tag:blogger.com,1999:blog-7404581753587306740.post7152714852097952061..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಹೀಗೂ ಉಂಟೇ ?? !!!V.R.BHAThttp://www.blogger.com/profile/09758057544159366234noreply@blogger.comBlogger19125tag:blogger.com,1999:blog-7404581753587306740.post-54932456171676964682010-08-14T01:50:24.317-07:002010-08-14T01:50:24.317-07:00ಚೆನ್ನಾಗಿದೆ..
ಶಾಸ್ತ್ರಿಗಳು ಉತ್ತಮೋತ್ತಮರು ಎನಿಸುತ್ತದೆ.....ಚೆನ್ನಾಗಿದೆ..<br />ಶಾಸ್ತ್ರಿಗಳು ಉತ್ತಮೋತ್ತಮರು ಎನಿಸುತ್ತದೆ..<br />ಅಂತಹವರು ಮತ್ತೆ ಮತ್ತೆ ಹುಟ್ಟಲಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-71658024552115522042010-08-13T08:11:39.875-07:002010-08-13T08:11:39.875-07:00* ಶ್ರೀ ಶ್ರೀಧರ್, ತಮ್ಮ ಅನಿಸಿಕೆಗೆ ಆಭಾರಿ, ಇಂತಹ ಯಾವುದ...* ಶ್ರೀ ಶ್ರೀಧರ್, ತಮ್ಮ ಅನಿಸಿಕೆಗೆ ಆಭಾರಿ, ಇಂತಹ ಯಾವುದೇ ಮೌಲ್ಯಯುತ ಕಥೆಗಳನ್ನು ಮಾಲಿಕೆಗಳಲ್ಲಿ ಹಾಕಿ, ಧನ್ಯವಾದ<br /><br />* ಶ್ರೀ ಸುಬ್ರಹ್ಮಣ್ಯ, 'ಹಿರಿಯರು ಇಲ್ಲದ ಮನೆ ಗುರುವಿಲ್ಲದ ಮಠ' ಎನ್ನುವುದು ಗಾದೆ- ಈ ಗಾದೆಯ ಅನುಭವ ಸ್ವಲ್ಪ ವಿದ್ಯೆಯಿದ್ದರೂ ಅರಿವಿಗೆ ಬರುವಂಥದ್ದು ಅಲ್ಲವೇ ? ಹಿರಿಯರಿದ್ದರೆ ಅವರ ಪ್ರಭಾವ ಬೆಳೆಯುವ ಮಕ್ಕಳ ಮೇಲೆ ಸದಾ ಇರುತ್ತದೆ, ಜ್ಞಾನಿಗಳಾದ ಹಿರಿಯರಿದ್ದರೆ ಅದು ಬಲು ಸೊಗಸು, ತಮ್ಮ ಪ್ರತಿಕ್ರಿಯೆಗೆ ತುಂಬಾ ಆಭಾರಿ.<br /><br />* ಶ್ರೀ ಗುರುಮೂರ್ತಿ, ಹಳೆಯ ಕಥೆಗಳು ಇಂದಿಗೆ ಹಲವರಿಗೆ ರುಚಿಸುವುದಿಲ್ಲ, ಆದರೆ ನನ್ನ ಅಭಿಪ್ರಾಯ 'ಹಳೆಯ ಬೇರು ಹೊಸ ಚಿಗುರು ಕೂಡಿದರೆ ಬಲು ಸೊಗಸು' ಹಾಗಾಗಿ ಈ ಬ್ಲಾಗಿನಲ್ಲಿ ತಮಗೆ ಸಿಗುವ ಎಲ್ಲಾ ಕೃತಿಗಳ [ಅದು ಬೇಕಾದರೆ ಹಾಸ್ಯವೇ ಇರಲಿ, ಹರಟೆಯೇ ಇರಲಿ] ಹಿಂದೂ ಒಂದೊಂದು ಸಂದೇಶವಿದೆ! ತಮಗೆ ಅನಂತ ಅಭಿವಂದನೆಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-72093733984571648622010-08-13T07:50:23.654-07:002010-08-13T07:50:23.654-07:00Tumbaa sundara lekhana sir
nimma blaag nalli hale...Tumbaa sundara lekhana sir<br /><br />nimma blaag nalli haleya kathegalu odalu sikki hecchina jnaana needuttiveಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7404581753587306740.post-11605834020409979472010-08-13T07:12:53.485-07:002010-08-13T07:12:53.485-07:00ಸ್ಪೂರ್ತಿ ತುಂಬುವಂತಹ ನಡೆ-ನುಡಿಗಳನ್ನು ಹಿಂದಿನವರಿಂದ ನಾವು...ಸ್ಪೂರ್ತಿ ತುಂಬುವಂತಹ ನಡೆ-ನುಡಿಗಳನ್ನು ಹಿಂದಿನವರಿಂದ ನಾವು ಕಲಿಯಲೇಬೇಕಿದೆ. ಹಿರಿಯರ ಬಗ್ಗೆ ಓದಿ ಬಹಳ ಆನಂದವಾಯಿತು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-55041441868406653702010-08-13T06:53:38.545-07:002010-08-13T06:53:38.545-07:00ಭಟ್ಟರೇ,
ನಮ್ಮ ದೊಡ್ದಪ್ಪನವರನ್ನು ನೆನಪುಮಾಡಿಬಿಟ್ಟಿರಿ. ಪು...ಭಟ್ಟರೇ,<br />ನಮ್ಮ ದೊಡ್ದಪ್ಪನವರನ್ನು ನೆನಪುಮಾಡಿಬಿಟ್ಟಿರಿ. ಪುರಸೊತ್ತಾದಾಗ ಅವರಬಗ್ಗೆ ಬರೆಯುವೆ. ಅಬ್ಭಾ! ಹಿಂದಿನ ಜನರು ಅದ್ಭುತ!!vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-50628667310846582852010-08-13T06:38:37.895-07:002010-08-13T06:38:37.895-07:00* ದಿವ್ಯಾ ಮೇಡಂ, ಇವತ್ತು ಅವರೇನಾದರೂ ಇದ್ದರೆ ಕೋಪದಲ್ಲಿ ಎಲ...* ದಿವ್ಯಾ ಮೇಡಂ, ಇವತ್ತು ಅವರೇನಾದರೂ ಇದ್ದರೆ ಕೋಪದಲ್ಲಿ ಎಲ್ಲ ಬಿಸಾಕಿ ಹಿಮಾಲಯಕ್ಕೆ ಹೋಗುತ್ತಿದ್ದರೇನೋ, ಅವರದ್ದು ನೇರ ನಡೆನುಡಿಯಾಗಿತ್ತಂತೆ, ಕಂಡಿದ್ದನ್ನು ಖಂಡ-ತುಂಡವಾಗಿ ಹೇಳುವುದು-ಮಾಡುವುದು, ಹೀಗಾಗಿ ಬಹಳ ಜನ [ ಹೀನ ಕೃತ್ಯಗಳಲ್ಲಿ, ಡಂಬಾಚಾರದಲ್ಲಿ ತೊಡಗಿರುವವರು ] ಅವರ ಮುಂದೆ ಬರುತ್ತಿರಲಿಲ್ಲವಂತೆ, ಕೇವಲ ಸತ್ಯನಿಷ್ಠ ಮತ್ತು ಶ್ರಮಜೀವಿಗಳನ್ನು ಅವರು ಇಷ್ಟಪಡುತ್ತಿದ್ದರಂತೆ, ತಮಗೆ ನಮನ.<br /><br />* ಶ್ರೀ ಪರಾಂಜಪೆ, ತಾವು ಹೇಳಿದ್ದು ಹೌದು, ಇವತ್ತು ಈ ಥರದ ಅವಧೂತರು ಬಹಳ ಅಪರೂಪ, ಧನ್ಯವಾದಗಳು.<br /><br />* ಶ್ರೀ ದಿಲೀಪ್ , ನನ್ನ ತಪ್ಪು ಗ್ರಹಿಕೆಯಿಂದ ತಮಗೆ ನೋವಾಗಿದ್ದರೆ ಕ್ಷಮಿಸಿ, ತಮಗೆ ಹಲವು ನೆನಕೆಗಳು<br /><br />* ಶ್ರೀ ಸುಧೀಂಧ್ರ ದೇಶಪಾಂಡೆ, ಮಹಾತ್ಮನೊಬ್ಬನ ಕಥೆ ತೀರಾ ಪರಿಪೂರ್ಣವಾಗಿಲ್ಲ, ಯಾಕೆಂದರೆ ಅವರ ಹುಟ್ಟು--ಅವರು ಬಳಸಿದ ಸಾಮಾನುಗಳು, ಬದುಕಿದ ಪ್ರದೇಶ ಇವೆಲ್ಲಾ ಮಾಹಿತಿ ಸಂಪೂರ್ಣ ಹೇಳಲು ನನ್ನ ಅಜ್ಜ ಇವತ್ತಿಲ್ಲ, ಬಹುಶಃ ಅವರ ಬಾಲ್ಯದ ಸಮಯವಾದ್ದರಿಂದ ಅವರಿಗೂ ಎಷ್ಟರಮಟ್ಟಿಗೆ ಗೊತ್ತಿತ್ತು ತಿಳಿದಿಲ್ಲ, ಅಜ್ಜ ಬದುಕಿದ್ದಾಗ ಪುರುಸೋತ್ತಾಗಲಿಲ್ಲ- ಈಗ ಬೇಕೆಂದರೆ ಅಜ್ಜ ಇಲ್ಲ, ಅಜ್ಜನ ಓರಗೆಯವ್ರೂ ಇಲ್ಲ, ಹೀಗಾಗಿ ಸಿಕ್ಕಷ್ಟು ಮಾಹಿತಿ ಕೊಟ್ಟೆ, ತಮ್ಮ ಅಭಿಪ್ರಾಯಕ್ಕೆ ಕೃತಜ್ಞನಾಗಿದ್ದೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-41245539772517474752010-08-13T03:17:46.203-07:002010-08-13T03:17:46.203-07:00ಭಟ್ಟರೆ,
ಓರ್ವ ಅದ್ಭುತ ಜೀವಿಯ ಬದುಕನ್ನು ತೋರಿಸಿದ್ದೀರಿ. ಧ...ಭಟ್ಟರೆ,<br />ಓರ್ವ ಅದ್ಭುತ ಜೀವಿಯ ಬದುಕನ್ನು ತೋರಿಸಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-20557547594639231452010-08-12T23:42:17.737-07:002010-08-12T23:42:17.737-07:00ಭ್ರಮನಿರಸನ ಆಯಿತೆಂದು ಹೇಳಲಿಲ್ಲ ವಿ.ಆರ್. ಭಟ್ ಸರ್..
ಲೇಖನ...ಭ್ರಮನಿರಸನ ಆಯಿತೆಂದು ಹೇಳಲಿಲ್ಲ ವಿ.ಆರ್. ಭಟ್ ಸರ್..<br />ಲೇಖನ ಓದಿ ಖುಷಿಯಾಯ್ತು..Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-7404581753587306740.post-31844012201319155452010-08-12T21:13:04.128-07:002010-08-12T21:13:04.128-07:00ನಿಮ್ಮಜ್ಜನವರು ಹೇಳಿದ ಕಣ್ಣಿಮನೆ ಶಾಸ್ತ್ರಿಗಳ ಕಥೆಯನ್ನು ಕ...ನಿಮ್ಮಜ್ಜನವರು ಹೇಳಿದ ಕಣ್ಣಿಮನೆ ಶಾಸ್ತ್ರಿಗಳ ಕಥೆಯನ್ನು ಕಣ್ಣಿಗೆ ಕಟ್ಟುವ೦ತೆ ಬಣ್ಣಿಸಿದ್ದೀರಿ. ಅ೦ತಹ ಅವಧೂತರು ಈಗ ಇಲ್ಲ ಬಿಡಿ. ಬಹಳ ರೋಚಕ ವಾಗಿದೆ ಬರಹ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-11021970544060425112010-08-12T20:04:12.428-07:002010-08-12T20:04:12.428-07:00ಅಯ್ಯೋ ಸರ್, ನನಗೂ ಯಾರಾದ್ರು ಹೀಗೆ ಕೇಳಿ ಕೇಳಿದ ಸಿಹಿ ತಿಂ...ಅಯ್ಯೋ ಸರ್, ನನಗೂ ಯಾರಾದ್ರು ಹೀಗೆ ಕೇಳಿ ಕೇಳಿದ ಸಿಹಿ ತಿಂಡಿ ಕೊಡಿಸುವ ಹಾಗಿದ್ದಿದ್ದರೆ... :-)ಆಹಾ!! ...ಲೇಖನ ಇಷ್ಟ ಆಯ್ತು :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-7404581753587306740.post-59584566131258297222010-08-12T17:54:55.800-07:002010-08-12T17:54:55.800-07:00ದಿ| ಕಣ್ಣೀಮನೆ ಶಾಸ್ತ್ರಿಗಳ ಯಾವುದೇ ಛಾಯಾಚಿತ್ರ ಇದುವರೆಗೆ ...ದಿ| ಕಣ್ಣೀಮನೆ ಶಾಸ್ತ್ರಿಗಳ ಯಾವುದೇ ಛಾಯಾಚಿತ್ರ ಇದುವರೆಗೆ ಸಿಗಲಿಲ್ಲ, ಹೀಗಾಗಿ ಕಥೆಗೆ ಪೂರಕವಾಗಿಯೂ, ಅವರ ಆಕಾರವನ್ನು ನೆನಪಿಸಿಕೊಳ್ಳಲೂ ಬೇಕಾಗಿ ಚಾಣಕ್ಯನ ಚಿತ್ರವನ್ನು ಬಳಸಿದೆನೇ ಹೊರತು ಇದರಲ್ಲಿ ಯಾರನ್ನೂ ಆಕರ್ಷಿಸುವ ತಂತ್ರವಲ್ಲ, ತಮಗೆಲ್ಲ ಹೇಳಬೇಕಾದ ಇನ್ನೊಂದು ವಿಷಯವೆಂದರೆ ನನ್ನಜ್ಜನವರ ವಿಷಯ ಅನಿವಾರ್ಯವಾಗಿ ನನ್ನಿಂದ ಬರೆಸಲ್ಪಟ್ಟಿತು--ಇದಕ್ಕೆ ಕಾರಣ ಆವರ ಋಣ, ಅವರು ಆ ಕಾಲಕ್ಕೆ ಕೊಟ್ಟ ಜ್ಞಾನ, ವಿದ್ಯೆ, ಪ್ರೋತ್ಸಾಹ. ಇವತ್ತಿಗೆ ನಾನು ಬರೆಯಲು ಸಾಧ್ಯವಾದರೆ ಅದು ಮೂಲ ಅವರ ಕೃಪೆ ಮಾತ್ರ. ಅವರು ೮೮ ವರ್ಷಗಳ ತುಂಬು ಜೀವನ ನಡೆಸಿ ಯಾರಿಂದಲೂ ತನ್ನ ಕೆಲಸವನ್ನು ಮಾಡಿಸಿಕೊಳ್ಳದೇ ಮೊನ್ನೆ ೨೦೦೪ ರಲ್ಲಿ ಪರಮಾತ್ಮನಲ್ಲಿ ಲೀನವಾದರು. ಬದುಕಿನಲ್ಲಿ ಒಬ್ಬ ಮನುಷ್ಯನಿಗೆ ಯಾವೆಲ್ಲಾ ಕಷ್ಟಗಳು ಸಿಗಬೇಕು ಅದನ್ನೆಲ್ಲಾ ಬಹುತೇಕ ಅನುಭವಿಸಿ ಅರಿತಿದ್ದ ಅವರು, ಬದುಕಿನಲ್ಲಿ ಹಲವು ಜನರಿಗೆ ಸಹಾಯ ಮಾಡಿದ್ದ ಅವರು ನನಗೆ ಸದಾ ಪ್ರಾತಃಸ್ಮರಣೀಯ. ಹೀಗಾಗಿ ಚಿತ್ರ ಹಾಗೂ ಲೇಖನದ ಬಗ್ಗೆ ಸಬಂಧ ಇಲ್ಲವೆಂದು ತಮಗೆಲ್ಲ ಏನಾದರೂ ಆಭಾಸವಾಗಿದ್ದರೆ ಕ್ಷಮೆಯಿರಲಿ.<br /><br />ಚಾಣಕ್ಯ ಕೂಡ ತನಗಾಗಿ ಗಂಟು ಕಟ್ಟಿ ಇಡಲಿಲ್ಲ. ಅವರು ರಾಜಗುರುವಾಗಿ ನಮ್ಮ ಭಾರತವೇನು ಇಡೀ ಜಗತ್ತೇ ನಿಬ್ಬೆರಗಾಗಿ ಬಳಸುವಂತಹ 'ಅರ್ಥ ಶಾಸ್ತ್ರ ' ಹಾಗೂ 'ನೀತಿಶಾಸ್ತ್ರ' ಗಳನ್ನು ಬರೆದರು. ಬದುಕಿನಲ್ಲಿ ಚಾಣಕ್ಯರಿಗೂ ಜಟಿಲ ಸಮಸ್ಯೆಗಳು ಎದುರಾದಾಗ ಅದನ್ನು ಎದುರಿಸಿ ಗೆಲ್ಲುವುದು ಹೇಗೆ ಎಂಬುದನ್ನು ತನ್ನ ಯೋಗಬಲದಿಂದಲೇ ನಿಭಾಯಿಸಿದವರೂ, ಮಾರ್ಗದರ್ಶಕ ಕೃತಿಗಳನ್ನು ಬರೆದವರೂ ಆಗಿದ್ದಾರೆ. ಹಲವು ರೀತಿಯಲ್ಲಿ ನನಗೆ ಈ ಕಥೆಗೂ ಚಾಣಕ್ಯರಿಗೂ ಸಾಮ್ಯತೆ ಕಂಡಿದ್ದರಿಂದ [ಇಲ್ಲಿ ನನ್ನಜನವರ ಕೆಲವು ವೈಯಕ್ತಿಕ ಸಾಧನೆಗಳನ್ನು,ಸಹಕಾರವನ್ನು ಹೇಳುವುದು ಬೇಡ-ಅದು 'ಸ್ವಜನ ಶ್ಲಾಘನೆ' ಅಂತ ತಿಳಿದರೆ ಕಷ್ಟ ಅನ್ನಿಸಿ ಹೇಳಿಲ್ಲ] ಹಾಗೆ ಚಿತ್ರ ಹಾಕಿದ್ದು. ಇಲ್ಲಿ ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳನ್ನು ತಮಗೆ ಪರಿಚಯಿಸಬೇಕೆಂಬುದೇ ಮೂಲ ಉದ್ದೇಶವೇ ಹೊರತು ನಮ್ಮನೆಯ ಕಥೆ ಹೇಳುವಿಕೆಯಲ್ಲ.<br />ನಿಮ್ಮೆಲ್ಲರ ಓದಿಗೆ ಆಭಾರಿ.<br /><br />* ಶ್ರೀ ದಿಲೀಪ್ ಹೆಗಡೆ, ತಮಗೆ ಭ್ರಮನಿರಸನವಾಯಿತೇ ? ಏನೂ ಇರಲಿ ಶಾಸ್ತ್ರಿಗಳಂತವರು ಇದ್ದರೆಂದು ತಿಳಿಯಿತಲ್ಲ, ನಮನಗಳು<br /><br />* ಶಶಿ ಮೇಡಂ , ತಮಗೂ ಅಂತೆಯೇ ಧನ್ಯವಾದಗಳು<br /><br />* ಶ್ರೀ ಅನಂತರಾಜ್, ಶಾಸ್ತ್ರಿಗಳನ್ನು ಇಷ್ಟಪಟ್ಟಿರಿ, ನಮಸ್ಕಾರ<br /><br />* ಶ್ರೀ ಸೀತಾರಾಮ್, ಬತ್ತಳಿಕೆಯಲ್ಲಿ ಬತ್ತದ ಸೆಲೆಯನ್ನು ದೇವರು ಅನುಗ್ರಹಿಸಿದ್ದಾನೆ, ಬೇರೆ ಬೇರೆ ರೀತಿಯದನ್ನು ಕೊಡುತ್ತೇನೆ, ಹಲವು ನೆನಕೆಗಳು<br /><br />* ಶ್ರೀ ವೆಂಕಟೇಶ್ ಹೆಗಡೆ, ಕೆಲವು ವಿಷಯಗಳು ಕಾದಂಬರಿಗೇ ಆಧಾರವಾಗಬಹುದು, ತಮ್ಮ ಅನಿಸಿಕೆಗೆ ಆಭಾರಿ.<br /><br />* ಶ್ಯಾಮಲ ಮೇಡಂ, ಚಿಕ್ಕವರಿದ್ದಾಗ ಕಥೆ ಕೇಳಿದ್ದಕ್ಕಿಂತ ಹೆಚ್ಚಾಗಿ ಅಂದಿನ ಅತಿರಂಜಿತವಲ್ಲದ, ಸ್ವಾರ್ಥರಹಿತ ಬದುಕು ಕಥೆಗಳನ್ನು ಬರೆಯಲು ಪ್ರೇರೇಪಿಸುತ್ತದೆ, ಇಂದಿನ ನಮ್ಮ ಪೀಳಿಗೆಗೆ ಕಥೆಗಳನ್ನೇನೋ ಹೇಳುತ್ತೇವೆ-ಆದ್ರೆ ಹೇಳುವ ಕಥೆಗಳು, ಹಾಡುಗಳೇ ಬೇರೆ ರೀತಿಯವು-ಹಲವು ಅನುಪಯುಕ್ತ,ಬರೇ ರಂಜಕ ಅಷ್ಟೇ, ಅಂದು ನೀತಿಯುಕ್ತ, ಬದುಕಿನ ಸೂತ್ರ ಮಿಳಿತ ಅನುಭವಜನ್ಯ ಕಥೆಗಳಾಗಿದ್ದವು, ತಮ್ಮ ಅನಿಸಿಕೆಗೆ ಆಭಾರಿ.<br /><br />* ಸುಗುಣ ಮೇಡಂ, ಇಷ್ಟವೋ ಕಷ್ಟವೋ ಅಂತೂ ಓದಿದ್ದೀರಿ, ಓದಿಸಿಕೊಂಡು ಹೋಗಿದೆ-ಇಷ್ಟವಾಗಿದೆ ಎಂದಿರಿ, ಧನ್ಯವಾದಗಳು<br /><br />* ಶ್ರೀ ಕೃಷ್ಣಮೂರ್ತಿ, ತಮ್ಮ ಹೇಳಿಕೆ ಸರಿಯಾಗಿದೆ, ಅಲ್ಲಿಯೂ ಸ್ವಲ್ಪ ಕಥೆ ಹೀಗೇ ಇತ್ತು, ನಮಸ್ಕಾರಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-67582260838512318972010-08-12T15:14:54.219-07:002010-08-12T15:14:54.219-07:00ಕತೆ ತುಂಬಾ ಚೆನ್ನಾಗಿದೆ.ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ &#...ಕತೆ ತುಂಬಾ ಚೆನ್ನಾಗಿದೆ.ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ 'ಯೇಗ್ದಾಗೆ ಎಲ್ಲಾ ಐತೆಯ'ಮುಕುಂದೂರು ಸ್ವಾಮಿಗಳು ನೆನಪಿಗೆ ಬಂದರು.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7404581753587306740.post-28141323303524134692010-08-12T13:04:08.727-07:002010-08-12T13:04:08.727-07:00tumba oLLe kathe tiLisidiri, odisikondu hoyitu bah...tumba oLLe kathe tiLisidiri, odisikondu hoyitu bahaLa istavaaytu.......ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7404581753587306740.post-39152488789052024442010-08-12T11:30:59.636-07:002010-08-12T11:30:59.636-07:00ತುಂಬಾ ಚೆನ್ನಾಗಿದೆ ಭಟ್ ಸಾರ್. ಚಿಕ್ಕವರಿದ್ದಾಗ ಯಾರು ಹೆ...ತುಂಬಾ ಚೆನ್ನಾಗಿದೆ ಭಟ್ ಸಾರ್. ಚಿಕ್ಕವರಿದ್ದಾಗ ಯಾರು ಹೆಚ್ಚು ಹೆಚ್ಚು ಕಥೆ ಕೇಳಿರುತ್ತಾರೋ, ಅವರಿಗೆ ಮಾತ್ರ ಗೊತ್ತಿರತ್ತೆ ಅದರ ರುಚಿ, ಮಹತ್ವ. ತಮ್ಮ ಅಜ್ಜ ಹಾಗೂ ಕಣ್ಣೇಮನೆ ಶಾಸ್ತ್ರಿಗಳವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. <br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-87580948611129967092010-08-12T10:39:31.656-07:002010-08-12T10:39:31.656-07:00ತುಂಬಾ ಚೆನ್ನಾಗಿತ್ತು ವಿ ಆರ್ ಭಟ್ರೇ . ಒಂದು ಒಳ್ಳೆ ಕಾದಂಬ...ತುಂಬಾ ಚೆನ್ನಾಗಿತ್ತು ವಿ ಆರ್ ಭಟ್ರೇ . ಒಂದು ಒಳ್ಳೆ ಕಾದಂಬರಿ ಓದಿದ ಅನುಭವ ಆಯಿತು . ಹಳೆಯ ಕಾಲದ ಸಂಗತಿಗಳನ್ನು ಚಾಚೂ ತಪ್ಪದೆ ಹೇಳುವುದೂ ಒಂದು ಕಲೆ ಕೆಲವರಿಗೆ(ನಿಮ್ಮಂತವರಿಗೆ ) ಮಾತ್ರ ಬರುತ್ತದೇನೋ . ಈಗೆಲ್ಲ ನಮ್ಮ ಬದುಕು praactical ಆಗಿಬಿಟ್ಟಿದೆ .ಹಳೆಯ ಕಾಲದ ಸಂಗತಿಗಳನ್ನೆಲ್ಲ ಹೇಳುವವರೂ ಯಾರೂ ಇಲ್ಲವೇನೋ . anyway ಅಜ್ಜ. ಅಜ್ಜಿಯರನ್ನೆಲ್ಲ ನೆನಪಿಸಿದ್ದಕ್ಕೆ ದನ್ಯವಾದಗಳುವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-7404581753587306740.post-76527273930474046712010-08-12T09:54:05.124-07:002010-08-12T09:54:05.124-07:00ಚಾಣಾಕ್ಯನ ಚಿತ್ರ ಹಾಕಿ ಪೂಜ್ಯ ದಿವ್ಯ ಚೇತನರಾದ ತಮ್ಮ ಅಜ್ಜ ...ಚಾಣಾಕ್ಯನ ಚಿತ್ರ ಹಾಕಿ ಪೂಜ್ಯ ದಿವ್ಯ ಚೇತನರಾದ ತಮ್ಮ ಅಜ್ಜ ಹಾಗೂ ಕಣ್ಣೆಮನೆ ಶಾಸ್ತ್ರೀಗಳ ಪರಿಚಯ ಮಾಡಿಸಿದಿರಿ. ತಮ್ಮ ಬತ್ತಳಿಕೆಯಲ್ಲಿ ಏನೆಲ್ಲಾ ಇವೆ. ತಾವು ಸಣ್ಣವರಿದ್ದಾಗ ಕಥೆ ಕೇಳಿದ ಪರಿ ಈಗ ನಮ್ಮದಾಗಿದೆ. ಕಥೆ ಹೇಳುವ ಸರದಿ ತಮ್ಮದಾಗಿದೆ.<br /> ಸಣ್ಣೇಮನೆ ಶಾಸ್ತ್ರೀಗಳು ಇದ್ದಿದ್ದರೆ ಎಲ್ಲ ಕಾಳಸಂತೆಕೋರರ ಕಳ್ಳ ಹಣ ತರಿಸಿ ಜನಕಲ್ಯಾಣಕ್ಕೆ ಉಪಯೋಗಿಸಬಹುದಿತ್ತು. ಸ್ವಿಸ್ ಬ್ಯಾಂಕ್-ನಲ್ಲಿನ ನಮ್ಮ ಕಪ್ಪು ಹಣ ವಾಪಸ್ ತರಿಸಬಹುದಿತ್ತು. ಎಷ್ಟೋ ಜನ ದುರಾಸೆ ಜಿಪುಣರು ಅಲ್ಲಿ ಹಣ ಇಟ್ಟು ಹೆಂಡತಿ ಮಕ್ಕಳಿಗೂ ಹೇಳದೆ ಸತ್ತಿದ್ದರಿಂದ ಅನಾಥವಾಗಿ ಕೊಳೆಯುತ್ತಿದೆಯಂತೆ. ಅವನ್ನೆಲ್ಲಾ ಪಡೆಯಬಹುದಿತ್ತು. ಈಗಿನ ಬಾಬಾಗಳೆಲ್ಲಾ ಫೋಟೋದಲ್ಲಿ ಜೇನು ಸುರಿಸುವ, ಸಪ್ರ್ಪ ನರ್ತನ, ಹಾಗೂ ಪುಂಗಿ ಉದೋ ನಿತ್ಯನಂದರೆ!<br /><br />ಚೆಂದದ ಲೇಖನ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-58051653886751140792010-08-12T09:31:18.493-07:002010-08-12T09:31:18.493-07:00ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ...ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ಪ್ರಸ೦ಗವನ್ನು ಉತ್ತಮವಾಗಿ ನಿರೂಪಿಸಿದ್ದೀರಿ ಭಟ್ ಸರ್. ಎ೦ದರೋ ಮಹಾನುಭಾವುಲು..!<br /><br />ಶುಭಾಶಯಗಳು<br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-7404581753587306740.post-54359811742580636552010-08-12T09:08:43.654-07:002010-08-12T09:08:43.654-07:00ಭಟ್ಟರೇ ಚೆನ್ನಾಗಿತ್ತು ನಿಮ್ಮ ಸಣ್ಣ ಕತೆ..
ಚಾಣಕ್ಯನ ಚಿತ್ರ...ಭಟ್ಟರೇ ಚೆನ್ನಾಗಿತ್ತು ನಿಮ್ಮ ಸಣ್ಣ ಕತೆ..<br />ಚಾಣಕ್ಯನ ಚಿತ್ರ ನೋಡಿ ಏನೋ ಬರೆದಿದ್ದಿರ ಅಂತ ಕುತೂಹಲದಿಂದ ಓದಿದೆ ..ಕಣ್ಣೇ ಮನೆ ಶಾಸ್ತ್ರಿಗಳು ನಡೆಸಿದ ಹೀಗೂ ಉಂಟೇ ಕಾರ್ಯ ನಿಜಕ್ಕೂ ಮೆಚ್ಚುವಂತದ್ದೆ..Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7404581753587306740.post-77152245665841675962010-08-12T08:41:38.218-07:002010-08-12T08:41:38.218-07:00ಅಂದಿನ ಕಾಲದಲ್ಲಿ ಇದ್ದಂತೆ ಜನರ ಒಳಿತಿಗಾಗಿ ಶ್ರಮಿಸುತ್ತಿದ್...ಅಂದಿನ ಕಾಲದಲ್ಲಿ ಇದ್ದಂತೆ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದ ಪವಾಡ ಪುರುಷರುಗಳ ಸಂತತಿ ಈಗಿಲ್ಲ.. ಈಗ ಏನಿದ್ದರೂ ಕಪಟ, ಮೋಸ ಇವನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡು ಮುಗ್ದ ಜನರನ್ನು ವಂಚಿಸಿ ಆನಂದ ಹೊಂದುವ "ನಿತ್ಯಾನಂದರೆ" ತುಂಬಿ ಹೋಗಿದ್ದಾರೆ..ಮೊದಲು ಚಾಣಕ್ಯನ ಚಿತ್ರ ನೋಡಿ ಅವನ ಬಗ್ಗೆ ಏನೋ ಬರೆದಿರುತ್ತೀರಾ ಅಂದುಕೊಂಡೆ.. ಆಮೇಲೆ ಕಣ್ನೀಮನೆ ಶಾಸ್ತ್ರಿಗಳೆಂಬ ಮಹಾತ್ಮರ ಬಗ್ಗೆ ಓದಿ ಖುಷಿಯಾಯ್ತು..Dileep Hegdehttps://www.blogger.com/profile/13952833039068797341noreply@blogger.com