tag:blogger.com,1999:blog-7404581753587306740.post8640627881123475079..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ದತ್ತನ ನೆನೆ ಮನವೆV.R.BHAThttp://www.blogger.com/profile/09758057544159366234noreply@blogger.comBlogger14125tag:blogger.com,1999:blog-7404581753587306740.post-25030088114456068442010-12-24T06:00:35.949-08:002010-12-24T06:00:35.949-08:00ನಮಸ್ಕಾರ ಶ್ರೀನಾಥರೇ, ಗಾಂಧಿಗೆ ನಾವೆಲ್ಲಾ ಕರ್ಮಯೋಗಿ ಎನ್ನು...ನಮಸ್ಕಾರ ಶ್ರೀನಾಥರೇ, ಗಾಂಧಿಗೆ ನಾವೆಲ್ಲಾ ಕರ್ಮಯೋಗಿ ಎನ್ನುತ್ತೇವೆ. ಅವರಲ್ಲಿ ಮಾನಸಿಕ ನಿರ್ಧಾರವಿತ್ತು-ತಾನು ಪರಸ್ತ್ರೀಯೊಡನೆ ರಾತ್ರಿಕಳೆದರೂ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳುವುದಿಲ್ಲಾ ಎಂಬ ಅದಮ್ಯ ಅನಿಸಿಕೆ ಅವರಲ್ಲಿತ್ತು. ಆ ಮನೋದಾರ್ಷ್ಟ್ಯತೆಯೇ ಅವರನ್ನು ಆ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿತು. ನಮ್ಮ ಮನಸ್ಸನ್ನು ನಾವು ನಿಲ್ಲಿಸಬಲ್ಲೆವಾದರೆ ನಾವು ಯಾರೊಂದಿಗೂ ಯಾವುದೇ ಸಮಯದಲ್ಲೂ ಎಲ್ಲೂ ಬೇಕಾದರೂ ಇರಬಹುದು, ಸ್ವತಃ ಶ್ರೀಧರರು ಮುಂಬೈನ ಕಾಮಟಿಪುರಕ್ಕೆ ಭೇಟಿ ನೀಡಿ ಅವರ ಪಾಪಜನ್ಮಕ್ಕೆ ಮರುಗಿದ್ದಾರೆ, ಅನೇಕರನ್ನು ಹರಸಿದ್ದಾರೆ ಎಂಬುದಾಗಿ ಚರಿತ್ರೆ ತಿಳಿಸುತ್ತದೆ, ಹಾಗಾದರೆ ಸ್ವಾಮಿಗಳಿಗೆ ಮೈಲಿಗೆ ತಾಗಲಿಲ್ಲವೇ? ಇಲ್ಲಾ ಸ್ವಾಮೀ, ಅವರೆಲ್ಲ ಮಹಾತ್ಮರು, ನಮ್ಮ ಇತಿ-ಮಿತಿಗಳನ್ನು ಮೀರಿ ಪರಿಧಿಯ ಹೊರಗಿನ ಲೋಕವನ್ನು ಕಂಡವರು. ಹೀಗಾಗಿ ನಮ್ಮ ನಿಲುವನ್ನು ನಾವೇ ವಿಶ್ಲೇಷಿಸಿಕೊಳ್ಳಬೇಕು, ತಮಗೆ ಈಗ ಅರ್ಥವಗಿರಬಹುದು, ಧನ್ಯವಾದ<br /><br />ಶ್ಯಾಮಲ ಮೇಡಂ ತಮಗೂ ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-53034110793729322772010-12-23T04:21:45.099-08:002010-12-23T04:21:45.099-08:00ನಮಸ್ಕಾರ ಭಟ್ಟರೆ,
ನಿಮ್ಮ ಅನಿಸಿಕೆಗೆ ವಂದನೆಗಳು, ಆದರೆ ನನ...ನಮಸ್ಕಾರ ಭಟ್ಟರೆ,<br /><br />ನಿಮ್ಮ ಅನಿಸಿಕೆಗೆ ವಂದನೆಗಳು, ಆದರೆ ನನಗೇಕೊ ಅದು ಸರಿ ಎನ್ನಿಸುವುದಿಲ್ಲ, <br /><br />ಜೈನ ಮುನಿಗಳು ದಿಗಂಬರರಾಗಿರುತ್ತಾರೆ, ನಿಜ ಆದರೆ ಅವರು ಪರಸ್ತ್ರಿಯೊಂದಿಗೆ ಈ ರೀತಿ ಕೆಟ್ಟದಾಗಿ ನಡೆದುಕೊಳ್ಳವುದಿಲ್ಲ. <br /><br />ಪರಸ್ತ್ರೀಯರೊಂದಿಗೆ ಕೆಟ್ಟ ಕೆಲಸ ಯಾರೇ ಮಾಡಿರಲಿ ಅದು ತಪ್ಪಲ್ಲವೇ. <br /><br />ನನ್ನ ಈ ಅಭಿಪ್ರಾಯದಿಂದ ನಿಮಗೆ ಬೇಸರವಾದರೆ ಕ್ಷಮೆಯಿರಲಿ.<br /><br />ವಂದನೆಗಳು.G S Srinathahttps://www.blogger.com/profile/17121418368899416043noreply@blogger.comtag:blogger.com,1999:blog-7404581753587306740.post-39495880742634585742010-12-23T02:09:04.999-08:002010-12-23T02:09:04.999-08:00ಭಟ್ ಸಾರ್..
ನನಗೆ ಅದೇಕೋ ಯಾವ ಬ್ಲಾಗ್ ಗಳೂ (ನನ್ನದೂ ಸೇರಿದ...ಭಟ್ ಸಾರ್..<br />ನನಗೆ ಅದೇಕೋ ಯಾವ ಬ್ಲಾಗ್ ಗಳೂ (ನನ್ನದೂ ಸೇರಿದಂತೆ) ತೆರೆಯಲಾಗುತ್ತಿಲ್ಲ. ಇವತ್ತೇ.. ಈ ಸಮಯದಲ್ಲಿ ಸಾಧ್ಯವಾಗಿದ್ದರಿಂದ ಇಷ್ಟು ತಡವಾಗಿ ನಿಮ್ಮ ಬರಹ ನೋಡಲು ಬಂದೆ. ತುಂಬಾ ಚೆನ್ನಾಗಿದೆ ಸಾರ್. ಅನೇಕ ವಿಷಯಗಳು ತಿಳಿಯಿತು. ನಾನು ಅವರ ಚರಿತ್ರೆಯನ್ನು ಓದಿಲ್ಲ, ಈಗ ಓದಬೇಕೆಂದೆನ್ನಿಸಿದೆ. ಧನ್ಯವಾದಗಳು ಸಾರ್...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-36606465523359387042010-12-22T21:07:09.822-08:002010-12-22T21:07:09.822-08:00ಸಜ್ಜನರೇ, ಮತ್ತೊಮ್ಮೆ ತಮಗೆಲ್ಲಾ ಒಂದನೆಗಳು, ಒಂದು ಮಾತು ತಾ...ಸಜ್ಜನರೇ, ಮತ್ತೊಮ್ಮೆ ತಮಗೆಲ್ಲಾ ಒಂದನೆಗಳು, ಒಂದು ಮಾತು ತಾವು ಇಲ್ಲಿ ಗಮನಿಸಿ, ಭಗವಂತನ ರೂಪಗಳನ್ನು ಅವನ ಮಾಯೆಯನ್ನು ಪರೀಕ್ಷಿಸಲು ನಾವು ಅರ್ಹರಲ್ಲ. ಒಂದರ್ಥದಲ್ಲಿ ಅನಸೂಯಾ ಕೂಡ ಅವನದೇ ಇನ್ನೊಂದು ಅಂಶವನ್ನು ಹೊತ್ತಿದ್ದರಿಂದ ಇಲ್ಲಿ ನಾಚಿಕೆಯ ಪ್ರಶ್ನೆ ಬರಲಿಲ್ಲ, ಇದಲ್ಲದೇ ಪತಿವೃತೆಯೊಬ್ಬಳ ವೃತಕ್ಕೆ ಫಲವನ್ನು ತೋರಿಸುವ ಮಹತ್ಕಾರ್ಯವನ್ನು ಪರಬ್ರಹ್ಮ ತ್ರಿಮೂರ್ತಿಗಳ ಮೂಲಕ ಮಾಡಿಸಿದ್ದಾನೆ. ಗಾಂಧೀಜಿ ಮಲಗಿರಬಹುದು ಅದರಲ್ಲಿ ತಪ್ಪು ಅಂತ ನನಗನಿಸಲಿಲ್ಲ, ಜಿನ ಸ್ವಾಮಿಗಳು ದಿಗಂಬರರಾಗಿರುತ್ತಾರೆ, ಆದರೆ ಅವರ ನಿಗ್ರಹ ಸಾಮರ್ಥ್ಯವನ್ನು ಬಹಿರಂಗವಾಗಿ ನಾವು ನೋಡಬಹುದು ಅಲ್ಲವೇ? ಇಂದ್ರಿಯ ನಿಗ್ರಹ ಅನುಸರಿಸಿದ ಮಾನವರೆಲ್ಲಾ ದೈವತ್ವದೆಡೆಗೆ ಹತ್ತಿರವಾಗುತ್ತಾರೆ ಎಂದು ಕೃಷ್ಣನೇ ಹೇಳಿದ್ದಾನಲ್ಲ? ತಮ್ಮ ಅನಿಸಿಕೆಗಳಿಗೆ ಸ್ವಾಗತ, ಬೇಕಾದರೆ ಇನ್ನೂ ಸಂಶಯಗಳಿದ್ದರೆ ಅವನ್ನು ಬಗೆಹರಿಸಲು ಪ್ರಯತ್ನಿಸುವೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-5420104043302067782010-12-22T20:03:39.610-08:002010-12-22T20:03:39.610-08:00ದತ್ತಾತ್ರೇಯನ ಬಗ್ಗೆ ಬಹಳ ಉಪಯುಕ್ತ ಮಾಹಿತಿಯ ಜೊತೆಗೆ ಶ್ರೀಧ...ದತ್ತಾತ್ರೇಯನ ಬಗ್ಗೆ ಬಹಳ ಉಪಯುಕ್ತ ಮಾಹಿತಿಯ ಜೊತೆಗೆ ಶ್ರೀಧರ ಸ್ವಾಮಿಗಳ ಬಗ್ಗೆ ಕೂಡ ನನಗೆ ತಿಳಿದಿರದ ಹಲವು ವಿಚಾರಗಳನ್ನು ತಿಳಿಸಿದ್ದೀರಿ. Good One.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-44828843809331274652010-12-21T19:55:30.524-08:002010-12-21T19:55:30.524-08:00ನಮಸ್ಕಾರ ಭಟ್ಟರೇ,
" ......... ಮೂರುಜನ ಅಭ್ಯಾಗತರು...ನಮಸ್ಕಾರ ಭಟ್ಟರೇ,<br /><br />" ......... ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ........ ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ". ಈ ಅತಿಥಿಗಳದ್ದು ಎಂತಹ ನಾಚಿಕೆಗೇಡಿನ ನಡವಳಿಕೆಯಲ್ಲವೇ? <br /><br /> ಇದೇ ರೀತಿ ಗಾಂಧಿಯು ಮಾಡಿದ್ದರಂತೆ ತಮ್ಮ ಇಳಿವಯಸ್ಸಿನಲ್ಲಿ ತಮ್ಮಲ್ಲಿನ್ನು ಕಾಮ ಉಳಿದಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಯುವತಿಯೋರ್ವಳ ಜೊತೆ ಮಲಗಿದ್ದರಂತೆ, ಗಾಂಧಿ ಏನೋ ತನ್ನನ್ನು ತಾನು ಪರೀಕ್ಷಿಸಿಕೊಂಡ, ಆದರೆ ಆತನ ಜೊತೆ ಮಲಗಿದ್ದ ಆ ಯುವತಿಯ ಮನಸ್ಥಿತಿ ಹೇಗಿದ್ದಿರಬಹುದು? <br /><br /> ಇಂತಹವರನ್ನು ನಾವು ದೇವರು / ಮಹಾತ್ಮ ಎಂದು ಆರಾಧಿಸಬೇಕೆ?G S Srinathahttps://www.blogger.com/profile/17121418368899416043noreply@blogger.comtag:blogger.com,1999:blog-7404581753587306740.post-31659396945695912822010-12-21T08:38:03.373-08:002010-12-21T08:38:03.373-08:00ಉತ್ತಮ ಪರಿಚಯ ಲೇಖನ ಭಟ್ ಸರ್. ಶ್ರೀಧರರನ್ನು ನೆನೆಪಿಸಿಕೊಳ್...ಉತ್ತಮ ಪರಿಚಯ ಲೇಖನ ಭಟ್ ಸರ್. ಶ್ರೀಧರರನ್ನು ನೆನೆಪಿಸಿಕೊಳ್ಳುವುದೇ ಒ೦ದು ಮಹತ್ಕಾರ್ಯ. ಈ ಸತ್ಸ೦ಗ ಕ್ಕೆ ತಮಗೆ ಧನ್ಯವಾದಗಳು.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-7404581753587306740.post-33949358118101210162010-12-20T14:16:23.982-08:002010-12-20T14:16:23.982-08:00TUMBAA OLLEYA PARICHAYA MATTU JNAANAAMRATA SIR
THA...TUMBAA OLLEYA PARICHAYA MATTU JNAANAAMRATA SIR<br />THANKS FOR THE INFORMATIONಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7404581753587306740.post-35660355170533823152010-12-20T07:35:43.030-08:002010-12-20T07:35:43.030-08:00ದತ್ತ ಜಯಂತಿಯ ಪವಿತ್ರದಿನಕ್ಕೆ ನಿಮ್ಮ ಲೇಖನ ಸಕಾಲಿಕವಾಗಿ ಬಂ...ದತ್ತ ಜಯಂತಿಯ ಪವಿತ್ರದಿನಕ್ಕೆ ನಿಮ್ಮ ಲೇಖನ ಸಕಾಲಿಕವಾಗಿ ಬಂದಿದೆ. ನಿಮಗೆ ಧನ್ಯವಾದಗಳು. ದತ್ತಾತ್ರೇಯನು ಭಕ್ತರಿಗೆಲ್ಲರಿಗೂ ಶುಭವನ್ನು ಮಾಡಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-78413920975806134092010-12-20T07:03:43.296-08:002010-12-20T07:03:43.296-08:00ಬ್ಲಾಗಿಗೆ ಲಿಂಕಿಸಿಕೊಂಡ ದಿಗ್ವಾಸ್ ಹೆಗಡೆ ಮತ್ತು ಶ್ರೀನಾಥರ...ಬ್ಲಾಗಿಗೆ ಲಿಂಕಿಸಿಕೊಂಡ ದಿಗ್ವಾಸ್ ಹೆಗಡೆ ಮತ್ತು ಶ್ರೀನಾಥರಿಗೆ ಸ್ವಾಗತ ಮತ್ತು ನಮನV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-29465662287708407052010-12-20T07:00:17.937-08:002010-12-20T07:00:17.937-08:00ಮಂಜು ಅವರೇ, ತಮ್ಮ ಹೇಳಿಕೆಯಂತೇ ಅದನ್ನು ಬದಲಾಯಿಸಿದ್ದೇನೆ, ...ಮಂಜು ಅವರೇ, ತಮ್ಮ ಹೇಳಿಕೆಯಂತೇ ಅದನ್ನು ಬದಲಾಯಿಸಿದ್ದೇನೆ, ಕೆಲವೊಮ್ಮೆ ಪ್ರಮಾದವಶಾತ್ ಕೆಲವು ತಪ್ಪುಗಳು ಗೊತ್ತಿಲ್ಲದೇ ಅಗುತ್ತವೆ, ಕ್ಷಮಿಸಿ, <br /><br />ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-31982646138820786412010-12-19T21:55:44.580-08:002010-12-19T21:55:44.580-08:00Hello Ganagapur is in Afzalpur TQ. Gulbarga DiHello Ganagapur is in Afzalpur TQ. Gulbarga DiManjunath Kulkarnihttps://www.blogger.com/profile/00582929499371151322noreply@blogger.comtag:blogger.com,1999:blog-7404581753587306740.post-54510074789440816182010-12-19T09:51:40.675-08:002010-12-19T09:51:40.675-08:00ವಿ,ಆರ್.ಬಿ.ಸರ್, ದತ್ತ+ಅತ್ರೇಯ=ದತ್ತಾತ್ರೇಯ, ವಾವ್..ನನಗೆ ...ವಿ,ಆರ್.ಬಿ.ಸರ್, ದತ್ತ+ಅತ್ರೇಯ=ದತ್ತಾತ್ರೇಯ, ವಾವ್..ನನಗೆ ಖಚಿತ ತಿಳಿದಿರಲಿಲ್ಲ..ದತ್ತಾತ್ರೇಯ ನಾಮ ಯಾವುದೋ ರೀತಿಯಲ್ಲಿ ಅತ್ರಿ ಮಹಾಮುನಿಗೆ ಸಂಬಂಧಿಸಿದ್ದಾ ? ಎಂಬ ಸಂಶಯವಿತ್ತು..ನಿಮ್ಮ ಲೇಖನದಿಂದ ಇದು ತಿಳಿದಂತಾಯಿತು..ಹಾಗೆಯೇ ಮಹಾಸತಿ ಅನುಸೂಯಾ ತೆಲುಗು ಸಿನಿಮಾ ನೋಡಿದ್ದೆ ಆದ್ದರಿಂದ ತ್ರಿಮೂರ್ತಿಗಳು ಮಕ್ಕಳಾಗುವ ವಿಷಯ ತಿಳಿದಿತ್ತು. ಮಾಹಿತಿ ಭರಿತ ಲೇಖನ..ಅಭಿನಂದನೆಗಳು ಮತ್ತು ಧನ್ಯವಾದಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7404581753587306740.post-18839590326106637112010-12-19T08:10:23.479-08:002010-12-19T08:10:23.479-08:00ಭಗವಾನ್ ಸ್ವರೂಪರಾದ ಶ್ರೀ ಶ್ರೀಧರರಲ್ಲಿ ಪಾದಗಳಲ್ಲಿ ಆಶೀರ್ವ...ಭಗವಾನ್ ಸ್ವರೂಪರಾದ ಶ್ರೀ ಶ್ರೀಧರರಲ್ಲಿ ಪಾದಗಳಲ್ಲಿ ಆಶೀರ್ವಾದ ಬೇಡುತ್ತ, ಅವರನ್ನು ಪರಿಚಯಿಸಿದ ತಮಗೆ ಧನ್ಯವಾದಗಳುಮಹೇಶ ಭಟ್ಟhttps://www.blogger.com/profile/05755194531925269015noreply@blogger.com