tag:blogger.com,1999:blog-7404581753587306740.post706556775490142923..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ’ರತ್ನಾವತಿ ಕಲ್ಯಾಣ ’ದಿಂದ ರಂಜಿಸಿದ ಮುದ್ದಣ ಕವಿV.R.BHAThttp://www.blogger.com/profile/09758057544159366234noreply@blogger.comBlogger7125tag:blogger.com,1999:blog-7404581753587306740.post-8496229490571778282015-08-12T06:12:01.416-07:002015-08-12T06:12:01.416-07:00ಅದ್ಭುತವಾದ ಬರಹ! ಮಹಾಕವಿಯ ಕೃತಿಯ, ಕಾವ್ಯಕುಶಲತೆಯ ಪರಿಚಯ ಸ...ಅದ್ಭುತವಾದ ಬರಹ! ಮಹಾಕವಿಯ ಕೃತಿಯ, ಕಾವ್ಯಕುಶಲತೆಯ ಪರಿಚಯ ಸೊಗಸಾಗಿ ಮಾಡಿಕೊಟ್ಟಿದ್ದೀರ.<br /><br />ಮುದ್ದಣನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಬಯಕೆಯುಳ್ಳವರು <a href="https://sapnaonline.com/muddana-seetharamaiah-v-srinivasa-havanoora-sapna-book-house-9788128018855-4819485" rel="nofollow">ಈ</a> ಪುಸ್ತಕವನ್ನು ಕೊಂಡು ಓದಬಹುದು. ಆತನ ಬದುಕಿನ, ಕೃತಿಗಳ ಬಗ್ಗೆ ಸವಿವರವಾಗಿ ಅಲ್ಲಿ ವಿಶ್ಲೇಷಿಸಲಾಗಿದೆ.Unknownhttps://www.blogger.com/profile/06881274231132863357noreply@blogger.comtag:blogger.com,1999:blog-7404581753587306740.post-28512555070146784602012-01-19T07:10:38.505-08:002012-01-19T07:10:38.505-08:00ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಮುದ್ದಣನ ಮುದ್ದಿನ ಸಾಹಿ...ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಮುದ್ದಣನ ಮುದ್ದಿನ ಸಾಹಿತ್ಯ ಮುದನೀಡಲಿ, ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-77785042317638209792012-01-17T05:53:36.212-08:002012-01-17T05:53:36.212-08:00ನೀವೇ ಹೇಳುವ ಹಾಗೆ ಪಟ್ಯಗಳಲ್ಲಿ ಹೀಗೊಬ್ಬ ಕವಿ ಇದ್ದ ಎಂಬುದ...ನೀವೇ ಹೇಳುವ ಹಾಗೆ ಪಟ್ಯಗಳಲ್ಲಿ ಹೀಗೊಬ್ಬ ಕವಿ ಇದ್ದ ಎಂಬುದಷ್ಟು ಬಿಟ್ಟರೆ ಬೇರೆ ಮಾಹಿತಿ ತಿಳಿದಿರಲಿಲ್ಲ . ಮುದ್ದಣ್ಣ ಕವಿಯ ಪರಿಚಯಕ್ಕೆ ಧನ್ಯವಾದಗಳು .Srinivasa Mahendrakarhttps://www.blogger.com/profile/17184503092491886777noreply@blogger.comtag:blogger.com,1999:blog-7404581753587306740.post-4009314996712232252012-01-16T02:13:45.957-08:002012-01-16T02:13:45.957-08:00ಮುದ್ದಣ್ಣ ನಮ್ಮ ಪುರ್ವಜನು ಎಂದು ನಮ್ಮ ತಂದೆ ಹೇಳುತ್ತಿದ್ದರ...ಮುದ್ದಣ್ಣ ನಮ್ಮ ಪುರ್ವಜನು ಎಂದು ನಮ್ಮ ತಂದೆ ಹೇಳುತ್ತಿದ್ದರು. ನಮ್ಮ ತಂದೆಯ ಮುತ್ತಜ್ಜನ ತಂಗಿ ಮುದ್ದಣ್ಣನ ತಾಯಿ ಎಂದಂತೆ ನೆನಪು. ನಂದಳಿಕೆಯಿಂದ ನಮ್ಮ ಮುತ್ತಜ್ಜ ಕೆಮ್ಮಣ್ಣಿಗೆ ವಲಸೆ ಬಂದರು. ನಂದಳಿಕೆ ಮುದ್ದಣ್ಣನ ನೇರ ಕುಟುಂಬ ಇನ್ನು ಇದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-61487307827381692732012-01-13T18:13:54.438-08:002012-01-13T18:13:54.438-08:00ಕೇರಿಯವನಲ್ಲದಿದ್ದರೂ, ಪಕ್ಕದ ಬೀದಿಯವನು ಯಾನೆ ಅದೇ ಊರಿನವನು...ಕೇರಿಯವನಲ್ಲದಿದ್ದರೂ, ಪಕ್ಕದ ಬೀದಿಯವನು ಯಾನೆ ಅದೇ ಊರಿನವನು ಎಂದು ಹೇಳಿ ಕೊಳ್ಳಲು ಖುಷಿಯಾಗುತ್ತೆ.<br />ಬಾರ್ಕೂರಿನ ಶಾಲೆಯಲ್ಲಿ ನನ್ನ ಹೆಂಡ್ತಿ, ಮುದ್ದಣ್ಣ/ಮನೋರಮೆಯರ ಬಗ್ಗೆ ಓದಿದ್ದನ್ನು ಜ್ಞಾಪಿಸಿ ಕೊಂಡಳು. ಜಯ ಜಯ ಹೋ ಅಣ್ಣ ಯಾನೆ ಲ.ನ.ಭಟ್ಟ.mshebbarhttps://www.blogger.com/profile/00769840666185085153noreply@blogger.comtag:blogger.com,1999:blog-7404581753587306740.post-9108873203099768882012-01-13T08:28:02.773-08:002012-01-13T08:28:02.773-08:00ಮುದ್ದಣ ಕವಿಯ ಎಲ್ಲಾ ಕೃತಿಗಳನ್ನೂ"ಮುದ್ದಣ ಭಂಡಾರ&quo...ಮುದ್ದಣ ಕವಿಯ ಎಲ್ಲಾ ಕೃತಿಗಳನ್ನೂ"ಮುದ್ದಣ ಭಂಡಾರ"ವೆಂಬ ಹೆಸರಿನ ಎರಡು ಸಂಪುಟ ಗಳಲ್ಲಿ,ಪ್ರೊ.ಜಿ.ವೆಂಕಟಸುಬ್ಬಯ್ಯ ಇವರ ಸಂಪಾಕತ್ವದಲ್ಲಿ,'ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ'ಪ್ರಕಟಿಸಿದೆ.<br /> 1987 ರಲ್ಲಿ ಈ ಸಂಪುಟಗಳುಪ್ರಕಟವಾಗಿವೆ.ಇದರಲ್ಲಿ "ಕವಿ ಮತ್ತು ಕಾವ್ಯ"ಗಳ ಬಗ್ಗೆ ವಿವರವಾದ ಲೇಖನಗಳಿವೆ.<br />ಸಂಪುಟ 1ರಲ್ಲಿ,ರತ್ನಾವತೀಕಲ್ಯಾಣ,ಕುಮಾರವಿಜಯ,ಶ್ರೀರಾಮಪಟ್ಟಾಭಿಷೇಕಂ ಹಾಗೂ 2ರಲ್ಲಿ ಅದ್ಬುತರಾಮಾಯಣಂ,ರಾಮಾಶ್ವಮೇಧಂ ಮತ್ತು ಜೋಜೋ,ಕೃತಿಗಳಿವೆ.<br /> ಮುದ್ದಣನ "ಕುಮಾರವಿಜಯ"ಪ್ರಸಂಗ ಯಕ್ಷಗಾನಭಾಗವತಿಕೆ ಕಲಿಯುವ ವಿದ್ಯಾರ್ಥಿಗಳಿಗೆ ಸರಿಯಾಗಿ ತಪ್ಪಿಲ್ಲದೆ ಹಾಡಲು ಬಂದರೆ ಅವನು ಭಾಗವತನಾದಂತೆ.<br /> ಕವಿಯನ್ನು ನೆನಪಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.Shankara Bhathttps://www.blogger.com/profile/07209657803292197734noreply@blogger.comtag:blogger.com,1999:blog-7404581753587306740.post-24722860199459108052012-01-13T06:19:07.736-08:002012-01-13T06:19:07.736-08:00ಅಮೂಲ್ಯ ಮಾಹಿತಿಯ ಕಣಜವಾಗಿದೆ ಈ ನಿಮ್ಮ ಲೇಖನ. ಧನ್ಯವಾದಗಳು....ಅಮೂಲ್ಯ ಮಾಹಿತಿಯ ಕಣಜವಾಗಿದೆ ಈ ನಿಮ್ಮ ಲೇಖನ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com