tag:blogger.com,1999:blog-7404581753587306740.post926774307411416751..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಹರಿಣವೊಂದು ಮರಳಿ ಬಂದು ........V.R.BHAThttp://www.blogger.com/profile/09758057544159366234noreply@blogger.comBlogger4125tag:blogger.com,1999:blog-7404581753587306740.post-15401224780880164012012-02-10T15:21:37.294-08:002012-02-10T15:21:37.294-08:00ಓದುಗ ಮಹಾಶಯರೇ, ಭಾರತೀಯ ಮೂಲ ಸಂಸ್ಕೃತಿಯ ಉಳಿವಿನ ಬಗ್ಗೆ ಆಸ...ಓದುಗ ಮಹಾಶಯರೇ, ಭಾರತೀಯ ಮೂಲ ಸಂಸ್ಕೃತಿಯ ಉಳಿವಿನ ಬಗ್ಗೆ ಆಸ್ಥೆ ತಳೆದಿರುವ ನಿಸ್ಪೃಹ ರಾಜಕಾರಣಿಗಳಲ್ಲಿ ಇವತ್ತಿನ ಕಾಗೇರಿ ಒಬ್ಬರು.ಭಗವದ್ಗೀತೆಯ ಅಳವಡಿಕೆ ಪಠ್ಯದಲ್ಲಾಗುವುದರಿಂದ ಅವರಿಗಾಗುವ ಲಾಭ: ದೇಶದ ಸಂಕೃತಿಯ ಉಳಿವಿಗೆ ತಾನು ಅಳಿಲು ಸೇವೆಯ ಕೊಡುಗೆ ನೀಡಿದೆ ಎಂದುದೇ ಹೊರತು ಮತ್ತೇನಲ್ಲ. ಪಕ್ಷಾತೀತವಾಗಿ ಚಿಂತನೆ ಮಾಡಬೇಕಾದ ಇಂತಹ ಮಹತ್ತರ ವಿಷಯಗಳಲ್ಲಿ ರಾಜಕಾರಣಿಗಳು ಇಲ್ಲದ ರಾಜಕೀಯ ತೂರಿಸುವುದು ವಿಷಾದನೀಯ, ಖಂಡನೀಯ. ಈ ಕುರಿತು ಹೊಸದಿಗಂತದಲ್ಲಿ ೯.೦೨.೨-೧೨ ರಂದು ಡಾನಿ ಪಿರೇರಾ ತಮ್ಮ ’ದಿಶಾ’ ಅಂಕಣ ಬರೆದರು ಮತ್ತು ೧೦.೦೨.೨೦೧೨ರಂದು ಎಂ.ಶ್ರೀನಿವಾಸನ್ ಅವರು ’ಚಿತ್ತ ಭಿತ್ತಿ’ ಬರೆದಿದ್ದಾರೆ. ಇವುಗಳನ್ನು ತಾವು ದಯಮಾಡಿ ಓದಿಕೊಳ್ಳಿ. ಯಾರೋ ಬರುವುದು ಇರುವುದು ಹೋಗುವುದು ಇದು ಎಲ್ಲರ ಜೀವನದ ಭಾಗ, ಆದರೆ ನಮ್ಮ ಹಿರಿಯರು, ನಮ್ಮ ಪೂರ್ವಜರು ಅನುಗ್ರಹಿಸಿದ್ದ ಉತ್ತಮ ಸಂಸ್ಕೃತಿ ಅಳಿಯದಿರಲಿ ಎಂಬುದು ನನ್ನ ಅಪೇಕ್ಷೆ. <br /><br />ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-78217544314617227422012-02-09T02:01:34.279-08:002012-02-09T02:01:34.279-08:00ನಿಮ್ಮ ಬರಹಗಳಲ್ಲಿ ನನಗೆ ಅತೀ ಇಷ್ಟವಾದ ಬರಹ ಇದು.. ತುಂಬಾ ಕ...ನಿಮ್ಮ ಬರಹಗಳಲ್ಲಿ ನನಗೆ ಅತೀ ಇಷ್ಟವಾದ ಬರಹ ಇದು.. ತುಂಬಾ ಕೃತಜ್ನತೆಗಳು..KiranPhttps://www.blogger.com/profile/15930201812862882308noreply@blogger.comtag:blogger.com,1999:blog-7404581753587306740.post-24109920435139671912012-02-08T03:57:48.312-08:002012-02-08T03:57:48.312-08:00ಉತ್ತರವನ್ನು ಮೊದಲಿನ ಪ್ರತಿಕ್ರಿಯೆ ಹೇಳುತ್ತದೆ ! ಭೋಜನಕ್ಕೆ...ಉತ್ತರವನ್ನು ಮೊದಲಿನ ಪ್ರತಿಕ್ರಿಯೆ ಹೇಳುತ್ತದೆ ! ಭೋಜನಕ್ಕೆ ಸರಕಾರೀ ಸೌಲತ್ತುಗಳು ಸಿಗುವುದಿಲ್ಲ; ಮೀಸಲಾತಿಯೂ ಇಲ್ಲ. ಹೀಗಾಗಿ ಅಲ್ಲೆಲ್ಲಾ ಒಟ್ಟಿಗೇ ನಡೆಯಲಿ ಎಂಬುದು ನಮ್ಮ ಧೋರಣೆ !V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-66323915070791077262012-02-08T03:30:19.287-08:002012-02-08T03:30:19.287-08:00संस्कारात् द्विज उच्यते । ಮಡೆಸ್ನಾನ ಆತು, ಈಗ ಪಂಕ್ತಿಭ...संस्कारात् द्विज उच्यते । ಮಡೆಸ್ನಾನ ಆತು, ಈಗ ಪಂಕ್ತಿಭೇದ, ವಿವೇಕಾನಂದ ಆದಮೇಲೆ ಶ್ರೀಧರಸ್ವಾಮಿಗಳು, ಮೊನ್ನೆ ಶ್ರೀನಿವಾಸರು ಹೊಸದಿಗಂತದಲ್ಲಿ ವಿವಿಧ ಪಂಕ್ತಿಭೇದಗಳು ಸಹ್ಯ. ಭೋಜನಪಂಕ್ತಿಭೇದ ಅಸಹ್ಯವೇಕೆ ಎಂದು ಚೆಲೋ ಬರೆಜ್ರು ಭಟ್ಭಾಗ ಓದಿದ್ರ ?ಸಿರಿರಮಣhttps://www.blogger.com/profile/09045142616720730344noreply@blogger.com