tag:blogger.com,1999:blog-7404581753587306740.post5806044153673467368..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !V.R.BHAThttp://www.blogger.com/profile/09758057544159366234noreply@blogger.comBlogger11125tag:blogger.com,1999:blog-7404581753587306740.post-6031368136712180932010-08-27T01:48:17.510-07:002010-08-27T01:48:17.510-07:00ನಿಮ್ಮ ಅಭಿಪ್ರಾಯ ಮನ್ನಿಸುತ್ತೇನೆ, ಆದರೆ ಮೆಜಾರಿಟಿ ಇರುವ ಕ...ನಿಮ್ಮ ಅಭಿಪ್ರಾಯ ಮನ್ನಿಸುತ್ತೇನೆ, ಆದರೆ ಮೆಜಾರಿಟಿ ಇರುವ ಕೆಡೆಗೆ ರಾಜಕೀಯ ನಿರ್ಧಾರಗಳು ವಾಲುತ್ತವೆ, ಗುಂಪಿನಲ್ಲಿ ಅವರು ಗೋವಿಂದನಾಗುತ್ತಾರೆ, ಥ್ಯಾಂಕ್ಸ್V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-30539068713642848922010-08-21T01:23:41.698-07:002010-08-21T01:23:41.698-07:00ಆದರೆ ಒಂದ್ಮಾತು,
ಯಾರೊಬ್ಬರು ಒಳ್ಳೆಯ ರಾಜಕಾರಣಿ ಇಲ್ಲ ಅಂದ್...ಆದರೆ ಒಂದ್ಮಾತು,<br />ಯಾರೊಬ್ಬರು ಒಳ್ಳೆಯ ರಾಜಕಾರಣಿ ಇಲ್ಲ ಅಂದ್ಕೋಬೇಡಿ..<br />ಇದ್ದಾರೆ ಬೆರಳೆಣಿಕೆಯಷ್ಟು ಜನ..<br />ಒಮ್ಮೆ ಕೂಲಂಕುಶವಾಗಿ ನೋಡಿ ಗೊತ್ತಾಗುತ್ತೆ..<br />--ಬೇಸರ ಬೇಡ .."ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-88486411503451259502010-08-21T01:21:12.302-07:002010-08-21T01:21:12.302-07:00ವಿಚಾರವಂತ ಲೇಖನ..ವಿಚಾರವಂತ ಲೇಖನ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-77876595704495885452010-08-16T05:03:58.791-07:002010-08-16T05:03:58.791-07:00ತುಂಬಾ ಚೆನ್ನಾಗಿ ಮಾರ್ಮಿಕವಾಗಿ ಬರೆದ ಲೇಖನ ಇತಿಹಾಸದಿಂದ ಇಂ...ತುಂಬಾ ಚೆನ್ನಾಗಿ ಮಾರ್ಮಿಕವಾಗಿ ಬರೆದ ಲೇಖನ ಇತಿಹಾಸದಿಂದ ಇಂದಿನವರೆಗಿನ ನಮ್ಮ ಸ್ವಾತಂತ್ರದ ಲೆಕ್ಕಾಚಾರ ಸರಿಯಾಗಿ ಕೊಟ್ಟಿದ್ದಿರಾ...<br />ಇನ್ನು ಎಳೆದು ಹೊಡೆದು ಉಳಿದಿರುವ ತೊಲ್ಲನ್ನು ಖಾಲಿ ಮಾಡಬೇಕಾದ ಜವಾಬ್ದಾರಿ ನಮ್ಮದು. ಅದನ್ನೇ ಇಂದು ಸಂಕಲ್ಪಿಸುವಾ..ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-74827191215628880482010-08-15T09:47:21.676-07:002010-08-15T09:47:21.676-07:00ಶ್ಯಾಮಲ ಮೇಡಂ, ತಾವು ಹೇಳುವುದು ನಿಜ, ನಾವೆಲ್ಲಾ ಹೊಣೆಗಾರಿಕ...ಶ್ಯಾಮಲ ಮೇಡಂ, ತಾವು ಹೇಳುವುದು ನಿಜ, ನಾವೆಲ್ಲಾ ಹೊಣೆಗಾರಿಕೆ ಹೊತ್ತರೆ ಜನಮಾನಸದಲ್ಲಿ ಆ ಅಲೆಯೇಳಲು ಕಾರಣೀಭೂತರಾದರೆ ಅದು ಸಾಧ್ಯವಗಬಹುದಲ್ಲ, ಆಡಿಸೆಯಲ್ಲಿ ನಮ್ಮ ಪ್ರಯತ್ನ ನಡೆಯಲಿ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-56092776793337957472010-08-15T09:44:49.585-07:002010-08-15T09:44:49.585-07:00ಸನ್ಮಾನ್ಯ ಶ್ರೀ ಸುಧೀಂಧ್ರ ದೇಶಪಾಂಡೆ, ತಮ್ಮ ಪ್ರತಿಕ್ರಿಯೆಗ...ಸನ್ಮಾನ್ಯ ಶ್ರೀ ಸುಧೀಂಧ್ರ ದೇಶಪಾಂಡೆ, ತಮ್ಮ ಪ್ರತಿಕ್ರಿಯೆಗೆ ಮೊದಲಾಗಿ ಉತ್ತರಿಸುವ ಅನಿವಾರ್ಯವಿದೆ, ಹಾಗಾಗಿ ಉಪಕ್ರಮಿಸುತ್ತಿದ್ದೇನೆ- ಉತ್ತರ ಭಾರತದಲ್ಲಿ ಪ್ರತಿಷ್ಥಾ ನಗರವನ್ನು ಕೇಂದ್ರವನ್ನಾಗಿ [ರಾಜಧಾನಿ] ಇಟ್ಟುಕೊಂಡು ರಾಜಾ ಭರತ ಆಳಿದ. ಈತ ದುಷ್ಯಂತ -ಶಕುಂತಲೆಯರ ಪುತ್ರನೇ ಸರಿ, ಈ ಕಥೆಯನ್ನು ಹಿಂದಕ್ಕೆ ನನ್ನ ಓದಿನ ವೇಳೆಯಲ್ಲಿ ಎಲ್ಲೋ ಓದಿದ್ದೆ, ಇದನ್ನು ಸಾಕ್ಷೀಕರಿಸಲು ತಾವು ರುಕ್ಮಾಂಗದ ಅಥವಾ ಧರ್ಮಾಂಗದರೆಂಬ ಅಪ್ಪ-ಮಕ್ಕಳ ಇತಿಹಾಸ ತೆಗೆದರೆ ಸಂಪೂರ್ಣ ಪುರಾವೆ ಲಭ್ಯವಾಗುತ್ತದೆ. ಜಡಭಾರತನೂ ಆಮೇಲೆ ಆಳಿರಬಹುದು ಆದ್ರೆ ಭಾರತಕ್ಕೆ 'ಭಾರತ' ಎಂಬ ಹೆಸರು ಬಂದಿರುವುದು ಈ ದುಷ್ಯಂತ-ಶಕುಂತಲೆಯ ಮಗ ಭರತ ಚಕ್ರವರ್ತಿಯಿಂದಲೇ ಎಂಬುದು ನಿಸ್ಸಂದೇಹ, ಇನ್ನೂ ತಮಗೆ ಸಂದೇಹವಿದ್ದರೆ ತಮ್ಮ ವಿಳಾಸಕ್ಕೆ ನನ್ನಲ್ಲಿರುವ ಮಾಹಿತಿ ಪೂರ್ಣ ಹೊತ್ತಗೆಗಳ ನಕಲು ಪ್ರತಿಗಳನ್ನೂ ಕಳುಹಿಸಿಕೊಡಲು ತೊಂದರೆಯಿಲ್ಲ. ದಯವಿಟ್ಟು ಇದನ್ನು ಇನ್ನೊಮ್ಮೆ ವಿಶ್ಲೇಷಿಸಿ ಎಂದು ತಮ್ಮಲ್ಲಿ ಪ್ರಾರ್ಥನೆ. ಹಾಗೂ ತಮಗೆ ವಂದನೆಗಳು<br /><br />* ಶ್ರೀ ದಿನಕರ್ ತಮ್ಮ ಪ್ರತಿಕ್ರಿಯೆಯೂ ಕೂಡ ಚೆನ್ನಾಗಿದೆ, ತಮಗೆ ಕೃತಜ್ಞನಾಗಿದ್ದೇನೆ.<br /><br />* ಶ್ರೀ ಹರೀಶ್, ಈಗೀಗ ನಮಗೆ ಸ್ವಾತಂತ್ರ್ಯ ಎನ್ನುವುದು ಸುಮ್ಮನೇ ಒಂದು ಆಚರಣೆಯಾಗಿದೆ, ತಮ್ಮ ಅನಿಸಿಕೆಗೆ ನಮನಗಳು<br /><br />* ಶ್ರೀ ಶ್ರೀಧರ್, ತಮ್ಮ ಇಚ್ಛೆಯಂತೇ ಈ ಲೇಖನ ಪ್ರಕಟಿಸಿದ್ದೇನೆ, ಇದರಲ್ಲಿ ಹೊಸತು ತಮಗೆ ಸಿಕ್ಕಿದೆ ಅಂದುಕೊಳ್ಳುತ್ತೇನೆ, ನಿಮ್ಮ ಕಚೇರಿಯ ಅನಿಸಿಕೆಗೆ ' ಬೀಡಾಡಿಗಳ ಸ್ವಾತಂತ್ರ್ಯೋತ್ಸವ ' ಎಂಬ ಹಿಂದಿನ ಕೃತಿಯಲ್ಲಿ ಉತ್ತರವಿದೆ, ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಆಗಿರುವುದರಿಂದ ಅದನ್ನು ವ್ಯಂಗ್ಯವಾಗಿ ಬರೆದಿದ್ದೇನೆ, ಸರಿಯಾಗಿ ಓದಿದರೆ ಅರ್ಥವಾಗುತ್ತದೆ, ತಮಗೆ ತುಂಬಾ ಆಭಾರಿ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-88766425904003772882010-08-15T09:41:11.711-07:002010-08-15T09:41:11.711-07:00ಸಾರ್ ನಿಮ್ಮ ಅಭಿಪ್ರಾಯ ಸರಿ... ಆದರೆ ಎಲ್ಲರೂ ಅದೇ ರೀತಿ ಅಭ...ಸಾರ್ ನಿಮ್ಮ ಅಭಿಪ್ರಾಯ ಸರಿ... ಆದರೆ ಎಲ್ಲರೂ ಅದೇ ರೀತಿ ಅಭಿಪ್ರಾಯ ಪಟ್ಟರೆ ಮಾತ್ರವೇ ಸುಧಾರಣೆ ಸಾಧ್ಯವಾಗುವುದಲ್ಲವೇ...? ನಮ್ಮ ಕಟ್ಟಡದಲ್ಲೂ ಈ ದಿನ ಧ್ವಜಾರೋಹಣ ಮಾಡಿದರು. ಪ್ರತೀ ಸಾರಿಯೂ ನಾವು ೧೫-೨೦ ಜನರು ಬಿಟ್ಟರೆ ಬೇರೆಯವರು ಬರುವುದೇ ಇಲ್ಲ.... ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ಸಿಹಿ ಹಂಚುತ್ತಾರೆ, ಅಷ್ಟಕ್ಕೆ ೧೫ ನಿವಿಷಗಳಷ್ಟು ತಮ್ಮ ಅಮೂಲ್ಯ ಸಮಯವನ್ನು ಜನರು ದೇಶಕ್ಕಾಗಿ ಕೊಡಲಾರರೇನೋ ಅನ್ನಿಸುತ್ತೆ. ಬೆಳಿಗ್ಗೆ ನಿಜಕ್ಕೂ ನನಗೆ ಬೇಸರವಾಗಿತ್ತು.....<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-39691475640290233242010-08-15T05:28:54.165-07:002010-08-15T05:28:54.165-07:00ಇವತ್ತು ನಮ್ಮ ಚೀಫ್ ಇಂಜಿನಿಯರ್ ಆಫೀಸಲ್ಲಿ ಧ್ವಜಾರೋಹಣವಾದಾಗ...ಇವತ್ತು ನಮ್ಮ ಚೀಫ್ ಇಂಜಿನಿಯರ್ ಆಫೀಸಲ್ಲಿ ಧ್ವಜಾರೋಹಣವಾದಾಗ ಗಟ್ಟಿ ಸ್ವರದಲ್ಲಿ ರಾಷ್ಟ್ರಗೀತೆ ಹಾಡಿದವರಲ್ಲಿ ನನ್ನೊಡನೆ ಇನ್ನು ನಾಲ್ಕೈದು ಜನರಿದ್ದರು.ಉಳಿದವರೆಲ್ಲಾ ಸ್ವೀಟ್ ತಿನ್ನೋದಕ್ಕೇ ಬಂದಿದ್ದರೆಂದು ಹೇಳಲು ಬೇಸರವಾಗುತ್ತೆ.ಯಾವುದೇ ಕಾರ್ಯಕ್ರಮಗಳಲ್ಲಿ ಮಾತನಾಡಿದರೆ ನಾನು ಮಾತನಾಡಬೇಕು,ಹಿರಿಯ ಅಧಿಕಾರಿಗಳಲ್ಲಿ ದೇಶಭಕ್ತಿಯ ಬಗ್ಗೆ ಮಾತನಾಡಬೇಕೆಂಬ ಆಸಕ್ತಿಯೇಇಲ್ಲ.ಬಲು ಬೇಸರವಾಗುತ್ತೆ. ನಮ್ಮ ಯುವಕರೋ ಬೆಳಗಿನಿಂದ ಟಿ.ವಿ ಮುಂದೆ ಕೂತ್ಕೊಂಡು ಮೋಜು ಮಾಡ್ತಾ ಇದ್ದಾರೆ. ಛೇ! ರಾಷ್ಟ್ರೀಯ ಹಬ್ಬಗಳ ದಿನಗಳಾದರೂ ದೇಶಭಕ್ತಿಯನ್ನು ಜಾಗೃತಗೊಳಿಸುವ ದಿನಗಳಾಗಬಾರದೇ?vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-85701580485751254222010-08-15T02:28:13.752-07:002010-08-15T02:28:13.752-07:00ವಿ. ಆರ್. ಭಟ್ಟರೇ,
ಈ ವರ್ಷ ಯಾರ ಬಾಯಲ್ಲೂ ಸ್ವತಂತ್ರ ಭಾರತದ...ವಿ. ಆರ್. ಭಟ್ಟರೇ,<br />ಈ ವರ್ಷ ಯಾರ ಬಾಯಲ್ಲೂ ಸ್ವತಂತ್ರ ಭಾರತದ ಬಗ್ಗೆ ಒಳ್ಳೇ ಮಾತುಗಳೇ ಕೇಳಿಬರುತ್ತಿಲ್ಲ.. ಭಾರತದ ದುಃಸ್ಥಿತಿಗೆ ಇದಕ್ಕಿಂತ ಪುರಾವೆ ಬೇಕೆ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7404581753587306740.post-21942931204702748682010-08-15T01:49:00.150-07:002010-08-15T01:49:00.150-07:00ಭಟ್ಟರೆ,
ಭಾರತವರ್ಷದ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀ...ಭಟ್ಟರೆ,<br />ಭಾರತವರ್ಷದ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ನನಗೊಂದು ಪುಟ್ಟ ಸಂದೇಹವಿದೆ. ಭಾಗವತದಲ್ಲಿ, ಋಷಭರಾಜನ ಮಗನಾದ ಭರತನಿಂದ ಈ ದೇಶಕ್ಕೆ ಭಾರತವೆಂದು ಹೆಸರು ಬಂದಿತು ಎಂದು ವರ್ಣಿಸಲಾಗಿದೆ. ಈ ಭರತನೇ ಮುಂದೆ ಜಡಭರತನೆಂದು ಕರೆಯಲ್ಪಟ್ಟವನು ಎಂದೂ ಹೇಳಲಾಗಿದೆ. ಆದುದರಿಂದ, ಭಾರತವು ಶಕುಂತಲೆಯ ಮಗ ಭರತನಿಂದ ಬಂದಿತೊ ಅಥವಾ ಜಡಭರತನಿಂದ ಬಂದಿತೊ ಎಂದು ತಿಳಿಯದಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-67663295187385739792010-08-14T20:35:46.688-07:002010-08-14T20:35:46.688-07:00sir..
idannu odi, khushi padalo niraashe paDalo ar...sir..<br />idannu odi, khushi padalo niraashe paDalo artha aagtilla...<br /><br />svaatantya dinada nimma bhaashaNa kelida haagittu.....<br /><br />bhaaratada indina paristitige naave kaaraNaru.... <br /><br />tumbaa chennaagi barediddeeri sir... dhanyavaada....ದಿನಕರ ಮೊಗೇರhttps://www.blogger.com/profile/17650798004238362476noreply@blogger.com