿರಲಿಲ್ಲ. ಕೆಲಸಕ್ಕೆ ಬಾರದವರು ಯಕ್ಷಗಾನ ಕುಣೀತಾರೆ ಎಂಬರ್ಥವೂ ಇತ್ತು ಎಂದಿಟ್ಟುಕೊಳ್ಳೋಣ! ಹುಡುಗಿ ಕೊಟ್ಟು ಮದುವೆಮಾಡುವುದಂತೂ ಯಾವ ಮಾವಂದಿರಿಗೂ ತೆಗೆದು ಹಾಕಿದ ವಿಷಯ! ಇಂತಹ ಕಾಲಘಟ್ಟದಲ್ಲಿ ಹಲವು ವೈರುಧ್ಯಗಳ ನಡುವೆ ತಾನು  ಯಕ್ಷಗಾನಕ್ಕೇ ಮೀಸಲು ಎಂದು ಅದನ್ನೇ ಆತುಕೊಂಡ ಕಲಾವಿದ ರಾಮಚಂದ್ರ ಹೆಗಡೆಯವರು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ವಾಸ್ತವಿಕವಾಗಿ ಮೂಡಲಪಾಯ ನಿಜವಾದ ಯಕ್ಷಗಾನವಲ್ಲ. ಯಕ್ಷಗಾನವೆಂಬುದು ಜಾನಪದವೂ ಅಲ್ಲ. ಯಕ್ಷಗಾನಕ್ಕೆ ದಕ್ಷಿಣೋತ್ತರಕನ್ನಡ [ಅಂದಿನ ಅವಿಭಜಿತ]ಜಿಲ್ಲೆಗಳ ಅನೇಕ ಕವಿಗಳ ರಸಭಾವಗಳು ಹೊಮ್ಮಿದ ಚಂದದ ಕೃತಿಗಳ ಆಧಾರವಿದೆ. ಯಕ್ಷಗಾನವೊಂದು ಸಮಗ್ರ ಕಲೆ ಎಂಬುದನ್ನು ಯಕ್ಷಗಾನದ ಕುರಿತಿರುವ ಹಿಂದಿನ ನನ್ನ  ಬರಹಗಳಲ್ಲಿ ಎಷ್ಟೋ ಸಲ ಹೇಳಿದ್ದೇನೆ. ಮಹಾವಿಷ್ಣುವಿನ ದಶಾವತಾರದ ಪೌರಾಣಿಕ ಪ್ರಸಂಗಗಳನ್ನೇ ಇಲ್ಲೂ ಪ್ರಸಂಗಗಳೆಂದೇ ಬರೆದಿದ್ದಾರೆ! ತೆಂಕು, ಬಡಗು, ಬಡಾಬಡಗುಗಳೆಂಬ ಮೂರು ತಿಟ್ಟುಗಳಲ್ಲಿ ಯಕ್ಷಗಾನ ಪ್ರತಿಪಾದಿತವಾಗಿ ಇನ್ನೂ ಊರ್ಜಿತವಾಗಿದೆ. ತೆಂಕಿನ ವೇಷಗಳಲ್ಲಿ ನೃತ್ಯ ಮತ್ತು ಹಾವ-ಭಾವಕ್ಕೆ ಹೆಚ್ಚಿನ ಆದ್ಯತೆ ನೀಡದೇ ಆಕರ್ಷಕ ಬಣ್ಣಗಾರಿಕೆ ಮತ್ತು ಕಥಕ್ಕಳಿಯನ್ನು ಹೋಲುವ ವೇಷಭೂಷಣಗಳನ್ನು ಅಳವಡಿಸಿದ್ದರೆ ಬಡಗು ಮತ್ತು ಬಡಾಬಡಗುಗಳಲ್ಲಿ ಯಕ್ಷಗಾನಕ್ಕೆ ಪೊಗಡೆ, ಕಿರೀಟ ಇತ್ಯಾದಿಗಳೂ ಸೇರಿದಂತೇ ಅದರದ್ದೇ ಆದ ಸ್ವಂತಿಕೆಯ ವೇಷಭೂಷಣಗಳು ಅಳವಡಿಸಲ್ಪಟ್ಟಿವೆ. ಸಮಗ್ರ ಕಲೆಯ ದಿವ್ಯಾನುಭೂತಿಯನ್ನು ಬಡಾಬಡಗು ತಿಟ್ಟಿನಲ್ಲಿ ಮಾತ್ರ ಪರಿಪೂರ್ಣವಾಗಿ ಅನುಭವಿಸಲು ಸಾಧ್ಯ. ಕೇವಲ ಚಂಡೆ, ಮದ್ದಳೆ, ಹಾರ್ಮೋನಿಯಂ ಮತ್ತು ತಾಳಗಳಿಂದ ಹೊರಹೊಮ್ಮುವ ಕರ್ಣಾನಂದಕರ ಸಂಗೀತಕ್ಕೆ ಮರುಳಾಗದ ಜನವಿಲ್ಲ! ಯಾಕೆಂದರೆ ಯಕ್ಷಗಾನದಲ್ಲಿರುವ ಪ್ರತೀ ಹಾಡುಗಳೂ ಅಂದಿನ ಕವಿಗಳು ಹೊಸೆದವಾಗಿದ್ದು ಎಲ್ಲವೂ ಪ್ರಾಸಬದ್ಧವಾಗಿಯೂ ಛಂದೋಬದ್ಧವಾಗಿಯೂ, ವ್ಯಾಕರಣ ಶುದ್ಧವಾಗಿಯೂ ಇವೆ. ನನಗೆ ಸಾಹಿತ್ಯದ ಗೀಳು ಹಿಡಿಸಿದ್ದೇ ನಮ್ಮ ಈ ಯಕ್ಷಗಾನ ಕಲೆ. ಪುರಾತನ ಭಾರತದ ಮೂಲ ಸಂಸ್ಕೃತಿಯ ಮೌಲ್ಯಗಳನ್ನೂ ಆದರ್ಶಗಳನ್ನೂ ಎತ್ತಿ ಹಿಡಿಯುವ ಯಕ್ಷಗಾನ ಪುಸ್ತಕಗಳನ್ನೂ/ಮಹದ್ಗ್ರಂಥಗಳನ್ನೂ ಓದಲಾಗದ ಜನತೆಗೆ ಪೌರಾಣಿಕ ಕಥಾಹಂದರಗಳ ಮೂಲಕ ಅವುಗಳನ್ನು ತಲ್ಪಿಸುವಲ್ಲಿ ಯಶಸ್ವಿಯಾಗಿದೆ; ಚಿಕ್ಕ ಹುಡುಗನಾಗಿದ್ದ ಆ ಕಾಲದಲ್ಲಿ ಅದರ ಫಲಾನುಭವಿಗಳಲ್ಲಿ ನಾನೂ ಒಬ್ಬ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಚಿಟ್ಟಾಣಿಯವರ ಮೇಲೆ ನಾನು ಬರೆಯುತ್ತಿರುವುದು ಇದೇ ಮೊದಲಲ್ಲ; ಇದಕ್ಕೂ ಮೊದಲಿನ ಕಥೆಯನ್ನು ಇಲ್ಲಿ ನೀವು ಓದಬಹುದಾಗಿದೆ :&lt;/span&gt;&lt;a href="http://nimmodanevrbhat.blogspot.com/2010/07/blog-post_17.html"&gt; ನಿನ್ನಯ  ಬಲು  ಹೇಳು  ಮಾರುತಿಯನ್ನು  ನಿರೀಕ್ಷಿಪೆನು.....&lt;/a&gt;&lt;span style="font-size:130%;"&gt;ಚಿಕ್ಕ ವಯಸ್ಸಿನಲ್ಲಿ ನಾವೆಲ್ಲಾ ಕೇಳಿದ್ದು ಯಕ್ಷಗಾನದಲ್ಲಿ ಮೂಡ್ಕಣಿ ನಾರಾಯಣ ಹೆಗಡೆ, ಮೂರೂರು ದೇವರು ಹೆಗಡೆ, ಕಾಸರಕೋಡ ಸದಾನಂದ ಹೆಗಡೆ, ಕರ್ಕಿ ಪರಮ ಹಾಸ್ಯಗಾರರು, ಇವೇ ಮೊದಲಾದ ಹಳೆಯ ತಲೆಮಾರಿನ ಹೆಸರುಗಳು. ಆಗೆಲ್ಲಾ ಯಕ್ಷಗಾನವೆಂದರೆ ಬಯಲಾಟವೆಂದೇ ಕರೆಯುತ್ತಿದ್ದರು! ಬೇಸಿಗೆಯಲ್ಲಿ ಊರ ಪಕ್ಕದ ಗದ್ದೆ ಬಯಲುಗಳಲ್ಲಿ ಆಡುವ ಆಟ ಬಯಲಾಟ ಎನಿಸಿಕೊಂಡಿತ್ತು. ನಂತರ ಕೆರೆಮನೆ ಶಿವರಾಮ ಹೆಗಡೆಯವರು ಅದಕ್ಕೆ ಮೇಳದ ರೂಪಕೊಟ್ಟು ತಂಬು[ಟೆಂಟ್] ವ್ಯವಸ್ಥೆ, ರಂಜಸಜ್ಜಿಕೆಯ ವ್ಯವಸ್ಥೆ ಪರಿಕಲ್ಪಿಸಿಕೊಂಡು ವಾಣಿಜ್ಯದ/ವೃತ್ತಿಯ ಮೇಳವಾಗಿ ಮುನ್ನಡೆಸಿದರು. ಕಾಸರಕೋಡ ಸದಾನಂದ ಹೆಗಡೆಯವರ ಕೊನೆಯ ಪಾತ್ರ[ ೯೦ಕ್ಕೂ ಹೆಚ್ಚು ವಯಸ್ಸಿನ ಮುದುಕರಾಗಿದ್ದರಿಂದ ಕೇವಲ ವೇಷಹಾಕಿ ಮಾತಿನಾಡಿದ ಪಾತ್ರ], ಕೆರೆಮನೆ ಶಿವರಾಮ ಹೆಗಡೆಯವರ ಪಾತ್ರ, ಇತ್ತೀಚಿನವರೆಗೂ ಬದುಕಿದ್ದ ಕೆರೆಮನೆ ಶಂಭು ಹೆಗಡೆ-ಮಹಾಬಲ ಹೆಗಡೆಯವರುಗಳ ಪಾತ್ರವನ್ನು ನೋಡಿದ ಅನುಭವವಿದೆ. ಅದೇ ರೀತಿ ಚಿಟ್ಟಾಣಿಯವರ ಹಲವು ಪಾತ್ರಗಳನ್ನೂ ನಾನು ನೋಡಿದ್ದೇನೆ. ಒಬ್ಬೊಬ್ಬರಲ್ಲೂ ಭಿನ್ನ ಭಿನ್ನ ತಿಟ್ಟು ಸಾಮರ್ಥ್ಯಗಳನ್ನು ಕಂಡಿದ್ದೇನೆ. ನರ್ತನದಲ್ಲಿ ಚಿಟ್ಟಾಣಿಯವರಷ್ಟು ವೈಶಿಷ್ಟ್ಯ ಒಗ್ಗೂಡಿಸಿ ಮೆರೆದ ಕಲಾವಿದ ನನಗೆ ಬೇರೇ ಸಿಗಲಿಲ್ಲ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಂದಕೊಟ್ಟರೆ ಶಿವ ಇನ್ನೊಂದ ಕೊಡ ಎನ್ನುವಂತೇ ಅಭಿನಯ ಚಾತುರ್ಯವನ್ನು ಸಂಪೂರ್ಣವಾಗಿ ಅನುಗ್ರಹಿಸಿದ್ದ ಭಗವಂತ ಚಿಟ್ಟಾಣಿಗೆ ಮಾತುಗಾರಿಕೆಯ ಪ್ರಾವೀಣ್ಯತೆಯನ್ನು ಕೊಡಲಿಲ್ಲ. ಏನಿದ್ದರೂ ಕುಣಿತದಲ್ಲಿ-ಹಾವಭಾವ ಭಂಗಿಗಳಲ್ಲೇ ರಥ ಮುಂದಕ್ಕೆ ಹೊಡೆದುಕೊಂಡು ಹೋಗಬೇಕಾಗಿತ್ತು. ಆ ಅನಿವಾರ್ಯತೆ ಅವರನ್ನು ಚಿಂತನೆಗೆ ಹಚ್ಚಿ ಜನರನ್ನು ಕೇವಲ ತನ್ನ ಮುಖವರ್ಣಿಕೆ, ಮುಖದ ನರನಾಡಿಗಳಲ್ಲೂ ಕಣ್ಣುಗಳಲ್ಲೂ ಭಾವಸ್ಪಂದನ, ವಿಶಿಷ್ಟ ಭಂಗಿಗಳ ಕುಣಿತ ಇವುಗಳಿಂದಲೇ ತನ್ನತ್ತ ಸೆಳೆದುಕೊಂಡು ರಂಜಿಸುವ ಗತ್ತುಗಾರಿಕೆಯನ್ನು ಅವರು ಬೆಳೆಸಿಕೊಂಡರು. ಅಂದಿನ  ಸಮಾಜದ ಅನೇಕರು ಅಕ್ಷರ ಓದಲು ಬಾರದ ಜನರಾಗಿದ್ದರೂ ಅಸಂಸ್ಕೃತರೇನಲ್ಲವಲ್ಲಾ ! ಮನುಷ್ಯನಿಗೆ ಮೂಲಭೂತವಾಗಿ ಬೇಕಾಗುವುದೇ ಆಂಗಿಕಾಭಿನಯ. ಇದನ್ನೇ ಬಾಡೀ ಲ್ಯಾಂಗ್ವೇಜ್ ಎನ್ನುತ್ತಾರಲ್ಲಾ, ಅಂತಹ ಬಾಡೀ ಲ್ಯಾಂಗ್ವೇಜ್ ಮೂಲಕವೇ ಚಿಟ್ಟಾಣಿ ಚಪ್ಪಾಳೆ ಗಿಟ್ಟಿಸಿದರು; ಒಪ್ಪುವಂತೇ ಮಂದಿಗೆ ಪಾತ್ರವನ್ನು ತೋರಿಸಿದರು. ದುರುಳರ ಪಾತ್ರಗಳಲ್ಲಿ ಅವರ ಪರಕಾಯಪ್ರವೇಶವೇ ಆಗಿಬಿಟ್ಟಿರುತ್ತಿತ್ತೋ ಎನ್ನುವಂತೇ ಅಂತಹ ಪಾತ್ರಗಳು ರಂಗಸ್ಥಳಕ್ಕೆ ಪ್ರವೇಶಿಸುವಾಗಲೇ ಅತಿವಿಶಿಷ್ಟ ಗತ್ತನ್ನು ಮೆರೆದ ತಾಕತ್ತು ಅವರದ್ದು. ನಾನಿನ್ನೂ ಹರೆಯಕ್ಕೆ ಬರುವ ಮೊದಲು ಕೊಳಗದ್ದೆ ತೇರಿನಲ್ಲೋ ಕವಲಕ್ಕಿಯಲ್ಲೋ ನಡೆಸಿದ [ಅಂದು ಅವರು ಅಮೃತೇಶ್ವರೀ ಯಕ್ಷಗಾನ ಮಂಡಳಿಯಲ್ಲಿದ್ದರು]ಆಟಗಳಲ್ಲಿ ಜನ ಟೆಂಟು ಹರಿಯುತ್ತಿದ್ದರು--ಇದರರ್ಥ ಏನೆಂದರೆ ಪ್ರೇಕ್ಷಕರು ಎಲ್ಲೆಲ್ಲಿಂದಲೋ ಕಿತ್ತೆದ್ದು ಬಂದು ಟಿಕೆಟ್ ಸಿಗದಾಗ ವಾಪಸ್ಸು ಹೋಗುವ ಪರಿಪಾಟ ಇರಲಿಲ್ಲ, ಬದಲಾಗಿ ಮೇಲೆಬಿದ್ದು ಹೇಗಾದರೂ ಮಾಡಿ ಒಳಗೆ ಪ್ರವೇಶ ಪಡೆದು ನಿಂತೇ ನೋಡಿದ ದಾಖಲೆಗಳು ಇವೆ. &lt;/span&gt;&lt;br /&gt;&lt;br /&gt;&lt;iframe src="http://www.youtube.com/embed/RY-OeRkpZfw" allowfullscreen="" width="420" frameborder="0" height="315"&gt;&lt;/iframe&gt;&lt;br /&gt;&lt;br /&gt;&lt;span style="font-size:130%;"&gt;ಉತ್ತರಕನ್ನಡದ ಹೊನ್ನಾವರದ ಗುಂಡಬಾಳೆ ವರ್ಷದಲ್ಲೀಗ ೬ ತಿಂಗಳು ಸತತ ಒಂದೇ ಕಡೆ ಯಕ್ಷಗಾನ ನಡೆಯುವ ಸ್ಥಳವಾಗಿದೆ. ಮೊದಲು ೩-೪ ತಿಂಗಳು ಮಾತ್ರ ನಡೆಯುತ್ತಿತ್ತು. ಅಲ್ಲಿನ ಮುಖ್ಯಪ್ರಾಣನಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಪ್ರೀತಿ! ಆತ ಜನರಿಂದ ಕೇಳುವ ಅತಿದೊಡ್ಡ ಹರಕೆಯೇ ಅದು! ಆತನ ಎದುರಿಗೆ ಯಕ್ಷಗಾನ ನಡೆಸಿ ಕಲಾವಿದರಿಗೆ ಸಂಭಾವನೆ ಕೊಡುವುದು ಒಂದು ಸೇವೆ. ಆ ಸೇವೆಯಿಂದ ಭಕ್ತ-ಭಾವುಕ ಜನರ ಇಷ್ಟಾರ್ಥ ಸಿದ್ಧಿ ! ಅದು ಇಂದಿಗೂ ನಡೆದಿದೆ. ಚಿಟ್ಟಾಣಿ ಮತ್ತು ಅವರ ಸಮಕಾಲೀನ ಬಹುತೇಕ ಕಲಾವಿದರು ಅಲ್ಲಿಯೇ ಅನೇಕ ದಿನಗಳಕಾಲ ಪಾತ್ರಪೋಷಿಸಿದ್ದಾರೆ. ಈಗಲೂ ವರ್ಷಕೊಮ್ಮೆಯಾದರೂ ಒಂದು ಪಾತ್ರವನ್ನು ಮಾಡಿ ಮುಖ್ಯಪ್ರಾಣನಿಗೆ ನಮಿಸಿ ಬರುವುದು ಅವರ ವಾಡಿಕೆ. ನಾವು ಚಿಕ್ಕವರಿದ್ದಾಗ ಅಲ್ಲಿಗೆ ವಾಹನ ಸೌಕರ್ಯ ಇರಲಿಲ್ಲ. ಅಡವಿಯ ಹಾದಿ. ಕಾಲುನಡಿಗೆಯಲ್ಲೇ ತೆರಳಬೇಕು. ನಮ್ಮೂರಿಂದ ಗುಂಡಬಾಳೆ ೬. ಕಿ. ಮೀ ದೂರ. &lt;/span&gt;&lt;span style="font-size:130%;"&gt;ಚಿಟ್ಟಾಣಿ&lt;/span&gt;&lt;span style="font-size:130%;"&gt; ಅಲ್ಲಿಗೆ ಬರುವುದು ಅನಿರೀಕ್ಷಿತವಾಗಿರುತ್ತಿತ್ತು. ಆದರೂ ಯಾವ ಜಾಹೀರಾತು ಕೂಡ ಇರದೇ ಚಿಟ್ಟಾಣಿ ಬರುತ್ತಾರೆ ಎಂಬ ಮೂಗ್ಗಾಳಿಯಿಂದಲೇ ಸುತ್ತಲ ಹತ್ತಾರು ಹಳ್ಳಿಗಳ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿ ಬಿಡುತ್ತಿದ್ದರು! ಒಂದೊಂದು ಪದ್ಯಕ್ಕೂ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ! ಕಣ್ಣಿನ ಚರ್ಯೆಯನ್ನು ಗಮನಿಸಲಾಗಿ ಇಂತಿಂಥಾ ಕಡೆಗೇ ಕೂತುಕೊಳ್ಳ ಬಯಸುವ ಜನರೂ ಪ್ರೇಕ್ಷಕ ಗಣದಲ್ಲಿರುತ್ತಿದ್ದರು!    &lt;/span&gt;&lt;br /&gt;&lt;br /&gt;&lt;span style="font-size:130%;"&gt;ಯಕ್ಷಗಾನದ ಮುಮ್ಮೇಳದ ಕಲಾವಿದನಿಗೆ ಹಿಮ್ಮೇಳದ ಉತ್ತಮ ಕಲಾವಿದರ ಸಾಥ್ ಬಹಳ ಮುಖ್ಯ. ಅಲ್ಲಿ ಕೆಲಸಕ್ಕೆ ಬಾರದ ವೃತ್ತಿಪರರಲ್ಲದ, ನಿಪುಣರಲ್ಲದ ಜನರಿದ್ದರೆ ಎಂತಹ ಕಲಾವಿದನನ್ನೂ ಅದು ಕಂಗೆಡಿಸುತ್ತದೆ. ಅಂತಹ ಸನ್ನಿವೇಶಗಳಲ್ಲೂ ತಾವೇ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಚಿಟ್ಟಾಣಿಗೆ ಇತ್ತೆಂದರೆ ಜನ ಅವರನ್ನು ಎಷ್ಟು ಬಯಸಿದ್ದರು ಎಂಬುದನ್ನು ತಾವು ಅರಿತುಕೊಳ್ಳಬಹುದು. ಗುಂಡ್ಮಿ ಕಾಳಿಂಗ ನಾವುಡರು ಬಂದಮೇಲೆ ಭಾಗವತಿಕೆಯಲ್ಲಿ ಹೊಸ ಆಯಾಮಗಳನ್ನು ಅವರು ಹುಟ್ಟುಹಾಕಿದರು!  ದುರ್ಗಪ್ಪ ಗುಡಿಗಾರರು ಮದ್ದಳೆಯನ್ನು ಮಾತನಾಡಿಸುತ್ತಿದ್ದರು ! ಇಂತಹ ಹಿಮ್ಮೇಳದ ಜೊತೆ " ನೀಲ ಗಗನದಲಿ ಮೋಡಗಳಾ ಕಂಡಾಗಲೆ ....ನವಿಲು ಕುಣಿಯುತಿದೆ .." ಎಂಬ ಶೃಂಗಾರ ರಸಪೂರಿತ ಸನ್ನಿವೇಶಕ್ಕೆ ಚಿಟ್ಟಾಣಿ ನವಿಲನ್ನೂ ನಾಚಿಸುವ ರೀತಿ ನರ್ತಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಂದು ಆ ಕಾಳಿಂಗನಾವುಡರಾಗಲೀ ದುರ್ಗಪ್ಪ ಗುಡಿಗಾರರಾಗಲೀ ಬದುಕಿಲ್ಲ. ಆದರೂ ಹೊಸ ಪೀಳಿಗೆಯ ಹಿಮ್ಮೇಳದ ಜೊತೆಗೆ ಹೆಜ್ಜೆಹಾಕುತ್ತಿರುವ ಚಿಟ್ಟಾಣಿಯವರಿಗೆ ಅದಾಗಲೇ ೭೭ ತುಂಬಿದೆ ಎಂದರೆ ನಂಬಲೂ ಆಗುತ್ತಿಲ್ಲ!  ದೇಶ-ವಿದೇಶಗಳಲ್ಲಿ ಅವರಾಗಲೇ ಕುಣಿದು, ನರ್ತಿಸಿ, ಯಕ್ಷಗಾನ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ ಎಂಬುದು ಮಾತ್ರ ಗೊತ್ತು. &lt;/span&gt;&lt;br /&gt;&lt;br /&gt;&lt;span style="font-size:130%;"&gt;೬೦ ವಯಸ್ಸಿನ ನಂತರ " ನಮ್ದೆಲ್ಲಾ ಇನ್ನೆಂಥದಪ್ಪಾ ಊರು ಹೋಗು ಹೇಳ್ತು ಕಾಡು ಬಾ ಹೇಳ್ತು " ಎನ್ನುತ್ತಾ ಮೊಳಕಾಲುಗಳಿಗೆ ಎಣ್ಣೆ ಉಜ್ಜಿಕೊಳ್ಳುತ್ತಾ ಇರುವ ಅನೇಕರಿಗೆ ಚಿಟ್ಟಾಣಿ ಸೊಂಟ ಕುಲುಕಿಸಿ ಚಟ್ಟನೆ ಜಿಗಿಯುತ್ತಾ ಕುಣಿಯುವ ದೃಶ್ಯಕಂಡಾಗ ಏನಿದು ವಿಚಿತ್ರ ಎನ್ನಿಸಬಹುದು. ಚಿಟ್ಟಾಣಿಯ ಶರೀರದ ಎಂಜಿನ್ನಿಗೆ ಯಾವ ಕೀಲೆಣ್ಣೆಯನ್ನು ಪರಮಾತ್ಮ ಕೊಟ್ಟಿರಬಹುದು? ಸದಾ ಬೀಡಿ ಸೇದುವ ಚಿಟ್ಟಾಣಿಗೆ ಕವಳದ ಹಿಡಿಸುವುದಿಲ್ಲ. ಮೋಟು ಬೀಡಿಯನ್ನೂ ಕೈಗೆ ಇನ್ನೇನು ಬೆಂಕಿತಾಗುತ್ತದೆ ಎನ್ನುವವರೆಗೂ ದಮ್ಮು ಎಳೆದು ಆಮೇಲೆ ಬಿಸಾಕಿದರೇ ಅವರಿಗೆ ಸಮಾಧಾನ! ಚೌಕಿಯಲ್ಲಿ ವೇಷಕಟ್ಟಿಕೊಂಡು ಹಚ್ಚಿದ ಬೀಡಿಕಚ್ಚಿಕೊಂಡು ಅದರ ಹೊಗೆ ಒಳಗೂ ಹೊರಗೂ ಆಡುತ್ತಿರುವಾಗಲೇ ಅಲ್ಲೇ ಮುಂದಿನ ತನ್ನ ವೇಷದ ಪರಿಪೂರ್ಣ ಪರಿಕಲ್ಪನೆಯನ್ನು ಮನದಲ್ಲಿ ರೂಪಿಸಿಕೊಳ್ಳುವ ಚಿಟ್ಟಾಣಿಗೆ ಬೀಡಿ ಇಲ್ಲದಿದ್ದರೆ ಆಗುವುದೇ ಇಲ್ಲ! ಬೀಡೀ ಸೇದುವುದರಲ್ಲೂ ದಾಖಲೆಯನ್ನೇ ನಿರ್ಮಿಸಿರಬಹುದು-ಲೆಕ್ಕ ಇಟ್ಟವರಾರು ?  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಯಕ್ಷಗಾನ ಕಲೆಯನ್ನು ಆಸ್ವಾದಿಸುತ್ತಿದ್ದ ಜನ ಬೆಳಗಿನ ಜಾವ ೬ ಗಂಟೆಗೆ ಸುಮ್ಮನೆ ಪುಸಕ್ಕನೆ ಜಾಗ ಖಾಲಿ ಮಾಡುತ್ತಿದ್ದರು. ಯಕ್ಷಗಾನದಿಂದ ಸಿಗುವ ಸಂಭಾವನೆ ಬದುಕಿನ ಯಾವ ಮೂಲೆಗೆ ತಾಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಅಂಗಡಿಗಳಲ್ಲಿ ಸಾಲಮಾಡಿ ಬದುಕಿದ ಬಡತನ ಇದೇ ನಮ್ಮ ಚಿಟ್ಟಾಣಿಯವರದ್ದು! ಚಿಟ್ಟಾಣಿಯ ಕಲೆಯ ಮೌಲ್ಯವರಿಯದ ಅಂಗಡಿಕಾರರಿಂದ " ಇನ್ನುಮೇಲೆ ಸಾಲ ಕೊಡುವುದಿಲ್ಲಾ"  ಎನಿಸಿಕೊಂಡಿರಲೂ ಬಹುದು ಯಾಕೆಂದರೆ ಪಡೆದ ಸಾಲ ಮರಳಿಸಲು ಅವರು ಪಡಬೇಕಾಗಿದ್ದ ಪಾಡು ಹೇಳತೀರ. ಆದರೂ ನಿಧಾನವಾಗಿ ಪರಿಸ್ಥಿತಿಯಲ್ಲಿ ಬದಲಾವಣೆ ಬಂತು! ಅಲ್ಲಿಲ್ಲಿ ಸನ್ಮಾನಿಸಿ ಕೊಟ್ಟ ಹಣದಲ್ಲೇ ಚಿಕ್ಕದೊಂದು ಜಮೀನನ್ನು ಖರೀದಿಸಿದರು. ಹೊನ್ನಾವರದ ಅಳ್ಳಂಕಿಯ ಹತ್ತಿರದ ಗುಡೇಕೇರಿಯಲ್ಲಿ ಈಗಿನ ವಾಸ. ಮೂರು ಗಂಡುಮಕ್ಕಳು   ಸುಬ್ರಹ್ಮಣ್ಯ, ನಾರಾಯಣ ಮತ್ತು ನರಸಿಂಹ. ಸುಬ್ರಹ್ಮಣ್ಯ ಮತ್ತು ನರಸಿಂಹ ಯಕ್ಷಗಾನ ಪಾತ್ರ ಮಾಡುತ್ತಾರೆ, ನಾರಾಯಣ ಮನೆಕಡೆ ಜಮೀನು-ಭೂಮಿ ನೋಡಿಕೊಳ್ಳುತ್ತಾನೆ. ಅವರ ಮಗಳನ್ನು ನಮ್ಮೂರಿಗೇ ಕೊಟ್ಟಿದ್ದಾರೆ. ನಮ್ಮೂರು ಹಡಿನಬಾಳದ ಶೇಡಿಕುಳಿ ಅವರ ಮಗಳಮನೆ. ಹೀಗಾಗಿ ನಮ್ಮೂರಿಗೆ ಅವರ ಸಂಬಂಧವೂ ಇದೆ ಅಂತಿಟ್ಕೊಳಿ. ಹಾಗಂತ ನಾನು ಊರು ಬಿಟ್ಟು ಬೆಂಗಳೂರು ಸೇರಿ ಎಷ್ಟೋ ವರ್ಷಗಳಾದರೂ ಆಗೀಗ ಅವರಿಗೆ ಕಲಾಕ್ಷೇತ್ರದಲ್ಲೋ ಏಡಿಏ ರಂಗಮಂದಿರದಲ್ಲೋ ಸಿಗುತ್ತಿದ್ದೇನೆ. ಈಗ ಪರವಾಗಿಲ್ಲ, ಉಪಜೀವನಕ್ಕೊಂದು ಆರ್ಥಿಕ ಆಧಾರವಾಗಿ ಜಮೀನಿದೆ; ಜೀವನ ಸುಲಲಿತವಾಗಿ ಸಾಗಿದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇಂತಹ ನಮ್ಮ ಚಿಟ್ಟಾಣಿಗೆ ಜನರಾಗಲೇ ನಟಸಾರ್ವಭೌಮ, ರಸಿಕರರಾಜ ಎಂದೆಲ್ಲಾ ನಾಮಕರಣ ಮಾಡಿದ್ದಾರೆ. ಅದನ್ನು ಸರಕಾರ ಕೊಡಬೇಕಾಗಿಲ್ಲ ಬಿಡಿ. ಊಟಕ್ಕುಂಟು ಆಟಕ್ಕಿಲ್ಲ ಎಂಬುದು ಇಲ್ಲಿನ ಗಾದೆ, ಅದು ಒಂದುಕಾಲಕ್ಕೆ ಯಕ್ಷಗಾನ ಕಲಾವಿದರಿಗೆ ವಿರುದ್ಧವಾಗಿ ಅಪ್ಲೈ ಆಗಿತ್ತು. ’ಆಟ’ಕ್ಕುಂಟು ಊಟಕ್ಕಿಲ್ಲ ಎಂದು! ಇಡೀ ರಾತ್ರಿ ಅಷ್ಟೆಲ್ಲಾ ನೋಡಿ ಚಪ್ಪಾಳೆಮೇಲೆ ಚಪ್ಪಾಳೆ ತಟ್ಟಿ ರಂಜನೆಗೊಳಗಾದ ಅದೇ ಜನ ಬೆಳಗಾದಮೇಲೆ ಚಿಟ್ಟಾಣಿ ಯಾರೋ ನಾವು ಯಾರೋ ಎನ್ನುವ ಹಾಗೇ ಹೊರಟುಬಿಡುತ್ತಿದ್ದರು. ಎಲ್ಲೋ ಅಲ್ಲಿಲ್ಲಿ ಯಾರೋ ಆತಿಥ್ಯ ನೀಡಿದರೆ ಅವರಲ್ಲಿ ಕಲಾವಿದರಾದವರು ತಮ್ಮ ಕಷ್ಟ-ಸುಖ ಹೇಳಿಕೊಳ್ಳಲಾದೀತೇ ? ಬೆಂಗಳೂರಿನಲ್ಲಿ ಕಡ್ತೋಕೆಯ ವಿ.ಆರ್ ಹೆಗಡೆಯವರು ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವನ್ನು ಆರಂಭಿಸಿದಮೇಲೆ ಒಮ್ಮೆ ಸನ್ಮಾನಿಸಿ ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ನೀಡುವ ಮೂಲಕ ನೆರವಾಗಿದ್ದರು. ಹೀಗೇ ದಕ್ಷಿಣೋತ್ತರ ಕನ್ನಡದ ತಿಳುವಳಿಕೆ ಉಳ್ಳ ಕೆಲವು ಜನ ಆಗಾಗ ಸನ್ಮಾನ ಮಾಡುತ್ತಾ ಚಿಕ್ಕಚಿಕ್ಕ ಮೊತ್ತವನ್ನು ಕೊಡುತ್ತಾ ಕಲಾವಿದನ ಬದುಕು ಇಂದಿನ ಸುಂದರ ಹಂತವನ್ನು ತಲ್ಪುವಲ್ಲಿ ಅನುಕೂಲವಾಯ್ತು. ಈಗ ಮಕ್ಕಳು ಬೆಳೆದಿದ್ದಾರೆ. ಮೊಮ್ಮಗ ಕೂಡ ಯಕ್ಷಗಾನ ಕುಣಿಯಬಲ್ಲ ಎಂದು ಕೇಳಿದ್ದೇನೆ-ನೋಡಿಲ್ಲ. ಮಗ ಸುಬ್ರಹ್ಮಣ್ಯ ಕುಣಿತ ಮತ್ತು ಮಾತು ಎರಡನ್ನೂ ತಕ್ಕಮಟ್ಟಿಗೆ ಮೇಳೈಸಿಕೊಂಡಿದ್ದಾರೆ. ನರಸಿಂಹನಿಗೆ ಅಪ್ಪನ ಕುಣಿತದ ಕೆಲವು ತಿಟ್ಟುಗಳು ಕರಗತವಾದರೂ ಮಾತಿನಲ್ಲಿ ತಾಕತ್ತಿಲ್ಲ!              &lt;/span&gt;&lt;br /&gt;&lt;br /&gt;&lt;span style="font-size:130%;"&gt;ನಮಗೆಲ್ಲಾ ಟಿವಿ ಮಾಧ್ಯಮದಲ್ಲಿ ಬರುವ ಮಿಸ್ಟರ್ ಬೀನ್ ಪಾತ್ರಧಾರಿ ರೋವನ್ ಅಟ್ಕಿನ್ ಸನ್ ಬಹಳ ಇಷ್ಟ. ಅದು ದೇಶದ, ಭಾಷೆಯ ಹಂಗಿಲ್ಲದ ಮಾನವ ಸಹಜ ಭಾವನೆ! ಹಾಗೆಯೇ ಕೇವಲ ತನ್ನ ಆಕರ್ಷಕ ಕುಣಿತಗಳಿಂದ ಮೈನುಗ್ಗಾಗಿಸಿಕೊಂಡು ಇಂದಿಗೂ ಜನರನ್ನು ರಂಜಿಸುವ ಅಪೇಕ್ಷೆ ಹೊತ್ತಿರುವ ಚಿಟ್ಟಾಣಿಗೆ ಪದ್ಮಶ್ರೀ ಕಮ್ಮಿಯೇ; ಪದ್ಮಭೂಷಣ ಕೊಡಬೇಕಿತ್ತು. ಇರಲಿ ಯಕ್ಷಗಾನ ಕಲಾವಿದರಲ್ಲಿ ಪದ್ಮ ಪ್ರಶಸ್ತಿ ಪಡೆಯುವಲ್ಲಿ ಮೊದಲಿಗರಾಗಿ ಯಕ್ಷಗಾನ ರಂಗಕ್ಕೂ ಆ ಕೀರ್ತಿಯ ಗರಿಯನ್ನು ತಂದ ಸಾಧನೆ ಕಮ್ಮಿಯದೇನಲ್ಲ ಅದು ಅವರ ಮಾತಿನಲ್ಲಿ "ಬಯಸದೇ ಬಂದ ಭಾಗ್ಯ!" ಪ್ರಶಸ್ತಿಗಾಗಿ ಚಿಟ್ಟಾಣಿ ಎಂದೂ ಕುಣಿಯಲಿಲ್ಲ; ರಾಜಕೀಯ ಮಾಡಲಿಲ್ಲ. ಪ್ರೇಕ್ಷಕರ ಕಣ್ಣನೋಟದಲ್ಲಿ ಕಾಣುವ ಸಂತೃಪ್ತ ಭಾವವೇ ಅವರಿಗೆ ದಕ್ಕಿದ ಅತ್ಯಪೂರ್ವ ಪ್ರಶಸ್ತಿ ಎಂಬುದು ಅವರ ಅನಿಸಿಕೆ. ಸಭಾಂಗಣದಲ್ಲಿ ಯಾವುದೋ ಕಾರಣದಿಂದ ಜನರು ಕಮ್ಮಿ ಇದ್ದರೂ ತನ್ನ ಪಾತ್ರಪೋಷಣೆಯಲ್ಲಿ ಕುಣಿತದಲ್ಲಿ ’ಕಳ್ಳಬಿದ್ದ’ ಜನವಲ್ಲ ಅವರು! ಇದ್ದ ಜನರನ್ನು ಎಷ್ಟೇ ಸಂಖ್ಯೆಯಲ್ಲಿದ್ದರೂ ಅಭಿನಯದಲ್ಲಿ ಗುಲಗುಂಜಿ ತೂಕವನ್ನೂ ಕಮ್ಮಿ ಮಾಡದೇ ಆಡಿ ರಂಜಿಸಿದ ದಿನವೂ ಇದೆ. ದೈಹಿಕ ಅನಾರೋಗ್ಯದಿಂದ ಆಟಕ್ಕೆ ಬರಲಾಗುತ್ತಿಲ್ಲ ಎಂಬ ಸುದ್ದಿ ಬಂದಾಗ ಸೇರಿದ ಜನ ಬಹಳ ಸಿಟ್ಟಾಗುತ್ತಿದ್ದರು; ರೇಗುತ್ತಿದ್ದರು, ವ್ಯವಸ್ಥಾಪಕರಲ್ಲಿ ಜಗಳವಾಡುತ್ತಿದ್ದರು. ಇದನ್ನರಿತ ವ್ಯವಸ್ಥಾಪಕರು ’ಅನಿರೀಕ್ಷಿತವಾಗಿ ತಲೆದೋರಬಹುದಾದ ಬದಲಾವಣೆಗಳಿಗೆ ಪ್ರೇಕ್ಷಕರ  ತುಂಬುಹೃದಯದ ಸಹಕಾರವನ್ನು ಬಯಸುತ್ತೇವೆ" ಎಂದು ಹ್ಯಾಂಡ್ ಬಿಲ್ಲಿನಲ್ಲಿ ಪ್ರಕಟಿಸುತ್ತಿದ್ದ ದಿನಮಾನವನ್ನು ಕಂಡಿದ್ದೇನೆ. ಜಗಳ ಮತ್ಯಾಕೂ ಅಲ್ಲ; ಇವತ್ತು ಭಸ್ಮಾಸುರನನ್ನು/ದುಷ್ಟಬುದ್ಧಿಯನ್ನು/ಕೀಚಕನನ್ನು /ಕೌರವನನ್ನು/ಶೃಂಗಾರ ರಾವಣನನ್ನು ನೋಡಲೇಬೇಕು ಎಂದು ಸಂಕಲ್ಪಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ರಸಭಂಗವಾಗುವ ಸನ್ನಿವೇಶ ಎದುರಾದಾಗಿನ ವರ್ತನೆ ಅದಾಗಿರುತ್ತಿತ್ತು. ಅಮೃತೇಶ್ವರೀ, ಬಚ್ಚಗಾರು, ಪಂಚಲಿಂಗೇಶ್ವರ ಮೊದಲಾದ ಮೇಳಗಳಲ್ಲಿ ಕೆಲಸ ನಿರ್ವಹಿಸಿ  ದಶಕದ ಹಿಂದೆ ’ವೀರಾಂಜನೇಯ ಯಕ್ಷಗಾನ ಮಂಡಳಿ’ ಎಂಬುದನ್ನು ಕಟ್ಟಿಕೊಂಡು ಯಕ್ಷಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ.  ಇನ್ನೂ ಶತಮಾನ ಕಾಲ ನಮ್ಮೊಂದಿಗೆ ಇರಲಿ, ಅವರ ಶಕೆ ಅಡಗದಿರಲಿ, ಅವರ ಆ ಜೋಶ್ ಇಂದಿನ ಕಲಾವಿದರಿಗೆ ಮಾದರಿಯಾಗಲಿ ಎಂದು ಹಾರೈಸುತ್ತಾ ಅಭಿಮಾನಪೂರ್ವಕ ಅಭಿನಂದನೆಗಳನ್ನೂ, ವಂದನೆಗಳನ್ನೂ ಸಲ್ಲಿಸುತ್ತಿದ್ದೇನೆ, ಚಿಟ್ಟಾಣಿಯವರೇ ತಮಗೊಮ್ಮೆ ಸಾಷ್ಟಾಂಗ ನಮಸ್ಕಾರ.  &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-1897049974727628598?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/1897049974727628598/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_26.html#comment-form' title='6 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/1897049974727628598'/><link rel='self' type='application/atom+xml' href='http://www.blogger.com/feeds/7404581753587306740/posts/default/1897049974727628598'/><link rel='alternate' type='text/html' href='http://nimmodanevrbhat.blogspot.com/2012/01/blog-post_26.html' title='ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ   ಅಕ್ಷರಾಭಿನಂದನೆಗಳು !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-PG68IViHb7g/TyJFObr4ltI/AAAAAAAAC0U/YEEEe9sMMSY/s72-c/418043_2681725925735_1333933710_32492485_1985793282_n.jpg' height='72' width='72'/><thr:total>6</thr:total></entry><entry><id>tag:blogger.com,1999:blog-7404581753587306740.post-3185352126056347286</id><published>2012-01-24T17:01:00.000-08:00</published><updated>2012-01-25T18:38:11.555-08:00</updated><category scheme='http://www.blogger.com/atom/ns#' term='ಹೀಗೊಂದು ಪ್ರಯತ್ನ'/><title type='text'>’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !</title><content type='html'>&lt;a href="http://1.bp.blogspot.com/-IXU-p9fITYE/Tx9U3uO5ygI/AAAAAAAACz0/WVTYvlBqRG4/s1600/Aerya-Awrd-2012-conferred-370x211.jpg"&gt;&lt;img style="display: block; margin: 0px auto 10px; text-align: center; cursor: pointer; width: 379px; height: 216px;" src="http://1.bp.blogspot.com/-IXU-p9fITYE/Tx9U3uO5ygI/AAAAAAAACz0/WVTYvlBqRG4/s320/Aerya-Awrd-2012-conferred-370x211.jpg" alt="" id="BLOGGER_PHOTO_ID_5701368969554414082" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಭಾವುಕ ಮನಕ್ಕೆ  ಧನ-ಕನಕದಿಂದ ಸುಖದ ಸೊಬಗಿಲ್ಲ. ಅದು ಚಿಂತಿಸುವ ವೈಖರಿಯೇ ಬೇರೆ! ಅಲ್ಲಿ ಭಾವನೆಗಳಿಗೆ ಬೆಲೆಯೇ ವಿನಃ ಮಿಕ್ಕುಳಿದವು ಗೌಣ. ಕವಿಜನಗಳು ಬಯಸುವುದು ಭಾವದೌತಣವನ್ನು.ಅವರ ಜೀವನ ಅತ್ಯಂತ ಆಡಂಬರದ್ದಲ್ಲ, ಬದಲಿಗೆ ಸಾದಾ ಸೀದಾ. ನಳನಳಿಸುವ ಬಣ್ಣದ ಬೆಡಗಿನ ಥಳುಕು ತುಂಬಿದ ಈ ಜಗದಲ್ಲಿ ಕಾವಿ ತೊಟ್ಟ ಸನ್ಯಾಸಿ ಒಂದು ಕಡೆಗಾದರೆ ಭಾವ ತೊಟ್ಟ ’ಭಾವ್ಯಾಸಿ’ ಇನ್ನೊಂದೆಡೆ. ಭಾವ ಲೋಕದ ಹಕ್ಕಿಗಳು ನರ್ತಿಸುವ ತಾಳಗತಿಗಳೇ ಬೇರೆ. ಅಲ್ಲಿ ಮಾಮೂಲೀ ಲೋಕದ ಖರ್ಚು-ವೆಚ್ಚ ಬೇಡುವ ಅಟಾಟೋಪಗಳಿರುವುದಿಲ್ಲ. ನೋಡಿದರೆ ದೂರದಿಂದ ಎಂತೆಂಥವರೋ ಎಂಬ ಧೋರಣೆಯನ್ನು ಹೊಂದಿರುವ ಇನ್ನೂ ಮೊಕ್ತಾ ನೋಡದ ಜನರಿಗೆ ನೇರವಾಗಿ ಅಂಥವರು ಮುಖಾಮುಖಿಯಾದಾಗ " ಓ ಇವ್ರೇನಾ ? " ಎಂಬ ಸಂದೇಹದ ಭಾವನೆ. "ಹೌದು ಅವರೇ"  ಎಂದು ಇನ್ಯಾರೋ ಪರಿಚಿತರು ಹೇಳಿದಮೇಲೆ ಅವರೇ ಎಂಬುದನ್ನು ತಡವಾಗಿ ಒಪ್ಪಿಕೊಳ್ಳುವುದು.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅನೇಕ ಕಡೆ ಬಸ್ಸಿನಲ್ಲೋ ಗಾಡಿಯಲ್ಲೋ ಬುರ್ರನೆ ಬೆಂಗಳೂರಿಗರು ನಾವು ಸಾಗುತ್ತಿರುವಾಗ ಆಗಾಗ ಎದುರಾಗುವ ಗುಂಗುರು ಗೂದಲಿನ ಚಸ್ಮಾ ಧರಿಸಿದ ಉದ್ದನೆಯ ವ್ಯಕ್ತಿ ಶತಾವಧಾನಿ ಆರ್.ಗಣೇಶ್. ಹಾಗೇ ಗಣೇಶ್ ಎಂದರೆ ಎಷ್ಟೋ ಜನರಿದ್ದಾರೆ ಯಾರಿಗೂ ಗುರ್ತು ಸಿಗುವುಇದಿಲ್ಲ; ಅದೇ ’ಶತಾವಧಾನಿ’ ಎನ್ನುವ ಪದ ಹೆಸರಿನ ಹಿಂದೆ ಸೇರ್ಪಡೆಯಾಗಿಬಿಟ್ಟರೆ ಗೊತ್ತು ನಮ್ಮ ಮಂದಿಗೆ- ಇಡೀ ಕರ್ನಾಟಕಕ್ಕೇ ಆ ಹೆಸರಿನ ವ್ಯಕ್ತಿ ಒಬ್ಬರೇ, ಒಬ್ಬರೇ ಮತ್ತು ಒಬ್ಬರೇ! ಮಹಾಭಾರತದಲ್ಲಿ ಸವ್ಯಸಾಚಿ ಎಂಬ ಪದಪ್ರಯೋಗವಿದೆ. ಅದು ಅರ್ಜುನನಿಗೆ ಮಾತ್ರ ಲಾಗು. ಅದು ಏಕಲವ್ಯನಿಗೂ ದಕ್ಕಬಾರದೆಂಬ ಉದ್ದೇಶದಿಂದ ದ್ರೋಣರು ಅವನ ಹೆಬ್ಬೆರಳನ್ನೇ ಗುರುದಕ್ಷಿಣೆಯನ್ನಾಗಿ ಕೇಳಿ ಪಡೆದುಬಿಟ್ಟರು ಪಾಪ. ಸವ್ಯಸಾಚಿ ಏಕಮೇವಾದ್ವಿತೀಯ. ಎರಡನೇ ವ್ಯಕ್ತಿ ಎಂಬಮಾತು ಅಲ್ಲಿರುವುದೇ ಇಲ್ಲ. ಅದೇ ರೀತಿ ನಮ್ಮ ಈ ಕನ್ನಡನಾಡಿನಲ್ಲಿ ಶತಾವಧಾನ ನಡೆಸುವ ಪುಣ್ಯವಂತ ಒಬ್ಬರಿದ್ದರೆ ಅವರೊಬ್ಬರೇ ಶತಾವಧಾನಿ ಆರ್. ಗಣೇಶ್.   &lt;/span&gt;&lt;br /&gt;&lt;br /&gt;&lt;span style="font-size:130%;"&gt;’ಅವಧಾನ ಕಲೆ’ ಎಂಬ ಅವರ ಥೀಸಿಸ್ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅರ್ಪಿತವಾದಾಗ ಅಲ್ಲಿ ಅದನ್ನು ಪರಿಶೀಲಿಸುವ ಮಹಾನುಭಾವರಾಗಲೀ ಪರಿಣತರಾಗಲೀ ಯಾರೂ ಇರಲಿಲ್ಲ! ಆಮೇಲೆ ವಿದ್ವಾನ್ ರಂಗನಾಥ ಶರ್ಮರು ಮತ್ತು  ವಿದ್ವಾನ್ ಟಿ.ವಿ.ವೇಂಕಟಾಚಲಶಾಸ್ತ್ರಿಗಳು[ಈ ಇಬ್ಬರಲ್ಲಿ ರಂಗನಾಥ ಶರ್ಮರು ಸಂಸ್ಕೃತ ಮತ್ತು ಕನ್ನಡದ ಘನ ವಿದ್ವಾಂಸರೂ ಹೊಸ ಮತ್ತು ಹಳಗನ್ನಡ ಕಾವ್ಯವನ್ನು ವ್ಯಾಖ್ಯಾನಿಸ ಬಲ್ಲ ತಾಕತ್ತಿನವರೂ ಹಲವು ಕೃತಿಗಳ ಲೇಖಕರೂ ಆಗಿದ್ದರೆ, ಶಾಸ್ತ್ರಿಗಳು ಮೈಸೂರುವಿ.ವಿ.ಯಲ್ಲಿದ್ದ ಮಹಾವಿದ್ವಾಂಸರು, ಹಳಗನ್ನಡಭಾಷೆ-ಛಂದಸ್ಸು-ವ್ಯಾಕರಣ- ಶಾಸನ - ನಿಘಂಟು - ಚಿತ್ರಕವಿತೆ  ಮುಂತಾದ ವಿಷಯಗಳಲ್ಲಿ  ಕನ್ನಡಕ್ಕಿಂದು  ಕಟ್ಟಕಡೆಯ ನಿರ್ಣಯವಾಗಿ ಹೇಳಬಲ್ಲವರೆಂದರೆ ಅವರೊಬ್ಬರೇ! ಶತಾಧಿಕಗ್ರಂಥಕರ್ತರು ಕೂಡ. ]&lt;/span&gt; &lt;span style="font-size:130%;"&gt;&lt;span&gt;ಸೇರಿ&lt;/span&gt; ಅದನ್ನು ಓದಿ, ಅರ್ಥೈಸಿಕೊಂಡು ಅದನ್ನು ಒಪ್ಪಿ ವಿಶ್ವವಿದ್ಯಾಲಯಕ್ಕೆ ಡಿ.ಲಿಟ್ ಕೊಡುವಂತೇ ಸಲಹೆ ನೀಡಿದರು! ಒಂದುಕಾಲಕ್ಕೆ ಕರ್ನಾಟಕದ ಬಹಳ ಕಡೆ ಇದ್ದ ಕುಟುಂಬಗಳು ಅವಧಾನಿ ಎಂಬ ಅಡ್ಡ ಹೆಸರನ್ನು ಹೊಂದಿದ್ದು ಅವರು ಅವಧಾನ ಕಲೆಯನ್ನು ನಡೆಸಿದ್ದರು ಎಂಬುದು ತಿಳಿಯುತ್ತದೆ. ಬರುಬರುತ್ತಾ ಅವಧಾನ ಕಲೆ ಸಮಾಜದಲ್ಲಿ ಕಾಣದಾಗಿತ್ತು, ಮರೆಯಾಗಿ ಹೋಗಿತ್ತು. ನಮ್ಮ ಚಿಕ್ಕಂದಿನಲ್ಲಿ ನಾವು ಅಲ್ಲಲ್ಲಿ ಅವಧಾನಿ ಎಂಬ ಹೆಸರನ್ನು ಕೇಳಿದ್ದೆವಾದರೂ "ಪಾಪ ದಾನ ಜಾಸ್ತಿ ಕೊಟ್ಟಿರಬೇಕು ಅದಕ್ಕೇ ಅವಧಾನಿ ಎನ್ನುತ್ತಾರೋ ಏನೋ" ಎಂತಲೋ "ಅವರು ಅವಧೂತರ ಸಂಗಡ ಸಹಾಯಕರಾಗಿ ಅವರ ಕೈಕೆಲಸಕ್ಕೆ ಇರುವವರಿರಬೇಕು" ಎಂತಲೋ ಪರಸ್ಪರ ಹೇಳಿಕೊಳ್ಳುವುದಿತ್ತು! ಪ್ರಾಯಶಃ ನಮ್ಮ ಹಿರಿಯರಿಗೂ ’ಅವಧಾನಿ’ ಹೆಸರಿನ ಮಹಿಮೆ ಗೊತ್ತಿತ್ತೋ ಇಲ್ಲವೋ ಕೇಳಿದವರ್ಯಾರು! ಏಕವ್ಯಕ್ತಿ ಏಕಕಾಲಕ್ಕೆ ಅನೇಕ ವ್ಯಕ್ತಿಗಳ ಸಂಖ್ಯಾಬಂಧ-ಚಕ್ರಬಂಧ-ಪದಬಂಧಗಳನ್ನು ಕರಾರುಗಳ ಸಹಿತ ಛಲವಾಗಿ ಸ್ವೀಕರಿಸಿ ಅದನ್ನು ನಿರ್ವಹಿಸುವ ಕ್ರಮ ಅವಧಾನ. ಅದರಲ್ಲಿ ಸಾಹಿತ್ಯ, ಕಾವ್ಯ, ಮೀಮಾಂಸೆ, ತರ್ಕ, ವ್ಯಾಕರಣ, ದತ್ತಪದ, ಸಂಖ್ಯಾಬಂಧ, ಛಂದಸ್ಸು, ಅಲಂಕಾರ, ಉಪಮೆ, ಶಾಸ್ತ್ರ, ರಾಜಕೀಯ, ಪ್ರಸಕ್ತ ಸಮಾಜದ ವಿದ್ಯಮಾನ ಒಂದೇ ಎರಡೇ ಎಲ್ಲವನ್ನೂ ನಿಭಾಯಿಸುವ ವ್ಯವಧಾನವಿದ್ದರೆ ಅದು ಅವಧಾನಿಗೆ ಮಾತ್ರವೇ ಹೊರತು ಇನ್ಯಾರಾದರೂ ಆದರೆ ಎಲ್ಲವನ್ನೂ ಕಿತ್ತು ಬಿಸಾಕಿ ತಲೆನೋವೇ ಬೇಡಾ ಎಂದು ಎದ್ದೋಡಿ ಹೋಗುವಂತಹ ಜಟಿಲ ಸಮಸ್ಯೆಗಳ ಸುಕ್ಕುಬಿಡಿಸುವ ಕುಸುರಿಕೆಲಸ! ಭಾಗ್ಯಶಾಲಿಗಳಾದ ನಾವು ಇಂದಿಗೆ ನಮ್ಮ ಸಮಕಾಲೀನರಾಗಿ ಗಣೇಶರನ್ನು ಪಡೆದಿದ್ದೇವೆ ಎನ್ನುತ್ತಾ ಬೀಗಲು, ಹೆಮ್ಮೆ ಪಡಲು ಹಿಂಜರಿಯಬೇಕಿಲ್ಲ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸರ್ವಭಾಷಾಮಯೀ ಭಾಷಾ ಎಂದೆನಿಸಿಕೊಂಡ ’ಸಿರಿಭೂವಲಯ’ ಗ್ರಂಥದಂತೇ ಬಹುಭಾಷಾ ಕೋವಿದರಾದ ಗಣೇಶರು ಮಾತೃಭಾಷೆ ಕನ್ನಡಕ್ಕಾಗಿ ತಮ್ಮ ಸಕಲವನ್ನೂ ತೊಡಗಿಸಿ ಅಖಂಡವಾಗಿ ಕನ್ನಡ ಸೇವೆ ಮಾಡುತ್ತಿರುವ ಶಕ್ತಿ. ಶಕ್ತಿ ಏಕೆಂದರೆ ಇವತ್ತಿನ ಯಾವ ಕವಿ-ಸಾಹಿತಿಗೂ ಇರದ ಅಪ್ರತಿಮ ಮೇಧಾ ಶಕ್ತಿಯನ್ನು ಪಡೆದು ನಡೆದಾಡುವ ಗಣಕಯಂತ್ರವೆನಿಸಿದ ಗಣೇಶರು ಕೃತಿ ರಚನೆಯಲ್ಲಿ ತೊಡಗಿದ್ದರೆ ಇಷ್ಟೊತ್ತಿಗೆ ಅದು ಎಷ್ಟು ಸಾವಿರವಾಗುತ್ತಿತ್ತೋ ಗೊತ್ತಾಗದಲ್ಲಾ! ಎಂತಹ ಕ್ಲಿಷ್ಟ, ಸಂದಿಗ್ಧ ಸಮಸ್ಯೆಗಳನ್ನೂ ಒಳಸುಳಿಗಳನ್ನರಿತು ಬಾಳೆಹಣ್ಣು ಸುಲಿದಷ್ಟೇ ಸುಲಭವಾಗಿ ತಿಳಿಸಿಕೊಡುವ, ಬಿಡಿಸಿಕೊಡುವ ಅರ್ಹತೆ ಇರುವುದು, ಆ ಯೋಗ್ಯತೆ ಇರುವುದು ಗಣೇಶರಿಗೆ ಮಾತ್ರ ಎಂದರೆ ತಪ್ಪಾಗಲಾರದು ಎನಿಸುತ್ತದೆ. ಒಬ್ಬ ತಂತ್ರಜ್ಞನಾಗಿ ನಂತರ ಐಚ್ಛಿಕ ವಿಸ್ತರವಾದ ಸಾರಸ್ವತ ಲೋಕಕ್ಕೆ ಹೊಕ್ಕ ಈ ಗಣೇಶರಿಗೂ ಮೇಲೆ ಕೂತಿರುವ ಆ ಗಣೇಶನಿಗೂ ಅನೇಕ ಸಾಮ್ಯತೆ ಕಾಣುತ್ತದೆ-ಬುದ್ಧಿಯಲ್ಲಿ! ದೈಹಿಕವಾಗಿ ಅದು ಅಜ-ಗಜಾಂತರ ಬಿಡಿ ಮಾತಾಡುವ ಪ್ರಶ್ನೆಯೇ ಇಲ್ಲ, ಇವರು ಕೃಶ ಶರೀರಿ ಆತ ಡೊಳ್ಳಿನ ಮುದ್ದು ಗಣಪ. ಅನೇಕರು ನನ್ನಲ್ಲಿ ಕೇಳುತ್ತಿದ್ದುದು ಒಂದೇ ಪ್ರಶ್ನೆ ತಂತ್ರಜ್ಞನೊಬ್ಬ ಈ ರಂಗದಲ್ಲಿ ಸಾಧಿಸುವುದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧದಂತೇ ಅಲ್ಲವೇ ಎಂದು ? ಆದರೆ ಕನ್ನಡ ಸಾಹಿತ್ಯಲೋಕವನ್ನು ತಿಳಿಯ ಹೊರಟರೆ ಇಂದು ಮುಂಚೂಣಿಯಲ್ಲಿ ಕಾರ್ಯನಿರತರಾಗಿರುವ ಕವಿ-ಸಾಹಿತಿಗಳಲ್ಲಿ ತಂತ್ರಜ್ಞರೇ ಹೆಚ್ಚಿಗೆ ಇದ್ದಾರೆ ಎಂಬುದು ಮನಗಾಣಬೇಕಾದ ವಿಷಯ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೆಕಾನಿಕಲ್ ಎಂಜಿನೀಯರಿಂಗ್ ಮುಗಿಸಿದ ಮೇಲೆ ಉನ್ನತ ಹುದ್ದೆಗಳು ಕೈ ಬೀಸಿ ಕರೆದರೂ ಅವುಗಳಿಗೆ ಟಾ ಟಾ ಹೇಳಿದ ಗಣೇಶರು ಓದಿನ ಅರಮನೆಯಲ್ಲಿ ಸ್ವತಃ ತಮ್ಮನ್ನು  ತಾವೇ ರಂಜಿಸಿಕೊಳ್ಳುತ್ತಾ ಸಮಾಜದ ಸಾಹಿತ್ಯ ಪ್ರೇಮಿಗಳ ಸೇವೆಗೆ ತೊಡಗಿದ್ದು ನಮ್ಮ ಸೌಭಾಗ್ಯ ಎನ್ನದೇ ಇನ್ನೇನು ಹೇಳಲಿ ?  ಇಷ್ಟೆಲ್ಲಾ ಇದ್ದೂ ಅವರು ಏನೂ ಇಲ್ಲವೇನೋ ಎಂಬ ರೀತಿಯಲ್ಲಿ ಇರುವ ಸರಳತೆ ಇದೆಯಲ್ಲಾ ಅದನ್ನು ನೆನೆದಾಗ ಯಾರೋ ನಮ್ಮಣ್ಣ ಮಾತಾಡಿದ ಅನುಭವ ಆಗುತ್ತದೆ. ಅವರ ಒಡನಾಟಕ್ಕಾಗಿ ಹಗಲೂ ರಾತ್ರಿ ಅವರಲ್ಲಿಗೆ ತೆರಳಿ ತೊಂದರೆ ಕೊಟ್ಟಿದ್ದುಂಟು. ಆದರೂ ಕೊಂಚವೂ ಬೇಸರಿಸದೇ ಪ್ರೀತಿಯಿಂದ ಕಂಡ ಅವರ ಸೌಜನ್ಯಕ್ಕೆ, ಆ ಸಜ್ಜನಿಕೆಗೆ ಆಜನ್ಮ ಪರ್ಯಂತ ಶರಣು. ಮುಪ್ಪಿನಲ್ಲಿ ಎಲ್ಲವನ್ನೂ ಮರೆತು ಮಗುವಿನಂತಾದ ಅಮ್ಮನನ್ನು ಮನೆಯಲ್ಲಿ ಸಂಭಾಳಿಸಿಕೊಳ್ಳುತ್ತಾ ಈ ಬ್ರಹ್ಮಚಾರಿ ಉದರಂಭರಣೆಗೆ ಆಹಾರ ತಾವೇ ಸಿದ್ಧಪಡಿಸಿಕೊಂಡು ಅಮ್ಮನಿಗೆ ತುತ್ತು ನೀಡಿ ಆಮೇಲೆ ತಾವು ಸ್ವೀಕರಿಸುತ್ತಾರೆ. ಮೊದಲೇ ಸಾಕಷ್ಟು ನನ್ನ ಲೇಖನಗಳಲ್ಲಿ ಹೇಳಿದಂತೇ ಕವಿ-ಸಾಹಿತಿಗಳಿಗೆ ತನ್ನ ನೋವು ನೋವಲ್ಲ, ಅದನ್ನೇ ನಲಿವೆಂದು ಸ್ವೀಕರಿಸಿ ಅದರಲ್ಲೇ ಇದ್ದು ಹಲವು ಕೃತಿಗಳಿಂದ ಸಮಾಜವನ್ನು ರಂಜಿಸುತ್ತಾರೆ ಎಂದು...ಅದು ಇಲ್ಲೂ ಸತ್ಯ ಎಂಬುದು ಮತ್ತೊಮ್ಮೆ ಕಾಣುವ ವಿಷಯ. ತಾನು ಕವಿಯೋ ಸಾಹಿತಿಯೋ ವಿಮರ್ಶಕನೋ ಎಂದು ಗಣೇಶರು ಹೇಳಿಕೊಳ್ಳುವುದಿಲ್ಲ. ಅವರನ್ನು ಜನ ಗುರುತಿಸಿದ್ದು ಶತಾವಧಾನಿ ಎಂದೇ! ಅದೇ ಹೆಸರು ಕಾಯಂ ಆಗಿಹೋಯ್ತು.     &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕನ್ನಡ ಸಾಹಿತ್ಯದಲ್ಲಿ ಛಂದೋಬದ್ಧ ಮತ್ತು ವ್ಯಾಕರಣ ಶುದ್ಧ ಕಾವ್ಯ ಬರೆಯುವವರ ಸಂಖ್ಯೆ ನಶಿಸುತ್ತಿದೆ, ಅದನ್ನು ಬೆಳೆಸಬೇಕೆಂಬ ಹಂಬಲದಿಂದ ’ಪದ್ಯಪಾನ’ ಎಂಬ ಜಾಲತಾಣವೊಂದನ್ನು ನಿರ್ಮಿಸಿ ಅನೇಕರಿಗೆ ಅವುಗಳನ್ನು ಕಲಿಸುತ್ತಿದ್ದಾರೆ, ಮಾರ್ಗದರ್ಶಕರಾಗಿದ್ದಾರೆ. ಆಸಕ್ತ ಹತ್ತಾರು ಕವಿ ಮನೋಭಾವದವರು ಅಲ್ಲಿ ತೊಡಗಿಕೊಂಡು ತಮ್ಮನ್ನು ರೀಫೈನ್ ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಏಕಕಾಲದಲ್ಲಿ ಕವನ ಕೇಳಲೂ ಓದಲೂ ಸೊಗಸಾಗಿದ್ದು ಸ್ವಲ್ಪ ಹ್ಯೂಮರಸ್ ಅಗಿದ್ದರೆ, ಅದು ಛಂದೋಬದ್ಧ ಮತ್ತು ವ್ಯಾಕರಣ ಶುದ್ಧವಾಗಿದ್ದರೆ ಸಹಜವಾಗಿ ಅದು ಗೇಯವಾಗುತ್ತದೆ. ಕವನ ಗೇಯವಾದಾಗ ಬಾಯಿಂದ ಬಾಯಿಗೆ ಅದು ಹಬ್ಬುತ್ತದೆ. ಅನೇಕ ವೇದಿಕೆಗಳಲ್ಲಿ ಅದರ ಪ್ರಸ್ತುತಿ ಆಗಲೂ ಬಹುದು. ಜನಸಂದೋಹವನ್ನು ಸಮರ್ಪಕವಾಗಿ ತಲ್ಪಿ ಕವನದಲ್ಲಿನ ವಿಷಯ ಮನದಟ್ಟಾದಾಗ ರಚಿಸಿದ ವ್ಯಕ್ತಿಗೆ ಅದೊಂದು ಖುಷಿಯ ಸಂಗತಿಯಾಗುತ್ತದೆ. ಗದ್ಯದಲ್ಲಿ ಸಾವಿರ ಶಬ್ದಗಳಲ್ಲಿ ಹೇಳಲಾಗದ ಗಹನವಾದ ವಿಷಯವನ್ನು ಪದ್ಯದಲ್ಲಿ ಮೂರ್ನಾಲ್ಕು ಪದಗಳಿಂದ ಬಂಧಿಸುವ ಕಲೆ ಎಲ್ಲರಿಗೂ ಕರಗತವಲ್ಲ. ಅದೊಂದು ಎಣ್ಣೆಗಂಬ. ಹತ್ತಿದಷ್ಟೂ ಜಾರಿ ಜಾರಿ ಜಾರಿ ಬೀಳುವ ಪರಿಸ್ಥಿತಿಯಲ್ಲಿ ಹತ್ತು ಪುಟ ಬರೆದು-ಹರಿದು ದೂರ್ವಾಸಾವತಾರ ತಾಳಿ ಬಿಟ್ಟೆದ್ದು ಹೋಗುವ ಪೈಕಿಯ ಜನವೇ ಹೆಚ್ಚು! ಅಂತಹ ಮಲ್ಲಗಂಬವನ್ನು ಏರಿ ಅದರಲ್ಲೇ ಗಂಟೆಗಟ್ಟಲೆ ಕೂತು ಯೋಗಾಸನದ ಭಂಗಿಗಳನ್ನು ತೋರುವ ಪಟುವಿನಂತೇ ನವರಸಗಳನ್ನು ಸ್ಫುರಿಸುವ ಪದಪುಂಜಗಳಿಂದ ಕವನ ಕಟ್ಟುವುದು ಜಾಣ್ಮೆಯ ವಿಷಯ. ಇಲ್ಲಿ ಬರೆಯುವಾತ ಶಬ್ದ ಭಂಡಾರಿಯಾಗಿರಬೇಕು, ಭಾವುಕನಾಗಿರಬೇಕು, ಪ್ರಸಕ್ತ ವಿದ್ಯಮಾನಗಳನ್ನೂ ಪೂರ್ವದ ಘಟನೆಗಳನ್ನೂ ಅರಿತಿರುವವನಾಗಿರಬೇಕು, ಬರೆದ ಪದಗಳಿಂದ ಯಾರಿಗೂ ನೋವಾಗದ ರೀತಿ ಇರಬೇಕು ಮತ್ತು ಸಮಾಜಕ್ಕೆ ಯಾವುದಾದರೂ ಪ್ರಯೋಜನವಾಗುವ ವಸ್ತುವಿಷಯವನ್ನು ಕಾವ್ಯ ಒಳಗೊಂಡಿರಬೇಕು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ನಮ್ಮ ಭಾವನೆಗಳಿಗೆ ಬೆಲೆಯೇ ಇಲ್ಲವೇ ಎಂಬ ನವ್ಯೋತ್ತರ ಕವಿಗಳಿಗೆ ನಾನು ಹೇಳುವುದಿಷ್ಟೇ :  ಈಗೀಗ ಬರೆಯುತ್ತಿರುವ ಕೆಲವರ ಕವನಗಳನ್ನು ಗದ್ಯ ಎನ್ನಬೇಕೋ ಅಥವಾ ಪದ್ಯ ಎನ್ನಬೇಕೋ ತಿಳಿಯದಲ್ಲಾ ? ಎರಡರಲ್ಲಿ ಯಾವ ಲಿಂಗಕ್ಕೂ ಸೇರದ ವ್ಯಕ್ತಿಗಳ ಗುಂಪಿನ ಜನರ ರೀತಿ ಕಾವ್ಯ ಅಲ್ಲಿಗೇ ಸಲ್ಲುತ್ತದೆ ವಿನಃ ಅದು ಸರಿಯಾದ ಮಾರ್ಗ ಎಂದು ನನಗೆಂದೂ ಅನಿಸಲೇ ಇಲ್ಲ. ಯಾರೋ ಸ್ನೇಹಿತರು ಹೇಳಿದ್ದ ಹಾಗೇ ಪುಟಪೂರ್ತಿ ಬರೆದು ಎಡ ಬಲಗಳಲ್ಲಿ ಆ ಕಡೆ ಒಂದಿಂಚು ಈ ಕಡೆ ಒಂದಿಂಚು ಕತ್ತರಿಸಿದರೆ ಇಂದಿನ ಹಾಡು ಸಿದ್ಧ! ಅನೇಕ ಜನ ಅದನ್ನೇ ಮೆಚ್ಚಿ " ಬಹಳ ಭಾವವಿದೆ ಆಹಹಾ ಎಂಥಾ ಅರ್ಥಗರ್ಭಿತ" ಎನ್ನುವುದನ್ನು ಕಾಣುತ್ತಿದ್ದೇನೆ. ಕನ್ನಡದ ತರುಣ ಪೀಳಿಗೆಯಲ್ಲಿ ವಿದ್ವತ್ಪೂರ್ಣ ಕಾವ್ಯ-ಸಾಹಿತ್ಯವನ್ನು ಓದುವ ಅಭಿರುಚಿ ಕಮ್ಮಿಯಾಗಿದೆ; ಕಮ್ಮಿಯಾಗುತ್ತಿದೆ. ಸೆಲ್ಫ್ ಸರ್ವಿಸ್ ನಲ್ಲಿ ಇಡ್ಲಿವಡೆ ತಿಂದು ಅರ್ಧಕಾಫಿ ಕುಡಿದು ಕೈತೊಳೆದು ಬಸ್ ಏರುವ ಗಡಿಬಿಡಿಯಲ್ಲಿ, ಆ ಧಾವಂತದಲ್ಲಿ ಅವರಿಗೆ ಅರ್ಥವಾಗುವುದು ಕೇವಲ ನವ್ಯೋತ್ತರದ ಕವನಗಳು ಮಾತ್ರ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸದೃಢವಾದ ಕಾವ್ಯ ಗೇಯತೆಯನ್ನು ಪಡೆದುಕೊಂಡು ಸಂಗೀತಗಾರನ ಕೈಗೆ ಸಿಕ್ಕಾಗ ಅದು ಹಾಡಲ್ಪಡುತ್ತದೆ. ಹಾಡಿದ ಹಾಡು ಸಪ್ತಸ್ವರಗಳನ್ನು ಮೇಳೈಸಿಕೊಂಡು ಕರ್ಣಾನಂದಕರ ವಾದ್ಯ ಸಂಗೀತಗಳನ್ನು ಜೊತೆಗೆ ಪೇರಿಸಿಕೊಂಡು ಕೇಳಲು ಹಿತಕರವಾಗಿರುತ್ತದೆ. ಕವನದ ಸಾಹಿತ್ಯ ಅರ್ಥವಾಗುತ್ತಿರುವಂತೆಯೇ ರಾಗ, ತಾಳ, ಲಯ ಸ್ವರಮೇಳಗಳು ಆ ಸಾಹಿತ್ಯಕ್ಕೆ ನೆಕ್ಲೇಸ್, ಹಾರ, ಉಂಗುರ, ವಡ್ಯಾಣಗಳಂತೇ ಆಭರಣಗಳ ರೀತಿ ಶೋಭಿಸುತ್ತವೆ. ಆನೆಗೆ ಅಲಂಕಾರವೇ ಎಂಬುದೊಂದು ಗಾದೆ ಇದೆಯಲ್ಲ! ಕವನವೇ ಅದ್ಭುತವಾಗಿದ್ದರೆ ಆಗ ಅದನ್ನು ಸಂಗೀತಕ್ಕೆ ಅಳವಡಿಸಿದಾಗ ಜಂಬೂಸವಾರಿಯ ಪ್ರಧಾನ ಆನೆಯಂತೇ ಅದು ಕಂಗೊಳಿಸುತ್ತದೆ; ಬಹುಸಂಖ್ಯಾಕರನ್ನು ಅದು ತಲ್ಪಲು ಸಾಧ್ಯವಾಗುತ್ತದೆ. ರುದ್ರ ನಮಕ-ಚಮಕ ಮಂತ್ರಗಳಂತೇ ಸ್ವರಬದ್ಧವಾದ ಸಂಗೀತ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಇದನ್ನೆಲ್ಲಾ ಅರಿತಿದ್ದ  ಹಿಂದಿನ ನಮ್ಮ ಕವಿಗಳು ಅದನ್ನು ಪಾಲಿಸುತ್ತಾ ಬಂದಿದ್ದರು. ಸಂಸ್ಕೃತದ ಎಲ್ಲಾ ಕವಿಗಳೂ ಅದನ್ನು  ಪಾಲಿಸಿದ್ದಾರೆ. ಸಂಸ್ಕೃತ ಕನ್ನಡದ ಹಾಗಲ್ಲ, ಅದು ಹೇಗೆಲ್ಲಾ ಬರೆದರೂ ಸ್ವೀಕರಿಸುವುದಿಲ್ಲ- ಎಂಬುದು ಮಿತ್ರ ಕೊಳ್ಳೇಗಾಲದ ಮಂಜುನಾಥರ ಅಭಿಪ್ರಾಯ. ಅದನ್ನೇ ನಾನೂ ಹೇಳುತ್ತಿದ್ದೇನೆ. ಅದೇ ಜಾಡಿನಲ್ಲಿ ನಮ್ಮ ಕನ್ನಡ ಕಾವ್ಯ-ಸಾಹಿತ್ಯವೂ ಬಲಾಢ್ಯವಾದರೆ ಆಗ ನೋಡಲು ತುಂಬಾ ಖುಷಿಯಾಗುತ್ತದೆ. ಇಲ್ಲದಿದ್ದರೆ ಕನ್ನಡಮ್ಮ ಯಾವುದೋ ಕಾರಣಗಳಿಂದ ಬಳಲಿದಂತೇ ತೋರುತ್ತದೆ. ಹಾಗಾಗದಂತೇ ಎಚ್ಚರವಹಿಸಬೇಕಾದ್ದು ನಮ್ಮ ಕರ್ತವ್ಯ ಎಂಬುದು ಸದಭಿರುಚಿಯ ಸಾರಸ್ವತರ ಅನಿಸಿಕೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹೊಸಪೀಳಿಗೆಯನ್ನು ತಯಾರಿ ಮಾಡುವಲ್ಲಿ ಗಣೇಶರ ಈ ಪ್ರಯತ್ನ ಅತ್ಯಂತ ಶ್ಲಾಘನೀಯ. ಅವರಿಗಿರುವ ಕೆಲಸದೊತ್ತಡಗಳ ಮಧ್ಯೆ ನಾನಾಗಿದ್ದರೆ ಇದನ್ನೆಲ್ಲಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನೇಕೆ ನೀವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಕಡೆ ಯಾವುದೋ ವೇದಿಕೆಯಲ್ಲಿ ವ್ಯಾಖ್ಯಾನ, ಇನ್ನೊಂದು ಕಡೆ ಅಷ್ಟಾವಧಾನ, ಮನೆಯಲ್ಲಿ ಅಡಿಗೆ- ಬೇಕಾದ ಪರಿಕರಗಳ/ದಿನಸಿಗಳ ಪೂರೈಕೆ, ಅಮ್ಮನ ಆರೈಕೆ, ಆಗಾಗ ಮೊಳಗುವ ದೂರವಾಣಿಗೆ ಉತ್ತರ, ಕಲಾವಿದರಾದರನೇಕರಿಗೆ ಥೀಮ್ ಬೇಸ್ಡ್ ನೃತ್ಯಕ್ಕೆ ಹಿನ್ನೆಲೆ ಸಾಹಿತ್ಯ-ಪರಿಕಲ್ಪನೆ, ಏಕವ್ಯಕ್ತೀ ಯಕ್ಷಗಾನ ಪರಿಕಲ್ಪನೆ-ಪ್ರಸಂಗ ರಚನೆ, ಕನ್ನಡ-ಸಂಸ್ಕೃತಗಳಲ್ಲಿ ಕೃತಿಗಳ ರಚನೆ, ಯಾರಿಗೋ ಮುನ್ನುಡಿ-ಬೆನ್ನುಡಿ, ಮತ್ತೆಲ್ಲೋ ಶಾಲೆಯಲ್ಲಿ ಮಕ್ಕಳಿಗೆ ಪಾಠ, ಕಾಲೇಜುಗಳಲ್ಲಿ ಅಧ್ಯಾಪನ ---ಹೀಗೇ ಅವರ ನಿತ್ಯಜೀವನವೇ ಒಂದು ಅಷ್ಟಾವಧಾನ. ಅಷ್ಟರ ಮಧ್ಯೆಯೂ ಹಲವರ ರಚನೆಗಳನ್ನು ಪರಿಶೀಲಿಸಿ ಉತ್ತರಿಸುವುದು, ತಿದ್ದುವುದು ಸಾಮಾನ್ಯದ ತಾಳ್ಮೆಯೇ ಸ್ವಾಮೀ ? ಅಂತಹ ಘನಪಾಠಿ, ಅಂತಹ ಚತುರ್ವೇದಿ, ಅಂತಹ ನಡೆದಾಡುವ ಅದ್ಭುತ ಮಾನವ ಯಂತ್ರ ನಮ್ಮ ಮಧ್ಯೆ ಇದೆ! ಯಾವ ವಿಷಯವನ್ನೇ ಎಲ್ಲೇ ಎಷ್ಟೇ ಹೊತ್ತಿಗೆ ಪ್ರಸ್ತಾಪಿಸಿದರೂ ಅದಕ್ಕೆ ಸಮರ್ಪಕ ಉತ್ತರ ದೊರೆಯುವುದು ಗಣಕಯಂತ್ರದಲ್ಲೂ ಸಾಧ್ಯವಿಲ್ಲ,  ಅದು ಇಲ್ಲಿ ಮಾತ್ರ ಸಾಧ್ಯ; ಗಣೇಶರಿಂದ ಮಾತ್ರ ಸಾಧ್ಯ! ಅಂತಹ ಹಿರಿಯ ವ್ಯಕ್ತಿಯೊಬ್ಬರ ಸಂಗ ನನಗೆ ದೊರಕಿದ್ದು ಯೋಗಾಯೋಗವೇ ಇರಬಹುದು. &lt;/span&gt;&lt;br /&gt;&lt;br /&gt;&lt;a href="http://3.bp.blogspot.com/-_suvZyBIkGs/Tx9VHqsDdxI/AAAAAAAAC0A/XOpBNXxwC40/s1600/HunterWoman.jpg"&gt;&lt;img style="display: block; margin: 0px auto 10px; text-align: center; cursor: pointer; width: 349px; height: 453px;" src="http://3.bp.blogspot.com/-_suvZyBIkGs/Tx9VHqsDdxI/AAAAAAAAC0A/XOpBNXxwC40/s320/HunterWoman.jpg" alt="" id="BLOGGER_PHOTO_ID_5701369243480848146" border="0" /&gt;&lt;/a&gt;&lt;br /&gt;&lt;br /&gt;&lt;span style="font-size:130%;"&gt;’ಪದ್ಯಪಾನ’ದಲ್ಲಿ [http://padyapaana.com] ನಿನ್ನೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೆ. ಮೇಲಿನ ಈ  ಚಾಪ ಹಸ್ತದ ಬೇಡತಿಯ ಚಿತ್ರಕ್ಕೆ ಇಷ್ಟವಾದ ರೀತಿಯಲ್ಲಿ ಕವನ ಬರೆಯಬೇಕು ಎಂದು ತಿಳಿಸಿದ್ದರು .  ಅದರ ಸ್ಯಾಂಪಲ್ಲುಗಳು ಈ ರೀತಿ ಇವೆ: &lt;/span&gt;&lt;br /&gt;&lt;br /&gt;&lt;span style="font-size:130%;"&gt;ನಾಡ ಹರೆಯದ ಹೈಕಳೆದೆಯಲಿ&lt;/span&gt;&lt;br /&gt;&lt;span style="font-size:130%;"&gt;ಮಾಡಿ ಮೋಡಿಯ ಜಾಗಪಡೆಯುತ&lt;/span&gt;&lt;br /&gt;&lt;span style="font-size:130%;"&gt;ಕಾಡು ಹೊಕ್ಕರೆ ಮರಳಿ ಸೆಳೆವರು ಬಿಡುವಜನವಲ್ಲ !&lt;/span&gt;&lt;br /&gt;&lt;span style="font-size:130%;"&gt;ಬೇಡಿ ಬರುವರು ಪ್ರೇಮಭಿಕ್ಷೆಯ&lt;/span&gt;&lt;br /&gt;&lt;span style="font-size:130%;"&gt;ಕಾಡಿ ಹುಡುಕುತ ನಿನ್ನ ಮೂಲದ&lt;/span&gt;&lt;br /&gt;&lt;span style="font-size:130%;"&gt;ಜಾಡ ಹಿಡಿವರು ಕೂಡುವಾಸೆಗೆ ಗೊಡವೆ ತರವಲ್ಲ !&lt;/span&gt;&lt;br /&gt;&lt;br /&gt;&lt;span style="font-size:130%;"&gt;ಬೆಡಗಿ ನಿನ್ನಯ ನಡು ನಿತಂಬವ &lt;/span&gt;&lt;br /&gt;&lt;span style="font-size:130%;"&gt;ಅಡಗುಗಣ್ಣಲೆ ಕಂಡು ಸೋತೆನು &lt;/span&gt;&lt;br /&gt;&lt;span style="font-size:130%;"&gt;ತುಡುಗು ಬುದ್ಧಿಯು ದೇಹಸಖ್ಯವ ಬಯಸುತಿಹುದಲ್ಲ     &lt;/span&gt;|&lt;br /&gt;&lt;span style="font-size:130%;"&gt;ಒಡೆಯನಾಗುವ ಹುಚ್ಚು ಹಂಬಲ &lt;/span&gt;&lt;br /&gt;&lt;span style="font-size:130%;"&gt;ಬಿಡದೆ ನೆನೆವೆನು ರಾಮಚಂದ್ರನ &lt;/span&gt;&lt;br /&gt;&lt;span style="font-size:130%;"&gt;ಕೊಡಲಿ ನಿನ್ನನು ಶಾಶ್ವತಕೆ ನಾ ಬಿಡುವುದೇ ಇಲ್ಲ        &lt;/span&gt;||&lt;br /&gt;&lt;br /&gt;&lt;span style="font-size:130%;"&gt;ನೆಚ್ಚಿಕೊಳ್ಳುವೆ ನಿನ್ನನೋರ್ವಳ&lt;/span&gt;&lt;br /&gt;&lt;span style="font-size:130%;"&gt;ಅಚ್ಚಕನ್ನಡ ’ಕಾವ್ಯ’ ಜನಿಸಲಿ &lt;/span&gt;&lt;br /&gt;&lt;span style="font-size:130%;"&gt;ತುಚ್ಛನಾನೆಂದೆಣಿಸಿ ದೂರುತ ದೂರಹೋಗದಿರು     &lt;/span&gt;|&lt;br /&gt;&lt;span style="font-size:130%;"&gt;ಅಚ್ಯುತನ ಪದದಾಣೆಯಲಿಪದ-&lt;/span&gt;&lt;br /&gt;&lt;span style="font-size:130%;"&gt;ಹಚ್ಚಿ ಪೊಗಳುವೆ ನಿನ್ನನೀ ಪರಿ  &lt;/span&gt;&lt;br /&gt;&lt;span style="font-size:130%;"&gt;ಮೆಚ್ಚಿನೆನೆವೆನು ಭುವನದೊಳು ನೀ ಬಿಟ್ಟರೆನಗಿಲ್ಲ !   &lt;/span&gt;||&lt;br /&gt;&lt;br /&gt;&lt;span style="font-size:130%;"&gt;ವಿಸ್ತರದಿ ಸಿರಿವತ್ಸಗಾದರ&lt;/span&gt;&lt;br /&gt;&lt;span style="font-size:130%;"&gt;ಮಸ್ತಕಕೆ ಕಸ್ತೂರಿ ಪೂಸುತ &lt;/span&gt;&lt;br /&gt;&lt;span style="font-size:130%;"&gt;ವಸ್ತುವಿಷಯವು ಗಹನವಿದ್ದರು ಗೆಲುವು ನಿಚ್ಚಳವು        |&lt;/span&gt;&lt;br /&gt;&lt;span style="font-size:130%;"&gt;ಬೆಸ್ತ ಹುಡುಗಿಯ ಸುತನ ದಯೆಯಿರೆ&lt;/span&gt;&lt;br /&gt;&lt;span style="font-size:130%;"&gt;ಸುಸ್ತು ಎನಿಸದು ಬದುಕು ಸುಂದರ &lt;/span&gt;&lt;br /&gt;&lt;span style="font-size:130%;"&gt;ಅಸ್ತು ಎನ್ನುವ ಶತವಧಾನಿಗೆ ಜಯಜಯತು ಜಯವು    ||  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಈ ಕವನದ ಭಾಗಗಳಲ್ಲಿ ಕೆಲವರ ಹೆಸರುಗಳೂ ಮತ್ತು ಅವರಿಗೆ ಸ್ವಾಗತಕೋರಿದ್ದು, ವಂದಿಸಿದ್ದೂ ಸೇರಿದೆ! ಮೂಲ ವಸ್ತುವಿಷಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ಪಾಠ ಬಹಳ ದೀರ್ಘವಾಯ್ತು, ಇವತ್ತಿಗೆ ಇಷ್ಟು ಸಾಕು, ಇಷ್ಟದ ಅಷ್ಟಾವಧಾನಿಗೆ ಸಾಷ್ಟಾಂಗ ನಮಸ್ಕಾರಗಳು. ಜೊತೆಗೆ ಪಾಠ ಕೇಳಿದ ನಿಮಗೆಲ್ಲರಿಗೂ ’ಪದ್ಯಪಾನ’ಕ್ಕೆ ಸ್ವಾಗತ ಮತ್ತು ನಮನಗಳು.   &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-3185352126056347286?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/3185352126056347286/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_24.html#comment-form' title='12 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/3185352126056347286'/><link rel='self' type='application/atom+xml' href='http://www.blogger.com/feeds/7404581753587306740/posts/default/3185352126056347286'/><link rel='alternate' type='text/html' href='http://nimmodanevrbhat.blogspot.com/2012/01/blog-post_24.html' title='’ಪದ್ಯಪಾನ’ಮತ್ತನಾಗುತ್ತ ಸಾಗಿದ ನಿನ್ನೆಯ ದಿನ !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-IXU-p9fITYE/Tx9U3uO5ygI/AAAAAAAACz0/WVTYvlBqRG4/s72-c/Aerya-Awrd-2012-conferred-370x211.jpg' height='72' width='72'/><thr:total>12</thr:total></entry><entry><id>tag:blogger.com,1999:blog-7404581753587306740.post-5224404299393230508</id><published>2012-01-23T03:18:00.000-08:00</published><updated>2012-01-24T03:16:24.335-08:00</updated><category scheme='http://www.blogger.com/atom/ns#' term='ಸರಿಗಮಪದನಿ'/><title type='text'>ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!</title><content type='html'>&lt;a href="http://2.bp.blogspot.com/-liRm6yAcQl8/Tx1CcAZK13I/AAAAAAAACzo/zY3wsOVain0/s1600/intro_swami_vivekananda.jpg"&gt;&lt;img style="display: block; margin: 0px auto 10px; text-align: center; cursor: pointer; width: 325px; height: 404px;" src="http://2.bp.blogspot.com/-liRm6yAcQl8/Tx1CcAZK13I/AAAAAAAACzo/zY3wsOVain0/s320/intro_swami_vivekananda.jpg" alt="" id="BLOGGER_PHOTO_ID_5700785752230254450" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ! &lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಲಜ್ಜೆಗೇಡಿಗಳಿಗೆ ಮತ್ತೊಂದು ಹೆಸರು ಮಹಾತ್ಮರನ್ನು ದೂಷಿಸುವವರು ಎಂದೂ ಆಗಬಹುದು. ಈಗಿನ ಪತ್ರಿಕೆಗಳನ್ನು ನೋಡಿದರೆ ಮತ್ತು ಅದರಲ್ಲಿ ಬರೆಯುವ ಕೆಲವರನ್ನು ನೋಡಿದರೆ ವಿಷಯದ ವಿವೇಚನೆ ಇಲ್ಲದೇ ಕೇವಲ ಏಕಮುಖದಿಂದ ಬರೆಯುವುದು ಕಾಣುತ್ತದೆ. ಆಳವಾದ ಅಧ್ಯಯನದ ಕೊರತೆ ಒಂದು ಕಡೆಗಾದರೆ ವಿವಾದದಿಂದ ಓದುಗರನ್ನು ತನ್ನತ್ತ ಸೆಳೆಯುವ ತಂತ್ರಕೂಡ ಇದಾಗಿದೆ ಎಂಬುದು ಯಾರಿಗಾದರೂ ತೋರಿಬರುವ ಸಂಗತಿ. ಹಿಂದಕ್ಕೆ ಪತ್ರಿಕೆಗಳ ಮತ್ತು ಮಾಧ್ಯಮ ವಾಹಿನಿಗಳ ಸಂಖ್ಯೆ ಕಮ್ಮಿ ಇದ್ದಾಗ ವರದಿಗಾರರು ಅಲ್ಲಿಲ್ಲಿ ಏನನ್ನಾದರೂ ಹೆಕ್ಕಿ ತರುತ್ತಿದ್ದರು. ಇವತ್ತು ಅವುಗಳ ಸಂಖ್ಯೆ ಜಾಸ್ತಿಯಾಗಿ ’ಹುಲ್ಲುಗಾವಲು’ ಬರಿದಾಗಿದೆ, ಬಾವಿಯಲ್ಲಿ ನೀರಿನ ಸೆಲೆ ಕಮ್ಮಿ ಇದೆ-ಮೊದಲು ಹೋದವರಿಗೆ ಆದ್ಯತೆ ಇರುತ್ತದೆ. ಆದಗ್ಯೂ ಬಡಿದಾಡಿಕೊಂಡು ತಮ್ಮದೇ ಎಕ್ಸ್‍ಕ್ಲೂಸಿವ್ ವರದಿ ಎಂದು ಬೋರ್ಡು ಹಾಕಿಕೊಂಡು ಬಿತ್ತರಿಸುವ ಪತ್ರಿಕೆಗಳು/ವಾಹಿನಿಗಳು ಇನ್ನೊಂಡೆಡೆ ಅದೇ ವಿಷಯ ಪ್ರಸ್ತಾಪವಾಗುತ್ತಿರುವುದನ್ನು ಓದುಗರು/ವೀಕ್ಷಕರು ತಿಳಿದಿಲ್ಲ/ಕಂಡಿಲ್ಲ ಎಂದು ಹೀಗೆ ಗೂಬೆ ಕೂರಿಸುವ ಕೆಲಸ ತಪ್ಪು. ಕೆಲವು ಕಾಯಂ ಬರಹಗಾರರಿಗೆ ಕೆಲವು ವಾರಗಳಲ್ಲಿ ವಿಷಯವೇ ಇರುವುದಿಲ್ಲ! ಆಗೇನು ಮಾಡುವುದು? ಮಹಾತ್ಮರ ಚರಿತ್ರೆಗಳನ್ನೂ ಕೆದಕಿ ಅಲ್ಲಿನ ಚಿಕ್ಕ ವಿಷಯಗಳನ್ನು ’ಇಲಿ’ ಬದಲಿಗೆ ’ಹುಲಿ’ ಮಾಡಿ ಹೇಳುವುದು ಅವರ ಕರ್ಮ! ಸಸಾರ ನೋಡಿ ಕೇವಲ ಒಂದಕ್ಷರದ ಬದಲಾವಣೆ-ಅಲ್ಲೂ ಕೂಡ ಅಷ್ಟೇ ಕೇವಲ ದೂಷಣೆ, ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಾನು ಆಕರಗಳ ಆಳದಿಂದ ಎತ್ತಿ ಹೇಳುತ್ತಿದ್ದೇನೆ ಎಂಬ ಹಮ್ಮು-ಬಿಮ್ಮು.&lt;/span&gt;&lt;br /&gt;&lt;br /&gt;&lt;span style="font-size:130%;"&gt;ದಿನಪತ್ರಿಕೆಯೊಂದರಲ್ಲಿ ಕೆಲದಿನಗಳ ಹಿಂದೆ ವಿವೇಕಾನಂದರ ಬಗ್ಗೆ ಒಬ್ಬರು ಬರೆದಿದ್ದಾರೆ. ಪಾಪ ಅವರಿಗೆ ಅಷ್ಟಾಗಿ ವಿವೇಕ ಜಾಗ್ರತಗೊಳ್ಳಲಿಲ್ಲ ಎನಿಸುತ್ತದೆ. ನನ್ನ ಗೆಳೆಯರ ಬಳಗದಲ್ಲಿ ಅವರೂ ಇದ್ದಾರೆ, ಹಾಗಂತ ಸ್ನೇಹಿತರೋ ಮನೆಯವರೋ ತಪ್ಪು ಮಾಡಿದರೆ ಅದನ್ನು ಒಪ್ಪುವ ಜಾಯಮಾನ ನನ್ನದಲ್ಲವಲ್ಲಾ! ನದೀಮೂಲ ಋಷಿ ಮೂಲ ಮತ್ತು ಸ್ತ್ರೀ ಮೂಲಗಳನ್ನು ಕೆದಕಬಾರದು ಎಂದು ಹಿಂದೆಯೇ ಶಾಸ್ತ್ರಕಾರರು ಬರೆದಿದ್ದಾರೆ. ಅಲ್ಲಿ ನಮಗೆ ಬೇಡದ ವಿಷಯಗಳೂ ಇರಬಹುದು. ಹಂಸಕ್ಷೀರ ನ್ಯಾಯದಂತೇ ಕೇವಲ ಬೇಕಾದ್ದನ್ನು ಪಡೆದು ಬೇಡದ್ದನ್ನು ಬಿಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಅದಕ್ಕೆಂತಲೇ ಭಗವಂತ ನಮಗೆ ’ತಲೆ’ ಕೊಟ್ಟಿದ್ದಾನೆ. ನಾವೆಲ್ಲಾ ಶಾಲೆಗೆ ಹೋಗುವಾಗ ಓದಿದ್ದನ್ನು ಮರೆತು ಏನೇನೋ ತಪ್ಪು ಉತ್ತರಗಳನ್ನು ಹೇಳಿದರೆ ಮಾಸ್ತರು " ತಲೆಯಲ್ಲಿ ಏನಿದೆಯಪ್ಪಾ ಕೊಳೆತ ಬಟಾಟೆ ಇದ್ಯೋ ಅಥವಾ ಕೊಳೆತ ಉಳ್ಳಾಗಡ್ಡೆ[ಈರುಳ್ಳಿ]ನೋ ? "  ಎನ್ನುತ್ತಿದ್ದರು. ಬರಹಗಾರರ ತಲೆಯಲ್ಲಿ ಇವತ್ತು ಏನಿದೆ ಎಂದು ಅವರೇ ಕೇಳಿಕೊಳ್ಳಬೇಕಾಗಿದೆ. ನಿನ್ನೆ ಒಬ್ಬರು ರಾಂಟ್ RANT ಶಬ್ದ ಬಳಸಿದ್ದರು. ಹಾಗೆಂದರೆ ನಾವೆಲ್ ಎಂದೂ ಅಥವಾ ವಾಂತಿಯೆಂದೂ ಅರ್ಥವಾಗುತ್ತದೆ. ನಿಮಗೆ ಹೇಗೇ ಬೇಕೋ ಹಾಗೆ ಅರ್ಥಮಾಡಿಕೊಳ್ಳಬಹುದು! ಚೆನ್ನಾಗಿದ್ದರೆ ನಾವೆಲ್ ಎನಿಸಿ ಮರು ಮರು ಮುದ್ರಣ ಕಾಣಬಹುದಾದ ಕೃತಿ ಓದಲಾಗದ ರೀತಿ ಇದ್ದರೆ ಅದನು ರಾಂಟ್ ಎನ್ನಬಹುದಾಗಿದೆ. ಅಂತಹ ರಾಂಟ್‍ಗಳ ಸಾಲಿಗೆ ತನ್ನ ಬರಹ ಇನ್ನೊಂದು ಸೇರ್ಪಡೆಯೇ ಎಂಬ ತಜ್ಜನಿತ[ಅಲ್ಲಲ್ಲೇ ಹುಟ್ಟಿದ] ಆತ್ಮಾವಲೋಕನ ಕ್ರಿಯೆ ಬರಹಗಾರನಿಗೆ ಇದ್ದರೆ ಬರಹಗಾರ ಗೆಲ್ಲಬಹುದು, ಅಥವಾ ಆಕ್ಷಣಕ್ಕೆ ಬರಹಗಾರ ಕಿಸೆ ಭರ್ತಿಮಾಡಿಕೊಳ್ಳಬಹುದೇ ಹೊರತು ಅದು  ಪರೋಕ್ಷ ಸಮಾಜದ ದಾರಿತಪ್ಪಿಸಿದ ನಯವಂಚಕ ಮಾರ್ಗದಿಂದ ಬಂದ ಹಣ ಎನಿಸಿಕೊಳ್ಳುತ್ತದೆ!&lt;/span&gt;&lt;br /&gt;&lt;br /&gt;&lt;span style="font-size:130%;"&gt;ಯಾವುದೇ ವಿಷಯವಸ್ತುವನ್ನು ವಿಶ್ಲೇಷಿಸುವಾಗ ನಮಗೆ ಅದರಲ್ಲಿ ಪ್ರೌಢಿಮೆ ಇದೆಯೇ ಎಂಬುದು ಪ್ರಮುಖವಾಗಿ ನೋಡಬೇಕಾದ ಅಂಶ. ವಿವೇಕಾನಂದರ ಒಂದು ಪುಸ್ತಕವನ್ನೂ ಸರಿಯಾಗಿ ಓದದ ವ್ಯಕ್ತಿ ವಿವೇಕಾನಂದರ ಕುರಿತು ಬರೆಯುವುದು ಹೇಗೆ? ಹಿರಿಯ ಮಿತ್ರರಾದ ಶ್ರೀ ಆರ್. ಗಣೇಶರ ಪುಸ್ತಕವೊಂದರ ಕುರಿತು ನಾನು ಬರೆಯುವಾಗ ಅವರು ನನಗೆ ಹೇಳಿದ್ದಿಷ್ಟು : " ಭಟ್ಟರೇ, ಪುಸ್ತಕವನ್ನು ಓದದೇ ಅದರ ಬಗ್ಗೆ ವಿಶ್ಲೇಷಿಸುವುದು ಸರ್ವದಾ ತಪ್ಪು. ಅದು ನಾನೇ ಬರೆದದ್ದಿರಲಿ ಮತ್ತೊಬ್ಬ ಬರೆದಿದ್ದಿರಲಿ." ಎಂತಹ ಔಚಿತ್ಯಪೂರ್ಣ ಮಾತು. ಹಾಗಂತ ನಾನೊಬ್ಬ ವಿಮರ್ಶಕನೆಂಬ ಬೋರ್ಡು ಹಾಕಿಕೊಂಡವನಲ್ಲ. ಮಾಧ್ಯಮಗಳ ಕಛೇರಿಯಲ್ಲಿ ಕುರ್ಚಿ ಅಲಂಕರಿಸಿಲ್ಲ. ಆದರೂ ಅವರು ನನ್ನಲ್ಲಿ ಹೇಳಿದ್ದು ಹಾಗೆ. ಪ್ರಾಯಶಃ ’ತುಂಬಿದ ಕೊಡ ತುಳುಕಿವುದಿಲ್ಲ’ ಎಂದಿದ್ದು ಗಣೇಶ್ ರಂಥವರನ್ನು  ನೋಡಿಯೇ ಇರಬೇಕು. ತುಂಬಿದ ಕೊಡವೊಂದೇ ಅಲ್ಲ, ಖಾಲೀ ಕೊಡವೂ ತುಳುಕುವುದಿಲ್ಲ ಎಂಬ ಇಂದಿನ ಹುಡುಗಾಟಿಕೆಯ ಉತ್ತರವನ್ನು ಮೊದಲಾಗಿಯೇ ಪರಿವೀಕ್ಷಿಸಿ ಅದಕ್ಕೂ ಹೇಳಿಬಿಡುತ್ತಿದ್ದೇನೆ: ಖಾಲೀ ಕೊಡವಾದರೂ ಪರವಾಗಿಲ್ಲ, ಭಾಗಶಃ ತುಂಬಿದ ಕೊಡ ಮಾತ್ರ ಆಗಬೇಡಿ! ಗೊತ್ತಿಲ್ಲದ ವಿಷಯಗಳಲ್ಲಿ ಮೂಗು ತೂರಿಸಿ ಬರೆಯಬೇಡಿ ಎಂಬುದು ಆ ಮಿತ್ರರಿಗೆ ನನ್ನ ಸಲಹೆ. ಈಗ ನೀವೆಲ್ಲಾ ಓದುತ್ತಿರುವಂತೇಯೇ ಅವರೂ ಇದನ್ನು ಓದುತ್ತಿರಬಹುದು, ಅವರ ಪಾಡಿಗೆ ಅವರಿಗೆ ಜ್ಞಾನೋದಯವಾಗಬಹುದು ಎಂದುಕೊಳ್ಳುತ್ತೇನೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ವಿವೇಕಾನಂದರು ಹುಟ್ಟಾ ಬ್ರಾಹ್ಮಣ ಜಾತಿಯವರಲ್ಲ. ಹಿಂದೂ ಸಂಪ್ರದಾಯವನ್ನು ಮುರಿದು ಸನ್ಯಾಸ ಸ್ವೀಕರಿಸಿದರು, ಅವರಿಗೆ ಒಂದಲ್ಲಾ ಎರಡಲ್ಲಾ ಮೂವತ್ತೊಂದು ಕಾಯಿಲೆಗಳಿದ್ದವು, ಅವರು ಮಾಂಸಾಹಾರಿಯಾಗಿದ್ದರು, ಅವರಿಗೆ ಎಳವೆಯಲ್ಲೇ ಮುಪ್ಪು ಆವರಿಸಿತ್ತು, ಯಾರಾದರೂ ಮೈಯ್ಯನ್ನು ಮುಟ್ಟಿದರೂ ನೋವು ಎನ್ನುತ್ತಿದ್ದರು, ಕೂದಲು ಪ್ರಾಯದಲ್ಲೇ ಹಣ್ಣಾಗಿತ್ತು. ಸನ್ಯಾಸಿಯಾಗಿಯೂ ಅವರು ಮ್ಲೇಚ್ಛರ ಮನೆಯಲ್ಲಿ ಊಟಮಾಡುತ್ತಿದ್ದರು, ಏಸು ಬದುಕಿದ್ದರೆ ಅವನ ಪಾದವನ್ನು ಕಣ್ಣಹನಿಯಿಂದಲ್ಲ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ ಎಂದ ಹಿಂದೂ ವಿರೋಧಿಗಳು -ಮುಂತಾಗಿ ಸಿಕ್ಕ ಸಿಕ್ಕ ಹಾಗೇ ಹಲುಬಿದ್ದಾರೆ ಅವರ ಅಂಕಣದಲ್ಲಿ. ಸ್ವಾಮೀ ವಿವೇಕಾನಂದರು ಅವರ ಶರೀರಧರ್ಮಕ್ಕೆ ತಕ್ಕಂತೇ ಏನನ್ನೋ ಮಾಡಿರಲಿ ಆದರೆ ಅವರು ಕೊಟ್ಟ ಸುದೀರ್ಘ ಪ್ರಬಂಧಗಳಲ್ಲಿ ಒಂದನ್ನಾದರೂ ನೀವು ಓದಿ ಅರ್ಥೈಸಿಕೊಂಡಿರೇ? ಖಂಡಿತಾ ಇಲ್ಲ! ನೀವು ಓದಿದ್ದು ಎರಡೇ ವಾಕ್ಯ. ಮೊದಲನೆಯದು " ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು" ಇನ್ನೊಂದು " ಎದ್ದೇಳಿ ಯುವಕರೇ ಭಾರತದ ಕಲಿಗಳೇ ಏಳಿ ಎಚ್ಚರಗೊಳ್ಳಿ" ಇವೆರಡು ವಾಕ್ಯಗಳಲ್ಲೇ ಮೊದಲನೇ ವಾಕ್ಯ ನಿಮಗೆ ರುಚಿಸಲಿಲ್ಲ, ಎರಡನೆಯದು ಜೀರ್ಣವಾಗಲಿಲ್ಲ! ಹೀಗಿರುವಾಗ ವಿವೇಕಾನಂದರ ಬಗ್ಗೆ ಯಾರೋ ವಿದೇಶೀ ಮಹಿಳೆ ಬರೆದಿದ್ದಳು ಎಂದೆಲ್ಲಾ ಆಧಾರ ಕೊಡುತ್ತಾ ಇಲ್ಲಸಲ್ಲದ್ದನ್ನು ನೀವು ಬರೆದಿದ್ದು ನೋಡಿದರೆ ನೀವು ’ಜ್ಞಾನದ ಆಗರ’ ಎಂಬುದು ಸಾಬೀತಾದ ವಿಷಯದಂತೇ ಕಾಣುತ್ತದೆ! ಸಂಶಯವಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಬಹಳ ಹಿಂದೆಯೇ ನಾನು ಬರೆದಿದ್ದೆ, ಬರಹಗಾರರಲ್ಲಿ ಎರಡು ವಿಧ. ಹೊಟ್ಟೆಪಾಡಿನ ಬರಹಗಾರರು ಮತ್ತು ಉತ್ತಮ ಬರಹಗಾರರು ಎಂದು ಮೊದಲನೆಯವರು ಪತ್ರಿಕೆಗಳಲ್ಲೋ ಮಾಧ್ಯಮಗಳಲ್ಲೋ ಕೂತು ’ಜಾಗ ತುಂಬಿಸುವ’ ಕೆಲಸ ಮಾಡಿಕೊಡುತ್ತಾರೆ. ಎರಡನೇ ವರ್ಗದವರು ಸಮಾಜಮುಖಿಗಳಾಗಿ ಅಲ್ಲಲ್ಲಿ ಅಲ್ಲಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಾ ಆಗಬೇಕಾದ ಕೆಲಸಕ್ಕೆ ಸಂದೇಶ ರವಾನೆ ಮಾಡುತ್ತಿರುತ್ತಾರೆ. ಸದ್ರೀ ಲೇಖಕರು ಮೊದಲನೆಯ ಗುಂಪಿಗೆ ಸೇರಿದವರಾಗಿದ್ದು ಈ ಲೇಖನವನ್ನೋದುತ್ತಿದ್ದಂತೆಯೇ ಅವರ ಚೇಲಾಗಳು ಫ್ಯಾನುಗಳು ವಿಚಿತ್ರ ಕಾಮೆಂಟುಗಳನ್ನು ಹಾಕುವುದು ನಿರೀಕ್ಷಿತವೇ. ಅದಕ್ಕೆಲ್ಲಾ ಹೆದರಿ ಬರೆಯದೇ ಇರುವ ವ್ಯಕಿ ನಾನಂತೂ ಅಲ್ಲ. ’ದಿನೇಶ’ನ ಕಿರಣ ಮೈಮೇಲೆ ಬಿದ್ದಾಗಿನಿಂದ ಆ ಸೂರ್ಯನ ಹೆಸರನ್ನು ಹಾಳುಗೆಡಹುವ ಜನರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ ಬರುತ್ತದೆ.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕಸದಿಂದ ರಸ ಎಂಬುದಕ್ಕೆ ಗೋವು ಸಾಕ್ಷಾತ್ ಉದಾಹರಣೆ. ಕಸವನ್ನೇ ತಿಂದು ಅಮೃತತುಲ್ಯ ’ಹಾಲು’ ಎಂಬ ರಸವನ್ನು ಅದು ಕೊಡುವುದರಿಂದ ಹೀಗೆ ಹೇಳುತ್ತಿದ್ದೇನೆ. ಗೋವಿನ ಕೆಚ್ಚಲಲ್ಲಿ ರಕ್ತವನ್ನು ಬಯಸುವ ಕೆಲಜನ ಅದು ಹಾಲು ಕೊಡುತ್ತಿರುವುದಕ್ಕೆ ಅದನ್ನೇ ಬೈಯ್ಯುತ್ತಾರೆ. ಸಂತ-ಮಹಂತರು ಗೋವಿನ ಹಾಗೇ ಇರುತ್ತಾರೆ. ವಿವೇಕಾನಂದರೂ ಇದಕ್ಕೆ ಹೊರತಾಗಿರಲಿಲ್ಲ. ತಮ್ಮಲ್ಲಿನ ದೌರ್ಬಲ್ಯಗಳನ್ನು ಅವರು ರಾಮಕೃಷ್ಣರಲ್ಲಿ ಹೇಳಿಕೊಂಡರು. ಆಹಾರ ಅವರ ಜನ್ಮಮೂಲದಿಂದ ಬಂದಿದ್ದಾದ್ದರಿಂದ ಕೆಲ ಮಟ್ಟಿಗೆ ಅವರು ಮಾಂಸಾಹಾರವನ್ನು ಭುಂಜಿಸಿರಬಹುದು. ನಮ್ಮ ಅವತಾರಗಳಲ್ಲಿ ರಾಮ, ಕೃಷ್ಣ ಇವರೆಲ್ಲಾ ಮಾಂಸಾಹಾರಿಗಳೇ ಆಗಿದ್ದರು ಸ್ವಾಮೀ. ಆದರೆ ನಾವು ಅವರನ್ನು ದೇವರೆಂದು ಪೂಜಿಸುತ್ತಿಲ್ಲವೇ? ಭಗವಂತ ಅವರಾಗಿ ಅವತಾರ ಎತ್ತಲಿಲ್ಲವೇ? ಇನ್ನು ನನಗೆ ಪರೋಕ್ಷವಾಗಿ ವೇದವನ್ನು ಓದಲು ಪ್ರೇರೇಪಿಸಿದವರು ಮಹರ್ಷಿ ಮಹೇಶ್ ಯೋಗಿ ! ಅವರ ಪಾಠಶಾಲೆಯಲ್ಲೇ ನಾನು ಪ್ರಥಮವಾಗಿ ಕಲಿತಿದ್ದು. ತಿಂಗಳಿಗೆ ಹನ್ನೊಂದು ರೂಪಾಯಿ ಕೊಟ್ಟು ಕಲಿಸಿದರು ಆ ಮಹಾತ್ಮ! ಜನ್ಮ ಮೂಲದಿಂದ ಮಹೇಶ್ ಯೋಗಿ ಬ್ರಾಹ್ಮಣ ಕುಲದವರಲ್ಲಾ ಸ್ವಾಮೀ! ಅವರು ಯಾರು ಎಂಬುದು ಮುಖ್ಯವಲ್ಲ- ಅವರ ಕೊಡುಗೆ ಮುಖ್ಯ. ವಿರಾಗಿಯಾಗಿ, ಸನ್ಯಾಸಿಯಾಗಿ ಮಹೇಶ್ ಯೋಗಿ ಸಾಧನೆಮಾಡಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಅನೇಕವರ್ಷಗಳ ಕಾಲ ಧರ್ಮದ ಪುನರುತ್ಥಾನ ಕ್ರಿಯೆಯನ್ನು ನಡೆಸಿದರು. ಇವತ್ತಿಗೂ ಅವರು ಗುರುವೆಂಬ ಭಾವ ನನ್ನಲ್ಲಿದೆ. ಮಹರ್ಷಿ ವಾಲ್ಮೀಕಿ ಒಬ್ಬ ಬೇಡನಾಗಿದ್ದರು. ಮಹರ್ಷಿ ವಿಶ್ವಾಮಿತ್ರರು ಮೊದಲು ಕ್ಷತ್ರಿಯರಾಗಿದ್ದರು. ಇಲ್ಲೆಲ್ಲಾ ನಾವು ಋಷಿ ಮೂಲವನ್ನು ಕೆದಕಲಿಲ್ಲ, ಅವೇ ಕಾಣಿಸಿದವು. ಸ್ವಾಮಿ ವಿವೇಕಾನಂದರ ಮೂಲ ಕೂಡ ಹುದುಗಿಸಿಟ್ಟ ಗೌಪ್ಯದ ವಿಷಯವೇನಲ್ಲ. ಅದನ್ನು ಮೊದಲು ಮನಗಾಣಬೇಕಾದ್ದು ನೀವು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸನ್ಯಾಸಿಯಾದ ಮಾತ್ರಕ್ಕೆ ಈ ಜನ್ಮಕ್ಕೆ ಅಂಟಿದ ಕಾಯಿಲೆಗಳು ವಿನಾಶವಾಗಿಬಿಡುವುದಿಲ್ಲ. ಹಿಂದಿನ ಕರ್ಮಫಲಗಳನ್ನು ಆತ ಅನುಭವಿಸಲೇ ಬೇಕಾಗುತ್ತದೆ. ದೃಷ್ಟಾಂತವೊಂದನ್ನು ಹೇಳುತ್ತಿದ್ದೇನೆ: ಒಮ್ಮೆ ಭಗವಾನ್ ಶ್ರೀಧರರು ಕಾಶಿಯಲ್ಲಿರುವಾಗ ಅವರಿಗೆ ರಕ್ತಬೇಧಿ ಆರಂಭವಾಗಿತ್ತು. ಹತ್ತಿರ ಇದ್ದ ಶಿಷ್ಯರು ಏನೇ ಉಪಚರಿಸಿದರೂ ಅದು ಕಮ್ಮಿಯೇ ಆಗಿರಲಿಲ್ಲ. ಇನ್ನೇನು ಕೃಶಕಾಯರಾಗಿ ಗುರುಗಳು ದೇಹವನ್ನೇ ವಿಸರ್ಜಿಸುವರೋ ಎಂಬ ಹಂತ ತಲ್ಪಿತ್ತು. ಶಿಷ್ಯರ ಒತ್ತಾಯದ ಮೇರೆಗೆ ಲೋಟವೊಂದರಲ್ಲಿ ನೀರನ್ನು ತರಿಸಿದ ಶ್ರೀಧರರು, ಶಿಷ್ಯನ ಕೈಲೇ ಆ ಲೋಟವನ್ನಿರಿಸಿ ಅವರೇ ರಚಿಸಿದ " ನಮಃ ಶಾಂತಾಯ ದಿವ್ಯಾಯ....." ಎಂಬ ಮಂತ್ರವನ್ನು ನೂರೆಂಟಾವರ್ತಿ ಪಠಿಸಲು ಹೇಳಿದರು. ಪ್ರತೀ ಹೊತ್ತಿಗೂ ನೂರೆಂಟಾವರ್ತಿ ಹಾಗೆ ಪಠಿಸುತ್ತಾ ನೀರನ್ನು ಕುಡಿಸುತ್ತಾ ಇದ್ದ ಅಲ್ಲಿದ್ದ ಶಿಷ್ಯ. ವಾರದಲ್ಲಿ ಕ್ರಮೇಣ ಹಂತಹಂತವಾಗಿ ರಕ್ತಬೇಧಿ ನಿಲ್ಲುತ್ತಾ ಬಂತು! ನಾನು ನೋಡಿದ ಅನೇಕ ಸನ್ಯಾಸಿಗಳೂ ಮಹಾನ್ ತಪಸ್ವಿಗಳೂ ತಮ್ಮ ಶರೀರಕ್ಕೆ ಒದಗಿದ ಕಾಯಿಲೆಯನ್ನು ಹಾಗೆ ಇದ್ದಕ್ಕಿದ್ದಲ್ಲೇ ಮಂಗಮಾಯ ಮಾಡುವುದಿಲ್ಲ, ಬದಲಾಗಿ ಎಲ್ಲರಂತೇಯೇ ಅನುಭವಿಸೇ ಹಿಂದಿನ ಋಣವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ರಮಣ ಮಹರ್ಷಿಗಳೂ ಶಿರಡೀ ಸಾಯಿಬಾಬರೂ ಉದಾಹರಣೆಗಳಾಗುತ್ತಾರೆ. ರಮಣ ಮಹರ್ಷಿಗಳಿಗೆ ಹುಣ್ಣಾಗಿ ಹುಣ್ಣಿನಲ್ಲಿ ಹುಳಗಳೂ ಓಡಾಡುತ್ತಿದ್ದವು! ಹುಣ್ಣಿನ ಹುಳಗಳನ್ನು ಅವರು ನಾಶಪಡಿಸುತ್ತಿರಲಿಲ್ಲ, ಬದಲಿಗೆ ಅವು ಋಣದಿಂದ ಮುಕ್ತಿ ಕೊಡುತ್ತಿವೆ ಎನ್ನುತ್ತಿದ್ದರು! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ. ವಿವೇಕಾನಂದರಂತಹ ಕುಲೀನ ಕ್ಷತ್ರಿಯ ಸನ್ಯಾಸಿಯನ್ನು ಸಮಾಜ ಒಪ್ಪಿಕೊಂಡಿದ್ದು ಯಾಕೆಂದರೆ ಅವರ ಆಳವಾದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ. ರಾಮಕೃಷ್ಣರು ಮಗುವಿನಲ್ಲಿನ ಸಾಮಾಜಿಕ ಕಳಕಳಿಯನ್ನು ನೋಡಿ ಸನ್ಯಾಸವನ್ನು ನೀಡಿದರು; ಶಕ್ತೀಪಾತ ಯೋಗವೆಂಬ ಸಿದ್ಧಿಯಿಂದ ತಾವು ಪಡೆದಿದ್ದ ಪರಿಪೂರ್ಣ ಜ್ಞಾನವನ್ನು ವಿವೇಕಾನಂದರಿಗೆ ಅನುಗ್ರಹಿಸಿದರು. ವಿವೇಕಾನಂದರ ಬಾಳಿನ ಆ ತಿರುವಿನ ನಂತರ ವಿವೇಕಾನಂದರು ಇಡೀ ವಿಶ್ವಕ್ಕೇ ಅಧ್ಯಾಪನ ನಡೆಸಿದರು! ವಿಶ್ವವಂದ್ಯರಾದರು. ಕಮಲದ ಹುಟ್ಟು ಕೆಸರಲ್ಲೇ ಹೊರತು ಸಾಮಾನ್ಯ ನೀರಿನಲ್ಲಿ ಆಗುವುದಿಲ್ಲ. ಕೆಸರಲ್ಲಿ ಹುಟ್ಟಿತೆಂದು ದೇವರಿಗೆ ಅದನ್ನು ಅರ್ಪಿಸುವುದಿಲ್ಲವೇ? ದೇವರು ಅದನ್ನೇ ತನ್ನ ಕುಳಿತುಕೊಳ್ಳುವಿಕೆಗೂ ತನ್ನ ಹೊಕ್ಕಳಿನಿಂದ ಹೊರಹೊರಡಿಸಿ ಅದರಲ್ಲಿ ಬ್ರಹ್ಮನ ಕೂತುಕೊಳ್ಳುವಿಕೆಗೂ ಕಾರಣನಾದನಲ್ಲವೇ? ಸ್ವಾರಸ್ಯ ಹೀಗಿದೆ: ಮನೆಗಳಲ್ಲಿ ನಾವು ಚಪ್ಪಲಿ ಇಡುವಲ್ಲಿ ದೇವರ ಚಿತ್ರಪಟಗಳನ್ನು ಇಡುವುದಿಲ್ಲ. ಆದರೆ ಚಮ್ಮಾರನೊಬ್ಬ ತನ್ನ ಅಂಗಡಿಯಲ್ಲಿ ಚಪ್ಪಲಿಗಳ ಪಕ್ಕದಲ್ಲೇ ಚಿಕ್ಕ ಜಾಗದಲ್ಲಿ ದೇವರ ಪಟ ಇಟ್ಟು ಪೂಜಿಸುತ್ತಾನೆ. ಅದರಂತೇ ಆ ಯಾ ವೃತ್ತಿಯವರು ತಮಗಿರುವ ಜಾಗದಲ್ಲೇ ಭಗವಂತನಿಗೂ ಒಂದು ಪುಟ್ಟ ಜಾಗ ಕೊಡುತ್ತಾರಲ್ಲಾ ಆ ಮನದ ಭಕ್ತಿಯನ್ನು ಭಗವಂತ್ ಅಪೇಕ್ಷಿಸುತ್ತಾನೆ, ನಿರೀಕ್ಷಿಸುತ್ತಾನೆ. ಸಪ್ತರ್ಷಿಗಳ ಅಂಶವೊಂದು ಜಾರಿ ನರೇಂದ್ರನಾಥ[ವಿವೇಕಾನಂದರ ಪೂರ್ವಾಶ್ರಮದ ಹೆಸರು]ನ ಜನನವಾಯಿತೆಂಬ ಹೇಳಿಕೆಯಿದೆ. ಮಹಾತ್ಮರು ಮಿಕ್ಕವರ ಹಾಗೇ ಬಹಳಕಾಲ ಇಲ್ಲೇ ಉಳಿಯುವುದಿಲ್ಲ. ಬಂದ ಸಂಕಲ್ಪ ಸಿದ್ಧಿಯಾದಮೇಲೆ ಅವರು ಹೊರಟುಹೋಗುತ್ತಾರೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt;೩೯ ವರ್ಷ ೫ ತಿಂಗಳು ೨೪ ದಿನ ಬದುಕಿದ್ದೂ ಆ ಕಾಲದಲ್ಲೇ ಇಷ್ಟೆಲ್ಲಾ ಹೆಸರುಗಳಿಸಲು ಕಾರಣ ಅವರ ಆಂಗ್ಲ ಭಾಷಾ ಪ್ರೌಢಿಮೆ ಎನ್ನುವ ಈ ಲೇಖಕ ವಿವೇಕಾನಂದರು ತರಗತಿಯಲ್ಲಿ ಶತ ದಡ್ಡರಾಗಿದ್ದರು ಎನ್ನುತ್ತಾನೆ. ಖೇತ್ರಿ ಮಹಾರಾಜರ ಮಾಸಿಕ ವೇತನದಿಂದ ವಿವೇಕಾನಂದರ ಅಮ್ಮ ಬದುಕು ನಡೆಸಿದರು ಎನ್ನುತ್ತಾನೆ. ಸನ್ಯಾಸಿಗೆ ಸಂಸಾರದ ಬಂಧವಿಲ್ಲ. ಅಷ್ಟಕ್ಕೂ ವಿವೇಕಾನಂದರು ಅವರಮ್ಮನಿಗೆ ಏಕಮಾತ್ರ ಸಂತಾನ ಎಂದೇನೂ ಇರಲಿಲ್ಲ. ಉಳಿದ ಹತ್ತು ಮಕ್ಕಳು ಏನು ಮಾಡಿದರು ಸರ್ ? ಅಮ್ಮನನ್ನು ಮರೆತುಹೋದರೇ? ವಿವೇಕಾನಂದರು ನಿರುದ್ಯೋಗಿಯಾಗಿದ್ದು ಹರಕಲು ಬಟ್ಟೆ ತೊಟ್ಟು ಕಲ್ಕತ್ತಾದ ಬೀದಿಗಳಲ್ಲಿ ಸುತ್ತುತ್ತಿದ್ದರಂತೆ ಎಂದಿರಲ್ಲಾ ಸನ್ಯಾಸಿಗಳಿಗೆ ತಪಸ್ಸು, ಅಧ್ಯಯನ ಮತ್ತು ಸನ್ಮಾರ್ಗ ಬೋಧನೆ ಬಿಟ್ಟು ಬೇರೇನು ಉದ್ಯೋಗ ಇರುತ್ತದೆ ?  &lt;/span&gt;&lt;br /&gt;&lt;br /&gt;&lt;span style="font-size:130%;"&gt;ವಿವೇಕಾನಂದರ ವಿವೇಕ, ಅವರ ಅಗಾಧ ಜ್ಞಾನ, ಧರ್ಮಾಂಧತೆಯ ವಿರುದ್ಧದ ಅವರ ಧೋರಣೆ, ಘನತರ ವಿಷಯಗಳನ್ನೂ ಸುಲಭವಾಗಿ ಎಲ್ಲರಿಗೂ ಅರಿವಾಗುವಂತೇ ತಿಳಿಸಿಕೊಡುವ ಜಾಣ್ಮೆ, ಇತಿಹಾಸದ ಅರಿವು, ಪ್ರಸಕ್ತ ವಿದ್ಯಮಾನಗಳ ಅರಿವು ಇದೆಲ್ಲಾ ಇದ್ದು ಅವರು ಬರೆದ ಬೃಹತ್ ಸಂಹಿತೆಗಳನ್ನು ಅರ್ಥಮಾಡಿಕೊಳ್ಳಲಾಗದವರು ಆಗಲೂ ಇದ್ದರು, ಈಗಲೂ ಇದ್ದಾರೆ. ಹೇಗೆ ಮೂಲ ಭಗವದ್ಗೀತೆ ಎಲ್ಲರಿಗೂ ಅರ್ಥವಾಗುವುದು ಕಷ್ಟಸಾಧ್ಯವೋ ಹಾಗೆಯೇ ವಿವೇಕ ವಾಣಿ ಎಲ್ಲರಿಗೂ ರುಚಿಸುವುದಿಲ್ಲ, ಅರ್ಥವಾಗುವುದಿಲ್ಲ. ದೇಹ ದಾರ್ಡ್ಯತೆಯ ಬಗ್ಗೆ ಹಾಗೆ ತೊಂದರೆಯಿತ್ತು ಹೀಗೆ ಕೊಸರೊಂದಿತ್ತು ಎಂದು ಸರ್ಟಿಫಿಕೇಟ್ ಕೊಟ್ಟಿದ್ದೀರಲ್ಲ ಅವರ ನಿಲುವನ್ನು ಚಿತ್ರದಲ್ಲಾದರೂ ಸರಿಯಾಗಿ ಒಮ್ಮೆ ನೋಡಿದ್ದೀರೇ ? ವಾರಗಳ ಕಾಲ ಸ್ನಾನ ಮಾಡದ ವ್ಯಕ್ತಿ ಕುಂತಲ್ಲೇ ನಾರುವ ಹಾಗೇ ನಿಮ್ಮಂಥಾ ’ಮಹಾಜ್ಞಾನಿಗಳು’ವಾಸನೆ ಹೊಡೆಯುತ್ತಿರುವುದು ಸುತ್ತಲ ಜನರಿಗೆ ಕೂತುಕೊಳ್ಳಲಿಕ್ಕೆ ಆಗುತ್ತಿಲ್ಲ! ಇನ್ನು ಮೇಲಾದರೂ ತಾನೇ ಪಂಡಿತ, ತನ್ನ ಶಂಖದಿಂದ ಬಂದಿದ್ದೇ ತೀರ್ಥ ಎಂಬ ನಿಮ್ಮ ಲಹರಿಯನ್ನು ಕೈಬಿಟ್ಟು ಲೋಕಮುಖರಾಗಿ ವಿವೇಚಿಸಿ ಬರೆಯಿರಿ ಎಂದು ಉನ್ನತ ಶಬ್ದಗಳಲ್ಲಿ ಗೌರವಿಸಿ ಬರೆದಿದ್ದೇನೆ. ಅರ್ಧ ತುಂಬಿದ ಅಥವಾ ಭಾಗಶಃ ತುಂಬಿದ ಕೊಡವಾದರೆ ಬಹಳ ಕಷ್ಟ; ಜನ ಹಿಡಿದು ಬಡಿದೂಬಿಡಬಹುದು! |ಅಲ್ಪವಿದ್ಯಾ ಮಹಾಗರ್ವೀ .....ಕೇಳಿದ್ದೀರಲ್ಲಾ ?   &lt;/span&gt;&lt;br /&gt;&lt;br /&gt;&lt;span style="font-size:130%;"&gt;[ಮಾಹಿತಿಗೆ ೧೬.೧.೨೦೧೨ ರ ಕನ್ನಡ ದಿನಪತ್ರಿಕೆಯೊಂದನ್ನು ನೀವು ಬಳಸಿಕೊಳ್ಳಬಹುದು; ಲೇಖನ ಯಾವುದಕ್ಕೆ ಉತ್ತರ ಎಂಬುದು ತಮಗೂ ಸರಿಯಾಗಿ ತಿಳಿಯುತ್ತದೆ]  &lt;/span&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-5224404299393230508?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/5224404299393230508/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_23.html#comment-form' title='18 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/5224404299393230508'/><link rel='self' type='application/atom+xml' href='http://www.blogger.com/feeds/7404581753587306740/posts/default/5224404299393230508'/><link rel='alternate' type='text/html' href='http://nimmodanevrbhat.blogspot.com/2012/01/blog-post_23.html' title='ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-liRm6yAcQl8/Tx1CcAZK13I/AAAAAAAACzo/zY3wsOVain0/s72-c/intro_swami_vivekananda.jpg' height='72' width='72'/><thr:total>18</thr:total></entry><entry><id>tag:blogger.com,1999:blog-7404581753587306740.post-948587357241655492</id><published>2012-01-20T22:56:00.000-08:00</published><updated>2012-01-20T23:47:59.383-08:00</updated><category scheme='http://www.blogger.com/atom/ns#' term='ಹತ್ತಿರದಿಂದ [ಹತ್ತಿರದಿಂದ]'/><title type='text'>ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.</title><content type='html'>&lt;div style="text-align: center;"&gt;&lt;a href="http://4.bp.blogspot.com/-QJDAx3oC2aY/TxpilCB3sMI/AAAAAAAACys/iTIhfeNQtRQ/s1600/article-2087584-0F76142100000578-233_468x404.jpg"&gt;&lt;img style="display: block; margin: 0px auto 10px; text-align: center; cursor: pointer; width: 369px; height: 318px;" src="http://4.bp.blogspot.com/-QJDAx3oC2aY/TxpilCB3sMI/AAAAAAAACys/iTIhfeNQtRQ/s320/article-2087584-0F76142100000578-233_468x404.jpg" alt="" id="BLOGGER_PHOTO_ID_5699976666730180802" border="0" /&gt;&lt;/a&gt;&lt;/div&gt;&lt;div style="text-align: center;"&gt;&lt;span&gt;ಚಿತ್ರಗಳ&lt;/span&gt; &lt;span&gt;ಋಣ&lt;/span&gt; : &lt;span&gt;ಅಂತರ್ಜಾಲ&lt;/span&gt;&lt;br /&gt;&lt;/div&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು. &lt;/span&gt;&lt;br /&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size:130%;"&gt;ಕಳೆದವಾರದಲ್ಲಿ ಈ ಪ್ರಪಂಚ ಅತ್ಯಂತ ಚಿಕ್ಕ ವಯಸ್ಸಿನ ಒಂದು ಪ್ರತಿಭೆಯನ್ನು ಕಳೆದುಕೊಂಡಿತು. ಅರ್ಪಾ ಕರೀಮ್ ರಾಂಧವಾ ಎಂಬ ಈ ಪಾಕಿಸ್ತಾನೀ ಹುಡುಗಿಯ ಸಾಧನೆ ಕಮ್ಮಿಯದೇನಲ್ಲ. ೯ನೇ ವಯಸ್ಸಿನಲ್ಲೇ ಮೈಕ್ರೋ ಸಾಫ್ಟ್ ಸರ್ಟಿಫೈಡ್ ಪ್ರೊಫೆಶನಲ್ [ಎಮ್.ಸಿ.ಪಿ] ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಅರ್ಪಾ ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‍ನ ಅಚ್ಚರಿಗೆ ಕಾರಣಳಾಗಿದ್ದಳು. ಬದುಕಿದ್ದರೆ &lt;span&gt;&lt;/span&gt;&lt;/span&gt;&lt;span style="font-size:130%;"&gt;ಗೇಟ್ಸ್&lt;/span&gt;&lt;span style="font-size:130%;"&gt;&lt;span&gt;&lt;/span&gt; ನ  ಸಹಾಯ ಪಡೆದು ಇನ್ನೇನೋ ಆಗುವವಳಿದ್ದಳು, ಆದರೆ ವಿಧಿಯಿಚ್ಛೆ ಬೇರೇನೇ ಇತ್ತು! ಕಂಪ್ಯೂಟರ್ ಎಂಬುದು ಹಲವರಿಗೆ ಅನೇಕ ಸೌಲಭ್ಯಗಳನ್ನೂ ಸದವಕಾಶಗಳನ್ನೂ ತಂದುಕೊಟ್ಟಿದೆ. ಅಂಗವಿಕಲರೂ ಕೂಡ ಕುಳಿತಲ್ಲೇ ಕಂಫ್ಯೂಟರ್ ಬಳಸಿ ಏನೇನೋ ಸಾಹಸ ತೋರಿದ್ದನ್ನು ನಾವು ನೋಡಿಯೇ ಇದ್ದೇವೆ. ಆದರೆ ಎಮ್.ಸಿ.ಪಿ. ಎಂಬ ಪರೀಕ್ಷೆಯನ್ನು ೯ನೇ ವಯಸ್ಸಿಗೇ ಪಾಸು ಮಾಡುವುದು ಬಾಳೆಹಣ್ಣು ತಿಂದಹಾಗಲ್ಲ! ಸಾಮಾನ್ಯವಾಗಿ ಹಲವು ವಯಸ್ಕರಿಗೂ ಬರೆದು ಜಯಗಳಿಸಲಾಗದ ಪ್ರಶ್ನೆಗಳಿರುತ್ತವೆ ಅದರಲ್ಲಿ. ಹಾಗಂತ ಅರ್ಪಾ ಅಂಗವಿಕಲಳೇನೂ ಆಗಿರಲಿಲ್ಲ. ಎಲ್ಲರಂತೇ ಸಹಜ ಬೆಳವಣಿಗೆ ಹೊಂದಿದ್ದಳು. ಆದರೆ ಅವಳಿಗೆ ಇದ್ದ ಒಂದೇ ತೊಂದರೆ ಎಂದರೆ ಅಪಸ್ಮಾರ ಅಥವಾ ಮೂರ್ಛೆರೋಗ. &lt;/span&gt;&lt;br /&gt;&lt;/div&gt;&lt;div style="text-align: justify;"&gt;&lt;br /&gt;&lt;a href="http://2.bp.blogspot.com/-0oGFJIuaibM/TxpjXKsdt2I/AAAAAAAACzQ/XZvCGUN7tZo/s1600/Epilepsy1.jpg"&gt;&lt;img style="display: block; margin: 0px auto 10px; text-align: center; cursor: pointer; width: 372px; height: 285px;" src="http://2.bp.blogspot.com/-0oGFJIuaibM/TxpjXKsdt2I/AAAAAAAACzQ/XZvCGUN7tZo/s320/Epilepsy1.jpg" alt="" id="BLOGGER_PHOTO_ID_5699977528049776482" border="0" /&gt;&lt;/a&gt;&lt;br /&gt;&lt;a href="http://1.bp.blogspot.com/-pe38FprmR5I/TxpjIm4SGfI/AAAAAAAACy4/ffK_YWi1Pm0/s1600/epilepsy.jpg"&gt;&lt;img style="display: block; margin: 0px auto 10px; text-align: center; cursor: pointer; width: 371px; height: 180px;" src="http://1.bp.blogspot.com/-pe38FprmR5I/TxpjIm4SGfI/AAAAAAAACy4/ffK_YWi1Pm0/s320/epilepsy.jpg" alt="" id="BLOGGER_PHOTO_ID_5699977277917501938" border="0" /&gt;&lt;/a&gt;&lt;br /&gt;&lt;span style="font-size:130%;"&gt;ಮೂರ್ಛೆರೋಗಕ್ಕೆ ಕಾರಣಗಳು ಇಂದಿಗೂ ಲಭ್ಯವಿಲ್ಲ. ವೈಜ್ಞಾನಿಕವಾಗಿ ಅದು  ಆ ಸಿಂಡ್ರೋಮ್ ಈ ಸಿಂಡ್ರೋಮ್ ಎಂದು ಗುರುತಿಸಿದರೂ ಮೂರ್ಛೆರೋಗದಿಂದ ಸಂಪೂರ್ಣ ಗುಣಮುಖರಾದವರು ಕಮ್ಮಿ. ಇದ್ದಕ್ಕಿದ್ದಂತೇ ಯಾವುದೋ ಕೆಟ್ಟ ಸಂದೇಶ ಮೆದುಳಿನ ನರಗಳಲ್ಲಿ ಒಡಮೂಡಿ ವ್ಯಕ್ತಿಯು ಕೆಲಹೊತ್ತು ತನ್ನತನವನ್ನೇ ಕಳೆದುಕೊಂಡು ಇಡೀ ಶರೀರ ಅಥವಾ ಭಾಗಶಃ ಶರೀರ ವಿಚಿತ್ರಗತಿಯಲ್ಲಿ ಕಂಪಿಸುವುದು ಯಾ ಒದ್ದಾಡುವುದೇ ಅಪಸ್ಮಾರ. ಅಪಸ್ಮಾರದಲ್ಲಿ ಪ್ರಮುಖವಾಗಿ ಎರಡು ಮಟ್ಟ : ಒಂದು ಲಘು ಅಪಸ್ಮಾರ ಮತ್ತೊಂದು ಗರಿಷ್ಠ ಅಪಸ್ಮಾರ. ಅದೇ ರೀತಿ ಅಪಸ್ಮಾರ ಕೆಲವೊಮ್ಮೆ ಬಾಲ್ಯದಲ್ಲಿ ಮಾತ್ರ ಕಾಡುತ್ತದೆ. ಕೆಲವೆಡೆ ಇದನ್ನು ಬಾಲಗ್ರಹ ಬಾಧೆ ಎನ್ನುವುದೂ ಇದೆ. ಇನ್ನು ಇಡಿಯೋಪಥಿಕ್ ಅಥವಾ ಅನುವಂಶೀಯವಾಗಿ ಬರುವ ಅಪಸ್ಮಾರ ಒಂದು ತೆರನದ್ದಾದರೆ ಕ್ರಿಪ್ಟೋಜೆನಿಕ್ ಅಥವಾ ಕಾರಣವಿಲ್ಲದೇ ಕಾಡುವ ಅಪಸ್ಮಾರ ಇನ್ನೊಂದು ವಿಧದ್ದಾಗಿದೆ. ಅನುವಂಶೀಯತೆಯಿಂದ ಬರುವ ಮೂರ್ಛೆರೋಗ ಬಾಲ್ಯದಲ್ಲಿ ಕಾಡುವುದಿಲ್ಲವಾದ್ದರಿಂದ ಇದಕ್ಕೆ ಚೈಲ್ಡ್ ಹುಡ್ ಎಬ್ಸೆನ್ಸ್ ಎಪಿಲೆಪ್ಸಿ ಎಂದೂ ಅಲ್ಲದೇ ಜುವೆನೈಲ್ ಎಪಿಲೆಪ್ಸಿ, ಎಪಿಲೆಪ್ಸಿ ವಿತ್ ಗ್ರ್ಯಾಂಡ್ ಮಾಲ್ ಸೀಜರ್ಸ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಇದು ಬಾಲ್ಯದಲ್ಲಿ ಎಲ್ಲೋ ಸಲ್ಪ ಲಘುವಾಗಿ ಕೆಲವರಿಗೆ ಕಾಡುವುದರಿಂದ ಬಿನೈನ್ ಫೋಕಲ್ ಎಪಿಲೆಪ್ಸಿ ಆಫ್ ಚೈಲ್ಡ್ ಹುಡ್ ಎಂದೂ ಪರಿಗಣಿಸಲ್ಪಟ್ಟಿದೆ. ಎರಡನೆಯದ್ದು ಕಾರಣವಿಲ್ಲದೇ ಕಾಡುವಂಥದ್ದು, ಇದಕ್ಕೆ ಗರಿಷ್ಠವಾಗಿ ಸಂಭವಿಸುವುದಕ್ಕೆ ವೆಸ್ಟ್ ಸಿಂಡ್ರೋಮ್ ಮತ್ತು ಲಿನಾಕ್ಸ್ ಗೆಸ್ಟಾಟ್ ಸಿಂಡ್ರೋಮ್ ಎಂದೂ ಹೆಸರಿಸಿದ್ದಾರೆ. ಇದರಲ್ಲಿ ಲಘು ಅಥವಾ ಪಾರ್ಶಿಯಲ್ ಆಗಿ ಸಂಭವಿಸುವುದಕ್ಕೆ ಟೆಂಪೋರಲ್ ಲೋಬ್ ಎಪಿಲೆಪ್ಸಿ ಮತ್ತು ಫ್ರಂಟ್ ಲೋಬ್ ಎಪಿಲೆಪ್ಸಿ ಎಂದಿದ್ದಾರೆ ವಿಜ್ಞಾನಿಗಳು ಮತ್ತು ವೈದ್ಯವಿಜ್ಞಾನ ಪರಿಣತರು. &lt;/span&gt;&lt;br /&gt;&lt;br /&gt;&lt;div style="text-align: center;"&gt;&lt;a href="http://1.bp.blogspot.com/-zSREOVxUDZ0/TxpjRKeA9ZI/AAAAAAAACzE/QyFpunb9dLo/s1600/types_of_epilepsy2.jpg"&gt;&lt;img style="display: block; margin: 0px auto 10px; text-align: center; cursor: pointer; width: 382px; height: 286px;" src="http://1.bp.blogspot.com/-zSREOVxUDZ0/TxpjRKeA9ZI/AAAAAAAACzE/QyFpunb9dLo/s320/types_of_epilepsy2.jpg" alt="" id="BLOGGER_PHOTO_ID_5699977424909956498" border="0" /&gt;&lt;/a&gt;&lt;/div&gt;&lt;div style="text-align: center;"&gt;&lt;span&gt;ಅಪಸ್ಮಾರದ&lt;/span&gt; &lt;span&gt;ಮೆದುಳಿನ&lt;/span&gt; &lt;span&gt;ತಂತು&lt;/span&gt; &lt;span&gt;ಚಿತ್ರಣ&lt;/span&gt;&lt;br /&gt;&lt;br /&gt;&lt;/div&gt; &lt;span style="font-size:130%;"&gt;ಹೀಗೇ ಅಪಸ್ಮಾರದ ವೈಖರಿ ಈ ರೀತಿ ಇದ್ದರೂ ಅದಕ್ಕೆ ಸಂಪೂರ್ಣವಾದ ಕಾರಣ ಇಂದಿಗೂ ಒದಗಿ ಬಂದಿಲ್ಲ. ನರಸಂಬಂಧೀ ನಿಯಮಿತ ಔಷಧಗಳ ಸತತ ಸೇವನೆಯಿಂದ ಅದನ್ನು ನಿವಾರಿಸಬಹುದೆಂದು ವೈದ್ಯರುಗಳು ಹೇಳಿದರೂ ಸಂಪೂರ್ಣ ನಿವಾರಣೆ ಆಗಿರುವುದು ಕಾಕತಾಳೀಯವಷ್ಟೇ! ನರರೋಗ ತಜ್ಞರು ಅಥವಾ ಮನಶ್ಶಾಸ್ತ್ರಜ್ಞರು ಕೊಡುವ ಅಲೋಪಥಿಕ್ ಮಾತ್ರೆಗಳ ಸತತ ಸೇವನೆಯಿಂದ ಅಡ್ಡ/ಪ್ರತಿಕೂಲ ಪರಿಣಾಮಗಳಂತೂ ಗ್ಯಾರಂಟಿ! ಅಪಸ್ಮಾರ ತಪ್ಪಿಸುವ ಅಂತಹ ಔಷಧ ಕೆಲವರಿಗೆ ನಿದ್ದೆಯ ಮಂಪರು ನೀಡಿದರೆ, ಇನ್ನು ಕೆಲವರು ಆಲಸ್ಯದಿಂದ ಬಳಲುವಂತೇ ಮಾಡುತ್ತದೆ. ಇನ್ನು ಕೆಲವರಿಗೆ ಪರೋಕ್ಷವಾಗಿ ಶರೀರದ ಉಳಿದ ಅಂಗಾಂಗಗಳ ಮೇಲೆ ಆ ಔಷಧಗಳು ಅಡ್ಡ ಪರಿಣಾಮ ಬೀರುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಆದರೂ ಸಮಾಜದಲ್ಲಿ ಹತ್ತರಜೊತೆ ಹನ್ನೊಂದನೆಯ ವ್ಯಕ್ತಿಯಾಗಿ ಬದುಕು ನಿರ್ವಹಿಸಲು ಮಾತ್ರೆಗಳ ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅದನ್ನು ಅನುಭವಿಸಿದವರು.   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಪಸ್ಮಾರ ಬಂದಾಗ ಮೆದುಳಿನ  ನೂರಾರು ಜೀವಕೋಶಗಳು ಸಾಯುತ್ತವೆ ಎಂಬುದು ಪರೀಕ್ಷೆಗಳಿಂದ ತಿಳಿದುಬಂದಿದೆಯಾದರೂ ಈಈಜಿ [ಇಲೆಕ್ಟ್ರೋಎನ್ಸಿಫಾಲೋಗ್ರಾಫಿ]ಯಂತ್ರದಲ್ಲಿ ಅಪಸ್ಮಾರದ ಅವತರಣಿಕೆ ಮಾತ್ರ ಕಾಣಲು ಸಾಧ್ಯವಾಗುವುದಿಲ್ಲ. ಪ್ರತೀಬಾರಿ ಅಪಸ್ಮಾರ ಅಪ್ಪಳಿಸಿದಾಗ ವ್ಯಕ್ತಿ ಲಘುವಾದರೆ ಸ್ವಲ್ಪ ಅಥವಾ ಗರಿಷ್ಠವಾದರೆ ತುಂಬಾ ಬಳಲಬೇಕಾಗುತ್ತದೆ. ಗರಿಷ್ಠ ಪ್ರಮಾಣದಲ್ಲಿ ಅಪಸ್ಮಾರ ಘಟಿಸಿದ ಗಂಟೆಗಟ್ಟಲೆ ರೋಗಿಗೆ ಎಚ್ಚರವಿರುವುದಿಲ್ಲ ಯಾಕೆಂದರೆ ಮೆದುಳು ಸಹಜ ಸ್ಥಿತಿಗೆ ಮರಳಿರುವುದಿಲ್ಲ. ಲಘು ಮತ್ತು ಗರಿಷ್ಠ ಎರಡೂ ತೆರನಾದ ಅಪಸ್ಮಾರ ರೋಗಿಗಳನ್ನು ನಾನು ನೋಡಿದ್ದೇನೆ. ಒಮ್ಮೆ ಒಬ್ಬರ ಜೊತೆ ಊಟ ಮಾಡುತ್ತಿದ್ದಾಗ ಅವರಿಗೆ ತುತ್ತು ತಲೆಗೆ ಹತ್ತಿತು, ನೀರು ಕುಡಿಸಿದರೂ ಮಾತಾಡುತ್ತಿರಲಿಲ್ಲ, ಕರೆದರೂ ಮಾತಾಡುತ್ತಿರಲಿಲ್ಲ, ಕಣ್ಣೆಲ್ಲಾ ತಕ್ಷಣಕ್ಕೆ ಕೆಂಪಗಾಗಿ ಅವರು ಸ್ತಬ್ಧವಾಗಿದ್ದರು! ಮೊದಲಾಗಿ ನನಗೆ ಆ ಬಗ್ಗೆ ತಿಳಿದಿರಲಿಲ್ಲ. ಆ ನಂತರವೇ ತಿಳಿದದ್ದು ಅದು ಲಘು ಅಪಸ್ಮಾರ. ಇನ್ನು ಸ್ನೇಹಿತರೊಬ್ಬರು ದ್ವಿಚಕ್ರ ವಾಹನ ಓಡಿಸುವಾಗ ಬಿದ್ದು ಒದ್ದಾಡುತ್ತಿರುವುದನ್ನು ಯಾರೋ ಹೇಳಿದ್ದರು, ಆಮೇಲೆ ಅವರಲ್ಲಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ತಿಳಿದದ್ದು ಅದು ಗರಿಷ್ಠ ಪ್ರಮಾಣದ ಅಪಸ್ಮಾರ ಅಂತ. ಆ ವ್ಯಕ್ತಿ ತನ್ನನ್ನು ನಾವು ಹತ್ತರಜೊತೆ ಹನ್ನೊಂದಲ್ಲಾ ಎಂದು ದೂರ ಇಡಬಹುದೆಂಬ ಸಂಶಯದಿಂದ ನಮಗೆ ತಿಳಿಸಿರಲೇ ಇಲ್ಲ. ಮೇಲಾಗಿ ಅಪಸ್ಮಾರವಿದ್ದರೆ ಮದುವೆ ಮಾಡಿಕೊಳ್ಳಲು ಹುಡುಗಿ ಕೊಡುತ್ತಾರೋ ಇಲ್ಲವೋ ಎಂಬ ಕಾರಣವೂ ಅವರಲ್ಲಿತ್ತು! ಮಿತ್ರರೇ ಒಂದು ವಿನಂತಿ: ಅಪಸ್ಮಾರವಿದ್ದವರು ಹತ್ತಿರ ಇರುವವರ ಕೂಡ ಅದನ್ನು ತಿಳಿಸಿಟ್ಟರೆ ತುಂಬಾ ಅನುಕೂಲ. ಬಿ.ಎಮ್.ಟಿ.ಸಿ ಬಸ್ ಚಾಲಕನೊಬ್ಬ ಅಪಸ್ಮಾರ ಬಂದು ಅಪಘಾತವಾದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಅಪಸ್ಮಾರ ಕಾಯಿಲೆ ಇರುವವರು ದಯವಿಟ್ಟು ವಾಹನ ಚಲಾಯಿಸಬೇಡಿ; ಅದು ನಿಮಗೂ ಮತ್ತು ಸಾರ್ವಜನಿಕರಿಗೂ ಒಳ್ಳೆಯದಲ್ಲ. &lt;/span&gt;&lt;br /&gt;&lt;br /&gt;&lt;div style="text-align: center;"&gt;&lt;a href="http://2.bp.blogspot.com/-9IV-oue3NJM/Txpj6uDXyCI/AAAAAAAACzc/fNpzhXaKVE4/s1600/23.JPG"&gt;&lt;img style="display: block; margin: 0px auto 10px; text-align: center; cursor: pointer; width: 301px; height: 398px;" src="http://2.bp.blogspot.com/-9IV-oue3NJM/Txpj6uDXyCI/AAAAAAAACzc/fNpzhXaKVE4/s320/23.JPG" alt="" id="BLOGGER_PHOTO_ID_5699978138836518946" border="0" /&gt;&lt;/a&gt;&lt;/div&gt;&lt;div style="text-align: center;"&gt;&lt;span&gt;ಧ್ಯಾನನಿರತ&lt;/span&gt; &lt;span&gt;ಭಗವಾನ್&lt;/span&gt; &lt;span&gt;ಶ್ರೀ&lt;/span&gt; &lt;span&gt;ಶ್ರೀಧರ&lt;/span&gt; &lt;span&gt;ಸ್ವಾಮಿಗಳು&lt;/span&gt;&lt;br /&gt;&lt;/div&gt;&lt;br /&gt;&lt;span style="font-size:130%;"&gt;ಅಪಸ್ಮಾರಕಾಯಿಲೆಯನ್ನು ಜನ್ಮಾಂತರದ ಕುಕೃತ್ಯದ ಅವಶೇಷದಿಂದ ಬರುವ ಕಾಯಿಲೆ ಎಂದು ಹಿಂದೂ ಮೈಥಾಲಜಿ ಬಣ್ಣಿಸುತ್ತದೆ. ಒಪ್ಪಿಕೊಳ್ಳೋಣ-ಇಹದ ಈ ಜನ್ಮವೂ ಮತ್ತು ಬರುವ ಎಲ್ಲಾ ಕಾಯಿಲೆಗಳೂ ಜನ್ಮಾಂತರದಿಂದ ಪಡೆದ ಫಲಗಳೇ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಯಾಕೆಂದರೆ ಅದರ ಅನುಭೂತಿಯನ್ನು ಹಲವಾರು ನಿದರ್ಶನಗಳ ಮೂಲಕ ಆಳವಾಗಿ ಅಧ್ಯಯನ ಮಾಡಿದ್ದೇನೆ-ಇನ್ನೂ ಮಾಡುತ್ತಲೇ ಇದ್ದೇನೆ. ಆ ಕುರಿತು ಇಲ್ಲಿ ಮತ್ತೆ ಹೆಚ್ಚಿಗೆ ಬರೆಯುವುದಿಲ್ಲ. ಚಿಕ್ಕದೊಂದು ಘಟನೆ ಹೀಗಿದೆ: ಕರ್ನಾಟಕಕ್ಕೇ ಅಥವಾ ಭಾರತಕ್ಕೇ ಪ್ರಕಾಂಡ ಪಂಡಿತರೆನಿಸಿದ ಶಾಸ್ತ್ರಿಗಳೊಬ್ಬರು[ಹೆಸರನ್ನು ಬುದ್ಧ್ಯಾಪೂರ್ವಕ ಹೇಳುತ್ತಿಲ್ಲ, ಕ್ಷಮಿಸಿ] ಯಾವುದೋ ಕಾರಣವನ್ನು ಆಮೂಲಾಗ್ರ ಗ್ರಹಿಸದೇ ಸನ್ಯಾಸಿಯೊಬ್ಬರನ್ನು ನಿಂದಿಸಿದ್ದರಂತೆ. ಆ ಗುರು ಪ್ರತ್ಯಕ್ಷವಾಗಿ ಬಾಯಿಂದ ಶಪಿಸಲಿಲ್ಲವಾದರೂ ಪರೋಕ್ಷವಾಗಿ ಅವರ ಮನ ನೊಂದಿತ್ತು. ಸನ್ಯಾಸಿಯ ನೊಂದ ಮನದ ಪ್ರತಿಫಲನ ಮಾರನೇ ದಿನದಿಂದಲೇ ಅಪಸ್ಮಾರದ ರೂಪದಲ್ಲಿ ಶಾಸ್ತ್ರಿಗಳಿಗೆ ಕಾಡಿತ್ತು. ಯಾವುದೇ ಔಷಧಿಯಿಂದಲೂ ವಾಸಿಯಾಗದ ಅದರಿಂದ ಬೇಸತ್ತ ಅವರು ಭಗವಾನ್ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಕಣ್ಣೀರ್ಗರೆದು ತೋಡಿಕೊಂಡರು-ಬೇಡಿಕೊಂಡರು. ತಾಯಿಯ ವಾತ್ಸಲ್ಯವನ್ನು ಸಹಜವಾಗಿ ಹೊಂದಿದ್ದ ಶ್ರೀಧರರು ತಮ್ಮ ತೀರ್ಥ-ಮಂತ್ರಾಕ್ಷತೆಗಳನ್ನು ನೀಡಿ ಆ ಮೂಲಕ ಶಾಸ್ತ್ರಿಗಳು ಗುರುನಿಂದನೆಯಿಂದ ಪಡೆದಿದ್ದ ಅಪಸ್ಮಾರವನ್ನು ನಿವಾರಿಸಿದರು ಎಂಬುದು ದಾಖಲಿಸಲ್ಪಟ್ಟ ಇತಿಹಾಸ. ಇದೇ ಸಮಯದಲ್ಲಿ ಶ್ರೀಧರರು ಮಾತನಾಡುತ್ತಾ " ಮಕ್ಕಳೇ, ಇಹದ ಈ ಬಂಧನವನ್ನು ಹಂತಹಂತವಾಗಿ ಕಳಚಿ ಮುಮುಕ್ಷುತ್ವದೆಡೆಗೆ ನಿಮಗೆ ಸಾಗಲಿಕ್ಕೆ  ತೀರ್ಥ, ಮಂತ್ರಾಕ್ಷತೆ ಮತ್ತು ಭಸ್ಮಗಳೆಂಬ ಔಷಧಿಗಳನ್ನು ಕೊಡುವ ವೈದ್ಯನಾನಾಗಿದ್ದೇನೆ " ಎಂದಿದ್ದಾರೆ! ಅದಕ್ಕೇ ಇಂತಹ ಯೋಗಿಗಳನ್ನೂ ಮಹಾತ್ಮರನ್ನೂ ’ಭವರೋಗ ವೈದ್ಯಂ ’ ಎನ್ನುತ್ತಾರೆ ಸಂಸ್ಕೃತದಲ್ಲಿ. ಬಹುಶಃ ಇಂತಹ ಅಪಸ್ಮಾರ ಕಾಯಿಲೆಗೆ ಸಂಪೂರ್ಣ ಪರಿಹಾರ ತಪಸ್ಸಿದ್ಧಿಯನ್ನು ಪಡೆದ ಯೋಗಿಗಳಿಂದಲೇ ಆಗಬೇಕೇ ವಿನಃ ಲೌಕಿಕವಾದ ಯಾವುದೇ ಔಷಧಿಯೂ ತಾತ್ಕಾಲಿಕ ಮತ್ತು ಸಮರ್ಪಕ ನಿವಾರಣೋಪಾಯವಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮರಳಿ ಅರ್ಪಾಳ ಕುರಿತು ಚಿಂತಿಸೋಣ. ಅರ್ಪಾ ಎಳೆವೆಯಲ್ಲೇ ಅತ್ಯಂತ ಪ್ರಬುದ್ಧ ಮನಸ್ಕಳಾಗಿದ್ದಳು, ಕಂಪ್ಯೂಟರ್ ಜೀನಿಯಸ್ ಎನಿಸಿದ್ದಳು. ಅಪಸ್ಮಾರ ಎಷ್ಟೋ ಲಕ್ಷ ಲಕ್ಷ ಜನರಲ್ಲಿ ಇದೆ. ಅಪಸ್ಮಾರ ಇರುವವರೆಲ್ಲಾ ಸಾಯುವುದಿಲ್ಲ, ಆದರೆ ಅಪಸ್ಮಾರ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ ಎಂಬುದು ತಿಳಿದುಬಂದ ವಿಷಯ. ಹಿಂದೆ ಹೇಳಿದಂತೇ ಅಪಸ್ಮಾರ ಘಟಿಸಿದಾಗ ಮೆದುಳಿನ ಜೀವಕೋಶಗಳಲ್ಲಿ ವಿಚಿತ್ರ  ವಿದ್ಯುತ್ತು ಪ್ರವಹಿಸುತ್ತದೆ, ಆ ಮೂಲಕ ಜೀವಕೋಶಗಳು ಸತ್ತುಹೋಗುತ್ತವೆ. ಸತ್ತಜೀವಕೋಶಗಳಲ್ಲಿ ಸಂಗ್ರವಾಗಿದ್ದ ಸಂದೇಶಗಳೂ ಮಾಹಿತಿಗಳೂ ಅಳಿಸಿಹೋಗುತ್ತವೆ. ಕೆಲವೊಮ್ಮೆ ಅಪಸ್ಮಾರ ರೋಗಿಗಳು ಯಾವುದೋ ಕುರಿತಾಗಿ ಯೋಚಿಸುವಾಗ ಅದು ಸಂಪೂರ್ಣ ಸ್ಮರಣೆಗೆ ಬಾರದೇ ಹೋಗಬಹುದು. ಅಪಸ್ಮಾರ ರೋಗವಿದ್ದೂ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಕುರಿತಾದ ಅಗಾಧ ಮಾಹಿತಿಯನ್ನು ಚಾಚೂ ತಪ್ಪದೇ ಓದಿ ಅದನ್ನು ನೆನಪಿಸಿಕೊಂಡು ಎಮ್.ಸಿ.ಪಿ ಮುಗಿಸಿ ತೇರ್ಗಡೆಯಾಗಿದ್ದು ನಿಜಕ್ಕೂ ಅವಳ ದೊಡ್ಡ ಸಾಧನೆ. &lt;/span&gt;&lt;br /&gt;&lt;br /&gt;&lt;a href="http://4.bp.blogspot.com/-zmbxwub9afk/TxpiQe6WdwI/AAAAAAAACyg/RHQsTxxzHkI/s1600/article-2087584-0F7E549500000578-91_468x286.jpg"&gt;&lt;img style="display: block; margin: 0px auto 10px; text-align: center; cursor: pointer; width: 396px; height: 242px;" src="http://4.bp.blogspot.com/-zmbxwub9afk/TxpiQe6WdwI/AAAAAAAACyg/RHQsTxxzHkI/s320/article-2087584-0F7E549500000578-91_468x286.jpg" alt="" id="BLOGGER_PHOTO_ID_5699976313706018562" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;a href="http://1.bp.blogspot.com/-3r2f22uN1gk/TxpiIJlko1I/AAAAAAAACyU/dWS8hMVq5HM/s1600/article-2087584-0F5C2EF600000578-509_468x314.jpg"&gt;&lt;img style="display: block; margin: 0px auto 10px; text-align: center; cursor: pointer; width: 395px; height: 263px;" src="http://1.bp.blogspot.com/-3r2f22uN1gk/TxpiIJlko1I/AAAAAAAACyU/dWS8hMVq5HM/s320/article-2087584-0F5C2EF600000578-509_468x314.jpg" alt="" id="BLOGGER_PHOTO_ID_5699976170542768978" border="0" /&gt;&lt;/a&gt;&lt;/div&gt;&lt;div style="text-align: center;"&gt;&lt;span&gt;ಬಿಲ್&lt;/span&gt; &lt;span&gt;ಗೇಟ್ಸ್&lt;/span&gt; &lt;span&gt;ಜೊತೆಗೆ&lt;/span&gt; &lt;span&gt;ಅರ್ಪಾ&lt;/span&gt;&lt;br /&gt;&lt;/div&gt;&lt;br /&gt;&lt;span style="font-size:130%;"&gt;ಸಾಧನೆಮಾಡಿ ಮನೆಮಂದಿಗೂ ಜನಿಸಿದ ದೇಶಕ್ಕೂ ಕೀರ್ತಿ ತಂದುಕೊಟ್ಟ ಅರ್ಪಾ ಇನ್ನು ನೆನಪುಮಾತ್ರ. ಸಂತಸದಿಂದಿದ್ದ ಆಕೆಯ ಮಾತಾ-ಪಿತೃಗಳಿಗೆ ಅದೆಷ್ಟು ನೋವಾಗಿರಬಹುದು ಅಲ್ಲವೇ? ದೇಶವಾಸಿಗಳಿಗೇ ಏಕೆ ಜಗತ್ತಿನ ಜನರೆಲ್ಲಾ ಚಣಕಾಲ ಭಾರವಾದ ಹೃದಯದಿಂದ ಕೇಳಬೇಕಾದ ಜೀನಿಯಸ್ ಒಬ್ಬಳ ಅಕಾಲಿಕ ವಿದಾಯದ ಕಥೆ ಇದು. ಕೆಲವೊಮ್ಮೆ ಹೀಗೇ ಎಷ್ಟೋ ಘಟನೆಗಳು ನಡೆಯುತ್ತವೆ. ಬಾಲ್ಯದಲ್ಲಿ ಅತ್ಯಂತ ಹೆಚ್ಚಿನ ಸಾಧನೆಮಾಡಿ ಹರೆಯಕ್ಕೆ ಬರುತ್ತಿದ್ದಂತೇಯೇ ಯಾವುದೋ ಕಾರಣದಿಂದ ಇಹಲೋಕಕ್ಕೆ ವಿದಾಯ ಹೇಳುವ ಮೂಲಕ ಜನ್ಮದಾತರಿಗೆ ಆಜನ್ಮ ಪರ್ಯಂತ ನೋವನ್ನು ಬಿಟ್ಟುಹೋಗಿಬಿಡುತ್ತಾರೆ. ಹೋದವರ ನೋವಿಗಿಂತಾ ಮನೆಯವರ ಗೋಳು ದುಃಖ ತರುವ ವಿಷಯ. ಗತಿಸಿದ ಜೀನಿಯಸ್ ಅರ್ಪಾ ಮತ್ತೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉನ್ನತ ಜನ್ಮ ಪಡೆಯಲಿ, ಜಗತ್ತಿಗೇ ಮಾದರಿಯಾಗುವ ಸೌಭಾಗ್ಯ ಆಕೆಗೊದಗಲಿ ಎಂಬ ಶುಭಹಾರೈಕೆಗಳೊಡನೆ ನಮ್ಮೆಲ್ಲರ ಅಶ್ರುತರ್ಪಣ. &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-948587357241655492?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/948587357241655492/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_20.html#comment-form' title='10 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/948587357241655492'/><link rel='self' type='application/atom+xml' href='http://www.blogger.com/feeds/7404581753587306740/posts/default/948587357241655492'/><link rel='alternate' type='text/html' href='http://nimmodanevrbhat.blogspot.com/2012/01/blog-post_20.html' title='ಅರ್ಪಾ, ಅಪಸ್ಮಾರ ಮತ್ತು ಅಗೋಚರ ಕಾರಣಗಳು.'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-QJDAx3oC2aY/TxpilCB3sMI/AAAAAAAACys/iTIhfeNQtRQ/s72-c/article-2087584-0F76142100000578-233_468x404.jpg' height='72' width='72'/><thr:total>10</thr:total></entry><entry><id>tag:blogger.com,1999:blog-7404581753587306740.post-6475440161972930962</id><published>2012-01-17T21:17:00.000-08:00</published><updated>2012-01-17T21:53:19.761-08:00</updated><category scheme='http://www.blogger.com/atom/ns#' term='ಸರಿಗಮಪದನಿ'/><title type='text'>'ಚಂಪಾ' ಎಂಬೊಬ್ಬ ರೇಜಿಗೆಯ ಕಿರಾತಕ !</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-xCyEA0gFpz0/TxZWKYnc8SI/AAAAAAAACyE/WwqrIdDn7gY/s1600/champa.jpg"&gt;&lt;img style="display: block; margin: 0px auto 10px; text-align: center; cursor: pointer; width: 322px; height: 352px;" src="http://2.bp.blogspot.com/-xCyEA0gFpz0/TxZWKYnc8SI/AAAAAAAACyE/WwqrIdDn7gY/s320/champa.jpg" alt="" id="BLOGGER_PHOTO_ID_5698837114890547490" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;'&lt;span&gt;ಚಂಪಾ'&lt;/span&gt; ಎಂಬೊಬ್ಬ ರೇಜಿಗೆಯ ಕಿರಾತಕ !&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಬಹಳದಿನಗಳಿಂದ ಹೇಳಿಕೊಳ್ಳಲಾಗದ ಅನಿಸಿಕೆಗಳು ಕೆಲವು! ಅವುಗಳಿಗೆ ಶಬ್ದಗಳ ಮೂಲಕ ಅಕ್ಷರ ರೂಪ ಕೊಡಬೇಕೇ ಬೇಡವೇ ಎಂಬುದನ್ನು ಚಿಂತಿಸುತ್ತಲೇ ಇದ್ದೆ. ಯಾರನ್ನೂ ಓಲೈಸುವ ಬರಹಗಾರ ನಾನಲ್ಲ. ನನಗನ್ನಿಸಿದ್ದನ್ನು ಹೇಳಿಬಿಡುವ ನೇರ ಮಾತುಗಳು ನನ್ನವು. ನನ್ನ ಜೀವನದ ರೀತಿಯಲ್ಲೂ ಅದೇ ಅಡಕವಾಗಿದೆ; ’ಒತ್ತಾಯಕ್ಕೆ ಬಸಿರಾಗುವ’ ಪ್ರಮೇಯವೇ ಇಲ್ಲ! ಯಾರ ಕುರಿತೂ ಹಿತ್ತಾಳೆ ಕಿವಿಯವನಾಗಿ ಯಾ ಪೂರ್ವಾಗ್ರಹ ಪೀಡಿತನಾಗಿ ನಾನು ಬರೆದ ದಾಖಲೆ ಇಲ್ಲ, ಬರೆಯುವುದೂ ಇಲ್ಲ. ಬಂಡಾಯ ಸಾಹಿತ್ಯವೆಂದು ಬೋರ್ಡು ಹಾಕಿಕೊಂಡ ಒಂದುವರ್ಗದ ಉತ್ತುಂಗದಲ್ಲಿ ವಿಹರಿಸುತ್ತೇನೆಂಬ ಹೆಗ್ಗಳಿಕೆಯ ಚಂಪಾ ಎಂಬೊಬ್ಬ ವಿಕೃತ ಸಾಹಿತಿಯ ಬಗ್ಗೆ ಮಾತ್ರ ಬರೆಯುವ ಕಾಲ ಸನ್ನಿಹಿತವಾಗಿದೆ. ನಮ್ಮೂರಕಡೆ ಹೊಲಸುನಾರುವ ಕಚಡಾ ವಸ್ತ್ರಕ್ಕೆ ’ಚಂಪೆ’ ಎಂಬ ಬಿರುದು! ಅದೇ ರೀತಿ ಸದಾ ಬಾಯಿಂದ ಹೊಲಸನ್ನೇ ಹುಲುಸಾಗಿ ಉಗುಳುವ ಚಂಪಾ ಎಂಬ ಸಾಹಿತಿಯ ಬಗ್ಗೆ ಸ್ವಲ್ಪ ಬರೆಯುತ್ತಿದ್ದೇನೆ; ಕಾರಂತರನ್ನೂ ಮಾಸ್ತಿಯನ್ನೂ ಸತ್ತಮೇಲೂ ಬೀದಿಗೆಳೆಯುವ ಕತ್ತೆಕಿರುಬದ ಜಾತಿಯ ಈ ವ್ಯಕ್ತಿಗೆ ಮೂಲದಲ್ಲಿ ಯಾವುದೇ ಸಂಸ್ಕಾರ ಇರುವುದಾಗಿ ಕಂಡುಬರುವುದಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ತಾನು ಬರೆದಿದ್ದೆಲ್ಲಾ ಸಾಹಿತ್ಯ, ತಾನು ಹೇಳುವುದೆಲ್ಲಾ ಆಣಿಮುತ್ತುಗಳು, ತಾನು ಹೇಳಿದ್ದಕ್ಕೆ ಪ್ರತ್ಯುತ್ತರಿಸುವ ತಾಕತ್ತಾಗಲೀ, ಸಾಮರ್ಥ್ಯವಾಗಲೀ ಯಾರಿಗೂ ಇಲ್ಲ ಎಂಬ ಧೋರಣೆ ತಳೆದಂತಿರುವ ಈ ಚಂಪೆ ಅದು ಹೇಗೋ ಕಸಾಪ ಅಧ್ಯಕ್ಷ ಗಿರಿಯನ್ನು ಲಾಬಿಯಿಂದ ವಹಿಸಿಕೊಂಡಿತ್ತು. ಬರೆಯಲು ತೊಡಗಿದ ಆ ದಿನದಿಂದ ಈ ದಿನದವರೆಗೆ ಚಂಪಾ ಎಂಬ ಚಂಪೆ ಕನ್ನಡಕ್ಕೆ ಕೊಟ್ಟ ಕೊಡುಗೆ ಏನು ? ನಾರುವ ಲೇಖನಗಳು! ಸಾರ್ವತ್ರಿಕವಾಗಿ ಯಾವುದೂ ಒಪ್ಪುವಂತಹ ಅಥವಾ ಜನಮೆಚ್ಚುಗೆ ಪಡೆದ ಬರಹಗಳಲ್ಲ. ಒಟ್ಟಾರೆ ಒಂದಷ್ಟು ಗಾರ್ದಭ ಗಾಥೆ! ವ್ಯಕ್ತಿಯ ಮುಖಲಕ್ಷಣ ನೋಡಿಯೇ ನಮ್ಮಂಥವರು ಹೇಳುತ್ತೇವೆ ಯಾರು ಯಾರು ಎಂಬುದನ್ನು, ಈ ವ್ಯಕ್ತಿಯಲ್ಲಿ ನಿಜವಾದ ಸಾಹಿತಿಯಿಲ್ಲ, ಚಂಪಾ ಎಂಬುದು ಕೇವಲ ಡೊಂಬರಾಟದ ವ್ಯಕ್ತಿತ್ವ!ಶನಿಮಹಾತ್ಮ ಎಂಬೊಬ್ಬ ದೇವರಿಗೆ ಎಲ್ಲರನ್ನೂ ಕಾಡುವುದೇ ಕೆಲಸವಂತೆ; ಆ ಶನಿಯೂ ಕೂಡ ಗಣಪತಿ ಮತ್ತು ಹನುಮಂತ ಇಬ್ಬರನ್ನು ಕಾಡಲಾಗಲಿಲ್ಲವಂತೆ!ಶನಿಗೆ ಕಾಡಲು ಕಾರಣ ಬೇಕಂತೆ. ಆದರೆ ಚಂಪಾ ಎಂಬ ಶನಿ ಕಾಡದೇ ಇದ್ದ ಕನ್ನಡ ಸಾಹಿತಿಗಳ ಹೆಸರೇ ಇಲ್ಲ. ಕನ್ನಡದ ಆಸ್ತಿ ಎನಿಸಿಕೊಂಡ ಮಾಸ್ತಿಯಿಂದ ಹಿಡಿದು ಇತ್ತೀಚಿನ ನಮ್ಮ ಕಂಬಾರರ ವರೆಗೆ ಚಂಪಾ ಎಂಬ ಚೇಳು ಎಲ್ಲರನ್ನೂ ಕುಟುಕಿದೆ, ವಿನಾಕಾರಣ ವ್ಯಂಗ್ಯವಾಡಿದೆ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇವತ್ತಿನ ದಿನಪತ್ರಿಕೆಯೊಂದರಲ್ಲಿ ’ಚಂಪಾ ಸಾಹಿತ್ಯ’ ಹೇಳುತ್ತದೆ: ’ಆತ್ಮವಿಲ್ಲದ ಆತ್ಮಕತೆ’. ಚಂಪಾ ಎಂಬೀ ರಕ್ಕಸ ಸ್ವಭಾವದ ’ಸಾಯಿತಿ’ಗೆ ಬ್ರಾಹ್ಮಣರು, ಪುರೋಹಿತಶಾಹಿ, ವೈದಿಕಧರ್ಮ ಇವಿಷ್ಟೇ ಶಬ್ದಗಳೂ ಮತ್ತು ಬ್ರಾಹ್ಮಣ ಸಾಹಿತಿಗಳೂ ಇದ್ದರೆ ಸಾಕು; ಬೇಳೇ ಬೇಯುತ್ತದೆ! ಜ್ಞಾನಪೀಠ ಪಡೆದ ಕಂಬಾರರನ್ನು ’ಹಿಂಭಾರವೂ ಅಲ್ಲ ಮುಂಭಾರವೂ ಅಲ್ಲ ಇವ ನಮ್ಮ ಕಂಬಾರ’ ಎಂದು ಛೇಡಿಸಿದ್ದು ನಮಗೆಲ್ಲಾ ನೆನಪಿದೆ. ಬ್ರಾಹ್ಮಣ ಮಠಗಳ ಸ್ವಾಮಿಗಳನ್ನು ಹೀನಾಯವಾಗಿ ಆಡಿಕೊಂಡಿದ್ದೂ ಗೊತ್ತಿದೆ. ಕಳೆದವಾರ ಈತ ಪೇಜಾವರ ಸ್ವಾಮಿಗಳ ಬಗ್ಗೆ ಬರೆದಿದ್ದಾನೆ: ’ಸದಾ ಹಸಿದಿರುವ ರಾಮಚಂದ್ರಾಪುರ ಮಠದ ಗೋವಿನಂತಿರುವ ಪೇಜಾವರರು’ ಎಂದು. ರಾಮಚಂದ್ರಾಪುರ ಮಠದ ಗೋಶಾಲೆ ದಕ್ಷಿಣ ಭಾರತಕ್ಕೇ ಏಕೆ ಭಾರತಕ್ಕೇ ಒಂದು ಮಾದರಿ ಎಂದರೆ ತಪ್ಪಲ್ಲ. ಅಲ್ಲಿರುವ ’ಹಸುಗಳು’ ಹಸಿದಿದ್ದರೂ ಸಮಾಜಕ್ಕೆ ಹಾಲನ್ನ ಉಣುವಂತೇ ಹಾರೈಸುತ್ತವೆ, ಮಾತೊಂದು ಹೀಗಿದೆ ’ ನೆತ್ತಿಯಮೇಲೆ ಕುಳಿತ ಕಾಗೆ ಕಿವಿಯ ಉಣ್ಣಿಯನ್ನು ಕಚ್ಚುವ ನೆಪದಲ್ಲಿ ರಕ್ತವನ್ನೇ ಹೀರುತ್ತಿದ್ದರೂ ಕಣ್ಮುಚ್ಚಿ ಮಲಗುವ ಹಸುವಿನಂಥವರು ನನ್ನ ದೇಶಬಾಂಧವರು.’ ಅಂದರೆ ಹಸುವಿಗೆ ವಿಕೃತಿಗಳ ಅರಿವು ಇದ್ದರೂ ಸಹ ಅದರ ಮನಸ್ಸು ವಿಕೃತವಲ್ಲ. ಅಂತೆಯೇ ನಿಜವಾದ ಸಾಧು-ಸಂತರ-ಸನ್ಯಾಸಿಗಳ ಮನಸ್ಸು ವಿಕೃತವಲ್ಲ. ಅಷ್ಟಕ್ಕೂ ರಾಮಚಂದ್ರಾಪುರ ಮಠದ ಗೋವುಗಳು ಸದಾ ಹಸಿದೇ ಇರುತ್ತವೆ ಎಂಬುದನ್ನು ಅಧಿಕಾರಯುತವಾಗಿ ಬರೆದು ತೋರುವ ಈ ’ಮಹಾಮಹಿಮಾನ್ವಿತ’ ಚಂಪೆಗೆ ಭಾರತೀಯ ಗೋವುಗಳ ಬಗ್ಗೆ ಕನಿಕರವಿಲ್ಲ, ಅವುಗಳಲ್ಲಿ ಎಷ್ಟು ಪ್ರಭೇದಗಳೆಂಬ ಬಗ್ಗೆ ತಲೆಕೆಡಿಸಿಕೊಂಡ ’ಸಾಯಿತಿ’ಯಲ್ಲ!  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೊನ್ನೆ ನನಗೆ ನಗು ಬಂದಿತ್ತು. ಗಂಗಾವತಿಯ ಅಕ್ಷರಜಾತ್ರೆಯಲ್ಲಿ ಚಂಪಾ ಅಂಗಡಿ ಇಟ್ಟಿತ್ತಂತೆ! ಅದರದೇ ಪುಸ್ತಕಗಳ ಅಂಗಡಿ. ಇಡೀ ಮಳಿಗೆಗಳ ಸಾಲಿನಲ್ಲಿ ಒಂದು ಅಂಗಡಿಯ ಮುಂದೆ ಮಾತ್ರ ಜನ ಕ್ಯೂ ನಿಂತಿದ್ದರಂತೆ. " ನನ್ನ ಪುಸ್ತಕಗಳನ್ನು ಕೊಂಡವರಿಗೆ ನನ್ನ ಹಸ್ತಾಕ್ಷರ ಫ್ರೀ " ಎಂದು ಚಂಪಾ ಘೋಷಿಸಿದ್ದೇ ಇದಕ್ಕೆ ಕಾರಣ ಎಂದು ಪತ್ರಿಕೆಯೊಂದು ವರದಿಮಾಡಿದೆ. ಪ್ರಾಯಶಃ ಆ ಪ್ರಾಂತದ ಜನ ಉತ್ತರ ಕರ್ನಾಟಕದವನನ್ನು ಬಿಟ್ಟುಕೊಡಲಾಗದ ಭಾವನೆಯಿಂದ ಮರ್ಯಾದೆ ಉಳಿಸಿದ್ದಾರೆ! ಇಲ್ಲದಿದ್ದರೆ ಚಂಪಾ ಬರೆದಿದ್ದನ್ನು ದೇವರಾಣೆ ಯಾರೂ ಖುಷಿಪಟ್ಟು ಓದುವುದಿಲ್ಲ; ಅದೊಂದು ಹಂಗಿಸುವ, ಕಟಕಿಯಾಡುವ ಕುಹಕ ’ಸಾಯಿತ್ಯ’! ’ಕಡಲ ತೀರದ ಭಾರ್ಗವ’ ಎಂದು ಜನ ಪ್ರೀತಿಯಿಂದ ಕರೆದ ಕಾರಂತರು ಮುಟ್ಟದ ಸಾಹಿತ್ಯ ಪ್ರಕಾರವಿಲ್ಲ ಎನ್ನಬಹುದು. ಅವರು ತೊಡಗಿಕೊಂಡಷ್ಟು ಕನ್ನಡದಲ್ಲಿ ಯಾವುದೇ ಕವಿ-ಸಾಹಿತಿಯೂ ತೊಡಗಿಕೊಳ್ಳಲಿಲ್ಲ. ಹಾಗಾದರೆ ಕಾರಂತರು ಶ್ರೀಮಂತರಾಗಿದ್ದರೇ ? ಖಂಡಿತಾ ಇಲ್ಲ. ಅವರೂ ನಮ್ಮ-ನಿಮ್ಮಂತೇ ಉಂಡುಟ್ಟು ಬದುಕಿದ್ದ ಜನ. ವಿದೇಶಕ್ಕೆ ಹೋಗಬೇಕಾಗಿ ಬಂದಾಗ ತನಗೆ ಇದ್ದ ಚಿಕ್ಕ ಆಸ್ತಿಯಲ್ಲಿ ಒಂದು ಭಾಗ ಮಾರಾಟ ಮಾಡಿ ಬಂದ ಹಣವನ್ನೇ ವಿನಿಯೋಗಿಸಿದರೇ ಹೊರತು ಇಂದಿನ ಅನೇಕ ಆಡಂಬರದ ಸಾಹಿತಿಗಳಂತೇ ಸರಕಾರದ ಸವಲತ್ತಿಗೋ ಯಾರದೋ ಮರ್ಜಿಗೋ ಕಾಯಲಿಲ್ಲ, ಬೇಡಲಿಲ್ಲ. ಕಾರಂತರಿಗೂ ಜೀವನದಲ್ಲಿ ಸಾಕಷ್ಟು ನೋವುಗಳಿದ್ದವು. ಬೇಂದ್ರೆಯಂತೇ ಹರೆಯದ ಮಗ ತೀರಿಕೊಂಡದ್ದನ್ನು ಸಹಿಸಿಕೊಳ್ಳಬೇಕಾಗಿ ಬಂತು. ಹೆಂಡತಿಯ ಅಸ್ವಾಸ್ಥ್ಯವನ್ನು ಸಹಿಸಿಕೊಳ್ಳಬೇಕಾಗಿ ಬಂತು. ತಮ್ಮ ನೋವನ್ನೇ ಅನುಭವದ ಸಾಹಿತ್ಯವಾಗಿ ಉಣಬಡಿಸಿದವರು ಕಾರಂತರು. ನಿಜವಾದ ಕವಿ-ಸಾಹಿತಿಯ ಪರಕಾಯ ಪ್ರವೇಶ ಎಂದರೇ ಇದು. ತನ್ನ ಬದುಕಿನ ನೋವಿನ ಕ್ಷಣಗಳನ್ನೂ ಶ್ರೀಸಾಮಾನ್ಯನ ಕಾಯದಲ್ಲಿ  ಕಂಡು ಧಾರೆ ಧಾರೆಯಾಗಿ ಗದ್ಯ-ಪದ್ಯಗಳ ಮೂಲಕ ಅನುಭವದ ನಿಘಂಟುಗಳನ್ನಾಗಿ ಪರಿವರ್ತಿಸುವ ಈ ಪ್ರಕ್ರಿಯೆಯೇ ಸಾಹಿತಿಗಿರುವ ನಿಚ್ಚಳ ಹೆಚ್ಚುಗಾರಿಕೆ! ಅದು ಚಂಪಾಗೆ ಜನ್ಮದಲ್ಲೇ ಸಿದ್ಧಿಸುವ ಯೋಗವಿಲ್ಲ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿ ಜಾತಿ-ಮತಗಳನ್ನು ಪರಿಗಣಿಸಿದವರಲ್ಲ.’ದೇಹಿ’ ಎಂದು ಕೈಯೊಡ್ಡಿದವರಿಗೆ ’ನೋ’ ಎಂದ ಆಸಾಮಿ ಅದಲ್ಲ. ತನ್ನ ಚಿಕ್ಕ ಚೊಕ್ಕ ಕೃತಿಗಳೊಂದಿಗೆ ಇತರ ಕವಿ-ಸಾಹಿತಿಗಳನ್ನು ಪ್ರೋತ್ಸಾಹಿಸಿ ಬೆಳೆಸಿದ ವಿಶೇಷ ಉತ್ಕೃಷ್ಟ ಗುಣ ಅವರದ್ದು. ಕೊಡಗಿನಲ್ಲಿ ತಾವಿದ್ದಾಗಿನ ಸಮಯದಲ್ಲಿ ಹಿಂದಿನ ರಾಜನ ಕಥೆಯನ್ನು ಧೇನಿಸಿ ’ಚಿಕ್ಕವೀರ ರಾಜೇಂದ್ರ’ ಬರೆದರು. ಅಂದಮಾತ್ರಕ್ಕೆ ಆ ಕೃತಿಯಲ್ಲಿ ಇಡೀ ಕೊಡಗಿನ ಸೌಂದರ್ಯವನ್ನೇ ಕಟ್ಟಿಕೊಡುವುದು ಸಾಧ್ಯವಾಗುವುದಿಲ್ಲ. ಮಾಸ್ತಿಯವರ ಕಥೆಗಳು ಇಂದಿಗೂ ಸ್ವಾರಸ್ಯಪೂರ್ಣ! ಅವು ರಾಜಕೀಯ ಪ್ರೇರಿತವಲ್ಲ; ಹೊಲಸು ತುಂಬಿ ನಾರುವ ’ನಾನು ಕಂಡಂತೇ ನನಗೆ ಕಂಡಷ್ಟು’ ಆಗಿಲ್ಲ. ಚಂಪಾ ಬರೆಯುವ ಈ ’ನಾನು ಕಂಡಂತೇ ನನಗೆ ಕಂಡಷ್ಟು’ ಎಂಬುದು ಅರ್ಥಹೀನ! ಕನ್ನಡದಲ್ಲಿನ ಕೂಪ ಮಂಡೂಕ ಎಂದಿದ್ದರೆ ಅದೇ ಈ ಚಂಪಾ! ಕಪ್ಪೆಗೆ ಅದರ ಬಾವಿಯೇ ವಿಶಾಲ; ಚಂಪಾಗೆ ಅದರ ಬಾಯಿಯೇ ವಿಶಾಲ !! ಬೇಂದ್ರೆಯವರ ನಾಕುತಂತಿಯ ಅರ್ಥಗ್ರಹಿಕೆ ಇಂಥಾ ನತದೃಷ್ಟ ಕೆಟ್ಟ ’ಸಾಯಿತಿ’ಗಳಿಂದ ಸಾಧ್ಯವಿಲ್ಲ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇವತ್ತಿನ ಜನಮಾನಸ ಬೆಳೆಯಲು ಅನಾದಿಯಿಂದಲೂ ಕಾರಣೀಭೂತರಾದವರು ಬ್ರಾಹ್ಮಣರೇ ಆಗಿದ್ದಾರೆ ಎಂಬುದನ್ನು ಚಂಪಾ ಮನಗಾಣಲಿಲ್ಲ. ಗುರು ಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಉಪನಯನ ಮಾಡಿದರು, ಸನ್ಮಾರ್ಗ ಬೋಧಿಸಿದರು. ಶಿವಾಜಿ ಮಹಾರಾಜರಿಗೆ ಸನ್ಯಾಸಿ ಸಮರ್ಥ ರಾಮದಾಸರು ರಾಜಧರ್ಮ ಬೋಧಿಸಿದರು. ಶೃಂಗೇರಿಯ ಪೀಠಾಧಿಪತಿ ಮಹರ್ಷಿ ವಿದ್ಯಾರಣ್ಯರು ಹಕ್ಕ-ಬುಕ್ಕರನ್ನು ನೇಮಿಸಿ ಹಂಪೆಯಲ್ಲಿ ’ಕರ್ನಾಟಕ ಸಿಂಹಾಸನ’ ಸಂಸ್ಥಾಪಿಸಿದರು! ಇದೆಲ್ಲಾ ಇತಿಹಾಸವೇ ಹೊರತು ಚಂಪಾ ತೆಗಳುವ ಪುರಾಣವಲ್ಲ. ಹಿಂದಕ್ಕೆ ಹಿಂದಕ್ಕೆ ನಾವು ಅವಲೋಕಿಸಿದಾಗ ಬ್ರಾಹ್ಮಣರು ಪೌರೋಹಿತ್ಯದ ಹೊರತಾಗಿ ಅಧ್ಯಯನ, ಅಧ್ಯಾಪನ, ವೈದ್ಯ, ಜ್ಯೋತಿಷ್ಯಗಳಲ್ಲಿ ತೊಡಗಿಕೊಂಡಿದ್ದರು. ಇಂದಿಗೂ ಬ್ರಾಹ್ಮಣರ ಅಧ್ಯಾಪನ ವೃತ್ತಿಗೆ ಸಾಟಿಯಾಗಿ ನಿಲ್ಲುವ ಅಧ್ಯಾಪನ ಎಲ್ಲೂ ಸಿಗುವುದಿಲ್ಲ. ಸಮಾಜದ ಶ್ರೇಯಸ್ಸಿಗಾಗಿ ಶ್ರೇಯಸ್ಸು, ಪ್ರೇಯಸ್ಸು ಎರಡರಲ್ಲಿ ಶ್ರೇಯಸ್ಸನ್ನಷ್ಟೇ ತನಗೆ ಇಟ್ಟುಕೊಂಡು ಶ್ರೇಯಸ್ಸನ್ನೂ ಪ್ರೇಯಸ್ಸನ್ನೂ ಸಮಾಜದ ಇತರ ಭಾಗಗಳಿಗೆ ಕೊಡುವ ಔದಾರ್ಯ ಬ್ರಾಹ್ಮಣ್ಯದ್ದಾಗಿತ್ತು. ಇಹದ ಸುಖಲೋಲುಪತೆಗಿಂತಾ ಪರದ ಪಾರಮಾರ್ಥತೆಯನ್ನು ನೆಚ್ಚಿ ಬದುಕಿದ ಆ ವರ್ಗಕ್ಕೆ ಸಹಜವಾಗಿ ಪ್ರಾಪ್ತವಾದ ಕಟ್ಟುಕಟ್ಟಳೆಗಳಿಂದಲೂ ಮತ್ತು ಸಹ್ಯವೆನಿಸದ ಮಾಂಸಾಹಾರವನ್ನು ಪಕ್ಕದಲ್ಲೇ ಕುಳಿತು ಭುಂಜಿಸುವುದನ್ನು ನೋಡಲಾಗದುದರಿಂದಲೂ ಸಮಾಜದ ಇತರ ಜನಾಂಗಗಳನ್ನು ಊಟದ ಸಮಯದಲ್ಲಿ ಸಹಪಂಕ್ತಿಯಲ್ಲಿ ಕೂರಿಸಿಕೊಳ್ಳಲಿಲ್ಲಾ ಎಂಬ ಒಂದೇ ಕಾರಣಕ್ಕೆ ಇಡೀ ಬ್ರಾಹ್ಮಣ ಸಮುದಾಯವನ್ನು ಅಲ್ಲಿ, ಇಲ್ಲಿ, ಕಂಡಕಂಡಲ್ಲಿ ಹೀಗಳೆಯುವ ಚಂಪಾ ತಮ್ಮ ಬೇಳೇ ಬೇಯಿಸಿಕೊಳ್ಳುವ ಹುನ್ನಾರದಿಂದ ದಲಿತರ ಕೂಗಿಗೆ ದನಿಯಾಗಿ ದಲಿತರನ್ನು ಪೊರೆಯುತ್ತೇನೆಂಬ ಗೋಮುಖವ್ಯಾಘ್ರ ಎಂಬುದು ದಲಿತರಿಗೂ ಗೊತ್ತು! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕಾರಂತರು ದಲಿತ ಚೋಮನ ದನಿಯಾಗಿ ಸಹಜವಾಗಿ ಮೂಡಿಬಂದದ್ದು ’ಚೋಮನ ದುಡಿ’ ! ಅದರಲ್ಲೂ ಹುಳುಕು ಕಾಣುವ ಚಂಪಾ ದಲಿತರ ಮಕ್ಕಳೇ ತಮ್ಮ ಕರುಳನೋವನ್ನು ಬರೆದು ತೋರಿಕೊಳ್ಳುವ ಹಂತದಲ್ಲಿ ಅವರ ನೋವು ಏನೆಂದೇ ತಿಳಿಯದ ಕಾರಂತರು ಬರೆದಿದ್ದು "ಬಂಜೆ ಪ್ರಸವ ವೇದನೆಯನ್ನು ವರ್ಣಿಸಿದಂತೇ" ಎಂದಿದ್ದು ನೋಡಿದರೆ ಚಂಪಾ ಎಂಬ ಕ್ರಿಮಿ ಬಚ್ಚಲ ಕೊಚ್ಚೆಯಲ್ಲಿ ವಿಲಿವಿಲಿ ಒದ್ದಾಡುವುದು ಕಾಣುತ್ತದೆ. ಮೊನ್ನೆ ಸರಸ್ವತೀ ಸಮ್ಮಾನ್ ಪುರಸ್ಕಾರ ಭೈರಪ್ಪನವರಿಗೆ ಸಿಕ್ಕಾಗ ಅಲ್ಲೂ ರಾಜಕೀಯವನ್ನು ತೂರಿಸುವ ಪ್ರಯತ್ನಮಾಡಿ ಭೈರಪ್ಪನವರಿಂದ ನೇರವಾಗಿ ಬೈಸಿಕೊಂಡು ಸುಮ್ಮನಾದ ’ಸಾಯಿತಿ’ ಈ ಚಂಪಾ! ಕಾರಂತರ ’ಚೋಮನ ದುಡಿ’ ಎಷ್ಟು ಜನರಿಗೆ ಹಿಡಿಸಿತು ಅಮೇಲೆ ಹೇಗೆ ಸಿನಿಮಾ ಆಯ್ತು ಎಂಬ ಬಗ್ಗೆ ಕನ್ನಡ ಕುಲಕೋಟಿಗೆ ತಿಳಿದಿದೆ, ಅದನ್ನು ಹೊಸದಾಗಿ ವಂಡರುಗಪ್ಪೆ ತನ್ನ ಬಾಯಲ್ಲಿ ತನ್ನ ’ನಾನು ಕಂಡಂತೇ ನನಗೆ ಕಂಡಷ್ಟು’ ಬಾವಿಯಲ್ಲಿ ಕೂತು ವಟವಟ ಗುಡುವ ಅಗತ್ಯವಿಲ್ಲ. ಯಾರಿಗೂ ಮರ್ಯಾದೆ/ಗೌರವ ಕೊಡುವ ಜಾಯಮಾನ ಚಂಪಾಗೆ ರಕ್ತಗತವಾಗೇ ಬಂದಹಾಗಿಲ್ಲ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕೊನೆಯದಾಗಿ ನನಗೆ ಅನಿಸಿದ್ದು ಇಷ್ಟು. ಕನ್ನಡಮ್ಮ ’ಚಂಪಾ’ದಂಥಾ ಕೆಟ್ಟ ’ಸಾಯಿತಿ’ಗಳನ್ನೂ ಹೆತ್ತಳಲ್ಲಾ ಎಂಬುದು. ಯಾವ ಲೋಕಕ್ಕೆ ಯಾವ ಜನಾಂಗಕ್ಕೆ ಇವರು ಒಳಿತನ್ನು ಬಯಸುವವರು? ಯಾರಿಗೆ ಯಾವ ಉಪಕಾರ ಮಾಡಿದರು? ಯಾವ ಕೃತಿಯಿಂದ ಸಮಾಜಕ್ಕೆ ಮಾರ್ಗದರ್ಶಿ ಎನಿಸಿದರು? ಬರೇ ಟೀಕೆಗಳ ಅದರಲ್ಲೂ ಪೂರ್ವಾಗ್ರಹ ಪೀಡಿತ ಅಥವಾ ಸಮಾಜದ ಒಂದೇ ವರ್ಗವನ್ನು ಓಲೈಸಿ ಬದುಕುವ ಬರಹಗಳನ್ನು ಬರೆದರೆಷ್ಟು ಬಿಟ್ಟರೆಷ್ಟು! ಅಲ್ಲವೇ? ಚಂಪಾ ಎಂಬುದು ಪರಿಮಳದ ಸಂಪಿಗೆಗೆ ಇನ್ನೊಂದು ಭಾಷೆಯಲ್ಲಿ ಬಳಸುವ ಪದ. ಶುದ್ಧ ಸಂಪಿಗೆಯ ಅಗರು ಪರಿಮಳವನ್ನು ಬೀರುವ ಅಪ್ಪಟ ಸಾಹಿತಿಯಾಗಿ ಬೆಳೆಯಬೇಕಿದ್ದ ಬೆಳಗಬೇಕಿದ್ದ ಈ ಚಂಪಾ ಕಚಡಾ ಬಟ್ಟೆಯಂತಾಗಿ ಗಬ್ಬು ನಾರುವುದು ರೇಜಿಗೆ ಹುಟ್ಟಿಸುವುದು ಪ್ರತೀವಾರ ಕನ್ನಡದ ಓದುಗ ಅನುಭವಿಸಬೇಕಾದ ’ವಿಜಯ ಕರ್ನಾಟಕ’ದಲ್ಲಿ ಮೂಡುವ ಬುಧವಾರದ ಕೆಟ್ಟ ಅಂಕಣ ’ನಾನು ಕಂಡಂತೇ ನನಗೆ ಕಂಡಷ್ಟು’!&lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-6475440161972930962?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/6475440161972930962/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_17.html#comment-form' title='11 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/6475440161972930962'/><link rel='self' type='application/atom+xml' href='http://www.blogger.com/feeds/7404581753587306740/posts/default/6475440161972930962'/><link rel='alternate' type='text/html' href='http://nimmodanevrbhat.blogspot.com/2012/01/blog-post_17.html' title='&apos;ಚಂಪಾ&apos; ಎಂಬೊಬ್ಬ ರೇಜಿಗೆಯ ಕಿರಾತಕ !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-xCyEA0gFpz0/TxZWKYnc8SI/AAAAAAAACyE/WwqrIdDn7gY/s72-c/champa.jpg' height='72' width='72'/><thr:total>11</thr:total></entry><entry><id>tag:blogger.com,1999:blog-7404581753587306740.post-706556775490142923</id><published>2012-01-13T01:44:00.000-08:00</published><updated>2012-01-13T07:29:20.461-08:00</updated><category scheme='http://www.blogger.com/atom/ns#' term='ಯಕ್ಷಗಾನಂ ಗೆಲ್ಗೆ -ಯಕ್ಷಗಾನದ ಕುರಿತು'/><title type='text'>’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-HsbDl_FH090/Tw_-G_eRpUI/AAAAAAAACx4/6-Y3v4n9ZwU/s1600/Muddanna.jpg"&gt;&lt;img style="margin: 0px auto 10px; display: block; text-align: center; cursor: pointer; width: 350px; height: 423px;" src="http://2.bp.blogspot.com/-HsbDl_FH090/Tw_-G_eRpUI/AAAAAAAACx4/6-Y3v4n9ZwU/s320/Muddanna.jpg" alt="" id="BLOGGER_PHOTO_ID_5697051449718056258" border="0" /&gt;&lt;/a&gt;&lt;br /&gt;&lt;div style="text-align: center;"&gt; &lt;span style="font-size:180%;"&gt;’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ &lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಕೆಲವು ಕವಿ-ಸಾಹಿತಿಗಳಿಗೆ ತಾವು ಬರೆಯುತ್ತೇವೆ ಎಂದು ಹೇಳಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ವಿದ್ಯೆಯಲ್ಲಿ ಯಾವುದೇ ಹೆಚ್ಚಿನ ಪದವಿ ಪಡೆದಿರದ ವೃತ್ತಿಯಲ್ಲೂ ಎಲ್ಲೋ ಉದರಂಭರಣೆಗಾಗುವ ಒಂದಷ್ಟು ಕಾಸು ಒದಗಿಸುವ ರೀತಿಯಲ್ಲಿ ಬದುಕನ್ನು ನಿರೂಪಿಸಿಕೊಳ್ಳುವ ಕೆಲವರು ಕೀಳರಿಮೆಯಲ್ಲೇ ದಿನ ದೂಡುತ್ತಾರೆ. ಬರೆದ ಕೃತಿಗಳನ್ನು ಹಿಂದೆಂದೋ ಒಬ್ಬ ಮಹಾನುಭಾವ ಬರೆದಿದ್ದ-ಅದನ್ನು ಪ್ರಸ್ತುತ ಪಡಿಸಿದ್ದೇನೆ ಎನ್ನುತ್ತಾ ತಮ್ಮ ಇರವನ್ನು ಹೊರಗೆಡಹದೇ, ಬೇರೆ ಬೇರೆ ಹೆಸರುಗಳಲ್ಲಿ ಪದ್ಯ ಮತ್ತು ಗದ್ಯಗಳನ್ನು ರಚಿಸುತ್ತಾರೆ. ಎಲೆಮರೆಯ ಕಾಯಿಯಾಗಿ ಮಾಗಿ ಹಣ್ಣಾಗುವವರು ಕೆಲವರಾದರೆ ಕಾಯಿದ್ದಾಗಲೇ ಕಾಯಿಲೆಕಸಾಲೆಯಿಂದ ಉದುರಿಹೋಗುವವರೂ ಇದ್ದಾರೆ. ಹಾಗೆ ಉದುರಿ ಹೋದ ಕನ್ನಡದ ನಕ್ಷತ್ರಗಳಲ್ಲಿ ಒಬ್ಬ ಕವಿ ಮುದ್ದಣ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪಠ್ಯಪುಸ್ತಕಗಳಲ್ಲಿ ಮುದ್ದಣನೆಂಬ ಕವಿ ಹಿಂದೆಂದೋ ೧೦-೧೨ ನೆಯ ಶತಮಾನದಲ್ಲಿ ಬದುಕಿದ್ದನೇನೋ ಎಂಬ ಹಾಗೇ ಓದುವ ನಾವು ಮುದ್ದಣನ ಕಾಲಮಾನವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಿರಲಿಲ್ಲ. ೨೧ನೇ ಶತಮಾನದ ಹಿಂದಿನ-ಇಂದಿನ ಕೊಂಡಿಯಾಗಿ ಹಲವು ಜನಪ್ರಿಯ ಕವನಗಳನ್ನು ಸೃಜಿಸಿದ ಕವಿ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಹೇಳಿಕೆಯಂತೇ ಮುದ್ದಣ ಬಹಳ ಹಿಂದಿನವನಲ್ಲ. ಆತ ೧೯೦೧ರ ವರೆಗೂ ಬದುಕಿದ್ದ. ಉಡುಪಿಯ ನಂದಳಿಕೆ ಗ್ರಾಮದಲ್ಲಿ ಜನಿಸಿದ್ದ ಈ ವ್ಯಕ್ತಿ ವೃತ್ತಿಯಿಂದ ದೈಹಿಕ ಶಿಕ್ಷಕನಾಗಿದ್ದ. ದೈಹಿಕ ಶಿಕ್ಷಕನಾದ ತನ್ನ ಬರಹಗಳನ್ನು ಜನ ಓದಿ ಮೆಚ್ಚಬಹುದೇ ಎಂಬ ಅನುಮಾನದಿಂದಲೇ ಬರೆದ ಎಲ್ಲಾ ಕೃತಿಗಳನ್ನೂ ಮುದ್ದಣನ ಕೃತಿ ಎಂದು ಹೆಸರಿಸಿದ! ಭಟ್ಟರ ಬಾಲ್ಯ ಶಿವಮೊಗ್ಗೆಯಲ್ಲಿ ಕಳೆಯಿತು. ಭಟ್ಟರ ಕುಟುಂಬ ಅಂದಿಗೆ ವಾಸವಿದ್ದಿದ್ದೂ ಮತ್ತು ಮುದ್ದಣನ ಹೆಂಡತಿ ಮನೋರಮೆಯ ತವರುಮನೆ ಇದ್ದಿದ್ದೂ ಒಂದೇ ಕೇರಿಯಲ್ಲಿ! ಎಳವೆಯಲ್ಲಿ ತನ್ನ ಮೂವತ್ತೊಂದನೇ ವಯಸ್ಸಿಗೆ ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡ ಮುದ್ದಣನ ಹೆಂಡತಿ ಮುಂದಿನ ತನ್ನ ಜೀವನವನ್ನು ಶಿವಮೊಗ್ಗೆಯ ಕಾಗೆ ಕೋಡಮಗ್ಗಿ ಎಂಬ ಜಾಗದಲ್ಲೇ ಕಳೆದಳು. ಮುದ್ದಣನ ಮೊಮ್ಮಗ ಭಟ್ಟರ ಚಡ್ಡೀ ದೋಸ್ತನಾಗಿದ್ದ! ಮುದ್ದಣನ ಮಗನ ಮನೆಗೆ ನಿತ್ಯ ಕೇರಂ ಆಟ ಆಡಲು ಹೋಗುತ್ತಿದ್ದ ಭಟ್ಟರು ತಾನು ಸಾಕ್ಷಾತ್ ಮನೋರಮೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ! ಇದಕ್ಕೇ ಎನ್ನುವುದು ಪಠ್ಯವೆಂಬ ಬದನೇಕಾಯಿಗಳಲ್ಲಿ ಸಿಗುವ ಮಾಹಿತಿ ಪರಿಪೂರ್ಣವಲ್ಲ, ದೋಷರಹಿತವೂ ಅಲ್ಲ. ಬೇರೇ ಆಕರಗಳನ್ನು ಓದಿದಾಗಲೇ ನಿಜದ ಅರಿವು ನಮಗೆ ಆಗಲು ಸಾಧ್ಯ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;’ಮುದ್ದಣ’ನೆಂಬ ಕಾವ್ಯನಾಮದಲ್ಲಿ ಕವಿ ತಾನು ರಚಿಸಿದ ಕೆಲವೇ ಕೃತಿಗಳಿಂದ ಜನಪ್ರಿಯನಾಗಲು ಕಾರಣ ಆತನೇ ತನ್ನ ಕೃತಿಗಳನ್ನು ಮೂರನೇ ವ್ಯಕ್ತಿಯಾಗಿ ನಿಂತು ವಿಮರ್ಶೆಮಾಡಿಕೊಂಡಿದ್ದು. ’ಮುದ್ದಣ-ಮನೋರಮೆ’ಯರ ಸರಸ ಸಲ್ಲಾಪ ಎಲ್ಲರಿಗೂ ಗೊತ್ತಿರುವ ವಿಚಾರ. ’ರತ್ನಾವತಿ ಕಲ್ಯಾಣ’ವಂತೂ ಯಕ್ಷಗಾನದ ಅತ್ಯಂತ ರಸಮಯ ಪ್ರಸಂಗ. ಅಲ್ಲಿನ ಶಬ್ದಲಾಲಿತ್ಯದಲ್ಲಿ ಕವಿ ಕೇಳುಗರನ್ನು/ಓದುಗರನ್ನು ಯಾವುದೋ ಆನಂದದ ವಿಹಾರಕ್ಕೆ ಕರೆದೊಯ್ಯುತ್ತಾನೆ. ಅದರಲ್ಲಿನ  ಸನ್ನಿವೇಶಗಳು ವಿಲಾಸಪೂರ್ಣ. ಯಕ್ಷಗಾನದಲ್ಲಿ ಕೆಲವು ಪ್ರಸಂಗಗಳನ್ನು ಬೀಳು ಪ್ರಸಂಗಗಳು ಎಂದು ಗುರುತಿಸಲಾಗಿದೆ. ಯಾವ ಪ್ರಸಂಗ ಕೆಲವೊಮ್ಮೆ ತನ್ನದೇ ಏಕತಾನತೆಯಿಂದ ಬೋರುಹೊಡೆಸುತ್ತದೋ ಅಂಥಾದ್ದನ್ನು ಬೀಳು ಪ್ರಸಂಗ ಎನ್ನುತ್ತಾರೆ. ಪೂರ್ಣರಾತ್ರಿ ಯಕ್ಷಗಾನದಲ್ಲಿ ಬೋರು ಹೊಡೆಸುವ ಸನ್ನಿವೇಶಗಳು ಬಂದಾಗ ನಾವೆಲ್ಲಾ ಎದ್ದು ಚಾ ಕುಡಿಯಲು ಹೋಗುತ್ತಿದ್ದುದು ನೆನಪಿದೆ. ಪ್ರಸಂಗ ಬೀಳು ಎನಿಸಿದರೂ ಕಥೆ ಪೌರಾಣಿಕವಾಗಿ ಮನ್ನಣೆಗಳಿಸಿರುವುದರಿಂದ ಅಂತಹ ಪ್ರಸಂಗಗಳನ್ನು ಆಡುವುದಿತ್ತು. ಬೇಸತ್ತ ಜನರಿಗೆ ಅಂತಹ ಪ್ರಸಂಗಗಳ ಜೊತೆಯಲ್ಲಿ ’ರತ್ನಾವತಿ ಕಲ್ಯಾಣ'ಆಡಿ ರಂಜಿಸುವುದು ಮೇಳದವರ ಪ್ರಯತ್ನವಾಗಿತ್ತು! ಅದೇ ಮುದ್ದಣ ’ಕುಮಾರ ವಿಜಯ’ ಎಂಬ ಯಕ್ಷಗಾನವನ್ನೂ ಬರೆದಿದ್ದಾನೆ.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪುರಾತನ ಕೃತಿಗಳು ಎಂದರೆ ಜನ ಕುತೂಹಲ ಸಹಜದಿಂದ ಓದುತ್ತಾರೆ ಎಂಬ ಅನಿಸಿಕೆಯಿಂದ ಮಾರುವೇಷತೊಟ್ಟು ಕನ್ನಡ ಸಾರಸ್ವತಲೋಕದಲ್ಲಿ ಬದುಕಿದ್ದವ ಈ ಮುದ್ದಣ. ’ರತ್ನಾವತಿ ಕಲ್ಯಾಣ’, ’ಕುಮಾರ ವಿಜಯ’, ’ಅದ್ಭುತ ರಾಮಾಯಣ’, ರಾಮ ಪಟ್ಟಾಭಿಷೇಕ’, ’ರಾಮಾಶ್ವಮೇಧ’ ಮುಂತಾದ ಹೆಚ್ಚಿನದಾಗಿ ರಾಮಕಥೆಯನ್ನೇ ಆಧರಿಸಿದ ಕೃತಿಗಳನ್ನು ಬರೆದ. ೧೮೭೦ ರ ಜನವರಿ ೨೪ರಲ್ಲಿ ಉಡುಪಿಯ ನಂದಳಿಕೆಯಲ್ಲಿ ಜನಿಸಿದ ಲಕ್ಷ್ಮೀನಾರಣಪ್ಪ ಬದುಕಿದ್ದು ಕೇವಲ ೩೧ ವರ್ಷ. ವ್ಯಾಯಾಮ ಶಿಕ್ಷಕನಾಗಿದ್ದ ಈತ ಶ್ರಮಪಟ್ಟು ಹಳಗನ್ನಡವನ್ನು ಅಭ್ಯಾಸ ಮಾಡಿ ಹಳಗನ್ನಡದಲ್ಲೇ ಕೃತಿಗಳನ್ನು ರಚಿಸುವ ಪಾಂಡಿತ್ಯ ಗಳಿಸಿದ. ಹೆಂಡತಿಯ ನಿಜ ನಾಮಧೇಯ ಕಮಲಾಬಾಯಿ. ವಿನೋದಪ್ರಿಯನಾಗಿದ್ದ ಮುದ್ದಣ ಮುಗ್ಧೆಯಾದ ಹದಿಹರೆಯದ ಮನೋರಮೆಯನ್ನು ಆಗಾಗ ರೇಗಿಸಿ ನಗಿಸುತ್ತಿದ್ದನಂತೆ! ಕಮಲಾಬಾಯಿಯನ್ನು ತಾನೇ ಇಟ್ಟ ’ಮನೋರಮೆ’ ಎಂಬ ಹೆಸರಿನಿಂದಲೇ ಕರೆಯುತ್ತಿದ್ದನಂತೆ. ೧೮೯೩ರಲ್ಲಿ ಮುದ್ದಣನಿಗೆ ವಿವಾಹವಾಗಿತ್ತು. ೧೯೦೦ ರಲ್ಲಿ ಮಗ ’ರಾಧಾಕೃಷ್ಣ’ ಹುಟ್ಟಿದ್ದ. ೧೯೦೧ ರಲ್ಲಿ ಮುದ್ದಣ ಗತಿಸಿದಾಗ ಕಮಲಾಬಾಯಿಗೆ ಹದಿನೆಂಟೋ ಇಪ್ಪತ್ತೋ ವಯಸ್ಸಿರಬಹುದು. ಮುಂದೆ ಅವಳನ್ನೂ ರಾಧಾಕೃಷ್ಣನನ್ನೂ ಆಕೆಯ ತವರು ಮನೆಯವರು ತಮ್ಮಲ್ಲಿಗೆ ಕರೆದೊಯ್ದರು ಎನ್ನುತ್ತಾರೆ ಕವಿ ಲಕ್ಷ್ಮೀನಾರಾಯಣ ಭಟ್ಟರು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ದೊಡ್ಡವನಾದಮೇಲೆ ಮುದ್ದಣನ ಮಗ ರಾಧಾಕೃಷ್ಣಯ್ಯ ಶಿವಮೊಗ್ಗೆಯ ಎ.ವಿ.ಗರ್ಲ್ಸ್ ಸ್ಕೂಲ್‍ನಲ್ಲಿ ಅಧ್ಯಾಪಕರ ಕೆಲಸಕ್ಕೆ ಸೇರಿದ. ಗೆಳೆಯರು ಪರಿಚಿತರು ಬಾಬುರಾವ್ ಎಂಬ ತೋಂಡಿ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ಭಟ್ಟರ ಕಡೆಯ ಅಕ್ಕ ಸಾವಿತ್ರಿ ಎಂಬಾಕೆ ರಾಧಾಕೃಷ್ಣರ ವಿದ್ಯಾರ್ಥಿನಿಯಾಗಿದ್ದಳಂತೆ. ಭಟ್ಟರ ಬಾಲ್ಯದ ಮನೆ ಮತ್ತು ರಾಧಾಕೃಷ್ಣರ ಮನೆ ಇದ್ದಿದ್ದು ಒಂದೇ ಸಾಲಿನಲ್ಲಿ. ಒಂದು ವಠಾರದ ಮನೆಯಲ್ಲಿ ರಾಧಾಕೃಷ್ಣ ಮತ್ತು ಹೆಂಡತಿ ಸರಸ್ವತಮ್ಮ ಹಾಗೂ ಅವರ ಐದು ಜನ ಮಕ್ಕಳು ಜೊತೆಗೆ ತಾಯಿ ಕಮಲಾಬಾಯಿ[ಮನೋರಮೆ] ಇದ್ದರಂತೆ. ಕಮಲಾಬಾಯಿಗೆ ಆಗ ಸುಮಾರು ೬೫ ವರ್ಷ ಕಳೆದಿತ್ತೋ ಏನೋ ಎನ್ನುತ್ತಾರೆ ಭಟ್ಟರು. ಮಕ್ಕಳೆಲ್ಲರ ’ಕಮಲಜ್ಜಿ’ಯಾಗಿದ್ದಳು ಮುದ್ದಣನ ಆ ಮನೋರಮೆ! ರಾಧಾಕೃಷ್ಣಯ್ಯನವರ ಎರಡನೇ ಮಗ ಸೀತಾರಾಮು ಭಟ್ಟರಿಗೆ ಸಹಪಾಠಿಯೂ ಸ್ನೇಹಿತನೂ ಆಗಿದ್ದು ಕೇರಂ ಆಟದ ಹುಚ್ಚು ಭಟ್ಟರನ್ನು ಪ್ರತೀನಿತ್ಯ ಕೇರಂ ಬೋರ್ಡ್ ಇರುವ ರಾಧಾಕೃಷ್ಣಯ್ಯನವರ ಮನೆಗೆ ಹೋಗುವಂತೇ ಮಾಡುತ್ತಿತ್ತು. ಅಲ್ಲಿಗೆ ಹೋದಾಗ ಪ್ರತಿದಿನ ಮನೆಯ ಹಾಲ್ ನಲ್ಲಿ ಗೋಡೆಗೆ ತಗುಲಿಹಾಕಿದ್ದ ಚಿತ್ರಪಟವೊಂದು ಭಟ್ಟರನ್ನು ಸೆಳೆಯುತ್ತಿತ್ತಂತೆ. ಅದರ ಕೆಳಗೆ ’ನಂದಳಿಕೆ ಲಕ್ಷ್ಮೀನಾರಣಪ್ಪ’ ಎಂದು ಬರೆದಿತ್ತು ಎಂದಿದ್ದಾರೆ ಭಟ್ಟರು. ಆ ಚಿತ್ರ ಮುದ್ದಣ ಕವಿಯದ್ದೆಂದಾಗಲೀ ಕಮಲಜ್ಜಿಯೇ ’ಮನೋರಮೆ’ ಎಂದಾಗಲೀ ಅರಿತಿರದ ಭಟ್ಟರಿಗೆ ಆಗ ಹದಿಮೂರು-ಹದಿನಾಲ್ಕು ವಯಸ್ಸು. ಹೇಳಬೇಕೂಂದ್ರೆ ಭಟ್ಟರಿಗೆ ಹೆಚ್ಚಿನ ಕವಿಗಳ ಅದರಲ್ಲೂ ಮುದ್ದಣನ ಹೆಸರೇ ಗೊತ್ತಿರದ ಕಾಲಘಟ್ಟ ಅದು.  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಂದು ದಿನ ಎಂದಿನಂತೇ ಬಾಲಕ ಭಟ್ಟರು ಆಡಲು ಹೋದಾಗ ಮಕ್ಕಳ್ಯಾರೂ ಮನೆಯಲ್ಲಿರಲಿಲ್ಲ. ಹಾಲ್ ನಲ್ಲಿ ಗೋಡೆಗೆ ಆನಿಸಿಟ್ಟಿದ್ದ ಕೇರಂ ಬೋರ್ಡ್ ಮತ್ತು ಪಾನು[ಕಾಯಿ]ಗಳ ಡಬ್ಬ ಎತ್ತಿಕೊಂಡು ಆ ಮನೆಯ ವಠಾರದಲ್ಲಿ ಮನೆಯ ಮುಂದಿರುವ ಮಣ್ಣ ಜಗಲಿಯಮೇಲೆ ಹರಡಿಕೊಂಡು ಒಬ್ಬರೇ ಆಟವಾಡುತ್ತಿದ್ದಾಗ " ಏನೋ ಸೀತಾರಾಮು, ನಿನ್ನ ಸ್ನೇಹಿತ ಇನ್ನೂ ಬಂದೇ ಇಲ್ಲ, ಬೆಳಿಗ್ಗೆ ಸಂಜೆ ಬರೇ ಆಟ, ಓದುವುದು ಯಾವಾಗಪ್ಪಾ? " ಎಂದು ಮೊಮ್ಮಗನೇ ಆಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಗದರಿಕೊಂಡಹಾಗೇ ಕೇಳಿದ್ದರಂತೆ. ಅವರಿಗೆ ಆಗ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲವಂತೆ. " ಸೀತಾರಾಮ ಅಲ್ಲ ಕಮಲಜ್ಜಿ ನಾನು ಅಣ್ಣ [ಭಟ್ಟರ ಬಾಲ್ಯದ ಅಡ್ಡ ಹೆಸರು]ಸೀತಾರಾಮ ಎಲ್ಲೋ ಹೋಗಿದ್ದಾನೆ, ನಾನು ಅವನಿಗೇ ಕಾಯ್ತಿದ್ದೀನಿ" ಎಂದಾಗ " ಓ ನೀನಾ ! ಸರಿ ಬಿಡು " ಎಂದಿದ್ದರಂತೆ. " ನಿನ್ನ ಅಮ್ಮ, ಗೌರ, ಸಾವಿತ್ರಿ[ಗೌರಿ, ಸಾವಿತ್ರಿ ಭಟ್ಟರ ಅಕ್ಕಂದಿರು] ಚೆನ್ನಾಗಿದ್ದಾರಾ? " ಎಂದು ಅನೇಕ ದಿನ ಕೇಳುತ್ತಿದ್ದುದೂ ಇತ್ತಂತೆ. ಹೀಗೇ ಮನೋರಮೆಯೊಟ್ಟಿಗೆ ನೇರವಾಗಿ ಸಂಭಾಷಿಸಿದ ಹೆಗ್ಗಳಿಕೆ ಭಟ್ಟರದು. ಭಟ್ಟರ ಬಾಲ್ಯ ಕಳೆದು ಕನ್ನಡ ಆನರ್ಸ್ ಮಾಡಲು ಮೈಸೂರಿಗೆ ಅವರು ಹೋದಾಗ ಅಲ್ಲಿ ಎಸ್.ವಿ.ಪರಮೇಶ್ವರ ಭಟ್ಟರು ಸಂಪಾದಿಸಿದ್ದ ’ಅದ್ಭುತ ರಾಮಾಯಣ’ದ ಮುನ್ನುಡಿಯನ್ನು ಓದುತ್ತಿರುವಂತೆಯೇ ಭಟ್ಟರಿಗೆ ಮುದ್ದಣ-ಮನೋರಮೆಯರ ಬಗ್ಗೆ, ಮುದ್ದಣ ಎಂದರೆ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬಬಗ್ಗೆ ತಿಳಿಯಿತೆಂದು ಹೇಳಿದ್ದಾರೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮುದ್ದಣ ಬದುಕಿದ್ದರೆ ಮಹಾಕವಿ ಎನಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿದ್ದ. ಅವನು ’ಗೋದಾವರಿ’ ಎಂಬ ಕದಂಬರಿಯನ್ನು ಅರ್ಧ ಬರೆದಿದ್ದ. ವಿಧಿ ಅದನ್ನು ಪೂರ್ತಿಮಾಡಲು ಅವಕಾಶ ಕೊಡಲಿಲ್ಲ. ಹಸ್ತಪ್ರತಿಯಲ್ಲಿದ್ದ ಅದೆಲ್ಲೋ ಹಾಗೇ ಜೀರ್ಣವಾಗಿ ಹೋಯ್ತು. ’ರಾಮಪಟ್ಟಾಭಿಷೇಕ’ ಪದ್ಯ ರೂಪದಲ್ಲಿದ್ದರೆ  ’ಅದ್ಭುತ ರಾಮಾಯಣ’ ಮತ್ತು ’ರಾಮಾಶ್ವಮೇಧ’ ಗದ್ಯ ರೂಪದಲ್ಲಿವೆ. ಆದರೂ ’ರಾಮಾಶ್ವಮೇಧ’ ಹೆಚ್ಚು ಕಾವ್ಯ ಸತ್ವದಿಂದ ಕೂಡಿದೆ.  ’ಜೋ ಜೋ’ ಎಂಬ ಶಬ್ದಾರ್ಥ ಸಂಶೋಧನ ಲೇಖನವೊಂದನ್ನು ’ಚಕ್ರಧಾರಿ’ ಎಂಬ ಕಾವ್ಯನಾಮದಿಂದ ’ಸುವಾಸಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ತನ್ನ ಕೃತಿಗಳನ್ನು ತನ್ನದೆನ್ನದೇ ಹಿಂದಿನ ಯಾರೋ ಹಳಗನ್ನಡದ ಕವಿಯ ಕೃತಿಗಳೆಂದು ಹೇರ್‍ಳಿಕೊಂಡ ಆತನಿಗೆ ತನ್ನ ಕವಿತ್ವವನ್ನು ಜನ ಗುರುತಿಸಿ ತನ್ನ ಕೃತಿಗಳು ಮೆರೆಯುವ ಕಾಲವನ್ನು ನೋಡಬಿಡಲಿಲ್ಲ ಆ ವಿಧಿ; ಉತ್ತಮ ಕೃತಿಗಳನ್ನು ರಚಿಸಿಯೂ ಗೊತ್ತಾಗದಂತೇ ಕರ್ಪೂರದಂತೇ ಕರಗಿಹೋದ ಕವಿ ಮುದ್ದಣ. ಮೈಸೂರಿನ ’ಕಾವ್ಯ ಮಂಜರಿ’ ಮತ್ತು ’ಕಾವ್ಯ ಕಲಾನಿಧಿ’ ಮಾಸಪತ್ರಿಕೆಗಳು ಮುದ್ದಣನ ಮೂರೂ ರಾಮಕಥೆಗಳನ್ನು  ಭಾಗ ಭಾಗವಾಗಿ ಪ್ರಕಟಿಸಿದ್ದವಂತೆ. ’ರಾಮಾಶ್ವಮೇಧ’ ಪೂರ್ತಿ ಪ್ರಕಟವಾಗುವುದಕ್ಕೂ ಮೊದಲೇ ತೀರಿಕೊಂಡ ಮುದ್ದಣ ಪ್ರೀತಿಯ ಪತ್ನಿಯನ್ನೂ, ವರ್ಷವೊಂದು ತುಂಬಿದ ಮಗನನ್ನೂ ಬಿಟ್ಟು ಹೊರಟುಹೋದ; ದುರಂತ ಕಥೆಯಾದ. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲಾ ಅವನವೇ ಎಂದೂ ತಿಳಿದದ್ದು ಆತ ಮರಣಸಿದ ನಂತರವೇ.    &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮುದ್ದಣನ ಕೃತಿಯಲ್ಲಿ ಪ್ರತಿಮಾತ್ಮಕವಾಗಿ ಪ್ರಕಟಗೊಳ್ಳುವ ವಿಮರ್ಶಾತತ್ವ ಅವನಿಗೆ ಕನ್ನಡದಲ್ಲಿ ಪ್ರತ್ಯೇಕವಾದ ಉನ್ನತ ಸ್ಥಾನ ಕಲ್ಪಿಸಿದೆ. ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಬರುವುದಕ್ಕಿಂತ ಮೊದಲು ಕಾವ್ಯ ಸಾಹಿತ್ಯ ಕೇವಲ ಪ್ರತಿಭೆಯ ಫಲ ಎಂಬ ರೋಮಾಂಚಕ ಕಲ್ಪನೆ ಇತ್ತು. ಕಾವ್ಯಕ್ಕೆ ಪ್ರತಿಭೆಯೇನೋ ಅವಶ್ಯಕವೇ ಆದರ ಜೊತೆಜೊತೆಗೆ ಕವಿಯ ಶ್ರಮ ಮತ್ತು ಬುದ್ಧಿಮತ್ತೆ ಬಹಳ ಬೇಕು ಎಂಬುದನ್ನು ಎಲಿಯಟ್ ವಿಷದಪಡಿಸಿದ್ದಾನೆ. ತಾನು ಬರೆದ ಅದೆಷ್ಟೋ ಸಾಲುಗಳನ್ನು ಹೊಡೆದು, ತಿದ್ದಿ, ಬದಲಿಸಿ ಕವಿತೆಗೆ ಬುದ್ಧಿಯ ಚುಚ್ಚುಮದ್ದನ್ನು ನೀಡುವ ಕವಿ ಕೆಲವೊಮ್ಮೆ ಬರಡು ಭೂಮಿಯಲ್ಲಿ ಬೀಜಬಿತ್ತಿ ನೀರು-ಗೊಬ್ಬರ ತಕ್ಕಮಟ್ಟಿಗೆ ಪೂರೈಸಿ, ಮಳೆಗಾಗಿ-ಬೆಳೆಗಾಗಿ ಪ್ರಾರ್ಥಿಸಿ ಕುಳಿತ ರೈತನಂತಿರುತ್ತಾನೆ! ಉತ್ತಮ ಫಸಲು ಬರಬಹುದು ಬರದೇ ಇರಬಹುದು ಅದು ಅವನ ಅದೃಷ್ಟದಾಟ!!   &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇದನ್ನೇ, ಎಲಿಯಟ್ ಬರುವುದಕ್ಕಿಂತಾ ಮೊದಲೇ, ಕನ್ನಡದ ಕವಿ ಮುದ್ದಣ ತನ್ನ ’ರಾಮಾಶ್ವಮೇಧ’ದಲ್ಲಿ ವಾರೆನೋಟದಲ್ಲಿ ಪ್ರತಿಬಿಂಬಿಸಿದ್ದ ಎಂದರೆ ತಪ್ಪಾಗಲಾರದು. ಹೃದ್ಯವಾದ ಪ್ರಸಂಗದಲ್ಲಿ ಮುದ್ದಣ ಮತ್ತು ಪತ್ನಿ ಮನೋರಮೆ ಅ ಕಾವ್ಯದೊಳಗೆ ಸೂತ್ರಧಾರ ನಟನಟಿಯರಂತೇ ಬಂದು ಪಾತ್ರನಿರ್ವಹಿಸುತ್ತಾರೆ. ಮುದ್ದಣ ನಿರ್ದಿಷ್ಟವಾದ ಉದ್ದಿಶ್ಯದಿಂದ ನಿರ್ಮಿಸಿಕೊಂಡಿದ್ದು ಈ ಕಾವ್ಯತಂತ್ರ! ಹಿಂದಿನ ಕವಿಗಳು ತಮ್ಮ ಪಾಂಡಿತ್ಯವನ್ನು ಮೆರಸಲು ಬಳಸಿದ ಕ್ಲಿಷ್ಟಕರ ಶಬ್ದಪ್ರಯೋಗಗಳೂ, ದೇವತಾ ಸ್ತುತಿಗಳೂ , ಅನವಶ್ಯಕವಾದ ವಿದ್ವತ್ಪೂರ್ಣ ಆಡಂಬರದ ಪದಗಳೂ ಕಾವ್ಯವನ್ನು ಕೆಡಿಸುತ್ತವೆ ಎಂಬ ಕಲ್ಪನೆ ಮುದ್ದಣನಿಗಿತ್ತು. ನಡೆದುಬಂದ ಸಂಪ್ರದಾಯಕ್ಕೆ ಏಕಾಏಕಿ ಪೂರ್ಣವಿರಾಮ ಹಾಕಿಬಿಟ್ಟರೆ ಓದುವ ಜನ " ಓಹೋ ಈತನಿಗೆ ಪಾಂಡಿತ್ಯವಿಲ್ಲ" ಎಂದು ಭಾವಿಸಲೂ ಬಹುದು ಅಥವಾ ಕೃತಿಗಳು ಅಂತಹ ಸಂಪ್ರದಾಯವಾದಿಗಳ ಅವಜ್ಞೆಗೆ ಕಾರಣವೂ ಆಗಬಹುದು ಎಂಬ ದೃಷ್ಟಿಕೋನದಿಂದ ತನ್ನ ಕಾವ್ಯವನ್ನೇ ಒರೆಗೆ ಹಚ್ಚುವಲ್ಲಿ ತಾನು ಕಾವ್ಯದೊಳಗೇ ಸೂತ್ರಧಾರ ಪಾತ್ರವಾಗಿ ಸೇರಿಕೊಂಡು ಹೆಂಡತಿಯನ್ನೂ ಹಾಗೇ ಸೇರಿಸಿಕೊಂಡುಬಿಟ್ಟ! ಸೂತ್ರಧಾರ ನಲ್ಲ-ನಲ್ಲೆಯರ ಮಧ್ಯೆ ನಡೆಯುವ ಸರಸ ಸಂಭಾಷಣೆ ಕಾವ್ಯವನ್ನು ವಿಮರ್ಶಿಸುತ್ತಾ ನಡೆಯಿತು! &lt;/span&gt;&lt;br /&gt;&lt;br /&gt;&lt;span style="font-size:130%;"&gt;" ಸ್ವಸ್ತಿ ಶ್ರೀಮತ್ ಸುರಾಸುರೇಂದ್ರ ಮುನೀಂದ್ರ ಫಣೀಂದ್ರ ಮಣಿಮುಕುಟ ತಟಘಟಿತ " ಮುಂತಾಗಿ ಕಾವ್ಯಾರಂಭ ಮಾಡಿದಾಗ ಸುಂದರಿಯೂ ಜಾಣೆಯೂ ಆದ ಮನೋರಮೆ ಆತನನ್ನು ತಡೆದು " ಇದೇನು ನಿನ್ನ ಕಥೆಯ ಹೇಳಾಟ? ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವುದೇ? ಸಾಮಾನ್ಯಳಾದ ನನಗೆ ಕಥೆ ಹೇಳಲು ಇಂಥಾ ಕಷ್ಟದ ಶೈಲಿ ಬಳಸುತ್ತೀಯಾ? ತಿಳಿಯುಂಥಾ ಮಾತಿನಲ್ಲಿ ಕಥೆ ಹೇಳಬೇಡವೇ?  " ಎಂದು ಮೂಗು ಮುರಿಯುತ್ತಾಳೆ. ಮುಂದೆ ಮತ್ತೆಲ್ಲೋ ಆಗಾಗ ಆಡಂಬರದ ಅಲಂಕಾರಗಳು ಜಾಸ್ತಿಯಾದಾಗ " ಯಾರಿಗೆ ಬೇಕು ಆ ವರ್ಣನೆ ಕಥೆ ಮುಂದುವರಿಸು" ಎಂದು ಛೇಡಿಸುತ್ತಾಳೆ. ಇದೇ ರಸಸಂವಾದ ರಾಮಕಥಾನಕವೆಂಬ ರೇಷ್ಮೆಯ ಪೀತಾಂಬರಕ್ಕೆ ಬಂಗಾರದ ಜರಿಯ ಅಂಚಿನಂತಿದ್ದು ಕೃತಿ ಅನನ್ಯವಾಗಿ ಎದ್ದು ನಿಲ್ಲುತ್ತದೆ. ಶೃಂಗಾರ ರಸತುಷಾರದ ಸಿಂಚನದೊಂದಿಗೆ ಪರೋಕ್ಷವಾಗಿ ಕಾವ್ಯವನ್ನು ತಾನೇ ವಿಮರ್ಶೆಗೆ ಒಳಪಡಿಸಿಕೊಳ್ಳುವ ಕನ್ನಡದ ಏಕೈಕ ಕವಿಯನ್ನು ಮುದ್ದಣನಲ್ಲಿ ಕಾಣಬಹುದಾಗಿದೆ!  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಕಡಲಂಚಿನ ಕಾವ್ಯಲಹರಿಯೇ ಯಕ್ಷಗಾನದ ಮೂಲ ಸ್ವತ್ತು! ಹಲವು ರಾಗಗಳಲ್ಲಿ, ಛಂದಸ್ಸುಗಳಲ್ಲಿ ಪ್ರಸಂಗಗಳನ್ನು ಹಾಡುವಂತೇ ಹೊಸೆಯುವ ಕವಿತ್ವವೇ ಅದರಲ್ಲಿನ ತಾಕತ್ತು! ಭಾಮಿನಿ ಷಟ್ಪದಿ, ಭೋಗ ಷಟ್ಪದಿ ರಾಗಗಳನ್ನು ಹಾಡುವಾಗ ಸಹಜವಾಗಿ ಹಳಗನ್ನಡದ ಮೇರು ಕವಿಗಳು ನೆನಪಿಗೆ ಬರುತ್ತಾರೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ನಾಂದಿಯೊಳು ವರವ್ಯಾಸ ಮುನಿವರ ......&lt;/span&gt;&lt;br /&gt;&lt;span style="font-size:130%;"&gt;ಕವಿಜನಸಂದಣಿಗೆ ಬಲಬಂದು .....&lt;/span&gt;&lt;br /&gt;&lt;span style="font-size:130%;"&gt;                           .&lt;/span&gt;&lt;br /&gt;&lt;span style="font-size:130%;"&gt;                           .&lt;/span&gt;&lt;br /&gt;&lt;span style="font-size:130%;"&gt;ಅಂಬುನಿಧಿಯಾತ್ಮಜಗೆ ಕೈಮುಗಿದಂಬುಜಾಸನ ವಾಣಿಯರ &lt;/span&gt;&lt;br /&gt;&lt;span style="font-size:130%;"&gt;ಪಾದಾಂಬುಜಕೆ ಪೊಡಮಟ್ಟು ಪೇಳುವೆನೀಕಥಾಮೃತವ ............... &lt;/span&gt;&lt;br /&gt;&lt;br /&gt;&lt;span style="font-size:130%;"&gt;ಎಂದು ಭಾಗವತರು ರಾಗವಾಗಿ ನಾಂದಿಹಾಡುತ್ತಿರುವಾಗಲೇ ರನ್ನ, ಪಂಪ, ಹರಿಹರ, ಕುಮಾರವ್ಯಾಸಾದಿ ಹಲವು ಕನ್ನಡ ಕವಿಗಳು ನಮ್ಮ ಮನದಲ್ಲಿ ಹಾದುಹೋಗುವುದು ಸಾಹಿತ್ಯ ರುಚಿಸುವ ಯಕ್ಷಗಾನಾಸಕ್ತರಿಗೆ ಸಹಜ. ಹಿತಮಿತ ಸಂಗೀತ, ಅದ್ಭುತ ಪ್ರಾಸಬದ್ಧ ಸಾಹಿತ್ಯ, ನವರಸಗಳಿಗೆ ತಕ್ಕುದಾದ ರಾಗಪ್ರಸ್ತಾರ, ಅದರದ್ದೇ ಆದ ತಾಳ, ಲಯ, ಬಿಡ್ತಿಗೆ, ಚಂಡೆ-ಮದ್ದಳೆ-ಗೆಜ್ಜೆಗಳ ಸಮ್ಮಿಶ್ರ ಸ್ವರಸಂದೋಹ, ಗೆಜ್ಜೆಯ ನಾದವನ್ನೇ ಹೋಲುವ ತಾಳದ ಸದ್ದು --ಇವೆಲ್ಲಾ ಹಿಮ್ಮೇಳದ ಕೊಡುಗೆಯಾದರೆ ಹಾಡಲು ಸುಲಭವಾಗುವಂತಹ ಪ್ರಾಸಬದ್ಧ ಮತ್ತು ಸ್ವರಶುದ್ಧ ಹಾಡುಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಪೋಣಿಸಿಕೊಟ್ಟ ಮಹತಿಯ ಔದಾರ್ಯ ಕನ್ನಡ ಕವಿಗಳದ್ದಾಗಿದೆ. ಅಂತಹ ಕವಿಜನಸಂದಣಿಯಲ್ಲಿ ಮುದ್ದಣ ಕೂಡ ಒಬ್ಬ ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಆ ಕವಿಜನಸಂದಣಿಗೂ ನಮಸ್ಕರಿಸುವುದರ ಜೊತೆಗೇ ನಾನು ಬಹಳವಾಗಿ ಮೆಚ್ಚುವ ಕವಿ ಶ್ರೀ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೂ ವಂದಿಸುವುದು ಇಂದಿನ ಈ ಲೇಖನದ ಔಚಿತ್ಯ.     &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-706556775490142923?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/706556775490142923/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_13.html#comment-form' title='6 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/706556775490142923'/><link rel='self' type='application/atom+xml' href='http://www.blogger.com/feeds/7404581753587306740/posts/default/706556775490142923'/><link rel='alternate' type='text/html' href='http://nimmodanevrbhat.blogspot.com/2012/01/blog-post_13.html' title='’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿ'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-HsbDl_FH090/Tw_-G_eRpUI/AAAAAAAACx4/6-Y3v4n9ZwU/s72-c/Muddanna.jpg' height='72' width='72'/><thr:total>6</thr:total></entry><entry><id>tag:blogger.com,1999:blog-7404581753587306740.post-2608821247609493875</id><published>2012-01-11T22:24:00.000-08:00</published><updated>2012-01-11T23:50:15.855-08:00</updated><category scheme='http://www.blogger.com/atom/ns#' term='ಸರಿಗಮಪದನಿ'/><title type='text'>ಯಾರಾದ್ರೆ ನಂಗೇನು ?</title><content type='html'>&lt;div style="text-align: center;"&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-SKbWioDoz_c/Tw59GcSszSI/AAAAAAAACxs/LZ1aa4LMqZ8/s1600/yaradre%2Bnangenu%2Bactress%2Brishika%2Bsingh.jpg"&gt;&lt;img style="margin: 0px auto 10px; display: block; text-align: center; cursor: pointer; width: 314px; height: 463px;" src="http://2.bp.blogspot.com/-SKbWioDoz_c/Tw59GcSszSI/AAAAAAAACxs/LZ1aa4LMqZ8/s320/yaradre%2Bnangenu%2Bactress%2Brishika%2Bsingh.jpg" alt="" id="BLOGGER_PHOTO_ID_5696628128297569570" border="0" /&gt;&lt;/a&gt;&lt;span&gt;ಚಿತ್ರ&lt;/span&gt; &lt;span&gt;ಕೃಪೆ&lt;/span&gt; : &lt;span&gt;ಚಿತ್ರಲೋಕ&lt;/span&gt;.&lt;span&gt;ಕಾಂ&lt;/span&gt;   --&lt;span&gt;ದ್ವಾರಾ&lt;/span&gt; : &lt;span&gt;ಅಂತರ್ಜಾಲ&lt;/span&gt;&lt;br /&gt;&lt;br /&gt;&lt;/div&gt;&lt;div style="text-align: center;"&gt;&lt;span style="font-size:180%;"&gt;ಯಾರಾದ್ರೆ ನಂಗೇನು ? &lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಹಾಂ...ಹಾಂ....ಹಾಂ ಹೌದಮ್ಮಾ ಯಾರಾದ್ರೆ ನಿಂಗೇನು ? ಆದ್ರೆ ಮಿಕ್ಕಿದ ನಾವುಗಳು ಇದ್ದೇವಲ್ಲಾ ನಮಗೆಲ್ಲಾ ಯಾರಾದ್ರೂ ಆಗೋ ಹಾಗಿಲ್ಲ ಹೀಗಾಗಿ ಆ ಒಕ್ಕಣೆ ಬೇಡ ಎಂಬುದು ನಮ್ಮ ವಾದ! ಒಂದು ಕಡೆ ಯೋಗಿಗಳೂ ಸನ್ಯಾಸಿಗಳೂ ಕೆಡುತ್ತಿರುವ ಸಮಾಜವನ್ನು ಸುಧಾರಿಸಲು ಭಗವದ್ಗೀತೆಯನ್ನು ಬೋಧಿಸುತ್ತಿದ್ದಾರೆ; ಗೀತೆಯ ಸೂತ್ರಗಳನ್ನು  ಬಳಸಲು ಹೇಳುತ್ತಿದ್ದಾರೆ. ಇನ್ನೊಂದುಕಡೆ ಅಧೋಗತಿಗೆ ಎಳೆಯುವ ಸಿನಿಮಾಗಳು ಹುಚ್ಚುಚ್ಚಾಗಿ ಈ ಥರದ ದುರ್ಬೋಧನೆಗೂ ಇಳಿದುಬಿಡುತ್ತಿವೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;|| ಗೋಕರ್ಣಸ್ಸಮಃ ಕಾಶೀ ವಿಶ್ವನಾಥೋ ಮಹಾಬಲ || ಎಂಬ ಉಕ್ತಿಯೊಂದಿತ್ತು. ಗೋಕರ್ಣದಲ್ಲಿರುವ ತಾಮ್ರಗೌರಿ [ಪಾರ್ವತಿ] ತಕ್ಕಡಿಯಲ್ಲಿ ಕಾಶೀ ಮತ್ತು ಗೋಕರ್ಣಗಳೆರಡನ್ನೂ ತೂಗಿದಳಂತೆ. ತೂಕದಲ್ಲಿ ಎರಡೂ ಸಮಕ್ಕೆ ಸಮ ಆಗಿ ತೋರಿದ್ದರಿಂದ ಕಾಶಿಗೆ ಹೋಗಲಾಗದವರು ಗೋಕರ್ಣಕ್ಕೆ ಹೋದರೂ ಪರವಾಗಿಲ್ಲ ಎಂಬ ಭಕ್ತಿಭಾವ ಹಿಂದಿನವರಲ್ಲಿತ್ತು. ಅಂತೆಯೇ ಕಾಶಿ, ಗೋಕರ್ಣ ಮುಂತಾದ ಕ್ಷೇತ್ರಗಳ ಹೆಸರುಗಳನ್ನು ಸಿನಿಮಾಕ್ಕೆ ಬಳಸುತ್ತಿರಲಿಲ್ಲ. ಡಾ| ರಾಜಕುಮಾರ್ ಕಲದ ’ಶಂಕರ್ ಗುರು’ ಎಂಬಲ್ಲಿಂದ ಯಾಕೋ ಸಿನಿಮಾ ಮಂದಿಗೆ ಜನರನ್ನು ಪಶೆಬೀಳಿಸುವ ನೆಶೆ ಹೆಚ್ಚಾಯಿತು. ’ಶಂಕರ್ ಗುರು’ವನ್ನು ಶಂಕರಾಚಾರ್ಯರ ಕುರಿತಾದ ಸಿನಿಮಾ ಎಂದು ನೋಡಿದವರಲ್ಲಿ ನನೂ ಒಬ್ಬ ಪಡ್ಡೆ ಇದ್ದೆ! ಇವತ್ತು ಗತಿ ಹೇಗಾಗಿದೆ ಎಂದರೆ ಹೊರಗಿನ ಹೆಸರನ್ನು ನೋಡಿಕೊಂಡು ಯಾವ ಸಿನಿಮಾವನ್ನೂ ನೋಡುವಹಾಗಿಲ್ಲ, ಹೊರಕವಚದ ಮೇಲೆ ತೋರಿಸಿದಷ್ಟು ಗೋಡಂಬಿ ಬೀಜ ಬಿಸ್ಕತ್ತಿನಲ್ಲಿ ನಮಗೆಂದೂ ದಕ್ಕುವುದಿಲ್ಲ!  ಪರವಾಗಿಲ್ಲ. ಅದು ಬೇರೇ ಪ್ರಶ್ನೆ. ಆದ್ರೆ ಅದಕ್ಕಿಂತಾ ಭಿನ್ನವಾಗಿ ಇರುವ ಸಮಸ್ಯೆ ಸಿನಿಮಾಗಳದ್ದು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇಬ್ಬರು ಸ್ನೇಹಿತರು ಮಾತಾಡಿಕೊಂಡಿದ್ರು. ಆಗ ಹಾದಿಹೋಕ ಮುದುಕನೊಬ್ಬ ದಪ್ಪಗಾಜಿನ ಕನ್ನಡಕವನ್ನು ಸರಿಸಿಕೊಳ್ಳುತ್ತಾ ಊರುಗೋಲು ಮುಂದೆ ಹಾಕುತ್ತಾ ನಡೆಯುತ್ತಾ ಹತ್ತಿರ ಬರುತ್ತಿದ್ದ. &lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೋಗ್ಲಿಲ್ವಾ ಕಾಶಿಗೆ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೋಗ್ಲಿಲ್ಲ ಕಣೋ ಹೋಗ್ಬೇಕಾಗಿತ್ತು. " &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹತ್ತಿರ ಬಂದ ಮುದುಕನ ಕಿವಿ ಬಹಳ ಸೂಕ್ಷ್ಮವಾಗಿತ್ತು; ಎಲ್ಲವನ್ನೂ ಕೇಳಿಸಿಕೊಳ್ಳುತ್ತಿತ್ತು. &lt;/span&gt;&lt;br /&gt;&lt;br /&gt;&lt;span style="font-size:130%;"&gt;" ಪರವಾಗಿಲ್ಲ ನಿಮ್ಗೇನು ಇನ್ನೂ ಪ್ರಾಯದವ್ರು  ಕಾಶಿಗೆ ಯಾವಾಗ ಬೇಕಾದ್ರೂ ಹೋಗ್ಬಹುದು " --ಎಂದು ತನ್ನ ಮಾತನ್ನೂ ಸೇರಿಸಿದ ಮುದುಕ. ಎದುರಿದ್ದ ಯುವಕರು ತಮ್ಮೊಳಗೇ ನಕ್ಕವು, ಅರ್ಥವಾಗದ ಮುದುಕನ  ಹಲ್ಲಿಲ್ಲದ ಬಾಯಿ ಸಣ್ಣಗೆ ನಗುಸೂಸಿತು ಪಾಪ! ಯುವಕರು ಹೋಗಲಿಕ್ಕಾಗಲಿಲ್ಲ ಎಂದುಕೊಂಡಿದ್ದು ’ ಕಾಶಿ ಬಾರ್ ಅಂಡ್ ರೆಸ್ಟಾರೆಂಟ್’ಗೆ !! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇನ್ನೊಂದು ಪ್ರಸಂಗ ಹೀಗಿದೆ ಮಲೆನಾಡಿನ ಅಜ್ಜಿಯೊಬ್ಬರು ತಮ್ಮ ಸ್ನೇಹಿತೆಯಾದ ಇನ್ನೊಬ್ಬ ಅಜ್ಜಿಯಲ್ಲಿ ಕಷ್ಟ-ಸುಖ ಮಾತಾಡಿಕೊಳ್ಳುತ್ತಿದ್ದರು. ಒಬ್ಬ ಅಜ್ಜಿ ಇನ್ನೊಬ್ಬರ ಕೂಡ ಹೀಗೆ ಹೇಳಿದ್ರು" ’ಗೋಕರ್ಣ’ ಸಿನಿಮಾ ಬಂದಿದ್ಯಂತಲ್ಲಾ ಗೋಕರ್ಣಕ್ಕಂತೂ ಹೋಗಕ್ಕಾಗ್ಲಿಲ್ಲ ಅದ್ಕೇ ಆ ಸಿನಿಮಾದಲ್ಲಾದ್ರೂ ಗೋಕರ್ಣ ನೋಡೋಣ ಎಂಬಾಸೆ "! ಉಪೇಂದ್ರ ’ಗೋಕರ್ಣ’ ಎಂಬ ಸಿನಿಮಾ ತಯಾರಿಸಿದ. ಆದರೆ ಯಾಕೆ ಆ ಹೆಸರು ಬೇಕಾಗಿತ್ತು ಎಂಬುದು ನನ್ನಂತಹ  ಕೆಲ ಜನರ ಪ್ರಶ್ನೆ. ಅದಕ್ಕೆ ಯಾರಲ್ಲೂ ಉತ್ತರವಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಹಣಮಾಡುವ ಒಂದೇ ಉದ್ದೇಶದಿಂದ ಸಿನಿಮಾ ಮಾಡುವುದು ಯಾವ ನ್ಯಾಯ? ಒಬ್ಬ ನಿರ್ದೇಶಕರು ತಮ್ಮ ಸಿನಿಮಾ ಟೈಟಲ್ ಸಮರ್ಥಿಸಿಕೊಳ್ಳುತ್ತಾ " ನಾವು ಎಸ್ಟಂದ್ರೂ ಎಂಟರ್ಟೈನ್‍ಮೆಂಟ್ ಕೊಡೋರು ನಮಗೆ ಅದು ಮಾತ್ರ ಮುಖ್ಯ. ನಿಜಜೀವನದಲ್ಲಿ ನಡೆಯದ ಘಟನೆಗಳನ್ನೇ ಸಿನಿಮಾ ತೋರಿಸುತ್ತದೆ." ಹೌದು ಸ್ವಾಮೀ ಸಿನಿಮಾ ಮತ್ತು ಧಾರಾವಾಹಿಗಳನೇಕವು ಬಂದಮೇಲೇ ಹಲವು ಮನೆಗಳು ಮನಗಳು ಮುರಿದುಹೋಗಿವೆ! ಮನೋರಂಜಕ ಸಿನಿಮಾ ಮನೆಹಾಳು ಕೆಲಸವನ್ನು ನಡೆಸುವ ಉಪದ್ವ್ಯಾಪ ನಿಮಗೇನು ಗೊತ್ತು. ನೀವು ಸಿನಿಮಾ ತೋರಿಸಿ ಕಾಸೆಣಿಸಿಕೊಳ್ಳುತ್ತೀರಿ, ಸಮಾಜದಲ್ಲಿ ಅದರ ಅರ್ಥವನ್ನು ಸರಿಯಾಗಿ ಗ್ರಹಿಸದವರು ಅದನ್ನೇ ಅನುಕರಿಸುತ್ತಾರೆ; ಹದಿಹರೆಯದವರು ಅಂಥದ್ದನ್ನೇ ಆದರ್ಶವೆಂದು ಭಾವಿಸುತ್ತಾರೆ!&lt;/span&gt;&lt;br /&gt;&lt;br /&gt;&lt;span style="font-size:130%;"&gt;ಹುಡುಗ-ಹುಡುಗಿಯ ಹದಿಹರೆಯದ ಜೀವನದ ಕೆಲವು ವರ್ಷಗಳು ಬದುಕನ್ನು ನಿರೂಪಿಸುವ ಹಂತವಾಗಿರುತ್ತವೆ. ಅದೇ ಹೊತ್ತಲ್ಲಿ ಉತ್ತಮ ವಿದ್ಯಾಭ್ಯಾಸ ನಡೆಯಬೇಕು, ಅದೇ ಸಮಯದಲ್ಲಿ ಪ್ರಾಯ ಉಕ್ಕೇರಿ ಸೌಂದರ್ಯ ವರ್ಧಿಸಿ ಪರಸ್ಪರ ದೈಹಿಕ ಆಕರ್ಷಣೆ ’ಪ್ರೀತಿ-ಪ್ರೇಮ’ ಎಂಬ ಹಚ್ಚಡವನ್ನು ಹೊದ್ದು ಬರುತ್ತದೆ. " ನಿನ್ನನ್ನು ಬಿಟ್ಟರೆ ನಂಗೆ ಬದುಕೇ ಇಲ್ಲಾ " ಎಂಬ ಮನೋಭಾವ ಪ್ರೇಮಿಸುತ್ತೇವೆ ಎಂದುಕೊಳ್ಳುವ ಹುಡುಗ ಯಾ ಹುಡುಗಿಯಲ್ಲಿ ಹುಟ್ಟಿಕೊಳ್ಳುತ್ತದೆ. ತಮ್ಮ ಮಗು/ಮಕ್ಕಳು ಓದಲಿ, ತಮ್ಮ ಕಷ್ಟ ಕಳೆಯಲಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲಿ, ಚೆನ್ನಾಗಿ ದುಡಿದು ಬಾಳಲಿ ಎಂಬ ಪಾಲಕರ ಬಯಕೆ ಇನ್ನೊಂದೆಡೆ. ಅದೇ ವೇಳೆಗೆ ಹರೆಯದ ಹುಚ್ಚು ಪ್ರೇಮಿಗಳ ಕುರಿತು ಉಪೇಂದ್ರನಂತಹ ಕಮಂಗಿಗಳ ಆಸಿಡ್ ಪ್ರೇಮದ ಸಿನಿಮಾ ಬರುತ್ತದೆ. ಆಸಿಡ್ ಪ್ರಯೋಗ ಕೇಳಿಯೂ ಗೊತ್ತಿರದ ಹುಡುಗ ಅಂಥಾ ಕೆಟ್ಟ ಸಿನಿಮಾ ನೋಡಿ ಅಂಥದ್ದಕ್ಕೆ ಸಿದ್ಧವಾಗುತ್ತಾನೆ. ಉಪೇಂದ್ರನ ಆಸಿಡ್ ಸಿನಿಮಾ ಬಂದಮೇಲೆ ಬೆಂಗಳೂರಿನಲ್ಲೇ ಹಲವು ಆಸಿಡ್-ಪ್ರೇಮ ಘಟನೆಗಳು ಜರುಗಿ ಸುಂದರವಾಗಿದ್ದ ಹೆಣ್ಣುಮಕ್ಕಳು ಕುರೂಪಿಗಳಾಗಿದ್ದಾರೆ, ಕಿವಿ-ಕಣ್ಣು ಕಳೆದುಕೊಂಡಿದ್ದಾರೆ. ಅಂಥಾ ಕೆಟ್ಟ ಸಿನಿಮಾಗಳನ್ನು ನಿರ್ಬಂಧಿಸುವವರು ಯಾರಾದರೂ ಇದ್ದಾರ್ಯೇ ? ಇಲ್ಲ. ಹೋಗಲಿ ಅದರಲ್ಲಿರುವ ಅಂತಹ ಘಟನೆಗಳನ್ನು ತೆಗೆದು ಬೇರೇ ರೀತಿ ಮಾರ್ಪಡಿಸಿ ಎನ್ನುವ ನಿರ್ಣಾಯಕ ನಿರ್ದೇಶನ ನೀಡಬೇಕಾದ ಸೆನ್ಸಾರ್ ಮಂಡಳಿ ಇದೆಯೇ? ಇಲ್ಲ. ಸೆನ್ಸಾರ್ ಮಂಡಳಿಯೂ ಹಣ ಪೀಕುವ ಅನುಮಾನ ನನಗಂತೂ ಇದೆ! ಅಲ್ಲಿ ಕೂತವರು ತೀರಾ ನೀಲಿ ಚಿತ್ರವೊಂದನ್ನು ಬಿಟ್ಟು ಮಿಕ್ಕೆಲ್ಲಕ್ಕೂ ಸರ್ಟಿಫಿಕೇಟ್ ನೀಡಿಬಿಡುತ್ತಾರೆ!  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪುಟ್ಟಣ್ಣ ಕಣಗಾಲ್‍ರಂತಹ ನಿರ್ದೇಶಕರು ಇರುವವರೆಗೆ ಪ್ರೀತಿ-ಪ್ರೇಮ ಕಥೆಗಳಿಗೆ ಒಂದು ಮಿತಿಮೀರದ ಔಪಚಾರಿಕ ಲೆಪ್ಪ ಇರುತ್ತಿತ್ತು. ಬೆತ್ತಲೆ/ಅರೆಬೆತ್ತಲೆ ತೋರಿಸಬೇಕಾದ ದೃಶ್ಯಗಳನ್ನೂ ಕೂಡ ಆದಷ್ಟು ತಡೆಹಿಡಿಯುತ್ತಿದ್ದರು, ತೋರಿಸಲು ಮುಂದಾಗುತ್ತಿರಲಿಲ್ಲ. ತುಟಿಗೆ-ತುಟಿ ಸೇರುವುದನ್ನು ಸಾಂಕೇತಿಕವಾಗಿ ಹೂ-ದುಂಬಿಗಳ ಚಿತ್ರ ತೋರಿಸಿ ಕಲ್ಪಿಸಲಗುತ್ತಿತ್ತು. ಆ ಕಾಲ ಹೋಗೇ ಬಿಡ್ತುಬಿಡಿ. ಈಗೇನಿದ್ದರೂ ಎಷ್ಟೋ ಮನೆಗಳಲ್ಲೇ ಕದ್ದು-ಮುಚ್ಚಿ ನೀಲಿ ಚಿತ್ರಗಳನ್ನು ನೋಡುವ ಕಾಲ. ವಿದ್ಯೆ ಹೆಚ್ಚಾದ ಅಪ್ಪ-ಮಕ್ಕಳು  ಮನೆಯ ರೂಫ್-ಟಾಪ್ ಗಾರ್ಡನ್‍ನಲ್ಲಿ ಒಟ್ಟಾಗಿ ಕೂತು ಕುಡಿಯುವ ಕಾಲ ಬಂದಿದೆ. ಇವತ್ತು ಒಟ್ಟಾಗಿ ಕುಡಿಯುವವರು ನಾಳಿನ ಜನಾಂಗದಲ್ಲಿ ಒಟ್ಟಾಗಿ ಇನ್ನೇನೇನು ಮಾಡುತ್ತಾರೋ ತಿಳಿಯುವುದಿಲ್ಲ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪ್ರಸಕ್ತ ನಾವು ಇಲ್ಲೊಂದು ಚಿಕ್ಕ ಹೆಸರನ್ನು ಗಮನಿಸೋಣ. ’ಯಾರಾದ್ರೆ ನಂಗೇನು ? ’ ಹುಡುಗಿಯೊಬ್ಬಳು ಬೆತ್ತಲೆ ನಿಂತಿರುವ ದೃಶ್ಯದ ಕೆಳಗೆ ’ಯಾರಾದ್ರೆ ನಂಗೇನು ?’ ಎಂಬ ಘೋಷವಾಕ್ಯ ಬರೆದರೆ ಅದರ ಅರ್ಥವಾದರೂ ಸಾಮಾನ್ಯವಾಗಿ ಏನಿರಬಹುದು? ಸಿನಿಮಾ ಕಥೆಯಲ್ಲಿ ಅಂತಹ ದೃಶ್ಯ ಇದ್ದೀತೋ ಇಲ್ಲವೋ ಬೇರೇ ಪ್ರಶ್ನೆ ಆದರೆ ತಕ್ಷಣದ ನೋಡುಗನಿಗೆ ಅಂತಹ ಗೋಡೆಚಿತ್ರಗಳನ್ನು ನೋಡಿದಾಗ ಏನನ್ನಿಸುತ್ತದೆ? ಹಣವೊಂದು ದೊರೆತರೆ ಸಾಕು ಯಾರಾದ್ರೆ ನಂಗೇನು ನಾನು ಎಲ್ಲಾರ್ಜೊತೆ ರೆಡಿ ಎಂಬ ಅರ್ಥ ಬರುವುದಿಲ್ಲವೇ? ಇದು ಬೀದಿನಾಯಿಗಳ ’ಆ ಚಟುವಟಿಕೆಗಳಿ’ಗಿಂತಲೂ ಭಿನ್ನ ಅಲ್ಲ ಹೇಗೆ ? ಸಿನಮಾದಲ್ಲಿ ಉತ್ತಮ ಸಂದೇಶವಿದೆಯಂತೆ. [ಎಲ್ಲರೂ ಆರಂಭದಲ್ಲಿ ಹೇಳೋದೇ ಇದನ್ನು! ಸಂದೇಶ ಯಾವುದೇ ಇರಲಿ, ಸದ್ಯಕ್ಕೆ ಆ ಗೋಡೆಚಿತ್ರ ಹಬ್ಬಿಸುವ ಸಂದೇಶವೇನು ?  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸಿನಿಮಾ ಮತ್ತು ಮಾಧ್ಯಮ ವಾಹಿನಿಗಳು ನಾಗರಿಕರಿಗೆ ಸಂದೇಶಗಳನ್ನು ಕೊಡುವಾಗಾಗಲೀ ಅಥವಾ ಮನರಂಜನೆ ಒದಗಿಸುವಾಗಾಗಲೀ ತಾವು ಬಳಸುವ ಶಬ್ದಗಳನ್ನೂ ಮತ್ತು ಉಪಯೋಗಿಸುವ ದೃಶ್ಯಗಳನ್ನೂ ನೆನಪಿಟ್ಟುಕೊಂಡು ನಡೆಸುವುದು ಮುಖ್ಯವಾಗಿರುತ್ತದೆ. ಸಮಾಜ ಹೇಗೆ ಸಾಗಿದೆ ಎಂದರೆ ನಮಗೆ ಕೆಲವೊಮ್ಮೆ ಅಲೋಪಥಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಅವು ಮೈಗೊಂಡುಹೋಗುತ್ತವೆ. ಅವುಗಳಲ್ಲಿನ ರೋಗವಾಸಿಮಾಡುವ ತಾಕತ್ತು ನಮಗೆ ಸಾಕಾಗುವುದಿಲ್ಲ. ಅದೇ ರೀತಿ ಪ್ರತಿನಿತ್ಯ ಮಾಧ್ಯಮಗಳಲ್ಲಿ ಕ್ರೌರ್ಯಗಳನ್ನೂ ಬೆತ್ತಲೆ ದೃಶ್ಯಗಳನ್ನೂ ನೋಡ್ತಾ ನೋಡ್ತಾ ಈಗೀಗ ನೋಡುಗ ಮತ್ತೇನನ್ನೋ ಬಯಸುವಷ್ಟು ಕೆಟ್ಟ ಹಂತಕ್ಕೆ ತಲ್ಪಿದ್ದಾನೆ; ಕ್ರೌರ್ಯವನ್ನು ವೈಭವೀಕರಿಸಿ ಉಣಬಡಿಸಿದ ಕುಖ್ಯಾತಿ ಮಾಧ್ಯಮವಾಹಿನಿಗಳಿಗೆ ಸಲ್ಲುತ್ತದೆ! ಕೆಲವು ಮನೆಗಳಲ್ಲಿ ಮಧ್ಯ ವಯಸ್ಕರಿಗೆ ಪ್ರತೀ ರಾತ್ರಿ ಟಿವಿಗಳಲ್ಲಿ ಒಂದೆರಡು ಹೆಣ ಬಿದ್ದಿದ್ದು ನೋಡಿದ ಹೊರತು ನಿದ್ದೆ ಬರುವುದಿಲ್ಲವಂತೆ ! ಯಾರೋ ರೌಡಿ ಇನ್ನೊಬ್ಬನನ್ನು ಹತ್ಯೆಗೈದಿದ್ದು-ಯಾವನೋ ಪಾಪಿ ವರದಕ್ಷಿಣೆಗೆ ಹೆಂಡತಿಯನ್ನು ಕೊಂದಿದ್ದು, ಯಾವುದೋ ಹುಡುಗ ಹುಡುಗಿ ತನಗೆ ಸಿಗಲಿಲ್ಲಾ ಎಂಬ ಕಾರಣಕ್ಕೆ ಆಕೆ ಪ್ರೀತಿಸುತ್ತಾಳೆ ಎನ್ನಲಾದ ಇನ್ನೊಬ್ಬ ಹುಡುಗನನ್ನು ಬಲಿಹಾಕುವುದು, ವಿಕೃತಕಾಮಿಯೊಬ್ಬ ಹೆಂಗಸಿನ್ನು ಬಲಾತ್ಕರಿಸುವುದು ಇದೆಲ್ಲಾ ನಮಗ್ಯಾಕೆ ಬೇಕ್ರೀ ? &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಂದು ಕಾಲಕ್ಕೆ ಪೋಲೀಸ್ ನ್ಯೂಸ್ ಎಂಬ ಪೇಪರ್ ಬರುವುದನ್ನೇ ಕಾಯುವ ವರ್ಗವೊಂದಿತ್ತು. ಆಮೇಲೆ ರವಿಬೆಳಗೆರೆ ಕುಚ್ ಕಟ್ಟಾ ಕುಚ್ ಮೀಟಾ ಅನ್ನೋ ಥರ ಹೊಸ ಶೈಲಿಯಲ್ಲಿ ಅಂತಹ ಕಥೆಗಳನ್ನು ತನ್ನ ಪತ್ರಿಕೆಯಲ್ಲೂ  ಮಾಧ್ಯಮವೊಂದರಲ್ಲೂ ತೋರಿಸಿದರು. ರೋಲ್ ಕಾಲ್ ಮಾಡಿ ನಡೆಸುತ್ತಿದ್ದ ಪತ್ರಿಕೆಗಳು ಇಂತಹ ಕಥೆಗಳನ್ನು ಬರೆಯಲು ತೊಡಗಿದ ಮೇಲೆ ಸಮಾಜದ ’ಆ ವರ್ಗ’ ಇಂತಹ ಪತ್ರಿಕೆಗಳನ್ನು ಬಿಸಿ ಬಿಸಿ ದೋಸೆಯಂತೇ ಕೊಂಡುಕೊಂಡವು, ಪತ್ರಿಕೆಗಳು ಹಣಮಾಡಿದವು! ಸಮಾಜದ ’ಆ ವರ್ಗ’ ಮಿಕ್ಕುಳಿದ ವರ್ಗಕ್ಕೂ ಅಂತಹ ಕಥೆಗಳನ್ನು ಓದಲು/ನೋಡಲು ಪ್ರೇರೇಪಿಸಿತು. ಸುದ್ದಿಗಳಿಲ್ಲದೇ ಒದ್ದಾಡುತ್ತಿದ್ದ ಮಾಧ್ಯಮವಾಹಿನಿಗಳಿಗೆ ’ಆ ಕಥೆಗಳು’ ಟೈಂ ಪಾಸ್ ಮಾಡಲು ಅನುಕೂಲವಾದವು. ಊಟದ ನಂತರ ರಾತ್ರಿ ಕೂತು ವಿರಮಿಸುವ ವೇಳೆ ಎಲ್ಲಾ ವಾಹಿನಿಗಳಲ್ಲೂ ಅಂಥದ್ದೇ ಕಥೆಗಳು, ಕೆಲವೊಮ್ಮೆ ಒಂದೇ ಅದೇ ಕಥೆ! ವೀಕ್ಷಕರು ಭಿಕ್ಷುಕರಂತಾದರು-ಬೆಗ್ಗರ್ಸ್ ಆರ್ ನಾಟ್ ಚೂಸರ್ಸ್ ಎಂಬಂತೇ ವೀಕ್ಷಕರಿಗೆ ಬೇರೇ ಆಯ್ಕೆ ಇರಲಿಲ್ಲವಾಗಿ ಅನಿವಾರ್ಯವಾಗಿ ಕೆಲವರು ಅಂಥದ್ದನ್ನೇ ನೋಡಿದರು! ಇನ್ನು ಕೆಲವರು ಟಿವಿ ಸ್ವಿಚ್ ಆಫ್ ಮಾಡಿದರು. ಮಾಧ್ಯಮ ವಾಹಿನಿಗಳ ವೀಕ್ಷಕರಲ್ಲೂ ನನ್ನದೊಂದು ವಿನಂತಿ: ಕ್ರೌರ್ಯವನ್ನು ತೋರಿಸುವ ಕಥೆಗಳು ಇನ್ನೆಷ್ಟು ದಿನ ಹೀಗೇ ಬೇಕು ? ಅವುಗಳ ಬದಲಿಗೆ ಉತ್ತಮ ಸಂಸ್ಕೃತಿ-ಸಂಸ್ಕಾರಗಳ ಕುರಿತಾದ ಸಂವಾದಗಳನ್ನೋ ಮತ್ತೇನನ್ನೋ ತೋರಿಸಲಿ ಅಲ್ಲವೇ? &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸಿನಿಮಾ ಮಂದಿ ಮತ್ತು ಮಾಧ್ಯಮಗಳವರು ಇನ್ನಾದರೂ ಅರಿತುಕೊಳ್ಳಲಿ. ಕೇವಲ ಒಳಗೆ ಅಂಥಾ ಸಂದೇಶ ಇದೆ ಇಂಥಾ ಸಂದೇಶ ಇದೆ ಎಂದು ರೈಲು ಬಿಡುವುದಕ್ಕಿಂತ ಅಂಥಾ ಸಂದೇಶ ಇದೆ ಎಂಬುದನ್ನು ಸಮಾಜ ಹೇಳಬೇಕು ಹಾಗೆ ನಿರೂಪಿಸಿ ತೋರಿಸಿ. ಕೇವಲ ಏನನ್ನೋ ಮನಸ್ಸಿಗೆ ಬಂದಿದ್ದನ್ನು ತೋರಿಸಿ ದುಡ್ಡು ಬಾಚಿಕೊಂಡು ಜಾಗ ಖಾಲಿ ಮಾಡಲಿಕ್ಕೆ ಇದೇನು ಡೊಂಬರಾಟವೋ ಮಂಗನಾಟವೋ ? ಅದಾದ್ರೆ ಸರಿ ಪಾಪ ಹೊಟ್ಟೆಪಾಡಿಗೆ ಕಸರತ್ತು ಮಾಡುವಾಗ ಏನನ್ನೋ ತೋಚಿದ್ದನ್ನು ತೋರಿಸುತ್ತಾರೆ ಎನ್ನಬಹುದು, ಆದರೆ ಸಿನಿಮಾ ಯಾ ಮಾಧ್ಯಮಗಳವರು ತಾವುಗಳು ಓದಿಕೊಂಡ ಮಹನೀಯರು, ತಾವುಗಳು ಸೆರೆಹಿಡಿದು ತೋರಿಸುವ ದೃಶ್ಯಾವಳಿಗಳು ಒಂದರ್ಥ ಡಾಕ್ಯುಮೆಂಟರಿಗಳು! ಅವು ಯಾವಕಾಲಕ್ಕೂ ಪುನರ್ಲಭ್ಯವಾಗುವಂಥವು ಮಾತ್ರವಲ್ಲ ಸಮಾಜದ ಎಲ್ಲಾ ಸ್ತರಗಳಿಗೂ ಬಹುವೇಗದಲ್ಲಿ ತಲ್ಪುವಂಥವು. ಅವುಗಳಲ್ಲಿನ ಕಥೆ-ಆಖ್ಯಾಯಿಕೆಗಳು ಜನರ ಮನಃಪಟಲದಲ್ಲಿ ನಿಲ್ಲುತ್ತವೆ. ಅದರಲ್ಲಂತೂ ಹದಿಹರೆಯದ ಮಕ್ಕಳು ನಿಮ್ಮ ಕೆಟ್ಟ ಸಂದೇಶಗಳನ್ನೇ‍ ಪ್ರೀತಿಯಿಂದ ಸ್ವೀಕರಿಸಿ ಅಪ್ಪ-ಅಮ್ಮ ಕೊಡುವ ಉತ್ತಮ ಸಂದೇಶಗಳನ್ನೂ ಪಾಲಿಸದಂತಾಗುತ್ತಾರೆ. ಮಕ್ಕಳು ಮನೆಯಲ್ಲಿ ಅಪ್ಪ-ಅಮ್ಮನನ್ನೇ ದ್ವೇಷಿಸತೊಡಗುತ್ತಾರೆ. ಹೀಗಾಗಿ ಸ್ವೇಚ್ಛಾಚಾರವನ್ನು ವೈಭವೀಕರಿಸುವ ನಿಮ್ಮ ಸಂದೇಶಗಳನ್ನು ಹದ್ದುಬಸ್ತಿನಲ್ಲಿಡಿಸಿ ಸಮಾಜ [ಈಗಲೇ ಕೆಲಭಾಗ ಕೆಟ್ಟಿದೆ]ಕೆಟ್ಟುಹೋಗದಂತೇ ನೋಡಿಕೊಳ್ಳಬೇಕಾದ ಸಾಮಾಜಿಕ ಜವಾಬ್ದಾರಿ ಕೂಡ ನಿಮ್ಮದಿರುತ್ತದೆ, ಅಂದಾಗ ಮಾತ್ರ ನಿಮ್ಮ ಮನೋರಂಜನೆಗೊಂದು ಮೌಲ್ಯವಿರುತ್ತದೆ. ಅದು ಬಿಟ್ಟು ಸಿಕ್ಕ ಸಿಕ್ಕ ಹಾಗೆಲ್ಲಾ ಹೇಳಿಕೆ ಕೊಡೋದು, ಸಂದೇಶ ಕೊಡ್ತೀವಿ ಅಂತ ಕೆಟ್ಟ ಸಿನಿಮಾ ತೆಗೆಯೋದು ಮಾಡ್ಬೇಡಿ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ನನ್ನ ಈ ಅನಿಸಿಕೆಗೆ ಸಮಾಜದಲ್ಲಿ  ಕೆಲವರ ಸ್ಪಂದನೆಯಾದರೂ ಇರಬಹುದು. ದುರ್ಗಮ ಪ್ರದೇಶವನ್ನು ಕ್ರಮಿಸುವಾಗ ಅತ್ಯಂತ ಜಾಗರೂಕತೆ ಬೇಕಂತೆ, ಶಿಖರವನ್ನೇರುವಾಗ ಸಹಾಯಕ್ಕೆ ಹಗ್ಗ ಮೊದಲಾದವು ಬೇಕಂತೆ, ಸಮಾಜ ಅಜ್ಞಾನವನ್ನು ತೊಡೆದುಹಾಕುವಾಗ ಭಗವದ್ಗೀತೆಯಂತಹ ಕೈಗನ್ನಡಿ ಬೇಕಂತೆ. ಸಹಸ್ರ ವರ್ಷಗಳ ಹಿಂದೆ ಯುದ್ಧಭೂಮಿಯಲ್ಲಿ ಪ್ರವಚಿಸಿದ್ದೆನ್ನಲಾದ ಗೀತೆ ಎಂಬ ಮಾನವ ಜೀವನ ಧರ್ಮ ಸೂತ್ರಗಳು ಇವತ್ತಿಗೂ ಎಷ್ಟು ಪ್ರಸ್ತುತ ಎಂಬುದು ಆಗೀಗ ನಮಗೆ ತಿಳಿಯುತ್ತಲೇ ಇರುತ್ತದೆ. ನೀತಿಬಾಹಿರ ಕೆಲಸಗಳನ್ನು ನಿರ್ಬಂಧಿಸುವ ಮಾನವ ಕಲ್ಯಾಣವನ್ನು ಎತ್ತಿಹಿಡಿದ ಗೀತಾಚಾರ್ಯ ಶ್ರೀಕೃಷ್ಣನನ್ನು ಅದಕ್ಕೇ ಜಗದ್ಗುರು ಎನ್ನುತ್ತಾರಲ್ಲವೇ?  ನಮಗೆ ಗೀತೆಯನ್ನೋದಲು ಸಮಯವಿಲ್ಲ, ಗೀತೆಯ ಉಪನ್ಯಾಸಗಳನ್ನು ಕೇಳಲು ಅನುಕೂಲವಿಲ್ಲ. ಗೀತೆ ಹಿಂದೂ ಧರ್ಮ ಪ್ರಚಾರವೆಂಬ ವಿಷಬೀಜವನ್ನು ನಾವು ಯಾರದೋ ಬಾಯಿಂದ ಕೇಳಿ ಮತ್ತಷ್ಟು ಜನರಿಗೆ ಹಬ್ಬಿಸುತ್ತೇವೆ!  ಆದರೆ ಹಗಲೂ-ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಬರುವ ಕ್ರೌರ್ಯಗಳನ್ನೂ ಕಾಮತೀಟೆಗಳ ಎಪಿಸೋಡ್‍ಗಳನ್ನು ನೋಡಲು ನಮಗೆ ಸಮಯವಿದೆ, ಅನುಕೂಲವೂ ಇದೆ, ಮನಸ್ಸೂ ಇದೆ. ಅಂದಮೇಲೆ ನಮ್ಮ ಮನಸ್ಸು ಅಂಧಕಾರದೆಡೆಗೆ ಹೆಜ್ಜೆಹಾಕುತ್ತಿದೆ; ಬೆಕ್ಕು ಕದ್ದು ಹಾಲು ಕುಡಿಯಲು ಬಯಸುತ್ತದೆ! ಈಗಲೇ ನಿರ್ಧರಿಸಿ, ಈ ಕ್ಷಣ ಅದನ್ನು ನಿಯಂತ್ರಿಸಿ, ಅಸತ್ಯದಿಂದ ಸತ್ಯದೆಡೆಗೆ-ಕತ್ತಲೆಯಿಂದ ಬೆಳಕಿನೆಡೆಗೆ-ಮೃತ್ಯುವಿನಿಂದ ಅಮೃತತ್ವದೆಡೆಗೆ ನಡೆಯೋಣ; ಗೀತೆಯನ್ನು ಸಮರ್ಪಕವಾಗಿ ಅರಿತು ನಮ್ಮ ಜೀವನಧರ್ಮವಾಗಿ ಅದನ್ನು ಅನುಸಂಧಾನಗೊಳಿಸೋಣ, ಧನ್ಯವಾದ. &lt;/span&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-2608821247609493875?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/2608821247609493875/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_11.html#comment-form' title='5 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/2608821247609493875'/><link rel='self' type='application/atom+xml' href='http://www.blogger.com/feeds/7404581753587306740/posts/default/2608821247609493875'/><link rel='alternate' type='text/html' href='http://nimmodanevrbhat.blogspot.com/2012/01/blog-post_11.html' title='ಯಾರಾದ್ರೆ ನಂಗೇನು ?'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-SKbWioDoz_c/Tw59GcSszSI/AAAAAAAACxs/LZ1aa4LMqZ8/s72-c/yaradre%2Bnangenu%2Bactress%2Brishika%2Bsingh.jpg' height='72' width='72'/><thr:total>5</thr:total></entry><entry><id>tag:blogger.com,1999:blog-7404581753587306740.post-2790677174043090054</id><published>2012-01-09T04:23:00.000-08:00</published><updated>2012-01-09T07:58:48.804-08:00</updated><category scheme='http://www.blogger.com/atom/ns#' term='ಸಣ್ಣ ಕಥೆಗಳು'/><title type='text'>’ಪುನರ್ಜನ್ಮ’!!</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-X9alVBn6YXc/TwrdvzxRB-I/AAAAAAAACxg/PdHYrERUTTI/s1600/PUNARJANMA.jpg"&gt;&lt;img style="margin: 0px auto 10px; display: block; text-align: center; cursor: pointer; width: 406px; height: 141px;" src="http://1.bp.blogspot.com/-X9alVBn6YXc/TwrdvzxRB-I/AAAAAAAACxg/PdHYrERUTTI/s320/PUNARJANMA.jpg" alt="" id="BLOGGER_PHOTO_ID_5695608492183848930" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;’ಪುನರ್ಜನ್ಮ’!!&lt;/span&gt;&lt;br /&gt;&lt;/div&gt;&lt;div style="text-align: justify;"&gt;[&lt;span&gt;ಇಂದು&lt;/span&gt; &lt;span&gt;ನಿನ್ನೆ&lt;/span&gt; &lt;span&gt;ಎರಡು&lt;/span&gt; &lt;span&gt;ಕೃತಿಗಳು&lt;/span&gt;  &lt;span&gt;ಶೀಘ್ರಗತಿಯಲ್ಲಿ&lt;/span&gt; &lt;span&gt;ಪ್ರಕಟಗೊಂಡಿರುವುದರಿಂದ&lt;/span&gt;  &lt;span&gt;ಶಂಕರ&lt;/span&gt; &lt;span&gt;ಭಗವತ್ಪಾದರ&lt;/span&gt; &lt;span&gt;ಕುರಿತ&lt;/span&gt; &lt;span&gt;ಇದಕ್ಕೂ&lt;/span&gt; &lt;span&gt;ಹಿಂದಿನ&lt;/span&gt; &lt;span&gt;ಕೃತಿ&lt;/span&gt; &lt;span&gt;ಬಹಳ&lt;/span&gt; &lt;span&gt;ಮೌಲ್ಯಯುತವಾಗಿರುವುದರಿಂದ&lt;/span&gt; &lt;span&gt;ಅದನ್ನು&lt;/span&gt; &lt;span&gt;ಇನ್ನೂ&lt;/span&gt; &lt;span&gt;ಓದಿರದ&lt;/span&gt; &lt;span&gt;ಓದುಗ&lt;/span&gt; &lt;span&gt;ಮಿತ್ರರಲ್ಲಿ&lt;/span&gt; &lt;span&gt;ಅದನ್ನೂ&lt;/span&gt; &lt;span&gt;ಮರೆಯದಂತೆ&lt;/span&gt;  &lt;span&gt;ಓದಿಕೊಳ್ಳಲು&lt;/span&gt; &lt;span&gt;ಪ್ರಾರ್ಥಿಸುತ್ತೇನೆ&lt;/span&gt;]&lt;br /&gt;&lt;br /&gt;&lt;span style="font-size:130%;"&gt;" ನಾನು ಒಂದು ಎರಡು ಮೂರು ಅಂತ ಎಣಿಸುತ್ತಿರುವುದನ್ನೇ ನೋಡುತ್ತಿರಬೇಕು. ನಿಧಾನಕ್ಕೆ ಮಲಕ್ಕೋ, ನಿಧಾನಕ್ಕೆ ಎರಡೂ ಕಣ್ಣುಗಳನ್ನು ಮುಚ್ಚು. ನಿಧಾನಕ್ಕೆ ಶ್ವಾಸವನ್ನು ಒಳಗೆಳೆದುಕೊಂಡು ನಿಧಾನಕ್ಕೆ ಹೊರಗೆ ಬಿಡಬೇಕು....ಒನ್ ಟೂ ತ್ರೀ ಗೋ ...........ಈಗ ನೀನು ನಿನ್ನ ಹಿಂದಿನ ಜನ್ಮದಲ್ಲಿದ್ದೀಯಾ. ನಿನ್ನ ಕಾಲುಗಳನ್ನು ನೋಡ್ಕೋ. ಏನು ಹಾಕಿಕೊಂಡಿದ್ದೀಯಾ ಕಾಲಿಗೆ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹವಾಯಿ ಹಾಕಿಕೊಂಡಿದ್ದೇನೆ "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೌದಾ ...ಅಲ್ಲೇ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಗುರುತಿಸು ನೋಡೋಣ. ಯಾರ್ಯಾರಿದ್ದಾರೆ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಯಾರ್ಯಾರೋ ನಿಂತಿದ್ದಾರೆ. ಕಾಡು ಮನುಷ್ಯರ ಥರಾ ಕಾಣಿಸ್ತಾರೆ. ಕಾಡಿನ ಜಾಗದಲ್ಲಿ ಒಂದು ಹಳೇ ಗುಡಿಸಲು. ಏನೇನೂ ವೇಷ ಹಾಕ್ಕೊಂಡಿದಾರೆ. ಮೈಗೆ ಪ್ರಾಣಿ ಚರ್ಮ ಸುತ್ಕೊಂಡಿದಾರೆ. ತಲೆಗೆ ಹಕ್ಕಿಗಳ ಬಣ್ಣಬಣ್ಣದ ಪುಕ್ಕಗಳಿಂದ ಮಾಡಿದ ಟೋಪಿ ಧರಿಸಿದ್ದಾರೆ. ಎಲ್ಲರ ಕೈಲೂ ಈಟಿ-ಭರ್ಚಿಯಂಥಾ ಆಯುಧಗಳಿವೆ. ಹುರ್ರಾ ಹುರ್ರಾ ಹುರ್ರಾ ಹುರ್ರಾ ಅಂತ ಧ್ವನಿ ಹೊರಡಿಸ್ತಾ ಇದ್ದಾರೆ. ಆದರೆ ಒಬ್ಬರದೂ ಪರಿಚಯವಿಲ್ಲ"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹಾಂ ಹೌದಾ ....ಈಗ ಮತ್ತೆ ಒನ್ ಟೂ ತ್ರೀ ಎಣಿಸ್ತಾ ನಿಧಾನಕ್ಕೆ ಹಿಂದಕ್ಕೆ ಹಿಂದಕ್ಕೆ ಹಿಂದಕ್ಕೆ ಹೋಗ್ತಾ ನಿನ್ನ ಅದಕ್ಕೂ ಹಿಂದಿನ ಜನ್ಮಕ್ಕೆ ಹೋಗು..ಒನ್..ಟೂ...ತ್ರೀ...ಗೋ....ಈಗ ನೋಡು ಅಲ್ಲಿ ಯಾರ್ಯಾರೆಲ್ಲಾ ಇದ್ದಾರೆ?  "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ನಮ್ಮಮ್ಮ-ಅಪ್ಪ, ಅಣ್ಣ ಎಲ್ಲಾ ಇದ್ದಾರೆ...ಮೈಸೂರಿನ ಹಳ್ಳಿ. ನಮ್ದು ಹಳ್ಳಿಮನೆ. ಹೊರಗಡೆ ನಾಯಿ ಮಲ್ಕೊಂಡಿದೆ.ಅದರ ಹೆಸರು ’ಟಾಮಿ’. ಮನೆ ಪಕ್ಕ ಒಂದು ತುಂಬಾನೇ ಆಳವಾದ ಒಂದು ಬಾವಿ ಇದೆ.  "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ನಿಮ್ಮಪ್ಪ-ಅಮ್ಮ ಅವರೆಲ್ಲಾ ಏನ್ ಮಾಡ್ತಾ ಇದ್ದಾರೆ ನೋಡು "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ’ಅಶೂ ಮದುವೆಗೆ ಮೋದಲೇ ಗರ್ಭಿಣಿ ಆಗಿದ್ದು ಕುಟುಂಬದ ಮಾರ್ಯಾದೆಯನ್ನು ಬೀದಿಪಾಲುಮಾಡಿದ ಹಾಗಾಯ್ತು. ಇಂಥಾ ಮಗಳು ಹುಟ್ಟೋದಕ್ಕಿಂತಾ ಹುಟ್ಟದಿದ್ದರೇ ಚೆನ್ನಾಗಿತ್ತು’ ಅಂತ ಮಾತಾಡ್ಕೋತಾ ಇದಾರೆ"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ನೀನು ಏನಾಗಿದೀಯ ಅಲ್ಲಿ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ನಾನು ಆ ಮನೆ ಮಗಳು. ಎಸ್. ಎಸ್, ಎಲ್.ಸಿ ಮುಗಿದಮೇಲೆ ಕಾಲೇಜಿಗೆ ಹೋಗಬೇಕು ಅಂದ್ಕೊಂಡಿದ್ದೆ, ಅಪ್ಪ ಬೇಡಾ ಅಂದ್ಬುಟ್ರು. ರಮೇಶ ನನ್ನ ಬಾಲ್ಯದ ಗೆಳೆಯ. ನಾವಿಬ್ರೂ ಬಿಟ್ಟಿರ್ತಾ ಇರ್ಲಿಲ್ಲ. ಸ್ಕೂಲಿಗೆ ಹೋದಾಗ ಏನಿದ್ರೂ ಹೇಳ್ಕೋತಾ ಇದ್ವಿ. ನಮ್ಮಿಬ್ರಲ್ಲಿ ಯಾರಾದ್ರೂ ಸ್ಕೂಲು ತಪ್ಪಿಸ್ಕೊಂಡ್ರೆ ಮಾರನೇದಿನ ನೋಟ್ಸು ಪರಸ್ಪರ ಪಡ್ಕೋತಾ ಇದ್ವಿ. ಆತ ಕಾಲೇಜಿಗೆ ಸೇರ್ಕೊಂಡ್ನಾ ನಾನು ಮಾತ್ರ ಓದಕ್ಕಾಗ್ಲಿಲ್ಲ. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೇನಾಯ್ತು....?"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ನಾನೂ ಬಿಡ್ಲಿಲ್ಲ. ಹಠಮಾಡಿಕೊಂಡು ಚಿಕ್ಕಮ್ಮನ ಮನೆಗೆ ಹೋಗಿ ಅಲ್ಲಿಂದ ಕಾಲೇಜಿಗೆ ಹೋಗಲು ಆರಂಭಿಸಿದೆ ...ಪಿಯೂ ಮೊದಲ ವರ್ಷದಲ್ಲಿ ನಂಗೆ ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಅಷ್ಟಾಗಿ ಅರ್ಥವಾಗ್ತಿರಲಿಲ್ಲ. ರಮೇಶ ತುಂಬಾನೇ ಜಾಣ. ಅವನು ಹೇಗೋ ಎಲ್ಲಾನೂ ತಿಳ್ಕೋತಿದ್ದ. ಕಾಲೇಜಿಗೆ ಬಂದ ಆರೇಳು ತಿಂಗ್ಳಲ್ಲೇ ತುಂಬಾ ಎತ್ತರವಾಗಿ ಕಟ್ಟುಮಸ್ತಾಗಿ ಬೆಳೆದಿದ್ದು. ೫ ಫೂಟು ೮ ಇಂಚು ಎತ್ತರ ಇದ್ನೋ ಇರ್ಬೇಕು. ಗೋಧಿ ಮೈಬಣ್ಣದ ಆತನನ್ನು ನೋಡಿದಾಗ ನಂಗೆ ಈಗೀಗ ಅವನನ್ನೇ ಗಂಡನನ್ನಾಗಿ ಪಡೆವ ಆಸೆ ಹುಟ್ಕೊಂಡಿತ್ತು. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೆ... ?"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ರಮೇಶಂಗೂ ನಾನೆಂದ್ರೆ ಅಷ್ಟಿಷ್ಟ. ಮನೆಯಿಂದ ತಂದ ತಿಂಡಿ ಒಟ್ಟಿಗೇ ತಿಂತಾ ಇದ್ವಿ. ಕೆಲವೊಮ್ಮೆ ಹೋಟೆಲ್ಗೂ ಹೋಗ್ತಾ ಇದ್ವಿ. ಆಗಾಗ ಕಾಲೇಜಿಗೆ ಚಕ್ಕರ್ ಹಾಕಿ ಸಿನಿಮಾಗೂ ಹೋಗ್ತಾ ಇದ್ವಿ. ಮೈಸೂರು ಮಹಾರಾಜರು ನಮ್ಮಂಥಾ ಜನಗೋಳ್ಗೆ ಅಂತ ಒಂದು ಸಿನಿಮಾ ಟಾಕೀಸು ಕಟ್ಸಿದ್ರು. ಅದೇ ಟಾಕೀಸ್ನಾಗೆ ಒಂದೆರಡು ಸಿನಿಮಾ ನೋಡಿದ್ವಿ. ಅವನು ಹತ್ರ ಕುಂತಾಗೆಲ್ಲಾ ಒಂಥರಾ ಆಗ್ತಾ ಇತ್ತು. ಪ್ರೀತಿ ಅಂದ್ರೆ ಅದೇ ಇರ್ಬೇಕು. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೆ ....?"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಒಂದಿನ ರಮೇಶ ಅಲ್ಲೆಲ್ಲೋ ಹೋಗೋಣ ಬರ್ತೀಯಾ ? ಅಂದ. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ನೀನೇನೆಂದೆ ?......."&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಆಯ್ತು ಬರ್ತೀನಿ ಎಂದೆ. ಅವನೆಂದ್ರೆ ನಂಗೆ ತುಂಬಾನೇ ಆಸೆ. ಅದ್ಕೇ ಅವನ್ಜೊತೆ ಮೈಸೂರಿನಿಂದ ಕೊಡಗಿಗೆ ಹೋದೆ. ಕೊಡಗು ನೋಡಲು ತುಂಬಾ ಸುಂದರ. ಚಳಿಗಾಲದಲ್ಲಂತೂ ಅಲ್ಲಿನ ವಾತಾವರಣ ನೆನೆಸ್ಕೊಂಡ್ರೆ ಕರ್ನಾಟಕದ ಕಾಶ್ಮೀರ ಅನ್ಬೇಕು. ಅಂಥಾ ಕೊಡಗಿನಲ್ಲಿ ಒಂದೆರಡು ದಿನ ತಂಗಿದ್ವಿ. ತುಂಬಾ ದಿವಸದಿಂದ ಮನಸ್ಸು ಒಟ್ಟಿಗೇ ಇರ್ಬೇಕು ಅಂತ ಬಯಸ್ತಾ ಇತ್ತು. ಅದೆಷ್ಟೋ ದಿನಗಳು ಕಳೆದಮೇಲೆ ಈಗ ಅದಕ್ಕೆ ಕಾಲ ಕೂಡಿಬಂದಿತ್ತು. ಒಟ್ಟಿಗೇ ಇದ್ವಲ್ಲ, ಹಾಗೇ ಒಂದಾಗೋಣ ಅಂದ ರಮೇಶ. ಅವನ ತೋಳಿನಲ್ಲಿ ಬಂಧಿಯಾಗಿದ್ದ ನಂಗೆ ಸ್ವರ್ಗಕ್ಕೆ ಮೂರೇಗೇಣು. ರಮೇಶ ನನ್ನವನೇ ಅಲ್ವೇ ಅದಕ್ಕೇ ಇರ್ಬೇಕು ಮತ್ತು ಆತ ಎಂದೆಂದಿಗೂ ನನ್ನವನಾಗೇ ಇರ್ತಾನೆ ಎಂಬ ಕಾರಣಕ್ಕೂ ಇರ್ಬೇಕು "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೆ ......? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಕೊಡಗಿನಲ್ಲಿ ಕಳೆದ ಎರಡೂ ರಾತ್ರಿ ನಾನು ಜೀವನದಲ್ಲೇ ಮರೆಯೋ ಹಾಗಿಲ್ಲ. ಅದೇನು ಖುಷಿ ಏನು ಮಜಾ. ಇಬ್ಬರೂ ಬಹಳ ಸಮಯ ಒಅಬ್ಬರನ್ನೊಬ್ಬರು ತಬ್ಬಿಕೊಂಡೇ ಇದ್ವಿ. ನಮ್ಮಿಬ್ಬರ ಮೈಮನಗಳೆರಡೂ ಬೆರೆತು ಒಂದೇ ಆಗಿಬಿಟ್ಟಿದ್ದವು. ರಾತ್ರಿ ಕಳೆದು ಬೆಳಗಾದರೂ ರಮೇಶನಿಂದ ಬಿಡಿಸಿಕೊಳ್ಳಲು ಇಷ್ಟವಾಗ್ತಿರಲಿಲ್ಲ. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೇನಾಯ್ತು.... ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಕೊಡಗಿನಿಂದ ಮರಳಿದ ನಂಗೆ ಸ್ವಲ್ಪ ಕಷ್ಟಾನೇ‍ ಕಾದಿತ್ತು. ಮೊದಲಿಗೆ ಮನೇಲಿ ಅಪ್ಪ ಕೋಪಗೊಂಡು ಮೊದ್ಲೇ ಕಾಲೇಜಿಗೆ ಕಳ್ಸಿರ್ಲಿಲ್ಲ. ಈಗ ಇಲ್ಲಿ ಚಿಕ್ಕಮ್ಮನೂ ಹೇಳ್ದೇ ಕೇಳ್ದೇ ಅದ್ಯಾಕೆ ಎಲ್ಲೋ ಹೋಗಿದ್ದಿ ? ಎಂದು ತಗಾದೆ ತಗೆದಿದ್ಲು. ಇದ್ದೊಬ್ಬ ಚಿಕ್ಕಮ್ಮನ್ನೂ ಕೊಂಚ ವಿರೋಧ ಮಾಡ್ಕೊಳೋ ದಿನ ಬಂದ್ಬುಡ್ತು. ಆದ್ರೂ ಏನೋ ಸಬೂಬು ಹೇಳ್ದೆ, ಆ ಕ್ಷಣಕ್ಕೆ ಚಿಕ್ಕಮ್ಮ ಹೋಗ್ಲಿ ಹುಡುಗಿ ಪಾಪ ಅಂತ ಸುಮ್ಮನಾದಳು"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಆಮೇಲೆ ....? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಎರಡುವಾರ ಕಳೀತಿರ್ಬೇಕು. ಒಂದಿನ ಕಾಲೇಜಿಗೆ ಹೋದಾಗ ವಾಂತಿ ವಾಂತಿ ವಾಂತಿ. ಶರೀರಕ್ಕೆ ಯಾವ ಆಹಾರಾನೂ ಬೇಡ. ಸುಸ್ತಗಿ ಸುಮ್ನೇ ಮಲಗಿಬಿಟ್ಟೆ. ಚಿಕ್ಕಮ್ಮಂಗೆ ವಾಂತಿ ಬಂದಿದ್ದನ್ನು ಹೇಳಲೇ ಇಲ್ಲ. ಯಾಕೋ  ಮೈ ಸರಿಯಿಲ್ಲ ಊಟಬೇಡ ಅಂತ ಸುಮ್ಮನೇ ಮಲಗಿಬಿಟ್ಟೆ. ಹಾಗೂ ಹೀಗೂ ದಿನಗಳು ಕಳೆದ್ವು "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೆ ...? "&lt;/span&gt;&lt;br /&gt;&lt;br /&gt;&lt;br /&gt;&lt;span style="font-size:130%;"&gt;" ನಂಗಂತೂ ಈಗೀಗ ತುಂಬಾನೇ ಸುಸ್ತು. ನಿಂತ್ರೂ ನಿದ್ದೆ ಕುಂತ್ರೂ ನಿದ್ದೆ. ಮಲ್ಕೊಂಡೇ ಇರೋಣಾ ಅನ್ನಿಸ್ತಿತ್ತು. ಡಾಕ್ಟರ್ ಹತ್ತಿರ ಹೋದಾಗ ಸುಸ್ತು ಕಮ್ಮಿಯಾಗೋ ಮಾತ್ರೆ ಕೊಟ್ರು. ಊಹೂಂ ಏನೂ ಪ್ರಯೋಜನವಾಗಲಿಲ್ಲ. ಮೇಲಾಗಿ ತಿಂಗಳಿಗೆ ಸರಿಯಾಗಿ ನಂಗೆ ಪೀರಿಯಡ್ಸ್ ಆಗ್ತಿರ್ಲಿಲ್ಲ. ಈಗ್ಲೂನೂ ಅಷ್ಟೇ ಮೂರೂವರೆ ತಿಂಗ್ಳು ಆದ್ರೂನೂ ಮುಟ್ಟು ಬಂದಿರ್ಲಿಲ್ಲ."&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೌದಾ..ಹಾಗೆಲ್ಲಾ ಕೆಲವ್ರಿಗೆ ಇರುತ್ತೆ ಬಿಡಮ್ಮ, ಮುಂದೇನಾಯ್ತು ?"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಒಂದಿನ ನಾನು ಮನೇಲಿರೋವಾಗ ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದೆ. ಆಗ ಚಿಕ್ಕಮ್ಮ ಮತ್ತು ಅವರ ಮನೇಜನರೆಲ್ಲಾ ಸೇರ್ಕೊಂಡು ಸರಿಯಾಗಿ ಪರೀಕ್ಷಿಸಬೇಕು ಅಂತ ಮೈಸೂರಿನ ಮಹಾರಾಜಾ ಆಸ್ಪತ್ರೆಗೆ ಕರೆದುಕೊಂಡು ಹೋದ್ರು. ಅಲ್ಲಿನ ವೈದ್ಯರು ಎಲ್ಲಾ ರೀತಿ ಟೆಸ್ಟ್ ಮಾಡಿ ನಾನು ಬಸುರಿ ಎಂದು ಹೇಳಿಬಿಟ್ಟರು"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೌದಾ ಆಂ........ಆಮೇಲೆ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ವಿಷಯ ಕೇಳಿ ನಮ್ಮ ಚಿಕ್ಕಮ್ಮ ಎಲ್ಲಾ ತುಂಬಾ ಗಾಬರಿಯಾಗಿದ್ರು. ನಮ್ಮಪ್ಪ-ಅಮ್ಮಂಗೂ ಕಾಗ್ದ ಬರ್ದು ವಿಷಯ ತಿಳಿಸಿದ್ರು. ಮೊದಲೇ ನನ್ಕಂಡ್ರೆ ಅಪ್ಪಂಗೆ ಆಗ್ತಿರ್ಲಿಲ್ಲ, ಯಾಕಂದ್ರೆ ತನ್ಮಾತು ಮೀರಿ ಕಾಲೇಜಿಗೆ ಹೋಗ್ತಾಳಲ್ಲ ಅಂತ. ಕಾಗದ ತಲ್ಪಿದ್ದೇ ತಲ್ಪಿದ್ದು ನಮ್ಮಪ್ಪ-ಅಮ್ಮ-ಅಣ್ಣ ಎಲ್ಲಾ ಮನೆಗೆ ಬೀಗ ಜಡಿದು ಚಿಕ್ಕಮ್ಮನ ಮನೆಗೇ ಬಂದುಬಿಟ್ರು.  "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಅರೆರೇ ಅದೇನೀಗ .......? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹಾಗೇ, ನಾನು ಬಸುರಿ ಆಗಿದ್ನಲ್ಲಾ ಅದಕ್ಕೇ ಅವರಿಗೆ ಬೆಟ್ಟದಷ್ಟು ಕೋಪ ಬಂದಿತ್ತು. ಬಂದವ್ರೇ ’ಮನೆಹಾಳಿ ಮೊದ್ಲೇ ಹೇಳಿದ್ನಾ ಕಾಲೇಜಿಗೆ ಬೇಡಾ ಅಂತ. ನಿನ್ನ ಮುಗಿಸದೇ ಇದ್ರೆ ನಮ್ಮ ಹೆಸರಿಗೆಲ್ಲಾ ಮಸೀ ಬಳಿದೇ ಹಾಗೇ ಇರೋ ಆಸಾಮಿನೇ ಅಲ್ಲ ನೀನು ’ ಅಂತ ತುಂಬಾನೇ ಬಯ್ದ್ರು "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೌದಾಅ..ಛೆ.ಛೆ.. ಪಾಪ ಅವರಿಗೇನ್ಗೊತ್ತು ನಿಮ್ ಪ್ರೀತಿ ಮಹತ್ವ ಅಲ್ವೇ ? ಮುಂದೆ "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಅದೇ ಆವಗ್ಲೇ ಅಂದ್ನಲ್ಲ ನಮ್ಮಮ್ಮ-ನಮ್ಮಪ್ಪ-ನಮ್ಮಣ್ಣ ಎಲ್ಲಾ ಸೇರಿ ಕುಟುಂಬದ ಮರ್ಯಾದೇನ ಬೀದಿಪಾಲು ಮಾಡಿದ್ಲು ಅಂತ ಚೆನ್ನಾಗಿ ಥಳಿಸಿದ್ರು. ಅದಷ್ಟೇ ಅಲ್ಲ ಯಾರಿಗೂ ತಿಳೀದ ಹಾಗೇ ಅದ್ಯಾವ್ದೋ ನರ್ಸಿಂಗ್ ಹೋಮ್ ನಲ್ಲಿ ಭ್ರೂಣನ ತೆಗ್ಸೋ ವ್ಯವಸ್ಥೆ ಮಾಡಿದ್ರು."&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಛೆ..ಎಂಥಾ ಕೆಲ್ಸ ಮಾಡ್ದ್ರು... ಸುಮ್ನೇ ನಿಮ್ಮಿಬ್ಬರ್ಗೆ ಮದ್ವೆ ಮಾಡ್ಬುಟ್ರೆ ಆಗ್ತಿತ್ತು ಅಲ್ವೇ ? ಮುಂದೆ ..."&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮಾರನೇದಿನವೇ ಅದ್ಯಾವ್ದೋ ನರ್ಸಿಂಗ್ ಹೋಮ್‍ಗೆ ಕರ್ಕೊಂಡ್ಹೋದ್ರು. ಆಪರೇಷನ್ ಥೇಟರ್ನಲ್ಲಿ ದಾಕ್ಟ್ರು ಅದೇನೇನೋ ಮಾಡ್ದ್ರು. ಆಮೇಲೆ ಇನ್ನೂ ಬಲಿತಿರದ ಶಿಶುವನ್ನು ಹೊರಗೆ ತೆಗೆದ್ರು. ಎಷ್ಟು ಮುದ್ದಾದ ಶಿಶು. ಆ ನನ್ ಕಂದ ಇನ್ನೂ ಕಣ್ಣೇ ತೆರೆದಿರಲಿಲ್ಲ. ಒಮ್ಮೆ ಸರಿಯಾಗಿ ನೋಡೋಕೂ ಬಿಡ್ದೇ ಆ ಮಗುನ್ನ ಹಂಗಿಂದಂಗೇ ಅದೆಲ್ಲಿಗೋ ಕಳಿಸಿಬುಟ್ರು. ಮಗುವಿನ ಅಮ್ಮ ನನಗಾದ್ರೂ ಏನಾಗಿರ್ಬೇಡ! ರಮೇಶಂಗೆ ತಿಳಿದ್ರೆ ಆತ ಎಷ್ಟು ನೊಂದ್ಕೋತಾನೋ ಗೊತ್ತಿಲ್ಲ. ನಂಗಂತೂ ಅಲ್ಲಿಂದಾನೇ ತಲೆನೋವು ಆರಂಭವಾಗಿದ್ದು. ಆ ಪ್ರೀತಿಯ ಮಗುವಿನ ಮುಖಾನ ನಾನೆಂದೂ ಮರೀಲಾರೆ. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಮುಂದೆ....."&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಯಾರೋ ಕೆಲಸದೋರು ಹೇಳ್ತಾ ಬರ್ತಿದ್ರು ’ರೋಡಲ್ಲಿ ತಿಪ್ಪೆಗುಂಡಿ ಪಕ್ಕ ಅದ್ಯಾರೋ ಪಾಪಿಗಳು ಮಗೂನ ಬಿಸಾಕಿದಾರೆ’ ಅಂತ. ಹೆಚ್ಚುಪಕ್ಷ ಅದು ನನ್ಮಗೂನೇ ಇರ್ಬೇಕು. ನಮ್ಮನೆಜನ ಡಾಕ್ಟ್ರು ಎಲ್ಲಾ ಸೇರಿ ಮಗೂನ ಹಾಗೆ ಬಿಸಾಕಿರ್ಬೇಕು. ಅದನ್ನೆಲ್ಲಾ ಕೇಳಿ ನಂಗೆ ಎದೆಗೆ ಹೊನ್ನಶೂಲ ಹೊಕ್ಕಿದ ಅನುಭವ ಆಗ್ತಾ ಇತ್ತು. ನಾನು ಜೋರಾಗಿ ಕಿರಿಚ್ಕೋತಿದ್ದೆ. ’ಎಲ್ಲಿ ನನ್ನ ಮಗು ಎಲ್ಲಿ ನನ್ನ ಪುಟ್ಟ ನನ್ಕೈಗೆ ಕೊಡಿ’ ಎಂದು ಒಂದೇ ಸಮನೆ ಕೂಗ್ತಾ ಇದ್ದೆ. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಆಮೇಲೆ.....? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಕೊನೆಗೂ ಅವರ್ಯಾರೂ ನನ್ನ ಮಾತನ್ನು ಕೇಳಲೇ ಇಲ್ಲ. ಮಗೂನ ನಂಗೆ ಕೊಡ್ಲೇ ಇಲ್ಲ. ಆ ನಡುವೆ ರಮೇಶ ಕೂಡ ಬಂದಿರಲೇ ಇಲ್ಲ. ನಂಗೆ ತುಂಬಾ ಬೇಸರವಾಗಿತ್ತು. ಇದೂ ಜೀವನವೇ ಅನ್ನಿಸಿಬಿಟ್ಟಿತ್ತು. ಅದ್ಕೇ ಒಂದು ನಿರ್ಧಾರಕ್ಕೆ ಬಂದ್ಬುಟ್ಟೆ. ಹೇಗಾದ್ರೂ ಮಗೂನ ಕಳ್ಕೊಂಡೆ. ಇನ್ನು ಯಾರಿಗಾಗಿ? ಅಂಗಡಿಯಿಂದ ನಿದ್ರೆ ಮಾತ್ರೆ  ಒಂದಷ್ಟು ಕಟ್ಟಿಸ್ಕೊಂಡು ಮನೆಗೆ ಬಂದಳ್ವೇ ಮನೇಲಿ ಎಲ್ಲರೂ ಹೊರಗೆ ಹೋದವೇಳೆ ಇಪ್ಪತ್ತು ನಿದ್ರೆ ಮಾತ್ರೆ  ಸೇವಿಸಿದೆ. ನಿದ್ದೆ ಬರೋಕೂ ಮುನ್ನ ಹೊಟ್ಟೆಯಲ್ಲಿ ಬೆಂಕಿಹಾಕಿದಷ್ಟು ನೋವು, ತಲೆಯಲ್ಲಿ ಇನ್ನೇನೋ ನೋವು ಸಹಿಸಲಸಾಧ್ಯ ವೇದನೆ. ಅಂತೂ ಅದೆಷ್ಟೋ ಹೊತ್ತು ಮಲಗೇ ಇದ್ದೆ! ಮನೆಯವರೆಲ್ಲಾ ಬಂದ್ರು, ಮುಟ್ಟಿ ಎಬ್ಬಿಸ್ತಾ ಇದ್ರು. ನಾನು ಏಳಲೇ ಇಲ್ಲ. ನಾನು ಮತ್ತೆ ಆ ಮನೇಲಿ ಉಳಿಯೋ ಇಷ್ಟ ನಂಗಿರ್ಲಿಲ್ಲ."&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಈಗ ಹೇಳಮ್ಮ ..ನಿಂಗೆ ಆ ಮಗು ತುಂಬಾ ಇಷ್ಟವಾಗಿತ್ತು ತಾನೇ? ರಮೇಶ ಕೂಡ ಅಷ್ಟೇ ಇಷ್ಟ ಹೌದಲ್ಲಾ? ಈ ಜನ್ಮದಲ್ಲಿ ರಮೇಶ ಎಲ್ಲಿದ್ದಾನೆ ಕಾಣಿಸ್ತಾ ಇದ್ಯಾ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಈಗ ರಮೇಶ ಸುರೇಶ ಆಗಿದ್ದಾನೆ. ದಿನಾ ನಂಗೆ ಕಾಣಿಸ್ತಾನೆ. ಥೇಟ್ ರಮೇಶನೇ ಅನ್ಬೇಕು, ಅಂಥಾ ಸುಂದರ ಮೈಕಟ್ಟು. ಮುದ್ದ್ಮುದ್ದಾಗಿದಾನೆ. ಮೈಸೂರು ಪ್ರಾಡಕ್ಟ್ಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸಮಾಡ್ತಾ ಇದ್ದಾನೆ. ಸೂಟು ಬೂಟು ಹಾಕ್ಕೊಂಡು ಕಾರಲ್ಲೇ ಓಡಾಡ್ತಾನೆ. ಕೈತುಂಬಾ ಸಂಬಳ "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಈಗ ಒಂದೊಮ್ಮೆ ನಿನ್ನನ್ನು ಸುರೇಶನಿಗೆ ಕೊಟ್ಟು ಮದುವೆ ಮಾಡಿಬಿಟ್ಟರೆ ಮತ್ತದೇ ಮಗು ನಿನ್ನ ಹೊಟ್ಟೇಲಿ ಜನಿಸುತ್ತೆ ಅಲ್ವೇ? ಹಾಗ್ಮಾಡಿದ್ರೆ ನಿಂಗೆ ಇಷ್ಟಾನಾ ? ಅಲ್ಲಿಗೆ ನಿನ್ನ ನೋವು ಎಲ್ಲಾ ಮಾಯ ಅಂದ್ಕೋತೀನಿ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೌದು ಹೌದು....ಸುರೇಶನ ಜೊತೆ ನಂಗೆ ಮದುವೆ ಮಾಡ್ಬಿಟ್ರೆ ಎಲ್ಲಾ ಪ್ರಾಬ್ಲಮ್ಮೂ ಸಾಲ್ವ್ ಆಗುತ್ತೆ "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಈಗ ನಿಧಾನಕ್ಕೆ  ಆ ಜನ್ಮದಿಂದ ಹಿಂದಿನ ಹಾಗೂ ಹಿಂದಿನ ಜನ್ಮದಿಂದ ಈ ಜನ್ಮಕ್ಕೂ ಬರ್ತಾ ಇದ್ದೀಯಾ. ನಾನು ಒನ್ ಟೂ ತ್ರೀ ಎಂದ ತಕ್ಷಣ ಈ ಜನ್ಮದ ರೇಣುಕಾ ನಿಧಾನಕ್ಕೆ ಎಚ್ಚೆತ್ತುಕೊಳ್ಳಬೇಕು.ಎರಡೂ ಹಸ್ತದಿಂದ ಕಣ್ಣನ್ನು ಮೆತ್ತಗೆ ಉಜ್ಜಿಕೊಳ್ಳುತ್ತಾ  ನಿಧಾನವಾಗಿ ಕಣ್ಣುತೆರೆಯಬೇಕು. ಒನ್ ಟೂ ತ್ರೀ ....ಯಸ್ ರಿಲಾಕ್ಸ್ ರಿಲಾಕ್ಸ್ ರಿಲಾಕ್ಸ್ "&lt;/span&gt;&lt;br /&gt;&lt;br /&gt;&lt;/div&gt;&lt;div style="text-align: center;"&gt;&lt;span style="font-size:130%;"&gt;----&lt;/span&gt;&lt;br /&gt;&lt;/div&gt;&lt;div style="text-align: justify;"&gt;&lt;br /&gt;&lt;span style="font-size:130%;"&gt;" ಏನಮ್ಮಾ ಸುರೇಖಾ ಈಗ ಹೇಗನ್ನಿಸ್ತಾ ಇದೆ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ತುಂಬಾನೇ ಡಿಫರೆಂಟಾಗಿದೆ ಗುರೂಜಿ"&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಡಿಫರೆಂಟ್ ಅಂದ್ರೆ ಏನು ಚೆನ್ನಾಗಿದೆ ಅಂತಾನೋ? ಪ್ರಾಬ್ಲಮ್ಮು ಸಾಲ್ವಾಯ್ತು ಅನ್ನಿಸ್ತಾ ಇದ್ಯೋ ಹೇಗೆ‍ ? "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಹೌದು ಗುರೂಜಿ. ನನ್ನಲ್ಲಿರುವ ಪ್ರಶ್ನೆಗಳಿಗೆ ನನಗೆ ಉತ್ತರಗಳು ಸಿಕ್ಕಿವೆ. ಮನಸ್ಸು ಖುಷಿಯಾಗಿದೆ. ಈಗ ಹಾಯಾಗಿದ್ದೇನೆ. ಹೊಸ ಜೀವನವನ್ನು ಎದುರಿಸಲು ತಯಾರಿದ್ದೇನೆ. "&lt;/span&gt;&lt;br /&gt;&lt;br /&gt;&lt;span style="font-size:130%;"&gt;" ಆಯ್ತಮ್ಮ ನಿಮ್ಮ ಮನೆ ಹಿರಿಯರಿಗೆ ಹೇಳಿ ಆದಷ್ಟು ಬೇಗ ಮುಂದಿನ ಕೆಲಸದ ಏರ್ಪಾಟು ಮಾಡೋಣ. "&lt;/span&gt;&lt;br /&gt;&lt;br /&gt;&lt;/div&gt;&lt;div style="text-align: center;"&gt;&lt;span style="font-size:130%;"&gt;*** &lt;/span&gt;&lt;br /&gt;&lt;/div&gt;&lt;span style="font-size:130%;"&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-2790677174043090054?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/2790677174043090054/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_09.html#comment-form' title='8 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/2790677174043090054'/><link rel='self' type='application/atom+xml' href='http://www.blogger.com/feeds/7404581753587306740/posts/default/2790677174043090054'/><link rel='alternate' type='text/html' href='http://nimmodanevrbhat.blogspot.com/2012/01/blog-post_09.html' title='’ಪುನರ್ಜನ್ಮ’!!'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-X9alVBn6YXc/TwrdvzxRB-I/AAAAAAAACxg/PdHYrERUTTI/s72-c/PUNARJANMA.jpg' height='72' width='72'/><thr:total>8</thr:total></entry><entry><id>tag:blogger.com,1999:blog-7404581753587306740.post-7716166193305317021</id><published>2012-01-08T02:55:00.001-08:00</published><updated>2012-01-08T03:49:20.645-08:00</updated><category scheme='http://www.blogger.com/atom/ns#' term='ಭಕ್ತಿ ಸಿಂಚನ'/><title type='text'>ದೀಪಂ ದೇವ ದಯಾನಿಧೇ-೩</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-C64uMlvD85c/Twl3Gr0aGKI/AAAAAAAACxU/ej8boKotQts/s1600/Jagadguru_Shankaracharya.jpg"&gt;&lt;img style="display: block; margin: 0px auto 10px; text-align: center; cursor: pointer; width: 311px; height: 396px;" src="http://4.bp.blogspot.com/-C64uMlvD85c/Twl3Gr0aGKI/AAAAAAAACxU/ej8boKotQts/s320/Jagadguru_Shankaracharya.jpg" alt="" id="BLOGGER_PHOTO_ID_5695214160512161954" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt; ದೀಪಂ ದೇವ ದಯಾನಿಧೇ-೩ &lt;/span&gt;&lt;br /&gt;&lt;/div&gt;&lt;br /&gt;&lt;div style="text-align: center;"&gt;[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]&lt;br /&gt;&lt;div style="text-align: center;"&gt;&lt;span&gt;ಭಗವದ್ಗೀತೆಯ&lt;/span&gt; &lt;span&gt;ಸಮರ್ಪಣೆಯಲ್ಲಿ&lt;/span&gt; &lt;span&gt;ನಿರತರಾಗಿರುವ&lt;/span&gt; &lt;span&gt;ಜಗದ್ಗುರು&lt;/span&gt; &lt;span&gt;ಶ್ರೀ&lt;/span&gt;&lt;span&gt;ಮದ್&lt;/span&gt; &lt;span&gt;ಗಂಗಾಧರೇಂದ್ರ&lt;/span&gt; &lt;span&gt;ಸರಸ್ವತೀ&lt;/span&gt; &lt;span&gt;ಮಹಾಸ್ವಾಮಿಗಳ&lt;/span&gt; &lt;span&gt;ಪದಕಮಲಕ್ಕೆ&lt;/span&gt; &lt;span&gt;ಈ&lt;/span&gt; &lt;span&gt;ಭಾಗ&lt;/span&gt;&lt;span&gt;ವು&lt;/span&gt; &lt;span&gt;ಅರ್ಪಿತವಾಗಿದೆ&lt;/span&gt;.&lt;br /&gt;&lt;/div&gt;&lt;br /&gt;&lt;/div&gt;&lt;br /&gt;&lt;div style="text-align: center;"&gt;&lt;span style="font-size:130%;"&gt;ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |&lt;br /&gt;ಸಮೂಢಮಸ್ಯ ಪಾಗ್ಂಸುರೇ||&lt;br /&gt;&lt;/span&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಕೃಷ್ಣಯಜುರ್ವೇದದ ವಿಷ್ಣುಸೂಕ್ತದ ಈ ಶ್ಲೋಕದ ಮೂಲಕ ಮೂಢಮನಸ್ಸಿಗೆ ಕವಿದ ಮೋಡವನ್ನು ದೂಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದಾಗಿ ಮೊದಲಾಗಿ ಇಲ್ಲೊಂದು ಪ್ರಾರ್ಥನೆ. ಯಾವುದೇ ಯಜ್ಞಕಾರ್ಯಗಳನ್ನು ಮಾಡುವಾಗ ಮಧ್ಯೆ ನಿಲ್ಲಿಸಬೇಕಾದ ಪ್ರಸಂಗ ಬಂದರೆ ಅದನ್ನು ಪುನಃ ಮುಂದುವರಿಸುವ ಸಮಯದಲ್ಲಿ ಈ ಮೇಲಿನ ಶ್ಲೋಕವನ್ನು ಉಚ್ಚರಿಸುವುದು ವಾಡಿಕೆ. ಭಗವತ್ಪಾದರ ಜೀವನಚರಿತ್ರೆಯನ್ನು ಬರೆಯುವುದು, ಓದುವುದು ಯಾ ಪುನರಪಿ ಅವಲೋಕಿಸುವುದು ಅಥವಾ ಗೊತ್ತಿದ್ದೂ ಮನನ ಮಾಡುವುದು ಮಾಡುವವರಿಗೂ/ಮಾಡಿಸುವವರಿಗೂ ಯಜ್ಞದಂತಹ ಒಂದು ಪುಣ್ಯತಮ ಕೆಲಸವೇ ಎಂದು ಭಾವಿಸಿ ಹೀಗೆ ಆ ಶ್ಲೋಕವನ್ನು ಉಚ್ಚರಿಸಿ ಜ್ಞಾನ ದಾಹಿಗಳಾದ ತಮ್ಮೆಲ್ಲರನ್ನೂ ಶಂಕರ ಚರಿತ್ರೆಯ ಈ ಭಾಗಕ್ಕೆ ಸ್ವಾಗತಿಸುತ್ತಿದ್ದೇನೆ. ಹೀಗೆ ಮಾಡುವುದಕ್ಕೆ ಕಾರಣವಿಷ್ಟೇ: ವರ್ಷವೊಂದಕ್ಕೂ ಹಿಂದೆ ಈ ಚರಿತ್ರೆಯನ್ನು ಹೇಳಲಾರಂಭಿಸಿದ್ದೆ, ಆದರೆ ಕಾರಣಾಂತರಗಳಿಂದ ಮುಂದುವರಿಸದೇ ಹಾಗೇ ಬಿಟ್ಟಿದ್ದೆ, ಈಗ ಮುಂದುವರಿಸುತ್ತಿದ್ದೇನೆ. ಹಿಂದಿನ ಭಾಗಗಳನ್ನು ’ದೀಪಂ ದೇವ ದಯಾನಿಧೇ’ ಹೆಸರಿನಲ್ಲೇ ’ಭಕ್ತಿ ಸಿಂಚನ’ಮಾಲಿಕೆಯಲ್ಲಿ ಓದಿಕೊಳ್ಳಬಹುದಾಗಿದೆ. ಮಧ್ಯೆ ಮಧ್ಯೆ ಬೇರೆ ಬೇರೆ ಕೃತಿಗಳ ಜೊತೆ ಇನ್ನು ಮುಂದೆ ಈ ಚರಿತ್ರೆಯ ಭಾಗವೂ ಆಗಾಗ ಬರುತ್ತಿರುತ್ತದೆ; ಮುಂದುವರಿಸಲ್ಪಡುತ್ತದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೂರನೆಯ ವಯಸ್ಸಿನಲ್ಲಿ ಬಾಲಕ ಶಂಕರನಿಗೆ ತಂದೆ ಶಿವಗುರು ಚೂಡಾಕರ್ಮ ನೆರವೇರಿಸಿದನು. ನಂತರದ ಕೆಲವು ತಿಂಗಳಲ್ಲೇ ಶಿವಗುರು ವಿಧಿವಶನಾದನು. ಶಂಕರರ ಹಾಗೂ ಮನೆಯ ಸಂಪೂರ್ಣ ಜವಬ್ದಾರಿ ಈಗ ಆರ್ಯಾಂಬೆಯ ಹೆಗಲಿಗೆ ಬಂದಿತ್ತು. ವೇದಾಂತದಲ್ಲಿ ಅಪ್ರತಿಮ ಆಸಕ್ತಿ ತೋರುತ್ತಿದ್ದ ಮಗನಿಗೆ ವಿದ್ಯಾಭ್ಯಾಸ ಕೊಡಿಸುವ ಇಚ್ಛೆ ಆರ್ಯಾಂಬೆಯದು. ಆದರೆ ವಿದ್ಯಾಭ್ಯಾಸ ನಡೆಸಲು ಉಪನಯನವಾಗಬೇಕಿತ್ತು. ಕಷ್ಟದಲ್ಲೇ ಹೇಗೋ ತಾನೇ ಮುಂದೆನಿಂತು ಮಗನಿಗೆ ಉಪನಯನವನ್ನು ನಡೆಸಿದಳು ಆರ್ಯಾಂಬೆ. ಪೂರ್ಣಾನದಿಯ ದಡದಲ್ಲಿದ್ದ ಅಗ್ರಹಾರದಲ್ಲಿ ಗುರುಕುಲವಿದ್ದು ಅಲ್ಲಿಗೆ ಶಂಕರರನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿದಳು. ಗುರುಕುಲದಲ್ಲಿ ಗುರುಗಳು ಹೇಳಿದ ಕೆಲಸಗಳನ್ನು ಪಾಲಿಸುತ್ತಾ ಶ್ರದ್ಧೆಯಿಂದ ಅವರು ಹೇಳಿಕೊಡುವ ವಿದ್ಯೆಗಳನ್ನು ಕಲಿಯಬೇಕಾದುದು ಸಂಪ್ರದಾಯವಾಗಿತ್ತು. ಗುರುಗಳೂ ಕೂಡ ಆದರ್ಶಪ್ರಾಯರಾಗಿದ್ದು ಶಿಷ್ಯರನ್ನು ಸ್ವಂತ ಮಕ್ಕಳಂತೇ ಪರಿಭಾವಿಸಿ ತಮ್ಮಲ್ಲಿರುವ ವಿದ್ಯೆಗಳನ್ನು ಹೇಳಿಕೊಡುತ್ತಿದ್ದರು. ಬಹುಕುಶಾಗ್ರಮತಿಯಾದ ಶಂಕರರು ಗುರುಕುಲದಲ್ಲೇ ಇದ್ದುಕೊಂಡು ವೇದ, ವೇದಾಂಗಗಳು, ಉಪನಿಷತ್ತುಗಳು, ಪುರಾಣಗಳು, ತತ್ವಶಾಸ್ತ್ರ, ನ್ಯಾಯ, ತರ್ಕಶಾಸ್ತ್ರ, ಮೀಮಾಂಸೆ, ವೈಶೇಷಿಕ, ಸ್ಮೃತಿ ಹೀಗೇ ಎಲ್ಲವನ್ನೂ ಕಲಿತುಕೊಂಡರು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಗುರುಕುಲದಲ್ಲಿರುವ ವಟುಗಳು ಭಿಕ್ಷಾನ್ನದಿಂದ ಜೀವಿಸಬೇಕೆಂಬ ಒಂದು ಕಟ್ಟುಕಟ್ಟಳೆ ಇದ್ದಿತು. ಪ್ರತಿದಿನ ಬೆಳಿಗ್ಗೆ ಶೌಚಕರ್ಮಗಳನ್ನು ತೀರಿಸಿಕೊಂಡು ಶುಚಿರ್ಭೂತರಾದ ವಟುಗಳು ವಿದ್ಯಾಭ್ಯಾಸದ ಆಯಾದಿನಗಳ ಪಾಠ-ಪ್ರವಚನಗಳನ್ನು ಮುಗಿಸಿಕೊಂಡು ಊರ ಸಜ್ಜನರ ಮನೆಗಳೆದುರು ಭಿಕ್ಷೆ ಎತ್ತುತ್ತಿದ್ದರು. ಹಾಗೆ ತಂದ ಭಿಕ್ಷೆಯನ್ನು ಮಧ್ಯಾಹ್ನದ ಹೊತ್ತಿಗೆ ಭುಂಜಿಸುತ್ತಿದ್ದರು. ಒಂದು ದಿನ ಹೀಗೆ ಮನೆಯೊಂದರ ಮುಂದೆ ನಿಂತು ಭಿಕ್ಷೆ ಬೇಡುತ್ತಿದ್ದಾಗ ಆ ಮನೆಯೊಡತಿ ಹೊರಗೆ ಬಂದು ಮನೆಯಲ್ಲಿ ಏನೂ ಇಲ್ಲವೆಂದೂ ಮನಸಾ ಭಿಕ್ಷೆ ನೀಡುವುದಕ್ಕೆ ಸಿದ್ಧವಿದ್ದರೂ ಕೈಲಾಗದ ಬಡತನಕ್ಕೆ ತಮ್ಮನ್ನು ಕ್ಷಮಿಸಬೇಕು ವಟುವೇ ಎಂದು ಅಲವತ್ತುಕೊಂಡಳು. " ಅಮ್ಮಾ ಏನೂ ಇಲ್ಲಾ ಎನ್ನಬೇಡಮ್ಮಾ ಏನಾದರೂ ಪರವಾಗಿಲ್ಲ ನಿನಗೆ ಕಾಣಿಸುವುದನ್ನು ಕೊಡಮ್ಮಾ " ಎಂದು ಹಠಕ್ಕೆ ಬಿದ್ದ ಶಂಕರರಿಗೆ ಉಪ್ಪಿನಲ್ಲಿ ಹಾಕಿಟ್ಟಿದ್ದ ನೆಲ್ಲಿಯ ಕಾಯೊಂದನ್ನು ತಂದು ಭಿಕ್ಷೆಯಾಗಿ ಅದನ್ನು ಕೊಡುತ್ತಿರುವುದಕ್ಕೆ ಪುನರಪಿ ಕ್ಷಮೆಯಾಚಿಸಿದಳು. ಶಂಕರರು ಅದನ್ನೇ ತೃಪ್ತಿಯಿಂದ ಅಲ್ಲೇ ಸ್ವೀಕರಿಸಿ ಲೋಟ ನೀರು ತರಿಸಿ ಕುಡಿದು ದಾರಿದ್ರ್ಯ ತುಂಬಿದ ಆ ಮನೆಯಲ್ಲಿ ಸಿರಿ-ಸಂಪತ್ತು ತುಂಬಲೆಂದು ತಾಯಿ ಮಹಾಲಕ್ಷ್ಮಿಯನ್ನು ಕುರಿತು ಪ್ರಾರ್ಥಿಸಿದರು. ಮಹಾಲಕ್ಷ್ಮಿ ಶಂಕರರಿಗೆ ಕಾಣಿಸಿಕೊಂಡು " ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈ ಜನ್ಮದಲ್ಲಿ ಆ ಮನೆಗೆ ಇದೇ ಗತಿ" ಎಂದರೂ ಶಂಕರರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾದರು. ಆಗ ಲಕ್ಷ್ಮೀಕಟಾಕ್ಷಕ್ಕಾಗಿ ಶಂಕರರ ಬಾಯಿಂದ ಹೊರಟಿದ್ದೇ ಕನಕಧಾರ ಸ್ತೋತ್ರ. ಶಂಕರರ ಸ್ತುತಿಗೆ ಒಲಿದ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿದಳು!  &lt;/span&gt;&lt;br /&gt;&lt;br /&gt;&lt;div style="text-align: center;"&gt;&lt;span style="font-size:130%;"&gt;ಶ್ರದ್ಧಾವಾನ್ ಲಭತೇ ಜ್ಞಾನಂತತ್ಪರಃ ಸಂಯತೇಂದ್ರಿಯಃ |&lt;/span&gt;&lt;br /&gt;&lt;span style="font-size:130%;"&gt;ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮ್ ಆಚಿರೇಣಾಧಿಗಚ್ಛತಿ ||&lt;/span&gt;&lt;br /&gt;&lt;/div&gt;&lt;br /&gt;&lt;span style="font-size:130%;"&gt;ಇದು ಭಗವದ್ಗೀತೆಯ ಒಂದು ಉಲ್ಲೇಖ. ಶ್ರದ್ಧೆಯುಳ್ಳ ಜಿತೇಂದ್ರಿಯನಾದ ಸಾಧಕನು ಆತ್ಮಜ್ಞಾನ ಲಭಿಸಿ ಪರಮಶಾಂತಿಯನ್ನು ಹೊಂದುತ್ತಾನೆ. ಶಂಕರರು ಶ್ರದ್ಧೆಯುಳ್ಳವರಾಗಿದ್ದರು. ಕರ್ನಾಟಕದ ಕರಾವಳಿಗಳಲ್ಲಿ ಯಕ್ಷಗಾನವಿರುವಂತೇ ಕೇರಳದಲ್ಲಿ ಮೋಹಿನಿಯಾಟ್ಟಂ ಇದೆ. ಅದರ ಅನೇಕ ಪ್ರಸಂಗಗಳನ್ನು ಶಂಕರರು ಅದಾಗಲೇ ನೋಡಿ ಕಥಾಭಾಗಗಳನ್ನು ತಿಳಿದುಕೊಂಡಿದ್ದರು. ಕಲಿತ ವಿದ್ಯೆ ಮತ್ತು ಪರಿಸರ ಶಂಕರರು ತನ್ನನ್ನು ಆಳವಾದ ಚಿಂತನೆಗೆ ಒಳಪಡಿಸಿಕೊಳ್ಳುವಂತೇ ಪ್ರೇರೇಪಿಸಿತು. ವೇದವೇದಾಂತಗಳೇ ಮೂಲ ಗಮನವಾಗಿ ಆತ್ಮಜ್ಞಾನದ ಉತ್ಕಟೇಚ್ಛೆಯಿಂದ ಸದಾ ಸನ್ಯಾಸಿಯಾಗಲು ಹಂಬಲಿಸತೊಡಗಿದ-ಆ ಎಳೆಯ ಬಾಲಕ ಶಂಕರ. &lt;/span&gt;&lt;br /&gt;&lt;br /&gt;&lt;div style="text-align: center;"&gt;&lt;span style="font-size:130%;"&gt;ನ ಕರ್ಮಣಾ ನ ಪ್ರಜಯಾ ಧನೇನ &lt;/span&gt;&lt;br /&gt;&lt;span style="font-size:130%;"&gt;ತ್ಯಾಗೇನೈಕೇ ಅಮೃತತ್ವಮಾನಶುಃ |&lt;/span&gt;&lt;br /&gt;&lt;span style="font-size:130%;"&gt;ಪರೇಣ ನಾಕಂ ನಿಹಿತಂ ಗುಹಾಯಾಂ &lt;/span&gt;&lt;br /&gt;&lt;span style="font-size:130%;"&gt;ವಿಭ್ರಾಜದೇತದ್ಯತಯೋ ವಿಶಂತಿ |&lt;/span&gt;&lt;br /&gt;&lt;span style="font-size:130%;"&gt;ವೇದಾಂತ ವಿಜ್ಞಾನ ಸುನಿಶ್ಚಿತಾರ್ಥಾಃ&lt;/span&gt;&lt;br /&gt;&lt;span style="font-size:130%;"&gt;ಸನ್ಯಾಸ ಯೋಗಾದ್ಯತಯಃ ಶುದ್ಧ ಸತ್ತ್ವಾಃ |&lt;/span&gt;&lt;br /&gt;&lt;span style="font-size:130%;"&gt;ತೇ ಬ್ರಹ್ಮ ಲೋಕೇ ತು ಪರಾಂತ ಕಾಲೇ &lt;/span&gt;&lt;br /&gt;&lt;span style="font-size:130%;"&gt;ಪರಾಮೃತಾತ್ಪರಿಮುಚ್ಯಂತಿ ಸರ್ವೇ ||&lt;/span&gt;&lt;br /&gt;&lt;/div&gt;&lt;br /&gt;&lt;span style="font-size:130%;"&gt;ಕೈವಲ್ಯೋಪನಿಷತ್ತಿನ ಈ ಹೇಳಿಕೆ ಸಾರುವುದು ಯಾವುದೇ ಕರ್ಮಬಂಧನವಿರದ, ಮಕ್ಕಳು-ಸಂಸಾರ ಎಂಬ ಮೋಹಪಾಶವಿರದ, ಧನ-ಕನಕ ಸಂಪತ್ತಿನ ಒಡೆತನವಾಗಲೀ ಅಪೇಕ್ಷೆಯಾಗಲೀ ಇರದ, ತ್ಯಾಗದಿಂದ ಅಮೃತತ್ವದೆಡೆಗೆ ನಡೆಸುವ ಸನ್ಯಾಸ ಜೀವನವೇ ಶ್ರೇಷ್ಠ. ವೇದಾಂತದ ಅರ್ಥವನ್ನು ಸರಿಯಾಗಿ ಗ್ರಹಿಸಿ ಎಳ್ಳಷ್ಟೂ ಸಂದೇಹವಿರಿಸಿಕೊಳ್ಳದೇ ತಿಳಿದು ಆಚರಣೆಗೆ ತರುವುದು ಕೇವಲ ಸಾಮಾನ್ಯರಿಂದ ಸಾಧ್ಯವಿಲ್ಲದ ಮಾತು, ಮತ್ತು ಅದನ್ನು ಸಾಧಿಸುವ ಅಧಿಕಾರ ಅಂದರೆ ಅರ್ಹತೆ ಮತ್ತು ಔಚಿತ್ಯ ಇರುವುದು ಸನ್ಯಾಸ ಯೋಗಕ್ಕೆ ಮಾತ್ರ, ಜೀವಿತಾವಧಿಯಲ್ಲಿಯೇ ಇಹ[ ಈ ಲೋಕ] ಮತ್ತು ಪರ[ಬ್ರಹ್ಮಲೋಕ]ಎರಡನ್ನೂ ಅರಿಯುವ ಮತ್ತು ಜನನ-ಮರಣಗಳ ಚಕ್ರದಿಂದ ಮುಕ್ತಿಪಡೆಯುವ ಸನ್ಯಾಸಿ ನಿಜಕ್ಕೂ ಧನ್ಯ. ಮೋಕ್ಷದಾಯಕವಾದ ವೇದಾಂತವನ್ನು ಆಮೂಲಾಗ್ರ ಅರಿಯತೊಡಗಿದ ಶಂಕರರು ’ತನ್ನೊಳಗಿನ ತನ್ನ’ ಪ್ರಭೆಯಿಂದ ಪರಿಪೂರ್ಣ ಜ್ಞಾನವನ್ನು ಪಡೆದರು; ಅದು ಜ್ಞಾನದ ಪರಿಸಮಾಪ್ತಿ! ಯಾವುದನ್ನು ಅರಿಯುವುದರಿಂದ ಎಲ್ಲದರ ಅರಿವುಂಟಾಗುವುದೋ ಮತ್ತು ಯಾವುದನ್ನು ಅರಿಯದೇ ಅರಿತಿದ್ದೆಲ್ಲವೂ ಮಿಥ್ಯವಾಗಿ ತೋರುತ್ತದೋ ಆ ಗಹನವಾದ ವಿಷಯವೇ ವೇದಾಂತದ ಗುರಿ ಎಂದಿದ್ದಾರೆ ಪ್ರಾಜ್ಞರು. ಅಷ್ಟು ಚಿಕ್ಕವಯಸ್ಸಿಗೇ ಪರಮಜ್ಞಾನವನ್ನು ಪಡೆಯುವ ಹಂಬಲ ಶಂಕರರಲ್ಲಿ ಉಂಟಾಗಿದ್ದು ಅವರೊಬ್ಬ ದೈವಾಂಶ ಸಂಭೂತನೆಂಬುದನ್ನು ತೋರಿಸುತ್ತದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ವಿದ್ಯಾಭ್ಯಾಸ ಪೂರೈಸಿದ ಶಂಕರರಿಗಿನ್ನೂ ತೀರಾ ಚಿಕ್ಕವಯಸ್ಸು. ಆಗಿನ್ನೂ ಎಂಟನೇ ವಯಸ್ಸು ತುಂಬಿದ್ದ ಕಾಲ. ಆ ಮುಗ್ಧ ಬಾಲಕ ತಾಯಿಯ ಜೊತೆಗೆ ಮನೆಯಿಂದ ತುಸು ದೂರವಿರುವ ಪೂರ್ಣಾ ನದಿಗೆ ಸ್ನಾನಕ್ಕೆ ಹೋಗುತ್ತಿದ್ದ. ಬೇಸಿಗೆಯ ಬಿಸಿಲಿನ ಝಳಕ್ಕೆ ಆ ನದಿಯ ನೀರು ಆರಿಹೋಗಿ ಅಲ್ಲಲ್ಲಿ ನದಿಯ ಮಧ್ಯಭಾಗದಲ್ಲಿ ಮಾತ್ರ ನೀರು ಹರಿಯುತ್ತಿತ್ತು. ನದಿಸ್ನಾನ ಮಾಡುವುದು ತಾಯಿ ಆರ್ಯಾಂಬೆಯ ನಿತ್ಯಕರ್ಮಗಳಲ್ಲಿ ಒಂದು. ನದಿಸ್ನಾನವಿಲ್ಲದೇ ಒಂದು ದಿನವೂ ಹಾಗೇ ಆಹಾರ ಸೇವಿಸಿದ್ದೇ ಇಲ್ಲ. ನದಿ ಸ್ನಾನಕ್ಕಾಗಿ ಹೋಗುವಾಗ ಬತ್ತಿದ ನದೀಪಾತ್ರದ ಭಾಗಗಳಲ್ಲಿರುವ ಮರಳುದಿಬ್ಬಗಳನ್ನು ಕ್ರಮಿಸಿ ಸಾಗಬೇಕಾಗಿತ್ತು.  ಒಮ್ಮೆ ಹಾಗೆ ಸ್ನಾನಮಾಡಿಬರುವಾಗ ಜೊತೆಯಲ್ಲಿ ಬಾಲಕ ಶಂಕರನಿದ್ದ. ಅಮ್ಮನ ಕೈಹಿಡಿದು ನಡೆದು ಬರುತ್ತಿದ್ದಾಗ ಶಾರೀರಿಕವಾಗಿ ದುರ್ಬಲಳಾಗಿದ್ದ ಆ ತಾಯಿ ಬಿಸಿಲಲ್ಲಿ ಕುಸಿದು ಬಿದ್ದು ಬಿಟ್ಟಳು. ಉರಿಯುವ ಸೂರ್ಯನ ಪ್ರಖರ ಕಿರಣಗಳ ಸೋಕಿನಿಂದ ಬಸವಳಿದರೋ ಏನೋ. ತಲೆಸುತ್ತು ಬಂದು ಬಿದ್ದ ಅಮ್ಮನನ್ನು ಕಂಡು ಶಂಕರರು [ಅಮ್ಮ ಬಿಂದಿಗೆಯಲ್ಲಿ ತಂದಿದ್ದ] ಪಕ್ಕದಲ್ಲಿ ಬಿದ್ದು ಚೆಲ್ಲುತ್ತಿದ್ದ ಬಿಂದಿಗೆಯ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡು ಅಮ್ಮನ ಮುಖದಮೇಲೆ ಪ್ರೋಕ್ಷಿಸಿ ತಲೆಗೂ ಸ್ವಲ್ಪ ನೀರು ಹಾಕಿ ತಟ್ಟಿದರು. ಏನೂ ಅರಿಯದ ವಯಸ್ಸಿಗೇ ಇದನ್ನೆಲ್ಲಾ ಶಂಕರರು ಅದು ಹೇಗೆ ಅರಿತರು ಎಂಬುದನ್ನು ಇಲ್ಲಿಯೇ ಅವಲೋಕಿಸಬೇಕು.      &lt;/span&gt;&lt;br /&gt;&lt;br /&gt;&lt;span style="font-size:130%;"&gt;ಸಾವರಿಸಿಕೊಂಡ ಅಮ್ಮ ಎದ್ದನಂತರ ನಿಧಾನವಾಗಿ ಕೈಹಿಡಿದು ಮನೆಗೆ ನಡೆಸಿ ತಂದರು. ಅಂದು ರಾತ್ರಿ ಶಂಕರರು ಜಾಗ್ರತರಾಗಿದ್ದರು. ಅವರಿಗೆ ವಿಶ್ರಾಂತಿಯೇ ಬೇಕಿರಲಿಲ್ಲ. ಕೈಮುಗಿದು ಕುಳಿತು ಪೂರ್ಣಾದೇವಿಯಲ್ಲಿ ಪ್ರಾರ್ಥಿಸಿದರು. " ಹೇ ಜಗನ್ನಿಯಾಮಕ ಶಕ್ತಿಯೇ, ನದಿಯ ರೂಪದಲ್ಲಿ ಅಷ್ಟು ದೂರ ಹರಿಯುತ್ತಿರುವ ನಿನ್ನಲ್ಲಿ ನನ್ನ ಪ್ರಾರ್ಥನೆ. ಅಮ್ಮನಿಗೆ ಮುಪ್ಪು, ಜಾಸ್ತಿ ಓಡಾಡಲಾಗದು, ಕೃಪೆಮಾಡಿ ನೀನು ನಮ್ಮ ಮನೆಗೆ ಹತ್ತಿರದಲ್ಲೇ ಹರಿದು ಅಮ್ಮನ ನದಿಸ್ನಾನದ ಬಯಕೆಯನ್ನು ಪೂರೈಸುವವಳಾಗು."  ಆ ರಾತ್ರಿ ಮುಗಿಲುತುಂಬ ಮೋಡ ಕಟ್ಟಿ ಎಲ್ಲಿಲ್ಲದ ಮಳೆ ಭೋರ್ಗರೆಯಿತು. ಎಲ್ಲೆಲ್ಲೂ ನೀರು. ಬೆಳಿಗ್ಗೆ ನೋಡಿದಾಗ ಪೂರ್ಣಾ ತನ್ನ ಪಾತ್ರವನ್ನು ಬದಲಾಯಿಸಿ ಶಂಕರರ ಮನೆಯ ಸಮೀಪವೇ ಹರಿಯತೊಡಗಿದ್ದಳು. ದಿವ್ಯಪುರುಷನಾದ ಆ ಬಾಲಕ ಅಮ್ಮನ ಸಲುವಾಗಿ ತೋಡಿಕೊಂಡ ಅಳಲನ್ನು ದಿವ್ಯಶಕ್ತಿ ಪೂರ್ಣೆ ಮನ್ನಿಸಿದ್ದಳು. ಪ್ರಾಯಶಃ ಶಂಕರರ ಸಾಂಗತ್ಯವೂ ಪರೋಕ್ಷವಾಗಿ ಪೂರ್ಣೆಗೆ ಬೇಕಿತ್ತೋ ಏನೋ. ಊರ ಜನತೆಗೆ ಆಶ್ಚರ್ಯ ಹುಟ್ಟಿಸಿದ ಈ ಘಟನೆ ಶಂಕರ ಎಲ್ಲರಂತೇ ಸಾದಾ ಬಾಲಕನಲ್ಲ ಎಂಬ ಅನಿಸಿಕೆಯನ್ನೂ ನೀಡಿತ್ತು! &lt;/span&gt;&lt;br /&gt;&lt;br /&gt;&lt;br /&gt;&lt;div style="text-align: center;"&gt;&lt;span style="font-size:130%;"&gt;ಭಾಗ್ಯದ ಬಾಗಿಲು ತೆರೆಯಿತು ಜಗದಲಿ &lt;/span&gt;&lt;br /&gt;&lt;span style="font-size:130%;"&gt;ಬಾಲಕ ಶಂಕರ ರೂಪದಲಿ |&lt;/span&gt;&lt;br /&gt;&lt;span style="font-size:130%;"&gt;ಯೋಗ್ಯತೆ ಬಲು ಅಪರೂಪವು ಯುಗದಲಿ !&lt;/span&gt;&lt;br /&gt;&lt;span style="font-size:130%;"&gt;ಪಾಲಕರಿಗೆ ಮುದನೀಡುತಲಿ || &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪೂರ್ಣಾನದಿಯಾದಂಡೆಯ ಮನೆಯೊಳು &lt;/span&gt;&lt;br /&gt;&lt;span style="font-size:130%;"&gt;ಪೂರ್ಣಚಂದ್ರನವ ಉದಯಿಸಿದ |&lt;/span&gt;&lt;br /&gt;&lt;span style="font-size:130%;"&gt;ಕರ್ಣಾನಂದದ ಕೃತಿಗಳ ಕೊಡುವೊಲು &lt;/span&gt;&lt;br /&gt;&lt;span style="font-size:130%;"&gt;ಪರ್ಣಕುಟಿಯೆಡೆಗೆ ತಾ ನಡೆದ || &lt;/span&gt;&lt;br /&gt;&lt;br /&gt;&lt;span style="font-size:130%;"&gt;ನೆಲ್ಲಿಯ ಕಾಯಿಯ ಭಿಕ್ಷೆಯ ಪಡೆಯುತ &lt;/span&gt;&lt;br /&gt;&lt;span style="font-size:130%;"&gt;ಒಲ್ಲದ ಲಕ್ಷ್ಮಿಯ ಪ್ರಾರ್ಥಿಸಿದ |&lt;/span&gt;&lt;br /&gt;&lt;span style="font-size:130%;"&gt;ಬೆಲ್ಲಭಕ್ಷಗಳು ಧನ-ಕನಕಂಗಳು &lt;/span&gt;&lt;br /&gt;&lt;span style="font-size:130%;"&gt;ಸಲ್ಲುವ ಧಾರೆಯ ಮಂತ್ರಿಸಿದ ||&lt;/span&gt;&lt;br /&gt;&lt;br /&gt;&lt;span style="font-size:130%;"&gt;ತಾಪಸವೊಂದೇ ಕಳೆವುದು ತಾಪವ &lt;/span&gt;&lt;br /&gt;&lt;span style="font-size:130%;"&gt;ಈಪರಿ ಜನನ-ಮರಣಗಳ |&lt;/span&gt;&lt;br /&gt;&lt;span style="font-size:130%;"&gt;ಆಪದ್ಭಾಂಧವನೆಲೆಯನು ತೋರುವ &lt;/span&gt;&lt;br /&gt;&lt;span style="font-size:130%;"&gt;ರೂಪದೊಳಾತ್ಮವ ನೋಡೆನುತ ||&lt;/span&gt;&lt;br /&gt;&lt;br /&gt;&lt;span style="font-size:130%;"&gt;ಬಲುಮುದದಿಂದಾ ಅಮ್ಮನ ರಮಿಸುತ &lt;/span&gt;&lt;br /&gt;&lt;span style="font-size:130%;"&gt;ಹಲವೆನ್ನದೆ ಕರಜೋಡಿಸಿದ |&lt;/span&gt;&lt;br /&gt;&lt;span style="font-size:130%;"&gt;ಗೆಲುವಾಗಲು ಹರಸೆನ್ನನು ನ್ಯಾಸಕೆ &lt;/span&gt;&lt;br /&gt;&lt;span style="font-size:130%;"&gt;ಕಳುಹಿಸುವಂತೇ ಗೋಗರೆದ ||&lt;/span&gt;&lt;br /&gt;&lt;br /&gt;&lt;span style="font-size:130%;"&gt;|| ಸರ್ವೇ  ಜನಾಃ  ಸುಖಿನೋ  &lt;span&gt;ಭವಂತು ||&lt;/span&gt; &lt;/span&gt;&lt;br /&gt;&lt;/div&gt;&lt;br /&gt;&lt;div style="text-align: right;"&gt;&lt;span&gt;.......ಮುಂದುವರಿಯುವುದು&lt;/span&gt;&lt;br /&gt;&lt;/div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-7716166193305317021?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/7716166193305317021/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_08.html#comment-form' title='6 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/7716166193305317021'/><link rel='self' type='application/atom+xml' href='http://www.blogger.com/feeds/7404581753587306740/posts/default/7716166193305317021'/><link rel='alternate' type='text/html' href='http://nimmodanevrbhat.blogspot.com/2012/01/blog-post_08.html' title='ದೀಪಂ ದೇವ ದಯಾನಿಧೇ-೩'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-C64uMlvD85c/Twl3Gr0aGKI/AAAAAAAACxU/ej8boKotQts/s72-c/Jagadguru_Shankaracharya.jpg' height='72' width='72'/><thr:total>6</thr:total></entry><entry><id>tag:blogger.com,1999:blog-7404581753587306740.post-8106579019303996328</id><published>2012-01-04T06:23:00.000-08:00</published><updated>2012-01-04T06:36:44.702-08:00</updated><category scheme='http://www.blogger.com/atom/ns#' term='ಅಚ್ಚಳಿಯದ ವ್ಯಕ್ತಿತ್ವಗಳು'/><title type='text'>ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-FwTdUe0dCh8/TwRhVpHmqjI/AAAAAAAACwo/SRTsvSMUYrY/s1600/images.jpg"&gt;&lt;img style="margin: 0px auto 10px; display: block; text-align: center; cursor: pointer; width: 409px; height: 281px;" src="http://3.bp.blogspot.com/-FwTdUe0dCh8/TwRhVpHmqjI/AAAAAAAACwo/SRTsvSMUYrY/s320/images.jpg" alt="" id="BLOGGER_PHOTO_ID_5693782853346044466" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ ! &lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಬೊಗಸೆಕಂಗಳ ಆ ಚಲುವನನ್ನು ನೋಡುವುದೇ ಕಣ್ಣಿಗೆ ಹಿತ; ಆತ ಮಾತನಾಡುವ ಶುದ್ಧ ಕನ್ನಡವಂತೂ ಮನಕ್ಕೆ ಹಿತ. ಮಾಧ್ಯಮಗಳಲ್ಲಿ ಮೊದಲಾಗಿ ಕಂಡಾಗ ಆತ ಯಾರು ಎಂಬುದೇ ನನ್ನ ಪ್ರಶ್ನೆಯಾಗಿತ್ತು. ಉತ್ತಮ ದಿರಿಸುಗಳನ್ನು ಧರಿಸಿ ಸದಾ ಹಸನ್ಮುಖದಿಂದಿರುವ ಆತನನ್ನು ನೋಡುತ್ತಿರುವಾಗಲೇ ಗೌರವಭಾವ ತಂತಾನೇ ಮನದಾಳದ ಮೂಲೆಯಿಂದ ಉಕ್ಕಿ ಬರುತ್ತಿತ್ತು. ಯಾರೆಂದು ಪಕ್ಕಾ ಗೊತ್ತಿಲ್ಲ, ಹುದ್ದೆ ಕೂಡ ತಿಳಿದಿಲ್ಲ, ಆದರೂ ಆ ಪರಿಶುದ್ಧ ಕನ್ನಡದ ವಾಗ್ಝರಿ ನನ್ನ ಮನಸ್ಸನ್ನು ಸೆರೆಹಿಡಿದು ಬಿಟ್ಟಿತ್ತು. ಮಾಧ್ಯಮಗಳು ಹೆಸರನ್ನು ಆಗಾಗ ಬಿತ್ತರಿಸಿದಮೇಲೆ ಕುತೂಹಲ ಕೆರಳಿತು. ಅಂದಿನಿಂದ ಇಂದಿನವರೆಗೂ ನೋಡುತ್ತಲೇ ಬಂದಿದ್ದೇನೆ, ಈ ವಿಠಲ ಐ.ಎಂ.ವಿಠಲ ನಿಜಕ್ಕೂ ನಮ್ಮ ಹೆಮ್ಮೆಯ ವಿಠಲ!  &lt;/span&gt;&lt;br /&gt;&lt;br /&gt;&lt;span style="font-size:130%;"&gt;ಒಂದಾನೊಂದು ಕಾಲಕ್ಕೆ ಅಂದರೆ ಎರಡು ದಶಕಗಳ ಹಿಂದೆ ಸರ್ಕಾರೀ ಸ್ವಾಮ್ಯದ ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ ಲುಕ್ಸಾನಿನಲ್ಲಿ ನಡೆಯುತ್ತಿತ್ತು. ಮೈಸೂರು ಲ್ಯಾಂಪ್ಸ್ ಲಿಮಿಟೆಡ್ ಥರದಲ್ಲೇ ಇನ್ನೇನು ಮುಳುಗಿಹೋಗುವ ಹಡಗು ಅದು. ಅಂತಹ ಹಡಗಿಗೆ ನಾವಿಕನಾಗಿ ನಡೆದು ಬಂದವರು ದಕ್ಷ ಭಾ.ಆ.ಸೇ ಅಧಿಕಾರಿ ಐ.ಎಂ ವಿಠ್ಠಲಮೂರ್ತಿ. ಕುತ್ಸಿತ ರಾಜಕಾರಣಕ್ಕೆ ನೊಂದಿದ್ದರೂ ಬ್ರಷ್ಟ ರಾಜಕಾರಣಿಗಳ ವರ್ಗಾವರ್ಗಿ ಅವಾಂತರಗಳಿಗೆ ಬೆದರದ ಏಕೈಕ ಅಧಿಕಾರಿ ಅವರು ಎಂದರೆ ತಪ್ಪಲ್ಲ! ತನಗೆ ಇಂತಹ ಜಾಗವನ್ನೇ ಕೊಡಿ ಎಂದು ಮಂತ್ರಿಗಳಲ್ಲಿ ಅವರು ಎಂದೂ ಕೇಳಲಿಲ್ಲ. ಎಲ್ಲಿಗೆ ವರ್ಗಾಯಿಸಿದ್ದಾರೋ ಅಲ್ಲಿಗೆ ಸಾಗಿ ತನಗೆ ಒದಗಿಬಂದ ಕೆಲಸದಲ್ಲಿ ಕರ್ತವ್ಯಪರತೆಯನ್ನು ಅತಿ ಪ್ರಾಮಾಣಿಕವಾಗಿ ಮಾಡಿದ ವ್ಯಕ್ತಿ. ಎಮ್. ಎಸ್. ಐ.ಎಲ್  ಒಂಥರಾ ಹಣವನ್ನು ತಿಂಬ ಯಾವ ಆಡೂ ಮುಟ್ಟದ ಗಿಡವಾಗಿತ್ತು. ಯಾಕೆಂದರೆ ಅದರಲ್ಲಿ ಇರುವ ಸತ್ವವನ್ನು ಹೀರಿ ಹೀರಿ ಬಿಸಾಡಿದ ಕಬ್ಬಿನ ಸಿಪ್ಪೆಯಂತಿತ್ತು ಅದರ ಸ್ವರೂಪ. ಅನೇಕರು ಬಂದರು ಹೋದರು ಆದರೆ ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹಾಳು ಬಾವಿಗೆ ನೂಕಿದಂತೇ ವಿಠ್ಠಲಮೂರ್ತಿಯವರನ್ನು ಅಲ್ಲಿಗೆ ವರ್ಗಾ ಮಾಡಿದರು. ನಮ್ಮ ವಿಠಲ ಕ್ಯಾರೇ ಅನ್ನಲಿಲ್ಲ. ಆದೇಶ ಕೈಗೆ ಬಂದ ಕ್ಷಣದಿಂದ ಎಮ್.ಎಸ್.ಐ.ಎಲ್ ಅನ್ನು ಸುಂದರ ನಂದನವನ್ನಾಗಿ ರೂಪಿಸುವ ಕನಸುಕಂಡರು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಧಿಕಾರಿಗಳಿಗೆ ಅಧಿಕಾರೀ ವರ್ಗಕ್ಕೆ ತಮ್ಮ ಖಾಸಗೀ ಬೊಕ್ಕಸ ತುಂಬಿಸಿಕೊಳ್ಳುವ ರಹದಾರಿಯ ಚಿಂತೆಯೇ  ಸದಾ ಇರುತ್ತದೆ. ಅವರಿಗೆ ಸಂಗೀತ, ಸಾಹಿತ್ಯ, ಕಲೆ ಇವೆಲ್ಲಕ್ಕೂ ಸಮಯ ವ್ಯಯಿಸುವ ವ್ಯವಧಾನವಿಲ್ಲ. ಏನಿದ್ದರೂ ಕಂತೆಗಳನ್ನು ಎಣಿಸಿಕೊಳ್ಳಬೇಕು. ಬರುವುದರಲ್ಲಿ ಮುಕ್ಕಾಲು ಪಾಲು ತನಗೆ, ಕಾಲು ಪಾಲು ಮುಂದಿನ ತನ್ನ ಪೋಸ್ಟಿಂಗ್ ಮಾಡಿಸಿಕೊಳ್ಳಲು ಸಂಬಂಧಿಸಿದ ಮಂತ್ರಿಗೆ ಸೂಟ್ಕೇಸ್ ಸಲುವಾಗಿ! ಇವತ್ತಿಗೆ ಸರಕಾರೀ ಇಲಾಖೆಗಳಲ್ಲಿ ಕೆಲಸ ಮಾಡುವವರ ಹಣೆಬರಹವೇ ಇದು. ಸರ್ಕಾರೀ ನೌಕರಿ ಎಂದ ತಕ್ಷಣ ’ವರ್ಗಾವರ್ಗಿಗೆ’ ಎಂಬ ಅಕೌಂಟನ್ನು ತೆರೆಯಲಾಗುತ್ತದೆ! ಸರಕಾರದಲ್ಲಿರುವ ಮಂತ್ರಿಮಹೋದಯ ಬ್ರಷ್ಟರು ತಮ್ಮ ಖಾತೆ ಹಂಚಿಕೊಳ್ಳುವಾಗಲೂ ಈ ಬೊಕ್ಕಸದಮೇಲೆ ನಿಗಾ ಇರಿಸಿಯೇ ಹಾಗೆ ಕೋರುವುದು. ಖಾತೆ ಸರಿಯಾಗಿಲ್ಲ ಎಂಬ ಅಸಮಾಧಾನದಿಂದ ರಾಜೆನಾಮೆ ಒಗೆದ ಮಂತ್ರಿಗಳೂ ಇದ್ದಾರೆ! ಯಾರು ಪಾಪದ ಶಾಸಕರಾಗಿ ಅನೇಕಬಾರಿ ಆರಿಸಿಬಂದು ಮಂತ್ರಿಯಾಗಲು ಮಿಕ್ಕೆಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೋ ಅಂಥವರಿಗೆ ’ಬೊಕ್ಕಸ ರಹಿತ’ ಖಾತೆಗಳನ್ನು ಕರುಣಿಸಲಾಗುತ್ತದೆ. ಪ್ರಧಾನ ಖಾತೆಗಳಲ್ಲಿ ವಿರಾಜಮಾನರಾಗುವ ಶ್ರೀಮಾನ ಮಂತ್ರಿಗಳನ್ನು ಕಾಣಲು ಬರಿಗೈಯ್ಯಿಂದ ಹೋದರೆ ದರ್ಶನಭಾಗ್ಯ ಲಭಿಸಲಾರದು! ಅದಕ್ಕೆ ಏನಿದ್ದರೂ ಸೂಟ್ ಕೇಸ್ ಬೇಕಾಗುತ್ತದೆ. ಅಧಿಕಾರಿಗಳು, ತಂತಮ್ಮ ಕೆಲಸಗಳಿಗೆ ಮಂಜೂರಾತಿ ಬಯಸುವ ನಾಗರಿಕರು, ಪರಿಹಾರ ಕೋರಿ ಬರುವ ಹಳ್ಳಿಗರು ಯಾರೇ ಇರಲಿ |ಕಾಂಚಾಣಂ ಕಾರ್ಯ ಸಿದ್ಧಿಃ | ಅದಿರದಿರೆ ಬಂದ ದಾರಿಗೆ ಸುಂಕವಿಲ್ಲ ಎಂಬ ಗಾದೆಯಂತೇ ತೊಲಗಿ ಎಂಬುದು ಸಚಿವಾಲಯಗಳ ಸೈಲೆಂಟ್ ಸ್ಲೋಗನ್ನು! ಇಂತಹ ಬ್ರಷ್ಟಸಾಗರ[ಸಪ್ತಸಾಗರಗಳಿಗೂ ಬೃಹತ್ತಾದ ಮಹಾಸಾಗರ ಇದು!]ದಲ್ಲಿ ಯಾರಿಂದಲೂ ಪೈಸೆ ಗಿಂಜದೇ, ತನ್ನ ಸೀಟಿನ ಉಳಿವಿಗಾಗಿ ಬ್ರಷ್ಟರಿಗೆ ಸೊಪ್ಪುಹಾಕದೇ ಧೀರನಾಗಿ ಕರ್ತವ್ಯಪಾಲನೆ ಮಾಡಿದ ಹೆಗ್ಗಳಿಕೆ ನಮ್ಮ ವಿಠಲರದು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಅಧಿಕಾರಿಗಳೆಲ್ಲರೂ ಮನೆಗಳ ಮೇಲೆ ಮನೆಗಳನ್ನು ಕಟ್ಟುವ, ಹತ್ತಾರು ಸೈಟು ಖರೀದಿಸುವ ಹುನ್ನಾರದಲ್ಲಿದ್ದರೆ ವಿಠಲರು ಕನ್ನಡವನ್ನು ಕಟ್ಟುವ ಯೋಜನೆಯಲ್ಲಿದ್ದರು. ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿಯೂ ಸಾಹಿತ್ಯಕವಾಗಿಯೂ ಅಧಿಕಾರಯುತವಾಗಿಯೂ ಮಾತನಾಡಬಲ್ಲ ಐ.ಎ.ಎಸ್. ಅಧಿಕಾರಿ ಇದ್ದರೆ ಅವರು ವಿಠ್ಠಲ ಮೂರ್ತಿ ಒಬ್ಬರೇ! ತಮಗೆ ಕೊಟ್ಟ ಎಮ್.ಎಸ್. ಐ.ಎಲ್ ಊರ್ಜಿತಗೊಳ್ಳಬೇಕು, ಕನ್ನಡದ ಸೇವೆಯೂ ನಡೆಯಬೇಕು ಈ ಎರಡೂ ಘನ ಉದ್ದೇಶಗಳನ್ನು ಇಟ್ಟುಕೊಂಡು ಹಲವುಕ್ಷಣ ಯೋಚಿಸಿ, ಯೋಜಿಸಿ ಚಂದನದಲ್ಲಿ ’ನಿತ್ಯೋತ್ಸವ’ ಎಂಬ ಕಾರ್ಯಕ್ರಮವನ್ನು ರೂಪಿಸಿದವರು ಇದೇ ವಿಠ್ಠಲಮೂರ್ತಿಗಳು. ಸುಗಮಸಂಗೀತದ ಸೊಗಸಾದ ಪ್ರಸ್ತುತಿಯೊಡನೆ ಅನೇಕ ಹಿರಿಯ ಕವಿಗಳ ಕವಿತೆಗಳ ಮೆಲುಕುವಿಕೆಯೊಡನೆ ಎಮ್.ಎಸ್.ಐ.ಎಲ್ ಎಂಬ ಸಂಸ್ಥೆಯೊಂದಿದೆ-ಅದರ ಉತ್ಫನ್ನಗಳು ಇಂತಿಂಥವು ಎಂಬುದನ್ನು ಜನತೆಗೆ ಮನದಟ್ಟುಮಾಡುವಲ್ಲಿ ಯಶಸ್ವಿಯಾದವರು ವಿಠ್ಠಲಮೂರ್ತಿ. ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಬಂದರು. ಅಲ್ಲೂ ಕೂಡ ತಮ್ಮ ಛಾಪನ್ನು ಒತ್ತಿದರು. ಅವರು ಹೋದಲ್ಲೆಲ್ಲಾ ಕನ್ನಡದ್ದೇ ಸುದ್ದಿ. ಕನ್ನಡದ ಅಭಿವೃದ್ಧಿ ಹೇಗೆ ? ಕನ್ನಡಕ್ಕೆ ಏನೇನು ಕೊಡಲಾದೀತು ? ಇಂಥದ್ದೇ ಮಾತು.    &lt;/span&gt;&lt;br /&gt;&lt;br /&gt;&lt;span style="font-size:130%;"&gt;ಜನಪದ ಕಲಾಪ್ರಕಾರಗಳಿಗೆ ಆದ್ಯತೆ ದೊರೆತು ರಾಜಧಾನಿಯಲ್ಲಿ ಅವು ಬಹುಕಾಲ ವಿಜೃಂಭಿಸಿದ್ದೂ ಕೂಡ ವಿಠ್ಠಲಮೂರ್ತಿಗಳ ಪ್ರಯತ್ನದಿಂದಲೇ. ಕನ್ನಡ ನೆಲದ ಯಾವ ಕಲೆಯೂ ಹಿಂದಕ್ಕೆ ಬೀಳಬಾರದು, ಕಡೆಗಣಿಸಲ್ಪಟ್ಟು ನಶಿಸಿಹೋಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಸೇರಿದಂತೇ ಅನೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಜನಪದ ಸೊಗಡು ಮೆರೆಯುವಂತೇ ಮಾಡಿದರು. ಅನೇಕಾವರ್ತಿ ಹಲವು ವೇದಿಕೆಗಳಲ್ಲಿ ಅವರನ್ನು ಕಾಣುವ ಮೊದಲೇ ಅವರ ಹೆಸರಿನ ಪ್ರಸ್ತುತಿಯಾಗುವ ಮೊದಲೇ ನಾನು ಮನದಲ್ಲೇ ಲೆಕ್ಕಹಾಕಿಕೊಂಡು ಇದು ವಿಠ್ಠಲಮೂರ್ತಿಗಳ ಮಾರ್ಗದರ್ಶನದ ಕಾರ್ಯಕ್ರಮ ಎಂದು ಅನೇಕ ಮಿತ್ರರ ಎದುರಿಗೆ ಹೇಳುವುದಿತ್ತು; ಅದು ಹೌದಾಗಿಯೂ ಇರುತ್ತಿತ್ತು. ಇಂತಹ ವಿಠ್ಠಲಮೂರ್ತಿ ಮಧ್ಯೆ ಮಧ್ಯೆ ಅದೆಲ್ಲೆಲ್ಲಿಗೋ ಎತ್ತಂಗಡಿಯಾದರು. ಎಲ್ಲಿಗೇ ಹೋದರು ತನ್ನತನ ಬಿಡಲಿಲ್ಲ; ಕನ್ನಡತನ ಮರೆಯಲಿಲ್ಲ! ಜಂಬದ ಅಧಿಕಾರಿಗಳು ಆಂಗ್ಲಭಾಷೆಯಲ್ಲಿ ಎರಡು ಮಾತನಾಡಿದರೇ ಜಾಸ್ತಿ ಅಂಥದ್ದರಲ್ಲೂ ಅಚ್ಚಗನ್ನಡದಲ್ಲಿ ನೆಚ್ಚಿಮಾತನಾಡುವ ಪರಭಾಷೆಗಳ ಮಹಾಪೂರದಲ್ಲಿ ಕೊಚ್ಚಿಹೋಗದಂತೇ ಎಚ್ಚರಿಕೆಯ ಗಂಟೆ ಅಲ್ಲಾಡಿಸುವ ಕೆಚ್ಚೆದೆಯ ಕನ್ನಡಿಗ ಅಧಿಕಾರಿ ಇವರಾಗಿದ್ದರಿಂದ ನನಗಿವರು ಅಚ್ಚುಮೆಚ್ಚು, ಅವರನ್ನೊಮ್ಮೆ ಖುದ್ದಾಗಿ ಕಾಂಬ ಹುಚ್ಚು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೊನ್ನೆ ಸಂಸ್ಕೃತಿ ಬಾಗಿನ ಎಂದು ವರದಿ ಬಂದಾಗಲೇ ನಾನೆಚ್ಚೆತ್ತುಕೊಂಡಿದ್ದು, ಓಹೋ ನಮ್ಮ ವಿಠ್ಠಲಮೂರ್ತಿಗೆ ನಿವೃತ್ತಿಯಾಯ್ತು ಎಂಬುದು. ಅವರನ್ನೂ ಅವರ ಮುಖಲಕ್ಷಣವನ್ನೂ ಅವರ ಶಾರೀರಿಕ ನವಚೈತನ್ಯವನ್ನೂ ನೋಡಿದಾಗ ಹಾಗನ್ನಿಸುವುದೇ ಇಲ್ಲ; ಆದರೂ ದಾಖಲೆಯಲ್ಲಿ ವಯಸ್ಸು ನಮೂದಿತವಾಗಿರುವ ಮೀಟರ್ ಓಡುತ್ತಿರುತ್ತದಲ್ಲಾ ! ಇಂತಹ ಅಧಿಕಾರಿಗಳಿಗೆ ೫೮-೬೦ ವಯಸ್ಸೆಲ್ಲಾ ಲೆಕ್ಕವಲ್ಲ, ಬಹುಶಃ ಜೀವಿತದಲ್ಲಿರುವವರೆಗೂ ಅವರು ಜಾಗ್ರತರಾಗಿರುತ್ತಾರೆ, ನಿರಂತರ ಒಂದಿಲ್ಲೊಂದು ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಇಂಥವರ ಸಲಹೆ ಯಾವಕಾಲಕ್ಕೂ ಸರಕಾರಕ್ಕಾಗಲೀ ಸಮಾಜಕ್ಕಾಗಲೀ ಒಳಿತು. ಅದಕ್ಕೆಂತಲೇ ಜನಪದ ಕಲಾವಿದರು, ಕವಿ-ಸಾಹಿತಿಗಳು, ಗಣ್ಯ-ಮಾನ್ಯರು ಸೇರ್‍ರಿ ಅವರಿಗೆ ಸಂಸ್ಕೃತಿ ಬಾಗಿನ ಅರ್ಪಿಸಿದರು-ಸಲ್ಲಲೇ ಬೇಕಾಗಿದ್ದ ಗೌರವ ಅದು. ನಿವೃತ್ತರಾದ ಅವರು ಹೇಳಿದ್ದು ಒಂದೇ ಮಾತು" ಅಧಿಕಾರಿಗಳೇ ಬ್ರಷ್ಟಾಚಾರಕ್ಕೆ ಮಣಿಯಬೇಡಿ, ವರ್ಗಾವರ್ಗಿಗೆ ಹೆದರಬೇಡಿ ಹಾಕಿದಲ್ಲಿಗೆ ಹೋಗಿ ನಿಮ್ಮತನ ಉಳಿಸಿಕೊಳ್ಳಿ " ಎಂಬುದು. ಹಾಗೊಮ್ಮೆ ಅಧಿಕಾರಿಗಳೆಲ್ಲಾ ಆರಂಭಿಸಿದರೆ ಆಗ ಸೂಟ್ ಕೇಸ್ ವ್ಯವಹಾರ ಕಮ್ಮಿಯಾಗುತ್ತದೆ. ರಾಜಕೀಯದವರ ಖಾಸಗೀ ಬೊಕ್ಕಸದ ಒಂದು ಭಾಗ ಬರಿದಾಗುತ್ತದೆ! ಆದರೆ ಅವರ ಮಾತನ್ನು ಎಷ್ಟುಮಂದಿ ಅಧಿಕಾರಿಗಳು ಕಿವಿಗೆ ಹಾಕಿಕೊಂಡರು? ನಮ್ಮ ನಡುವೆ ಇರುವ ಇಂತಹ ಶುದ್ಧಹಸ್ತರನ್ನು ಗೌರವಿಸುವುದು, ಅವರ ಸಲಹೆಗಳನ್ನು ಪಡೆಯುವುದು ಬಹಳ ಆರೋಗ್ಯಕರ ಎನಿಸುತ್ತದೆ. ಹೆಚ್ಚಿಗೆ ಏನು ಹೇಳಲಿ ಸಂಸ್ಕೃತಿ ಬಾಗಿನ ಪಡೆದ ವಿಠಲರೇ ಕೇವಲ ಸರಕಾರೀ ಅಧಿಕಾರದಿಂದ ನಿವೃತ್ತರಾದ ನಿಮಗೆ ನಮ್ಮೆಲ್ಲರ ಶುಭಹಾರೈಕೆಗಳು ಮತ್ತು ಮುಂದಿನ ನಿಮ್ಮ ದಿನಗಳಲ್ಲಿ ನಾವು ನಿಮ್ಮಿಂದ ಇನ್ನೂ ಹೆಚ್ಚಿನ ಕನ್ನಡ ಸೇವೆಯನ್ನು ಬಯಸುತ್ತೇವೆಯೇ ಹೊರತು ನಿಮಗೆ ಶುಭವಿದಾಯ ಕೋರಲು ನಾವು ಸಿದ್ಧರಿಲ್ಲ! ಕನ್ನಡ ನಾಡು ಕಂಡ ಅಗ್ದೀ ಛೊಲೋ ಅಧಿಕಾರಿಗಳಲ್ಲಿ ನೀವೂ ಒಬ್ಬರೆಂಬುದು ನಮಗೆ ಗೊತ್ತು, ಒಪ್ಪಿಸಿಕೊಳ್ಳಿ: ಈ ಕ್ಷಣಕ್ಕೆ ಈ ಲೇಖನದ ಮೂಲಕ ನಿಮಗೆ ಹೀಗೊಂದು ಗೌರವಪೂರ್ವಕ ನಮಸ್ಕಾರ.  &lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7404581753587306740-8106579019303996328?l=nimmodanevrbhat.blogspot.com' alt='' /&gt;&lt;/div&gt;</content><link rel='replies' type='application/atom+xml' href='http://nimmodanevrbhat.blogspot.com/feeds/8106579019303996328/comments/default' title='Post Comments'/><link rel='replies' type='text/html' href='http://nimmodanevrbhat.blogspot.com/2012/01/blog-post_04.html#comment-form' title='6 Comments'/><link rel='edit' type='application/atom+xml' href='http://www.blogger.com/feeds/7404581753587306740/posts/default/8106579019303996328'/><link rel='self' type='application/atom+xml' href='http://www.blogger.com/feeds/7404581753587306740/posts/default/8106579019303996328'/><link rel='alternate' type='text/html' href='http://nimmodanevrbhat.blogspot.com/2012/01/blog-post_04.html' title='ಕನ್ನಡ ನಾಡು ಕಂಡ ಹೆಮ್ಮೆಯ ವಿಠಲ !'/><author><name>ವಿ.ಆರ್.ಭಟ್</name><uri>http://www.blogger.com/profile/09758057544159366234</uri><email>noreply@blogger.com</email><gd:image rel='http://schemas.google.com/g/2005#thumbnail' width='20' height='32' src='http://4.bp.blogspot.com/_g9gzXxTkNqM/SxfT_B5m-0I/AAAAAAAAAAU/P5zup-nGOfM/S220/P2080643-SPL.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-FwTdUe0dCh8/TwRhVpHmqjI/AAAAAAAACwo/SRTsvSMUYrY/s72-c/images.jpg' height='72' width='72'/><thr:total>6</thr:total></entry><entry><id>tag:blogger.com,1999:blog-7404581753587306740.post-2210093148511344939</id><published>2012-01-02T11:59:00.000-08:00</published><updated>2012-01-02T21:06:37.803-08:00</updated><category scheme='http://www.blogger.com/atom/ns#' term='ಸರಿಗಮಪದನಿ'/><title type='text'>ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!</title><content type='html'>&lt;a href="http://3.bp.blogspot.com/--Hqq31Og6Eo/TwIQqktQk-I/AAAAAAAACwc/pOHz9_8h_lE/s1600/PRABHUPADA%2BYour%2Bever%2Bwell-wishe.jpg"&gt;&lt;img style="display: block; margin: 0px auto 10px; text-align: center; cursor: pointer; width: 333px; height: 469px;" src="http://3.bp.blogspot.com/--Hqq31Og6Eo/TwIQqktQk-I/AAAAAAAACwc/pOHz9_8h_lE/s320/PRABHUPADA%2BYour%2Bever%2Bwell-wishe.jpg" alt="" id="BLOGGER_PHOTO_ID_5693131202543784930" border="0" /&gt;&lt;/a&gt;&lt;br /&gt;&lt;div style="text-align: center;"&gt;&lt;span style="font-size:180%;"&gt;ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!&lt;/span&gt;&lt;br /&gt;&lt;/div&gt;&lt;br /&gt;&lt;div style="text-align: justify;"&gt;&lt;span style="font-size:130%;"&gt;ಈ ಲೋಕದ ಪ್ರತಿಯೊಂದು ವಸ್ತುವಿಗೂ ಜೀವಿಗೂ ಧರ್ಮ ಎಂಬುದೊಂದಿದೆ. ಧರ್ಮ ಎಂದರೆ ಮತವಲ್ಲ. ಧರ್ಮ ಮತಕ್ಕೆ ಹೊರತಾಗಿದೆ. ಮತವೆಂದರೆ ಅದಕ್ಕೊಬ್ಬ ರೂವಾರಿ ಇರುತ್ತಾನೆ, ಮತವನ್ನು ಹುಟ್ಟುಹಾಕಿ ಅದನ್ನು ಪ್ರಚಲಿತಕ್ಕೆ ತಂದು ಮುಂದುವರಿಸುವಂತೇ ಆ ಕುರಿತು ಕೆಲವು ತನ್ನದೇ ಆದ ಸಿದ್ಧಾಂತಗಳನ್ನು ಮಂಡಿಸಿರುತ್ತಾನೆ. ಮತವೆಂಬುದು ಸೀಮಿತ ಪರಿಧಿಯ ಒಂದು ಜೀವಿತ ಕ್ರಮ. ಧರ್ಮ ಎಂಬುದು ಹಾಗಲ್ಲ. ಹುಟ್ಟಿದ ಪ್ರತೀ ಜೀವಿಗೆ ಹಸಿವು ಎಂಬುದಿದೆ, ಹೊಟ್ಟೆಯಿದೆ, ಅದು ಆಹಾರ ಸ್ವೀಕರಿಸುತ್ತದೆ. ಇಲ್ಲಿ ಆಹಾರ ಸ್ವೀಕರಿಸುವುದು ಸಹಜ ಧರ್ಮ. ಮನುಷ್ಯ ಜೀವನಕ್ಕೆ ಆಹಾರ, ವಸತಿ ಮತ್ತು ಬಟ್ಟೆ [ಫುಡ್, ಶೆಲ್ಟರ್ ಅಂಡ್ ಕ್ಲೋದಿಂಗ್] ಅತೀ ಪ್ರಮುಖವಾದ ಅಂಶಗಳು. ತದನಂತರ ನಿದ್ರೆ, ಮೈಥುನ ಇವೆಲ್ಲಾ ಬರುತ್ತವೆ. ಈ ಎಲ್ಲಾ ಅಂಶಗಳು ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳು. ಮನುಷ್ಯನಿಗೆ ಮಿಕ್ಕೆಲ್ಲಾ ಜೀವಿಗಳಿಗಿಂತ ವಿಶೇಷವಾದ ಪ್ರಾಕೃತಿಕ ಸಂಪತ್ತೊಂದಿದೆ! ಅದೇ ಹೆಚ್ಚಿನ ಶಕ್ತಿಯನ್ನು ಪಡೆದ ಮೆದುಳು. ಆ ಮೆದುಳನ್ನು ಬಳಸಿಕೊಂಡು ಮನುಷ್ಯ ಸ್ವತಂತ್ರವಾಗಿ ಯೋಚಿಸಬಲ್ಲ, ನಾನಾ ಕೆಲಸಕಾರ್ಯಗಳನ್ನು ನಿರ್ವಹಿಸಬಲ್ಲ, ಕೆಲವು ಮಟ್ಟಿಗೆ ಬೇರೇ ಜೀವಿಗಳನ್ನು ನಿಯಂತ್ರಿಸಬಲ್ಲ, ತನಗೆ ಬೇಕಾದ ಯಂತ್ರೋಪಕರಣಗಳನ್ನು ಸೃಜಿಸಿಕೊಳ್ಳುವುದರೊಂದಿಗೆ ಅವುಗಳ ಕಾರ್ಯಗಳನ್ನೂ ನಿಯಂತ್ರಿಸಬಲ್ಲ. ಇದೇ ಮನುಷ್ಯ ಮನುಷ್ಯನಾಗಿ ಹೇಗೆ ಜೀವಿಸಬೇಕು ಎಂಬುದನ್ನು ಕೆಲವೊಮ್ಮೆ ಮರೆತುಬಿಡುತ್ತಾನೆ! ಆ ಮರೆಯುವಿಕೆಯಲ್ಲಿ ತನ್ನ ಸಹಜಧರ್ಮದಿಂದ ಆತ ವಿಚಲಿತನಾಗುತ್ತಾನೆ. ಹಾಗಾದರೆ ಏನಾಗುತ್ತದೆ ಮತ್ತು ಹಾಗಾಗದಿದ್ದರೆ ಏನು ಒಳಿತಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿಶದಪಡಿಸುವ ಮೂಲಕ ಮಾನವ ಜೀವನ ಧರ್ಮವನ್ನು ಉತ್ಕೃಷ್ಟರೀತಿಯಲ್ಲಿ ಎತ್ತಿ ಹಿಡಿಯುವ ಭಾರತೀಯ ಪುರಾತನ ಗ್ರಂಥವೇ ಭಗವದ್ಗೀತೆ! &lt;/span&gt;&lt;br /&gt;&lt;br /&gt;&lt;br /&gt;&lt;span style="font-size:130%;"&gt;ಗೀತೆಯ ಬಗ್ಗೆ ಹಿಂದೊಮ್ಮೆ ಸುಮಾರು ಬರೆದಿದ್ದೇನೆ. ಮತ್ತೆ ಮತ್ತೆ ಅದನ್ನೇ ಬರೆದರೆ ಚಂದವಾಗಲಿಕ್ಕಿಲ್ಲ. ಗೀತೆಯ ಬಗೆಗಿನ ಆ ಲೇಖನವನ್ನು ಇಲ್ಲಿ ಓದಿಕೊಳ್ಳಬಹುದಾಗಿದೆ : &lt;/span&gt;&lt;span style="font-size:180%;"&gt;http://nimmodanevrbhat.blogspot.com/2011/07/blog-post_24.html&lt;/span&gt;&lt;a href="http://nimmodanevrbhat.blogspot.com/2011/07/blog-post_24.html"&gt;&lt;span style="font-weight: bold;"&gt; &lt;span style="font-size:180%;"&gt;  [&lt;/span&gt;&lt;/span&gt;&lt;span style="font-size:130%;"&gt;|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ||&lt;span style="font-size:180%;"&gt;]&lt;/span&gt;&lt;/span&gt;&lt;/a&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;ಪ್ರಸಕ್ತ ನಾನು ಹೇಳಹೊರಟಿರುವುದು  ಇಸ್ಕಾನ್  ಸ್ಥಾಪನಾಚಾರ್ಯರಾದ ಪ್ರಭುಪಾದರ ಅರ್ಥವಿವರಣೆಯ ಕುರಿತು. ಪ್ರಭುಪಾದರ ಕಾಲಘಟ್ಟದಲ್ಲಿ ಅವರು ತಮಗೆ ಲಭಿಸಿದ ಆಕರಗಳ ಮೂಲಕ ಗೀತೆಯನ್ನು ಅರ್ಥವಿಸಿಕೊಂಡಿದ್ದನ್ನು ಹೇಳಿಹೋಗಿದ್ದಾರೆ; ಅದನ್ನೇ ಕನ್ನಡಕ್ಕೂ ಇನ್ನಿತರ ಹಲವು ಭಾಷೆಗಳಿಗೂ ತರ್ಜುಮೆಮಾಡಿ ಕೋಟ್ಯಂತರ ಪ್ರತಿಗಳನ್ನು ಜಗದಾದ್ಯಂತ ಹಂಚಿದ್ದೇವೆ ಎಂಬ ಹೆಗ್ಗಳಿಕೆ ಇಸ್ಕಾನ್ ಭಕ್ತರದು. ಪ್ರಭುಪಾದರು ಹೇಳಿದ್ದೇ ಎಲ್ಲವೂ ಅಲ್ಲ, ಅಲ್ಲಿ ಅರ್ಥಗ್ರಹಣದಲ್ಲಿ ಸ್ವಲ್ಪ ವಿವೇಚಿಸಬೇಕಾಗಿದೆ ಎಂಬುದು ಇಸ್ಕಾನ್ ಹೊರತಂದ ಆ ಅನುವಾದಿತ ಗೀತೆಯನ್ನು ಓದಿದವರ ಅಂಬೋಣ. ಇರಬಹುದು; ಅವರು ಅಂದು ಹೇಳಿದ್ದು ಇಂದಿಗೆ ತೀರಾ ನೂರಕ್ಕೆ ನೂರು ಸಮಂಜಸ ಎನ್ನುವುದು ಕಷ್ಟವಾಗಬಹುದು ಆದರೆ ಪ್ರಭುಪಾದರು ಹೇಳಿದ ಕೆಲವು ಅಂಶಗಳು ಈಗಾಗಲೇ ಸತ್ಯವಾಗಿ ತೋರುತ್ತವೆ! ಹೀಗಾಗಿ ಅವುಗಳನ್ನು ತೀರಾ ಅಲ್ಲಗಳೆಯಲಿಕ್ಕೂ ಆಗುವುದಿಲ್ಲ! &lt;/span&gt;&lt;br /&gt;&lt;br /&gt;&lt;span style="font-size:130%;"&gt;ಪ್ರಭುಪಾದರ ಅನುವಾದಿತ ಆ ಗೀತೆಯಲ್ಲಿ ಒಂದೆರಡು ಮುಖ್ಯ ಅಂಶಗಳು ಹೀಗಿವೆ :&lt;/span&gt;&lt;br /&gt;&lt;span style="font-size:130%;"&gt;* ಮೊದಲನೆಯದು ವರ್ಣಾಶ್ರಮದ ಬಗ್ಗೆ.&lt;br /&gt;* ಎರಡನೆಯದು ಸಮಾಜದ ಮುಂದಿನ ಪೀಳಿಗೆಯ ಬಗ್ಗೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಯಾವುದೇ ವ್ಯಕ್ತಿ ತನ್ನ ಸಹಜ ಧರ್ಮವನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಕೂಡದು ಎಂದು ಅವರು ಪ್ರತಿಪಾದಿಸಿದ್ದಾರೆ. ಉದಾಹರಣೆ ಹೀಗಿದೆ: ವೈಶ್ಯನೊಬ್ಬ ವ್ಯಾಪಾರ ಮಾಡುವುದು ಸಹಜ. ವ್ಯಾಪಾರದಲ್ಲಿ ಮೋಸಮಾಡುವುದೂ ಕೂಡ ಸಹಜ. ಲಾಭವನ್ನೇ ಗುರಿಯಾಗುಳ್ಳ ವ್ಯಾಪಾರಿಗೆ ಪರಹಿತದ ಚಿಂತನೆ ಸಾಧ್ಯವಾಗುವುದಿಲ್ಲ; ಹಾಗೆ ಅದನ್ನೇ ನೋಡುತ್ತಾ ಆತ ವೃತ್ತಿಯನ್ನು ಬದಲಾಯಿಸುವುದು ಸರಿಯಲ್ಲ--ಎನ್ನುತ್ತಾರೆ ಪ್ರಭುಪಾದರು. ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಹೇಳಿದ್ದು : ||ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಸ್ವಭಾವ ಇವೆರಡನ್ನು ಅವಲಂಬಿಸಿ ವರ್ಣಾಶ್ರಮವನ್ನು ನಾನೇ ನಿರ್ಧರಿಸಿದ್ದೇನೆ ಎನ್ನುತ್ತಾನೆ. ಹಾಗಾದರೆ ವರ್ಣಾಶ್ರಮಗಳು ಯಾವುವು ಎಂಬುದನ್ನೂ ಹೇಳಿದ್ದಾನೆ--ಅದು ತಮಗೆಲ್ಲಾ ವಿದಿತವೇ ಅಗಿದೆ. ಶರೀರವೊಂದರಲ್ಲಿ ಮುಖ ಕೈ ಕಾಲು ಹೊಟ್ಟೆ ಅಥವಾ ಹೃದಯ, ಪುಪ್ಪುಸ, ಜಠರ, ಕರುಳು ಇತ್ಯಾದಿ ಅಂಗಗಳಲ್ಲಿ ಯಾವುದು ಹೆಚ್ಚು ಯಾವುದು ಕಮ್ಮಿ ಎನ್ನಲು ಸಾಧ್ಯವಾಗುವುದಿಲ್ಲ ಹೇಗೋ ಈ ಜೀವನ ಪದ್ಧತಿಯಲ್ಲಿ ವರ್ಣಾಶ್ರಮಗಳಲ್ಲಿ ಇದೇ ಮೇಲು ಇದೇ ಕೀಳು ಎನ್ನಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನುಷ್ಯರಾದ ನಾವು ಮನಗಾಣಬೇಕಾಗಿದೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಶರೀರವೊಂದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಇಡೀ ಶರೀರದಲ್ಲಿ ಮುಖ ಅಥವಾ ತಲೆ ಬ್ರಾಹ್ಮಣನೆಂತಲೂ, ಕೈಗಳು ಕ್ಷತ್ರಿಯ ಎಂತಲೂ, ತೊಡೆಯ ಭಾಗ ವೈಶ್ಯ ಎಂತಲೂ ಪಾದದ ಭಾಗ ಶೂದ್ರ ಎಂತಲೂ ಸಾಂಕೇತಿಕವಾಗಿ ನಾವು ಹೇಳಿಕೊಳ್ಳಬಹುದಾಗಿದೆ. ಇಡೀ ಶರೀರಕ್ಕೆ ಆಧಾರಸ್ಥಂಭ ಪಾದಗಳು. ಅವುಗಳಮೇಲೆ ಶರೀರ ನಿಲ್ಲುವಂತೇ ನೋಡುವುದು ಕಾಲು/ತೊಡೆಗಳು. ಶರೀರಕ್ಕೆ ರಕ್ಷಣೆಯನ್ನೊದಗಿಸುವ ಅಥವಾ ಕೆಲಸಗಳನ್ನು ಮಾಡಿ ಆಹಾರ/ವಸ್ತುಗಳನ್ನು  ಪೂರೈಕೆ ಮಾಡುವುದು ಕೈಗಳು. ಪಂಚೇಂದ್ರಿಯಗಳನ್ನು ಇರಿಸಿಕೊಂಡು ಸಂದೇಶಗಳನ್ನು ಸ್ವೀಕರಿಸುವ ಮತ್ತು ರವಾನಿಸುವ ಕೆಲಸ ಮಾಡುವುದು ತಲೆ. ಇವುಗಳಲ್ಲಿ ಯಾವುದು ಇರದಿದ್ದರೆ ಕೆಲಸ ನಡೆಯುತ್ತದೆ ? ಎಲ್ಲವೂ ಬೇಕು ಅಲ್ಲವೇ? ಹಾಗೆಯೇ  ಜನಜೀವನದಲ್ಲಿ ಆಯಾಯ ವೃತ್ತಿಗಳು ಇಂತಿಂಥಾ ವರ್ಣಗಳಿಗೆ ಸಂಬಂಧಿಸಿವೆ ಎಂಬುದನ್ನೂ ಕೃಷ್ಣ ಹೇಳಿದ. ಕೇವಲ ಹುಟ್ಟಿನಿಂದ ಯಾವನೂ ಯಾವುದೇ ವರ್ಣಕ್ಕೂ ಸೇರಿದಾತ ಎಂಬುದನ್ನು ನಿರ್ಣಯಿಸಲಾಗುವುದಿಲ್ಲ; ಬದಲಾಗಿ ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಮನೋಧರ್ಮವನ್ನು ತಿಳಿದು ಆತ ಯಾವ ವರ್ಣದವನು ಎಂಬುದನ್ನು ಅಳೆಯಬೇಕಾಗುತ್ತದೆ.    &lt;/span&gt;&lt;br /&gt;&lt;br /&gt;&lt;span style="font-size:130%;"&gt;ವೇದಕಾಲದಲ್ಲಿ ವೃತ್ತಿಗಳು ವಂಶಪಾರಂಪರ್ಯವಾಗಿ ಗುರುಕುಲ ಪದ್ಧತಿಯಲ್ಲಿ ನಡೆದುಬಂದವು. ಗುರುವಿಗೆ ಶಿಷ್ಯಂದಿರು ಮಕ್ಕಳೇ ಆಗಿರುವುದೂ ಮಕ್ಕಳಿಗೆ ಮನೆಯಲ್ಲೇ ತಂದೆ ಗುರುವಾಗಿ ಪೂರಕ ವಾತಾವರಣದಲ್ಲಿ ತಾನುತಿಳಿದ ವೃತ್ತಿವಿದ್ಯೆಯನ್ನು ಧಾರೆ ಎರೆಯುವುದು ಸತತವಾಗಿ ನಡೆದುಬಂದಿತ್ತು. ಈಗ ಹಾಗಿಲ್ಲ.  ಕಾಲದ ಪರಿಕ್ರಮದಲ್ಲಿ ಭಟ್ಟರೊಬ್ಬರು ಕೋಳಿಫಾರ್ಮ ಮಾಡುತ್ತಾರೆ, ಶೆಟ್ಟರೊಬ್ಬರು ಇಡೀದಿನ ಹೋಮ ಮಾಡುತ್ತಾರೆ, ದಲಿತನೊಬ್ಬ ಅನ್ಯಾಹಾರ ತೊರೆದು ತಪಸ್ಸುಮಾಡತೊಡಗುತ್ತಾನೆ ಹೀಗೇ ಯಾರ್ಯಾರೋ ಯಾವ್ಯಾವುದೋ ವೃತ್ತಿಯನ್ನು ಹಿಡಿಯುತ್ತಾರೆ; ಅದರಿಂದ ತಮ್ಮ ಉಪಜೀವನಕ್ಕೆ ಆದಾಯ ಕಂಡುಕೊಳ್ಳುತ್ತಾರೆ. ಅಂದರೆ ಗುರುಕುಲ ಪದ್ಧತಿಯಲ್ಲಿ ಬಂದಿದ್ದ ವೃತ್ತಿಧರ್ಮ ಈಗ ನಶಿಸಿಹೋಗಿದೆ. ಕಾಲಚಕ್ರದ ಹಲ್ಲುಗಳು ತಿರುಗುವಾಗ ಜಾಗತೀಕರಣ ಬಂದಮೇಲಂತೂ ಕುಂಬಾರರು, ಬಡಿಗರು, ಅಕ್ಕಸಾಲಿಗರೇ ಮೊದಲಾದ ಗುಡಿಕೈಗಾರಿಕೆಯ ವೃತ್ತಿಯವರು ದಿಕ್ಕೆಟ್ಟು ಬದುಕಿಗಾಗಿ ಸಿಕ್ಕ ಸಿಕ್ಕ ದಂಧೆಗಳನ್ನೋ ನೌಕರಿಯನ್ನೋ ಮಾಡಬೇಕಾಗಿ ಬಂತು. ತಂದೆಯ ಮನೆಯಲ್ಲಿ ಹುಟ್ಟಿನಿಂದ ಕಂಡು ಕಲಿತ ವೃತ್ತಿಯಲ್ಲಿ ಪರಿಪೂರ್ಣತೆಯನ್ನು ಅಥವಾ ಪರಿಪಕ್ವತೆಯನ್ನು ಗಳಿಸಿದ್ದ ವ್ಯಕ್ತಿಯೊಬ್ಬ ಅದನ್ನೇ ನೆಚ್ಚಿ ಬದುಕುವ ಕಾಲ ಇಲ್ಲವಾಯ್ತು. ಅಂತಹ ಸ್ಥಿತಿಯಲ್ಲಿ ವ್ಯಕ್ತಿ ತನ್ನ ಬದುಕಿಗಾಗಿ ಬೇರೇ ಬೇರೆ ವಿದ್ಯೆಗಳನ್ನು ವಿಶ್ವವಿದ್ಯಾಲಯಗಳ ಮೂಲಕ ಪಠ್ಯ ಓದಿ ಕಲಿಯಬೇಕಾಯ್ತು. ಕೇವಲ ಪಠ್ಯಮಾತ್ರದಿಂದ ಕಾರ್ಯಾನುಭವ ಸಾಲದಾದಾಗ ವ್ಯಕ್ತಿ ಮುಗ್ಗರಿಸುವ ಸಮಯವೂ ಬಂತು. ಒಟ್ಟಾರೆ ಗುರುಕುಲ ಪದ್ಧತಿ ನಶಿಸಿ ವಿಶ್ವವಿದ್ಯಾಲಯಗಳು ಬಾಗಿಲು ತೆರೆದವು.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಇವತ್ತಿನ ಮಾನವನಲ್ಲಿ ಪ್ರತಿಯೊಬ್ಬನಲ್ಲೂ ನಾಲ್ಕೂ ವರ್ಣಗಳು ಮಿಳಿತವಾಗಿವೆ ಎಂಬುದು ನನ್ನ ಅಭಿಮತವಾಗಿದೆ. ವ್ಯಕ್ತಿಯೊಬ್ಬ ಶುಚಿರ್ಭೂತನಾಗಿ ಪೂಜೆ ಮಾಡುವಾಗ ಬ್ರಾಹ್ಮಣನಾಗುತ್ತಾನೆ, ತನ್ನನ್ನು ತಾನು ರಕ್ಷಿ
