tag:blogger.com,1999:blog-7404581753587306740.post8588349750455722204..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....V.R.BHAThttp://www.blogger.com/profile/09758057544159366234noreply@blogger.comBlogger7125tag:blogger.com,1999:blog-7404581753587306740.post-32688373562146967912012-02-21T04:09:07.628-08:002012-02-21T04:09:07.628-08:00ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞತೆಗಳು.ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞತೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-67725608529002309432012-02-18T09:37:44.561-08:002012-02-18T09:37:44.561-08:00ಆಚಾರ್ಯರಿಗೆ ನನ್ನದೂ ಒಂದು ನಮನ. ನಂಬಲಾರದಂತೆ ಆಗಿತ್ತು ಆ ...ಆಚಾರ್ಯರಿಗೆ ನನ್ನದೂ ಒಂದು ನಮನ. ನಂಬಲಾರದಂತೆ ಆಗಿತ್ತು ಆ ದಿನ...<br /><br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-72203334525006738402012-02-17T20:45:57.826-08:002012-02-17T20:45:57.826-08:00ನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟನಿಜವಾದ ಅರ್ಥದಲ್ಲಿ ತುಂಬಲಾರದ ನಷ್ಟದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-7404581753587306740.post-54194308951176137612012-02-16T22:05:25.776-08:002012-02-16T22:05:25.776-08:00ಆಚಾರ್ಯರ ನಿಧಾನ ರಾಜ್ಯಕ್ಕೊಂದು ತುಂಬಾಲಾಗದ ನಷ್ಟ....ಅವರ ಆ...ಆಚಾರ್ಯರ ನಿಧಾನ ರಾಜ್ಯಕ್ಕೊಂದು ತುಂಬಾಲಾಗದ ನಷ್ಟ....ಅವರ ಆತ್ಮಕ್ಕೆ ಶಾನಿತಿ ಸಿಗಲಿ.....ಉತ್ತಮ ಲೇಖನ ಸರ್....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7404581753587306740.post-54306231191776752552012-02-16T09:32:52.241-08:002012-02-16T09:32:52.241-08:00ಸುಬ್ರಹ್ಮಣ್ಯರೇ, ಭಾರತೀಯರು ಹೊಸದಾಗಿ ಸಂಶೋಧನೆ ಮಾಡಬೇಕಾದುದ...ಸುಬ್ರಹ್ಮಣ್ಯರೇ, ಭಾರತೀಯರು ಹೊಸದಾಗಿ ಸಂಶೋಧನೆ ಮಾಡಬೇಕಾದುದು ಯಾವುದೂ ಇರಲಿಲ್ಲ. ಹಿಂದಿನ ಋಷಿಮುನಿಗಳು ಆವಿಷ್ಕರಿಸಿದ ಜ್ಞಾನಭಂಡಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗದ ಅನರ್ಹತೆಯಿಂದ ಅದೇ ಕುರುಡು ಕಂಗಳಿಂದ ಪಾಶ್ಚಾತ್ಯರು ಹೇಳಿಕೊಟ್ಟ ಸಂಶೋಧನೆ ಎಂಬ ಮಾರ್ಗವನ್ನು ಅನುಸರಿಸುತ್ತಿರುವುದು ವಿಪರ್ಯಾಸ! ಉದಾಹರಣೆಗೆ : ನಮ್ಮ ಚರ್ಮದಲ್ಲಿ ಏಳು ಪದರಗಳಿವೆ ಎಂದು ವೇದ ಸಾರಿದೆ, ಆದರೆ ಇದುವರೆಗೆ ಜೀವವಿಜ್ಞಾನ ಅದನ್ನು ಒಪ್ಪಿರಲಿಲ್ಲ, ಮೊನ್ನೆ ಮೊನ್ನೆಯ ರಿಸರ್ಚ್ ಅದನ್ನು ಒಪ್ಪಿಕೊಂಡಿದೆ!! ಒಮ್ಮೆ ಸರ್ಚ್ ಆಗಿದ್ದನ್ನು ಮತ್ತೆ ಸರ್ಚ್ ಮಾಡುವುದು ರೀಸರ್ಚ್ ಅಲ್ಲವೇ? ಹಾಗೆಯೇ ನಮಗೆ ವೇದ-ವೇದಾಂಗಗಳ, ಪುರಾಣೋಕ್ತ ಸಂಕಲನಗಳ-ಸೂತ್ರಗಳ ಅರ್ಥವಾಗಲಿಲ್ಲಾ ಎಂದು ಪಾಶ್ಚಾತ್ಯ ಸಂಶೋಧನಾ ಪದ್ಧತಿಗೆ ಮರುಳಾದವರು ನಾವು! ಆ ಹಿನ್ನೆಲೆಯಲ್ಲಿ ಭಾರತೀಯ ಗ್ರಂಥಗಳನ್ನೇ ಆಧರಿಸಿ ಅವುಗಳಲ್ಲಿ ಹೇಳಲಾದ ಮಾಹಿತಿಗಳಿಗೆ ವ್ಯಾಖ್ಯಾನ ಕಂಡುಕೊಳ್ಳುವುದೇ ಭಾರತೀಯ ಮೂಲ ಸಂಶೋಧನೆ ಎಂದು ಕರೆಯಲ್ಪಡುತ್ತದೆ! ಅದಕ್ಕೇ ಸಂಶೋಧನೆಯಲ್ಲಿ ಅನಿವಾರ್ಯವಾಗಿ ಈ ವಿಂಗಡಣೆ, ತಮಗೀಗ ಅರ್ಥವಾಗಿರಬಹುದಲ್ಲ ? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-4104102233400981032012-02-16T08:46:42.212-08:002012-02-16T08:46:42.212-08:00ಉತ್ತಮ ಲೇಖನ. ಆಚಾರ್ಯರ ಮಗು ಸತ್ತುಹೋಗಿದ್ದ ಸುದ್ದಿ ಎಲ್ಲೂ ...ಉತ್ತಮ ಲೇಖನ. ಆಚಾರ್ಯರ ಮಗು ಸತ್ತುಹೋಗಿದ್ದ ಸುದ್ದಿ ಎಲ್ಲೂ ನಾನು ಓದಿರಲಿಲ್ಲ. <br />"ಇಲ್ಲಿಯದೇ ಸಂಶೋಧನಾ ಪದ್ಧತಿಯಲ್ಲೇ ಇಲ್ಲಿನ ಸಂಸ್ಕೃತಿಯ ಸಂಶೋಧನೆ ನಡೆದರೆ ಉತ್ತಮ"- ಎಂದು ಬರೆದಿದ್ದೀರಲ್ಲಾ ಸಂಶೋದಿಸುವ ಪದ್ದತಿಯಲ್ಲಿ ಇಲ್ಲಿಯದು ಹಾಗು ಅಲ್ಲಿಯದು(ಪಾಶ್ಚಾತ್ಯ) ಎಂಬ ವಿದಗಳಿವೆಯೇ??<br /><br />Read more: http://nimmodanevrbhat.blogspot.com/2012/02/blog-post_16.html#ixzz1mZ1eZw00 <br />Under Creative Commons License: Attribution Non-Commercial Share Alikeಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-7404581753587306740.post-79621955328647555982012-02-16T04:29:16.107-08:002012-02-16T04:29:16.107-08:00ಪರಿಶುದ್ಧ ರಾಜಕಾರಣಿ ಆಚಾರ್ಯರಿಗೆ ನಿಮ್ಮೊಡನೆ ನನ್ನದೂ ನಮನಗ...ಪರಿಶುದ್ಧ ರಾಜಕಾರಣಿ ಆಚಾರ್ಯರಿಗೆ ನಿಮ್ಮೊಡನೆ ನನ್ನದೂ ನಮನಗಳು.sunaathhttps://www.blogger.com/profile/13386371953472087631noreply@blogger.com