tag:blogger.com,1999:blog-7404581753587306740.post638943313713486178..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಮಹಾಮೇರು ಕಾರಂತರೂ ಬಣ್ಣದ ತುತ್ತೂರಿಯ ವಿಶ್ವೇಶ್ವರ ಭಟ್ಟರೂ V.R.BHAThttp://www.blogger.com/profile/09758057544159366234noreply@blogger.comBlogger22125tag:blogger.com,1999:blog-7404581753587306740.post-57724373476750354212012-12-20T01:50:59.742-08:002012-12-20T01:50:59.742-08:00ಈಶ್ವರ ಕಿರಣರೇ ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಆಭಾರ...ಈಶ್ವರ ಕಿರಣರೇ ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಆಭಾರಿ. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-76528536186634823362012-12-19T09:04:06.519-08:002012-12-19T09:04:06.519-08:00ಒಂದು ದೊಡ್ಡದಾದ ಓದು. ಬರೆಯುವ ನಿಮ್ಮ ಶಕ್ತಿಗೆ ಸಲಾಂ.
ವಿ.ಭ...ಒಂದು ದೊಡ್ಡದಾದ ಓದು. ಬರೆಯುವ ನಿಮ್ಮ ಶಕ್ತಿಗೆ ಸಲಾಂ.<br />ವಿ.ಭಟ್ಟರ ಭಟ್ಟಿ ಇಳಿಸುವಿಕೆ ನಿರಂತರವಾಗಿ ಸಾಗುತ್ತಾ ಈಗ ಹೀಗಾಗಿದ್ದಾರೆ. ತಾನೇ ಕಲ್ಪಿಸಿಕೊಂಡ ಸಿಂಹಾಸನದಲ್ಲಿ ಎಷ್ಟು ಸಮಯ ಇರುತ್ತಾರೋ?<br /><br />ಕಾರಂತರೆಂದರೆ ಒಮ್ಮೆ ಇಂತಹಾ ಮನುಷ್ಯ ಇದ್ದರೇ ಎನ್ನುವಷ್ಟು ಅಭಿಮಾನ. ಅವರತನವನ್ನು ಪ್ರಶ್ನಿಸುವುದು ಅವರಿಲ್ಲದಾಗ ಸರಿಯೂ ಅಲ್ಲ. ಲೇಖನಕ್ಕೆ ಧನ್ಯವಾದ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7404581753587306740.post-20952772055100083342012-12-18T21:18:47.972-08:002012-12-18T21:18:47.972-08:00Desaiji, nowadays citizens/readers are confused be...Desaiji, nowadays citizens/readers are confused because of these type of writers,being Indians they must have at least a respect about our ancient pure culture, but they don't, they simply criticise without knowing the very base of our culture, thank you. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-29253731954594298762012-12-18T21:13:58.013-08:002012-12-18T21:13:58.013-08:00ಗೋಪಾಲಕೃಷ್ಣರೇ, ಕಲ್ಲು ಇರದಂತೇ ಶುಚಿಗೊಳಿಸಿದ ಅಕ್ಕಿ ಸಿಗಲಿ...ಗೋಪಾಲಕೃಷ್ಣರೇ, ಕಲ್ಲು ಇರದಂತೇ ಶುಚಿಗೊಳಿಸಿದ ಅಕ್ಕಿ ಸಿಗಲಿ ಎಂಬುದು ನಮ್ಮ ಬೇಡಿಕೆ. ಈ ಕಾಲದಲ್ಲಿ, ನಗರವಾಸಿಗಳಿಗೆ ಕಲ್ಲು ಇರದ, ಆರಿಸುವ ಕೆಲಸ ಇರದ ಅಕ್ಕಿ ಸಿಗುತ್ತದಲ್ಲಾ? ಆ ರೀತಿಯ ಸ್ವಚ್ಛ ಅಕ್ಕಿಯನ್ನು ಅರ್ಥಾತ್ ಉತ್ತಮ ದಿನಪತ್ರಿಕೆಯನ್ನೂ ಕಲ್ಮಷ ರಹಿತ, ಪೀತ ಸಾಹಿತ್ಯವಲ್ಲದ ಬರಹಗಳನ್ನೂ ಕೊಡಿ ಎಂಬುದು ನಮ್ಮ ಹೇಳಿಕೆ-ಕೇಳಿಕೆ, ನಿಮಗೆ ಧನ್ಯವಾದಗಳು. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-24098532236114510142012-12-18T01:16:02.687-08:002012-12-18T01:16:02.687-08:00sir, read yours and Sunath kaka's blog. Yes, t...sir, read yours and Sunath kaka's blog. Yes, these days journalists treating themselves as Godmen and they poke noses where it is not required. shame on themumesh desaihttps://www.blogger.com/profile/18133521597105218300noreply@blogger.comtag:blogger.com,1999:blog-7404581753587306740.post-50485264051783205502012-12-17T07:01:47.046-08:002012-12-17T07:01:47.046-08:00ಈ ಕಾಲಘಟ್ಟದ ಸಾಹಿತ್ಯ-ಸಾಹಿತಿಗಳ ವಿಮರ್ಶಾತ್ಮಕ ರೂಪದ ಲೇಖನ ...ಈ ಕಾಲಘಟ್ಟದ ಸಾಹಿತ್ಯ-ಸಾಹಿತಿಗಳ ವಿಮರ್ಶಾತ್ಮಕ ರೂಪದ ಲೇಖನ ಇಷ್ಟವಾಯಿತು. ಕೇವನ ಅಧ್ಯಯನ ಶೀಲತೆ ಬರಹಗಾರನಿಗೆ ಮಾತ್ರವಲ್ಲದೇ, ಓದುಗನೂ ಕೂಡ ಅಷ್ಟೇ ಅಧ್ಯಯನ ಶೀಲನಾಗಿರಬೇಕೆಂದು ಸೂಕ್ಷ್ಮವಾಗಿ ತಿಳಿಸಿದ್ದೀರಿ.<br /> ಅಕ್ಕಿಯಲ್ಲಿನ ಕಲ್ಲನ್ನ ಆರಿಸಿ, ಬದಿಗಿಟ್ಟು ಉಣ್ಣುತ್ತಾನೆ ತಿಳಿದವ. ಮರುಳ(ತಾನೆಲ್ಲವನೂ ಬಲ್ಲವನೆಂದು, ತಾನು ಮಾತ್ರಾ ಗುರುತಿಸಿ ಕೊಳ್ಳುವವ!) ಮಾತ್ರಾ ಬಿಳಿಕಲ್ಲನ್ನೂ ಅಕ್ಕಿಯೆಂದೇ ಭಾವಿಸಿ, ಕೊನೇಗೆ ಊಟದಲ್ಲಿ ಕಲ್ಲನ್ನೇ ಜಗಿದು ಮುಖಕಿವುಚುತ್ತಾನೆ! <br />ಉತ್ತಮ ಲೇಖನವನ್ನ ಒದಗಿಸದ್ದಕ್ಕೆ ಧನ್ಯವಾದಗಳು. Anonymoushttps://www.blogger.com/profile/00447493937384696228noreply@blogger.comtag:blogger.com,1999:blog-7404581753587306740.post-79671786817913129402012-12-17T05:43:24.479-08:002012-12-17T05:43:24.479-08:00ಶೇಖರ್, ಸ್ವಲ್ಪ ಜೀರ್ಣವಾಗದ ಮಾತು ಹೇಳಿಬಿಟ್ಟಿದ್ದೀರಿ, ಇರಲ...ಶೇಖರ್, ಸ್ವಲ್ಪ ಜೀರ್ಣವಾಗದ ಮಾತು ಹೇಳಿಬಿಟ್ಟಿದ್ದೀರಿ, ಇರಲಿ, ನಿಮ್ಮ ಹಾರೈಕೆಯಂತೇ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ, ಅನಿಸಿಕೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-89239161005033502812012-12-17T05:40:38.984-08:002012-12-17T05:40:38.984-08:00ಸುಬ್ರಹ್ಮಣ್ಯರೇ, ಎರಡು ವರ್ಷಗಳ ಹಿಂದೆ ವಿ.ಭಟ್ಟರು ಪರಿಸರ ...ಸುಬ್ರಹ್ಮಣ್ಯರೇ, ಎರಡು ವರ್ಷಗಳ ಹಿಂದೆ ವಿ.ಭಟ್ಟರು ಪರಿಸರ ತಜ್ಞರೆಂಬುದನ್ನೂ ಸಾಬೀತುಪಡಿಸಿದ್ದರು: "ಬ್ಲಾಗ್ ಬರಹಗಾರರೆಂದರೆ ತಾವು ಕುಳಿತ ಕೋಣೆಯಲ್ಲಿ ತಾವೇ ಹೂಸು ಬಿಟ್ಟುಕೊಂಡು ಅದನ್ನೇ ಆಘ್ರಾಣಿಸುತ್ತಾ ಆನಂದಪಡುವವರು" ಎಂದು ಸರ್ಟಿಫೈ ಮಾಡಿಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ಸದ್ರಿ ಭಟ್ಟರಿಗೆ ಇನ್ನೊಂದು 'ಗೌಡಾ' ಸಲ್ಲಬೇಕು! ನಿಮ್ಮ ಅನಿಸಿಕೆಗೆ ಧನ್ಯವಾದಗಳು. <br />V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-54831992811946318232012-12-17T05:40:18.221-08:002012-12-17T05:40:18.221-08:00ನಮಸ್ಕಾರ, ತಮ್ಮ ಹೆಸರು ಗೊತ್ತಾಗಲಿಲ್ಲ, ಇರಲಿ, 'ಮರಳಿ...ನಮಸ್ಕಾರ, ತಮ್ಮ ಹೆಸರು ಗೊತ್ತಾಗಲಿಲ್ಲ, ಇರಲಿ, 'ಮರಳಿ ಮಣ್ಣಿಗೆ', 'ಮೂಕಜ್ಜಿಯ ಕನಸುಗಳು' , 'ಚೋಮನ ದುಡಿ' ಇವೆಲ್ಲಾ ಕಾರಂತರ ಮನೋಗತವನ್ನೂ ಮತ್ತು ಅವರ ಸ್ಥಿತಪ್ರಜ್ಞತೆಯನ್ನೂ ತೋರಿಸುತ್ತವೆ. ಕಾರಂತರು ಕವನಗಳನ್ನು ಬಹಳವಾಗಿ ಇಷ್ಟಪಡುತ್ತಿರಲಿಲ್ಲ ಎನ್ನಬಹುದೇನೋ-ಸಾಹಿತ್ಯ ಪ್ರಾಕಾರಗಳಲ್ಲಿ ಅದೊಂದೇ ಅವರು ಸ್ವಲ್ಪ ಬಿಟ್ಟಿದ್ದು ಎನ್ನಬಹುದು, ಜೊತೆಗೆ ಕಾರಂತರದು ಒಂದೇ ರಂಗವಲ್ಲ, ಅವರು ಸಾಹಿತಿಯಾದಷ್ಟೇ ಪರಿಸರ ಪ್ರೇಮಿಯೂ ಆಗಿದ್ದರು-ಶರಾವತಿ ಟೇಲ್ ರೇಸ್ ಪ್ರಾಜೆಕ್ಟ್ ವಿರುದ್ಧ ಆಂದೋಲನವನ್ನೇ ನಡೆಸಿದ್ದರು. ಯಕ್ಷಗಾನದಲ್ಲಿಯೂ ತನ್ನದೇ ನಡೆಯನ್ನು ರೂಪಿಸಿದ್ದರು. ಖಗೋಳದ ಬಗ್ಗೆ ಅವರಿಗಿರುವ ಅಪರಿಮಿತ ಆಸಕ್ತಿ ಮತ್ತು ಜ್ಞಾನ ನಮ್ಮನ್ನು ಮೂಕರನ್ನಾಗಿಸುತ್ತದೆ. ಹೀಗೇ ಅವರ ವ್ಯಕ್ತಿತ್ವ ವಿಭಿನ್ನವಾಗಿತ್ತು ಎನ್ನಬಹುದು. ಸಹಜ ಅನಿಸಿಕೆಯನ್ನು ಅದುಮಿದಲಾಗದೇ ಅಭಿವ್ಯಕ್ತಗೊಳಿಸಿದ್ದಕ್ಕೆ ತಮಗೆ ಧನ್ಯವಾದಗಳು. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-31403312215849400692012-12-17T03:31:26.785-08:002012-12-17T03:31:26.785-08:00ಸರ್, ಕನ್ನಡಪ್ರಭದ ಭಟ್ಟ ಬಿಡಿ ಹೇಳಿದ್ರೆ ನಿಮಗೆ ಬೇಜಾರಗ್ಬ...ಸರ್, ಕನ್ನಡಪ್ರಭದ ಭಟ್ಟ ಬಿಡಿ ಹೇಳಿದ್ರೆ ನಿಮಗೆ ಬೇಜಾರಗ್ಬೋದು. ತಮ್ಮ ಬ್ಲಾಗ್ ನಮಗೊಂದು ಪತ್ರಿಕೆ ಇದ್ದಹಾಗೇ ಯಾವುದೇ ಲೇಖನ ಇರಲಿ ಅದು ಸಮಗ್ರವಾಗಿರುತ್ತದೆ. ಕಾಸುಕೊಟ್ಟು ಪೇಪರು ಓದುವುದಕ್ಕಿಂತ ಹಲವು ಮಾಹಿತಿಯನ್ನು ನಿಮ್ಮ ಬ್ಲಾಗ್ ಮೂಲಕ ಪಡೆಯಬಹುದಾಗಿದೆ.ಹಲವರು ಬರೆಯಳಗದ್ದನ್ನು ನೀವು ಬರಇದ್ರುತ್ತೀರಿ. ಅದಕ್ಕೇ ನಿಮ್ಮ ಬರಹಗಳು ಬಹಳ ಇಷ್ಟ. ಧನ್ಯವಾದಗಳು. Anonymoushttps://www.blogger.com/profile/05435964293722642976noreply@blogger.comtag:blogger.com,1999:blog-7404581753587306740.post-12281385802990965092012-12-16T20:28:42.567-08:002012-12-16T20:28:42.567-08:00ಸರಿಯಾಗಿ ಬರೆದಿದ್ದೀರಿ. ನನಗೆ ಕುಮಾರಸ್ವಾಮಿ ತೆಕ್ಕುಂಜ ಅವರ...ಸರಿಯಾಗಿ ಬರೆದಿದ್ದೀರಿ. ನನಗೆ ಕುಮಾರಸ್ವಾಮಿ ತೆಕ್ಕುಂಜ ಅವರ ಕಾಮೆಂಟ್ ತುಂಬ ಇಷ್ಟವಾಯಿತು. :)Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-7404581753587306740.post-57688971998014978352012-12-16T17:15:10.722-08:002012-12-16T17:15:10.722-08:00ನಮಸ್ಕಾರಗಳು ಸರ್.
ಸುಮಾರು ಏಳನೇ ಕ್ಲಾಸಿನಿಂದಲೇ ನಾನು ಕಾ...ನಮಸ್ಕಾರಗಳು ಸರ್. <br /><br />ಸುಮಾರು ಏಳನೇ ಕ್ಲಾಸಿನಿಂದಲೇ ನಾನು ಕಾರಂತರ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದವನು. ವರ್ಷಗಳ ನಂತರವೂ ಮರಳಿ ಓದುತ್ತಿರುತ್ತೇನೆ, ಪ್ರತಿಬಾರಿ ಓದಿದಾಗಲೂ ವಿವಿಧ ಅನುಭವಗಳನ್ನು ಕಟ್ಟಿಕೊಡುತ್ತವೆ ಅವರ ಅದ್ಭುತ ಕಾದಂಬರಿಗಳು. ಅವರ "ಮರಳಿ ಮಣ್ಣಿಗೆ"ಯನ್ನು ಮೀರಿಸುವ ಕಾದಂಬರಿ ಯಾವುದೇ ಭಾರತೀಯ ಭಾಷೆಯಲ್ಲಿಯೂ ಬಹುಶಃ ಬಂದಿಲ್ಲವೇನೋ. ಅವರ ಕುರಿತು ಯಾವುದೇ ಲೇಖನ/ಪುಸ್ತಕ ಕಂಡರೂ ಓದದೇ ಬಿಟ್ಟವನಲ್ಲ. ಅಷ್ಟು ಆರಾಧನಾ ಭಾವದಿಂದ ಅವರನ್ನು ಗೌರವಿಸುವವನು. <br /><br />ಅವರ ಬಗೆಗೆ ಕೀಳು ಭಾವನೆಯನ್ನು ಬಿಂಬಿಸುವ ಲೇಖನ ಬರೆದ ಈ ಅಂಡೆಪಿರ್ಕಿ ವಿಭಟ್ಟನ ಬಗೆಗೆ ಹೇಳುವ ಅವಶ್ಯಕತೆಯಿಲ್ಲ. ಈತನ ಕುರಿತೂ ಹಾಗೂ ಈತನ ಸಮಕಾಲೀನ ಘನತೆವೆತ್ತ ಸಂಪಾದಕ ಮಹಾಶಯರುಗಳ ಕುರಿತೂ ಮುಟ್ಟಿನೋಡಿಕೊಳ್ಳುವಂತೆ ಬರೆದಿದ್ದೀರಿ. ಅಭಿನಂದನೆಗಳು!!<br /><br />ಪತ್ರಿಕೆಯನ್ನು ತನ್ನ ಸ್ವಂತ ಪ್ರಭಾವ ಹೆಚ್ಚಿಸಿಕೊಳ್ಳುವ ಸಲುವಾಗಿ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ವಿಭಟ್ಟನಿಂದ ಕಲಿಯಬೇಕು. ಕನ್ನಡಪ್ರಭ ಪತ್ರಿಕೆಯಲ್ಲಿ ಈಗ ಪತ್ರಿ ಸೋಮವಾರವೂ ಐಎಎಸ್ ಆಫೀಸರೊಬ್ಬರು ತಮ್ಮ "ಸಾಧನೆ"ಗಳ ಬಗ್ಗೆ ಲೇಖನ ಬರೆಯುತ್ತಿದ್ದಾರೆ. ಇದೇ ಅಧಿಕಾರಿಯ ಬಗ್ಗೆ ವಿ.ಕ.ದಲ್ಲಿಯೂ ಭಾರೀ ಕ್ಲೀನು ಎನಿಸುವಂತೆ ಲೇಖನ ಬಂದಿದ್ದು ನನಗೆ ನೆನಪಿದೆ. ಭ್ರಷ್ಟಾತಿಭ್ರಷ್ಟ ಎಂಬ "ಹೆಗ್ಗಳಿಕೆ"ಯಿರುವಂಥ ಜನಗಳಿಂದ ಲೇಖನಗಳನ್ನು ಬರೆಸಿ ತಾನು ಅವರೊಂದಿಗೆ ಚೆನ್ನಾಗಿರುವುದಲ್ಲದೇ, ಅವರಿಗೂ ಪುಕ್ಕಟೆ ಪ್ರಚಾರ ಕೊಡಿಸುವುದು ವಿಭಟ್ಟನ ತಂತ್ರಗಾರಿಕೆ. <br /><br />ಒಂದು ಗಾದೆಯಿದೆ:"ಎಲ್ಲಾ ಬಿಟ್ಟವರು ಊರಿಗೆ ದೊಡ್ಡವರು" ಎಂದು. ಇಂದಿನ ಕನ್ನಡ ಪತ್ರಿಕೋದ್ಯಮದಲ್ಲಿ ಇದು ದಿನೇದಿನೇ ಪ್ರಸ್ತುತವಾಗುತ್ತಾ ನಡೆದಿದೆ. India_for_hindushttps://www.blogger.com/profile/10657047440276924573noreply@blogger.comtag:blogger.com,1999:blog-7404581753587306740.post-53116546113824432452012-12-16T07:45:25.427-08:002012-12-16T07:45:25.427-08:00ಕಾರಂತರ ಜಾಗದಲ್ಲಿ ಇನ್ಯಾರೋ ಇದ್ದರೆ ಒಂದೇ ಆತ್ಮಹತ್ಯೆ ಮಾಡ...ಕಾರಂತರ ಜಾಗದಲ್ಲಿ ಇನ್ಯಾರೋ ಇದ್ದರೆ ಒಂದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಅಥವಾ ನಿಜವಾಗಿಯೂ ಹುಚ್ಚುಹಿಡಿದು ಅಲೆಯುತ್ತಿದ್ದರು, ಮಗ ಹರ್ಷನ ನಿಧನಾನಂತರ ಹೆಂಡತಿಯ ಮನಸ್ಸೂ ಸರಿಯಿಲ್ಲದಾಗ 'ಹುಚ್ಚು ಮನ್ಬಸ್ಸಿನ ಹತ್ತು ಮುಖಗಳು' ಎಂಬುದನ್ನು ಬರೆದ ಸ್ತಿತಪ್ರಜ್ಞ ವ್ಯಕ್ತ್ಯಿತ್ವ ಕಾರಂತರದು, ತಮಗೆ ಧನ್ಯವಾದಗಳು<br />V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-83782141885426091862012-12-16T07:41:30.470-08:002012-12-16T07:41:30.470-08:00ಲೋಕೋ ಭಿನ್ನ ರುಚಿಃ ಎನ್ನುತ್ತಾರಲ್ಲ ಸರ್, ಹಾಗೇ ಊರಿದ್ದಲ್ಲ...ಲೋಕೋ ಭಿನ್ನ ರುಚಿಃ ಎನ್ನುತ್ತಾರಲ್ಲ ಸರ್, ಹಾಗೇ ಊರಿದ್ದಲ್ಲಿ ಹೊಲಗೇಡು ತಪ್ಪಿದ್ದಲ್ಲ ಎಂಬುದನ್ನು ಭಟ್ಟರು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅನಿಸಿಕೆ ತಿಒಳಿಸಿದ್ದಕ್ಕೆ ತಮಗೆ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-80432891159478830992012-12-16T07:40:57.959-08:002012-12-16T07:40:57.959-08:00ಶ್ರೀಯುತ ತೆಕ್ಕುಂಜೆ ಕುಮಾರಸ್ವಾಮಿಗಳಿಗೆ ನಮಸ್ಕಾರ, ಏನು ...ಶ್ರೀಯುತ ತೆಕ್ಕುಂಜೆ ಕುಮಾರಸ್ವಾಮಿಗಳಿಗೆ ನಮಸ್ಕಾರ, ಏನು ಮಾಡೋಣ ? ತಿಳಿದವರಿಗೆ ಕಲಿಸುವುದು ಮೂರ್ಖತನ ಅಲ್ಲವೇ ? ಗೊತ್ತಿದ್ದೂ ಹೀಗೆಲ್ಲಾ ಪ್ರಲಾಪ ಮಾಡಿದರೆ ಅದು ಓದುಗರಿಗೆ ನೋವುಂಟುಮಾಡುತ್ತದೆ ಎಂಬುದನ್ನು ಭಟ್ಟರಂಥವರು ಅರಿಯಬೇಕು ಎಂಬುದು ನನ್ನ ವಿನಮ್ರ ವಿನಂತಿ, ತಮ್ಮ ಮನದಾಳದ ಮಾತನ್ನು ಅಭಿವ್ಯಕ್ತ ಗೊಳಿಸಿದ್ದಕ್ಕೆ ಧನ್ಯವಾದಗಳು. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-75310511471545364122012-12-16T07:35:27.358-08:002012-12-16T07:35:27.358-08:00ಅನಿಸಿಕೆ ತಿಳಿಸಿದ್ದಕ್ಕೆ ಸುನಾಥರೇ ತಮಗೆ ಕೃತಜ್ಞ, ನಿಮ್ಮ ...ಅನಿಸಿಕೆ ತಿಳಿಸಿದ್ದಕ್ಕೆ ಸುನಾಥರೇ ತಮಗೆ ಕೃತಜ್ಞ, ನಿಮ್ಮ ಹೇಳಿಕೆ ನನ್ನನ್ನು ಎಚ್ಚರಿಸಿ ಬರೆಯುವಂತೆ ಮಾಡಿತು, ನೀವಲ್ಲದಿದ್ದರೆ ನಾನು ಬರೆಯಲೂ ಹೋಗುತ್ತಿರಲಿಲ್ಲ, ಯಾಕೆಂದರೆ ಎಷ್ಟೇ ಪೈಪು ಸಿಕ್ಕಿಸಿದರೂ ಹೊರತೆಗೆದಾಗ ನಾಯಿಬಾಲ ಡೊಂಕೇ. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-73885304672664710532012-12-16T07:34:44.504-08:002012-12-16T07:34:44.504-08:00ಕಾರಂತರು,ತಮ್ಮ ಉತ್ತುಂಗಕ್ಕೆ ಬರುವ ಎಷ್ಟೋ ಮೊದಲೇ ಪುತ್ತೂರಿ...ಕಾರಂತರು,ತಮ್ಮ ಉತ್ತುಂಗಕ್ಕೆ ಬರುವ ಎಷ್ಟೋ ಮೊದಲೇ ಪುತ್ತೂರಿನಲ್ಲಿ ಅಧ್ಯಾಪಕರಾಗಿ ಜೀವನ ನಡೆಸುತ್ತಿದ್ದರಂತೆ.ಹಿರಿ ಮಗ ಹರ್ಷನ ನಿಧನಾನಂತರ ಅವರ ಬದುಕಿನಲ್ಲಿ ಬದಲಾವಣೆಗಳಾಗಿದ್ದಂತೆ,ಅವರೆಷ್ಟು ನೇರ ಮಾತಿನವರೆಂದು ಅವರನ್ನು ಬಲ್ಲ ಪುತ್ತೂರು,ಕಾಸರಗೋಡಿನ ಕಡೆಯ ಹಿರಿಯರು(ಈಗ ಉಳಿದವರು ಕೆಲವೇ ಮಂದಿ) ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ.ಅವರ ಅಡ್ಡ ಹೆಸರು,(nick-name)(ಪ್ರೀತಿಯಿಂದ) ಆವಾಗ ಎನಂತೆ ಗೊತ್ತಾ.."ಮರ್ಳು-ಕಾರಂತ"(i.e mad karantha)psshnkrhttps://www.blogger.com/profile/12386707656244095998noreply@blogger.comtag:blogger.com,1999:blog-7404581753587306740.post-58464811955685161482012-12-16T07:30:10.833-08:002012-12-16T07:30:10.833-08:00ಚಿನ್ಮಯ್, ನಾನು ಯಾವುದೇ ನನ್ನ ಹಿತಾಸಕ್ತಿಯಿಂದ ಬರೆದ ಲೇಖನ ...ಚಿನ್ಮಯ್, ನಾನು ಯಾವುದೇ ನನ್ನ ಹಿತಾಸಕ್ತಿಯಿಂದ ಬರೆದ ಲೇಖನ ಇದಲ್ಲ, ದುಡ್ಡು ತೆಗೆದುಕೊಂಡು ಬರೆದಿದ್ದೂ ಅಲ್ಲ, ಬರೆದಿದ್ದೆಲ್ಲಾ ನನಗೆ ಗೊತ್ತಿರುವ ಸತ್ಯ ಸಂಗತಿಗಳೇ, ಧನ್ಯವಾದ V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-55194058469525656422012-12-15T21:37:26.941-08:002012-12-15T21:37:26.941-08:00 ತಾವು ಎಷ್ಟು ಕೀಳು ಮಟ್ಟದ ವರೆಂದು ಜಗತ್ತಿಗೆ ತಿಳಿಯಪಡಿಸಲ... ತಾವು ಎಷ್ಟು ಕೀಳು ಮಟ್ಟದ ವರೆಂದು ಜಗತ್ತಿಗೆ ತಿಳಿಯಪಡಿಸಲು ಕೆಲವರು ಕಾರಂತ ರನ್ನು ಅವಹೇಳನ ಮಾಡುತ್ತಾರೆ . ತಾವು ನಿಜಕ್ಕೂ ಯಾರು ಎಂದು ಪರೋಕ್ಷ ವಾಗಿ ತಿಳಿಯಪಡಿಸಿದ ವಿಶ್ವೇಶ್ವರಭಟ್ಟರಿಗೆ ಧನ್ಯವಾದಗಳು !!!<br />Kamathhttps://www.blogger.com/profile/06436085246202710975noreply@blogger.comtag:blogger.com,1999:blog-7404581753587306740.post-43096995352888785532012-12-15T21:24:15.444-08:002012-12-15T21:24:15.444-08:00ಶ್ರೀ ವಿ.ಆರ್. ಭಟ್ಟರಿಗೆ ನಮಸ್ಕಾರ.
ನಿಮ್ಮ ಅನಿಸಿಕೆ-ವಿಶ್ಲ...ಶ್ರೀ ವಿ.ಆರ್. ಭಟ್ಟರಿಗೆ ನಮಸ್ಕಾರ.<br />ನಿಮ್ಮ ಅನಿಸಿಕೆ-ವಿಶ್ಲೇಷಣೆಗಳು ಸರಿಯಾಗಿಯೇ ಇವೆ. ನಮ್ಮ ಊರಲ್ಲಿ ಒಂದು ಮಾತಿದೆ "ಪರ್ನಗ ಒಂಜಿ,ಬಿರಿನಗ ಒಂಜಿ." - ಕುಡಿದ ಮತ್ತಿನಲ್ಲಿ ಒಂದು (ಮಾತು),ಮತ್ತು ಇಳಿದಾಗ ಇನ್ನೊಂದು ಎಂಬುದಾಗಿ. ವಿ. ಭಟ್ಟರ ಇಂತಹಾ ಬರಹಗಳನ್ನು ಓದುವಾಗ ನನಗೆ ಅದೇಕೊ ಈ ಮಾತು ಥಟ್ಟನೆ ನೆನಪಿಗೆ ಬರುವುದು.<br />ನಮಸ್ಕಾರ,<br />ತೆಕ್ಕುಂಜ ಕುಮಾರಸ್ವಾಮಿಕುಮಾರಸ್ವಾಮಿ ತೆಕ್ಕುಂಜ.https://www.blogger.com/profile/02497595230072638340noreply@blogger.comtag:blogger.com,1999:blog-7404581753587306740.post-76172778316031301532012-12-15T10:15:59.318-08:002012-12-15T10:15:59.318-08:00ಈಗಿನ ಪತ್ರಿಕಾಸಂಪಾದಕರ ಬಗೆಗೆ ಚೆನ್ನಾಗಿ ತಿಳಿಸಿದ್ದೀರಿ. ಭ...ಈಗಿನ ಪತ್ರಿಕಾಸಂಪಾದಕರ ಬಗೆಗೆ ಚೆನ್ನಾಗಿ ತಿಳಿಸಿದ್ದೀರಿ. ಭಟ್ಟರಂತೂ ಏಣಿ ಏರುವುದರಲ್ಲಿ ಪಂಡಿತರು. ಆದರೆ ಏಣಿಯಿಂದ ಜಾರಿ ಬಿದ್ದಾಗ, ಎಲ್ಲಿ ಬೀಳುತ್ತಾರೆ ಎನ್ನುವುದು ಅವರಿಗೆ ತಿಳಿದಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-10089389435282695302012-12-15T06:33:44.017-08:002012-12-15T06:33:44.017-08:00ಸರ್ ಉಳಿದದ್ದೆಲ್ಲಾ ನಂಗಿತ್ತಿಲ್ಲಾ,ಕಾರಂತರ ಜೀವನದ ಕೆಲ ನಿಯ...ಸರ್ ಉಳಿದದ್ದೆಲ್ಲಾ ನಂಗಿತ್ತಿಲ್ಲಾ,ಕಾರಂತರ ಜೀವನದ ಕೆಲ ನಿಯಮವನ್ನು ತಿಳಿಸಿಕೊಟ್ಟೀದ್ದಕ್ಕೆ ಧನ್ಯವಾದ :)<br />ಬರೆಯುತ್ತಿರಿ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.com