tag:blogger.com,1999:blog-7404581753587306740.post8116822831104316214..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ನಧೀಂ ಧೀಂ ತನ ........!!V.R.BHAThttp://www.blogger.com/profile/09758057544159366234noreply@blogger.comBlogger10125tag:blogger.com,1999:blog-7404581753587306740.post-65662044847662207892010-09-10T00:40:29.931-07:002010-09-10T00:40:29.931-07:00ಪಂಚರ್ ಆಗಿದೆ..ಪಂಚರ್ ಆಗಿದೆ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-15641142174491738282010-09-06T09:31:17.262-07:002010-09-06T09:31:17.262-07:00ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಯಾರೇ ಇರಲಿ, ಕಣ್ತಪ್ಪಿನಿ...ಹೊಸದಾಗಿ ಬ್ಲಾಗಿಗೆ ಲಿಂಕಿಸಿಕೊಂಡ ಯಾರೇ ಇರಲಿ, ಕಣ್ತಪ್ಪಿನಿಂದ ನಿಮ್ಮ ಹೆಸರು ಬರೆಯದೇ ಹೋದರೂ ನಿಮಗೆಲ್ಲಾ ಸ್ವಾಗತ ಮತ್ತು ನಮನ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-51451403823703701412010-09-06T09:11:58.142-07:002010-09-06T09:11:58.142-07:00ಮಾನ್ಯ ಓದುಗ ಮಿತ್ರರೇ, ನಿಮ್ಮೆಲ್ಲರಲ್ಲಿ ಒಂದು ಸವಿನಯ ವಿಜ್...ಮಾನ್ಯ ಓದುಗ ಮಿತ್ರರೇ, ನಿಮ್ಮೆಲ್ಲರಲ್ಲಿ ಒಂದು ಸವಿನಯ ವಿಜ್ಞಾಪನೆ, ನಾನು ಬರೆದುದೆಲ್ಲವೂ ಪಕ್ವವೋ ಅಪಕ್ವವೋ ಅದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು. ಆದರೆ ನಾನು ತಿಳಿದಷ್ಟರ ಮಟ್ಟಿಗೆ, ನನ್ನ ಓದಿನ ಹರವಿನಲ್ಲಿ ಒಳ್ಳೆಯ ಕೃತಿಗಳನ್ನು ಕೊಡಲು ನನ್ನ ಹವಣಿಕೆ. ಇಲ್ಲಿ ನನ್ನನ್ನು ಹೊಗಳುವ ಯಾರ ಪ್ರತಿಕ್ರಿಯೆಗಾಗಿ ನಾನು ನಿರೀಕ್ಷಿಸಿ ಅದರ ಅಸೆಯಿಂದ ಮಾಡುತ್ತಿಲ್ಲ ಎಂಬುದನ್ನು ಆಗಾಗ ನಾನು ಹೇಳುತ್ತಲೇ ಬಂದಿದ್ದೇನೆ. ಯರೋ ಕಣ್ಣಿಗೆ ಕಾಣದ ವ್ಯಕ್ತಿಯೊಬ್ಬ ಸತತವಾಗಿ ಎರಡು ಮೂರು ದಿನದಿಂದ ಕಿಡಿಗೇಡಿ ತನದಲ್ಲಿ ತೊಡಗಿರುವುದು ಬಹಳ ವಿಷಾದನೀಯ. ನನಗೆ ಈಗಲೇ ತಿಳಿದಿದ್ದು, ಸಾಹಿತ್ಯದಲ್ಲೂ ಈ ರೀತಿ ಹೊಟ್ಟೆಕಿಚ್ಚಿನ ಪ್ರಾಣಿಗಳಿವೆ ಅಂತ! ಇರಲಿ ಅದರಿಂದ ನನ್ನ ಹಕ್ಕು-ಬಾಧ್ಯತೆಗಳಿಗೇನೂ ಧಕ್ಕೆ ಬರುವುದಿಲ್ಲ, ಸಮಾಜದಲ್ಲಿ ಪ್ರತ್ಯಾಹಾರವನ್ನು ಬರೆಯುವ ನಮ್ಮಂಥವರೇ ಸಂಯಮ ಕಳೆದುಕೊಳ್ಳಬಾರದಲ್ಲ, ಹೀಗಾಗಿ ಹಾಗೇ ಅದನ್ನು ತಳ್ಳಿ ಹಾಕಿ ಹಿಂದಿನ ಲೇಖನದಲ್ಲಿ ನಿಮ್ಮ ನೋಟಕ್ಕೆ ಇಟ್ಟಿದ್ದೇನೆ. <br /><br />ಕೊಡುವ ಯಾವ ಕೃತಿಯನ್ನೇ ಆಗಲಿ ಅದರ ಹಿಂದೆ ನನಗೆ ಪ್ರತಿಕ್ರಿಯೆಗಳ ಆಸೆಯಿಲ್ಲ ಎಂಬುದನ್ನು ಮತ್ತೊಮ್ಮೆ ಆ ಎಡ್ರೆಸ್ ಕೊಡದ ಪ್ರಾಣಿಗೆ ಹೇಳಲು ಬಯಸುತ್ತೇನೆ. ನನ್ನ ಕುರಿತು ಏಕವಚನದಲ್ಲಿ ಸಂಬೋಧಿಸುತ್ತ ಹಲವು ರೀತಿಯಲ್ಲಿ ಬರೆಯುವ ಈ ಮನುಷ್ಯ ವೆಬ್ ಸೈಟೇ ಇಲ್ಲದ ಕಂಪನಿಗೆ ಎಡ್ಮಿನ್ನು, ಮತ್ತು ಅವನನ್ನು ನನಗೆ ಕೆಲಸವಿಲ್ಲವೆಂದಾದರೆ ಜಿ-ಟಾಕ್ ನಲ್ಲಿ ನಾನು ಮಾತಾಡಿಸಬೇಕಂತೆ. ಪರವಾಗಿಲ್ಲ, ಸದ್ಯಕ್ಕೆ ಅಂತಹ ನೀಚರ ಸಹವಾಸ ನನಗೆ ಬೇಕಾಗಿಲ್ಲ ಮತ್ತು ಬಯಸುವುದೂ ಇಲ್ಲ, ನನಗೆ ತಿಳಿದ ಒಳ್ಳೆಯ ಕೃತಗಳನ್ನು ಬರೆಯುವುದಷ್ಟೇ ನನ್ನ ಕೆಲಸ, ಕೃತಿಗಳಿಂದ ಸಮಾಜಕ್ಕೆ ಧಕ್ಕೆಆಗದು ಎಂಬುದು ನನ್ನ ಅಂತರಂಗ ನುಡಿದ ಮಾತು. ಹೀಗಾಗಿ ನಾನು ಅದೇ ಲೇಖನದಲ್ಲಿ ಹೇಳಿದ ಹಾಗೇ ನನ್ನ ಅಂತರಂಗ ಹೇಳಿದ್ದನ್ನು ಮಾಡುತ್ತಿದ್ದೇನೆ, ನೀವೆಲ್ಲ ಪ್ರತಿಕ್ರಿಯೆ ನಿಮಗನಿಸಿದ್ದನ್ನು ಬರೆಯಿರಿ, ಯಾರೂ ನನ್ನನ್ನು ಹೊಗಳಿ ಬರೆಯಬೇಕಿಲ್ಲ. ಇದಲ್ಲದೇ ಕಲಿಯುಗವಾದ ಇಂದು ನಿಸ್ವಾರ್ಥದಿಂದ ಕೆಲಸ ಮಡುವ ಗುರು ಶ್ರೀ ರವಿಶಂಕರ್ ಥರದವರಿಗೇ ವೈರಿಗಳು ಹುಟ್ಟುಕೊಂಡಿದ್ದಾರೆ ಎಂದಮೇಲೆ ಏನೂ ಅಲ್ಲದ ನನಗೆ ಇನ್ನು ಯಾವ ಮಟ್ಟದಲ್ಲಿ ಹಲವಾರು ಜನ ವಿರೋಧಿಗಳಾಗಿ ಕಾಡಬಹುದು ಅಲ್ಲವೇ ? <br /><br /><br />ಇಲ್ಲಿಗೆ ಆ ಕಾಣದ ಮನುಷ್ಯನ ವಿಷಯಕ್ಕೆ ಮಂಗಳ ಹಾಡುತ್ತಿದ್ದೇನೆ. ದೇವರು ಆತನಿಗೂ ಒಳ್ಳೆಯ ಬುದ್ಧಿಯನ್ನೇ ಕೊಡಲಿ, ಒಳಿತನ್ನು ಮಾಡಲಿ, ಆತ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿದರೂ ಅದನ್ನು ಕಡೆಗಣಿಸಿ ಮುನ್ನಡೆಯುತ್ತೇನೆ.<br /><br />ಬ್ಲಾಗಿಗೆ ಹೊಸದಾಗಿ ಲಿಂಕಿಸಿಕೊಂಡ ಶರತ್, ರೇಖಾರಾಣಿ, ಉಮಾ ಭಟ್, ಮೃತ್ಯುಂಜಯ ಹೊಸಮನೆ ಈ ಎಲ್ಲರಿಗೂ ಸ್ವಾಗತ ಮತ್ತು ನಮನಗಳು. <br /><br /><br />ಓದಿದ ಮತ್ತು ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೆ ನಮನಗಳು, ನಮಸ್ಕಾರ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-70844749305143302202010-09-05T20:55:03.173-07:002010-09-05T20:55:03.173-07:00ಸೋಮಿ, ಚೆನ್ನಾಗೈತೆ ನಿಮ್ಕಥೆ, ಇನ್ನಷ್ಟು ಯೋಳಿ, ಕೇಳೋಕೆ ಪಸ...ಸೋಮಿ, ಚೆನ್ನಾಗೈತೆ ನಿಮ್ಕಥೆ, ಇನ್ನಷ್ಟು ಯೋಳಿ, ಕೇಳೋಕೆ ಪಸ೦ದಾಗಿರುತ್ತೆPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-20991764452361834972010-09-05T10:31:09.587-07:002010-09-05T10:31:09.587-07:00ಹೆಷ್ಟು ಬೊಂಬಾಟ್ ಇಚಾರಾ ಹೆಲ್ಲಾ ಯೋಳ್ತೀರಿ,ಸಾರೂ.ಹೆಷ್ಟು ಬೊಂಬಾಟ್ ಇಚಾರಾ ಹೆಲ್ಲಾ ಯೋಳ್ತೀರಿ,ಸಾರೂ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-4347548930941933812010-09-05T10:11:33.795-07:002010-09-05T10:11:33.795-07:00ಚೆನ್ನಾಗಿವೆ. ಸುದ್ಧಿ ಓದಿದ ಹಾಗಾಯಿತು ವಿಡಂಬನೆ ಜೊತೆಗೆ.ಚೆನ್ನಾಗಿವೆ. ಸುದ್ಧಿ ಓದಿದ ಹಾಗಾಯಿತು ವಿಡಂಬನೆ ಜೊತೆಗೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-92191397545416704582010-09-05T07:40:05.310-07:002010-09-05T07:40:05.310-07:00ಅಲ್ಲ ಸಾಮಿ ಭಟ್ರೇ ಬಾನ್ ಬಾನ್ವಾರ ನಮ್ ಮಂಡ್ಯಾ ಬಾಸೇನೆ ಬೇಕ...ಅಲ್ಲ ಸಾಮಿ ಭಟ್ರೇ ಬಾನ್ ಬಾನ್ವಾರ ನಮ್ ಮಂಡ್ಯಾ ಬಾಸೇನೆ ಬೇಕಾ ನಿಮ್ ಗೆ !!! ನಮ್ ಬಾಸೆ ಬಗ್ಗೆ ಇಚಾರ ಹೇಳ್ತೀರಲ್ಲ ನಿಮ್ಮ ಒಂಕೈ ನೋಡ್ಕಾ ತೀಮೀ ನಾಮುವೆ. ಆದ್ರೂವೆ ಸಂದಾಗೆ ಬರೀತೀರಿ ಬುಡಿ ಬಚಾವ್ ಆಯ್ತೀರಿ .ಇಂಗೆಯ ಬರೀಬೇಕು ಏನಾರ ನಮ್ ಬಾಸೆಗೆ ಬೆರಕೆ ಆದ್ರೆ ಉಸಾರ್ !!!!ಮುಂದಿನ ಬಾನ್ವಾರ ಸಿಗುಮ ಬತ್ತೀನಿ ಬತ್ತೀನಿ ಬತ್ತಿನಿ !!!balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7404581753587306740.post-21436478083520797342010-09-05T07:06:18.754-07:002010-09-05T07:06:18.754-07:00ಭಟ್ರೆ ಅಡ್ಡಬಿದ್ದೆ ಗುರು ಸಕತ್ ಆಗಿದೆಭಟ್ರೆ ಅಡ್ಡಬಿದ್ದೆ ಗುರು ಸಕತ್ ಆಗಿದೆumesh desaihttps://www.blogger.com/profile/17670005616901725682noreply@blogger.comtag:blogger.com,1999:blog-7404581753587306740.post-55833458185408873452010-09-05T06:07:04.789-07:002010-09-05T06:07:04.789-07:00ಭಟ್ ಸರ್,
ಹಿದೇನ್ ಸರ್, ಬೆಂಗ್ಳುರ್ ಭಾಷೆಯಾಗೆ ಬರ್ದ್ ಬಿಟ್...ಭಟ್ ಸರ್,<br />ಹಿದೇನ್ ಸರ್, ಬೆಂಗ್ಳುರ್ ಭಾಷೆಯಾಗೆ ಬರ್ದ್ ಬಿಟ್ಟಿದಿರಿ..... ಸಕ್ಕತ್ತಾಗೈತೆದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7404581753587306740.post-14514060699229045542010-09-05T05:28:03.949-07:002010-09-05T05:28:03.949-07:00ಭಟ್ರೆ ,,,
ಬೋ ಪಸಂದ್ ಐತೆ ...ಭಟ್ರೆ ,,,<br /> ಬೋ ಪಸಂದ್ ಐತೆ ...shridharhttps://www.blogger.com/profile/10705163259031066828noreply@blogger.com