tag:blogger.com,1999:blog-7404581753587306740.post5513978089430867879..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿV.R.BHAThttp://www.blogger.com/profile/09758057544159366234noreply@blogger.comBlogger12125tag:blogger.com,1999:blog-7404581753587306740.post-53417900352838132442012-07-02T23:38:18.820-07:002012-07-02T23:38:18.820-07:00ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ನಿಮ್ಮ ಲೇಖನವು ಸಂತಸವನ್...ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ನಿಮ್ಮ ಲೇಖನವು ಸಂತಸವನ್ನು ನೀಡಿತು. ನಿಮಗೆ ಸದ್ಗುರು ಕೃಪೆ ಎಂದೆಂದೂ ಇರಲಿ ಹಾಗೂ ನಿಮ್ಮಿಂದ ಇನ್ನೂ ಇನ್ನೂ ಇಂತಹ ಉತ್ತಮ ಕಾರ್ಯಗಳು ನೆರವೇರಲಿ ಎಂಬ ಶುಭ ಹಾರೈಕೆಗಳು... ಗುರುಚರಣಗಳಿಗೆ ಅನಂತ ಪ್ರಣಾಮಗಳು... ಹರೇ ರಾಮ...JANANIhttps://www.blogger.com/profile/12097270568760731056noreply@blogger.comtag:blogger.com,1999:blog-7404581753587306740.post-12234222398064449822011-07-15T18:48:59.427-07:002011-07-15T18:48:59.427-07:00ಒಂದು ಒಳ್ಳೆಯ ಪ್ರಯತ್ನಕ್ಕೆ ಸಿಕ್ಕಿದ ಸ್ಪಂದನ ಬಹಳ ಖುಷಿ ತಂ...ಒಂದು ಒಳ್ಳೆಯ ಪ್ರಯತ್ನಕ್ಕೆ ಸಿಕ್ಕಿದ ಸ್ಪಂದನ ಬಹಳ ಖುಷಿ ತಂದಿತು. ಒಬ್ಬೊಬ್ಬರೂ ತಮಗೆ ಹಿಡಿಸಿತು ತಮಗೆ ಇಷ್ಟವಾಯ್ತು ಎಂದು ಹೃತ್ಪೂರ್ವಕವಾಗಿ ಹೇಳುವಾಗ ಹೇಳಿದ ಮಹನೀಯರೆಲ್ಲ ತಂತಮ್ಮ ಶೈಲಿಯಲ್ಲೇ ಸಾಕಷ್ಟು ಪಳಗಿದ ವ್ಯಕ್ತಿಗಳು ಮತ್ತು ಚಿಂತಕರು. ಯಾರಿಗೆ ಯಾವ ರೀತಿಯಲ್ಲಿ ಮರುಸ್ಪಂದನ ನೀಡಲಿ ಎಂದೇ ತೋಚುತ್ತಿಲ್ಲ, ಆದರೂ ತಮ್ಮೆಲ್ಲರನ್ನೂ ಸೇರಿಸಿಕೊಂಡು ಶರಣು ಎಂದು ಹೀಗೆ ಬರೆದಿದ್ದೇನೆ.<br /><br />ವಯೋವೃದ್ಧ ಎಮ್.ಎಸ್. ಹೆಬ್ಬಾರರೂ ಸಹಿತ ಕಣ್ಣಗಲಿಸಿ ಇಷ್ಟು ಸಣ್ಣ ಅಕ್ಷರಗಳಲ್ಲಿ ಇರುವ ಲೇಖನವನ್ನು ಓದಿ ತಮ್ಮ ಹೃದಯದ ತುಡಿತವನ್ನು ಹೇಳಿದ್ದೂ ಅಲ್ಲದೇ ತಮ್ಮ ಮಿತ್ರರಿಗೆಲ್ಲಾ ಅದನ್ನು ಹಂಚಿದ್ದಾರೆ. ಆ ಮಿತ್ರರಲ್ಲಿಯೂ ಕೆಲವರು ಓದಿ ಅತ್ಯಂತ ಖುಷಿ ಪಟ್ಟ ಸುದ್ದಿ ಸಿಗ್ತಾ ಇದೆ. <br /><br />ಸಂಸ್ಕೃತ ವಿದ್ವನ್ಮಣಿಯಾಗಿ ಸಾಕಷ್ಟು ಇಂತಹ ಕಥಾನಕಗಳನ್ನು ಕಡೆದು ಕೊರೆದು ಒಳಹೊಕ್ಕು ಏನಿದೆ ಎಂದು ನೋಡಿದ ಕೊಳ್ಳೇಗಾಲದ ಮಂಜುನಾಥರು ತಮ್ಮ ಅಭಿಪ್ರಾಯವನ್ನು ರಂಜನೀಯವಾಗಿಯೂ ವಿಚಾರಪೂರಿತವಾಗಿಯೂ ನೀಡಿರುವುದು ಎಲ್ಲರ ಓದಿಗೆ ಇನ್ನೂ ಅನುಕೂಲಕರವಾಗಿದೆ. ಇಂದಿನ ಪೀಳಿಗೆಯಲ್ಲಿ ಇಂತಹ ವ್ಯಕ್ತಿಗಳ ಸಂಖ್ಯೆ ಕಮ್ಮಿ ಇದ್ದು ನನ್ನ ಜೊತೆ ಅವರ ಸಂವಹನ ತಮಗೆಲ್ಲಾ ಸಂತಸನೀಡುತ್ತದೆಂಬ ಅನಿಸಿಕೆ ನನ್ನದಾಗಿದೆ. <br /><br />ಸಮಯದ ಅಭಾವ ಇರುವುದರಿಂದ ಚಿಕ್ಕದರಲ್ಲಿ ಇಷ್ಟು ಬರೆದಿದ್ದೇನೆ, ಯಾರೂ ತಮ್ಮನ್ನು ಪ್ರತ್ಯೇಕ ಹೆಸರಿಸಲಿಲ್ಲವೆಮ್ದು ಬೇಸರಿಸಿಕೊಳ್ಳದೇ, ಅನ್ಯಥಾ ಭಾವಿಸದೇ ನನ್ನ ಕೃತಜ್ಞತೆಗಳನ್ನು ಸ್ವೀಕರಿಸಿ ಎಂದು ಭಿನ್ನವಿಸುತ್ತಾ ಮುಂದಿನ ನನ್ನ ಕಥಾನಕವನ್ನು ನಿಮ್ಮ ಮನೋರಂಜನೆಗಾಗಿ ಇಡುತ್ತಿದ್ದೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-13251777613066583412011-07-15T11:59:29.334-07:002011-07-15T11:59:29.334-07:00nimma lekhana haagu manjunaatha avara comment erad...nimma lekhana haagu manjunaatha avara comment eradu saakashtu vichaaragalannu hondide.<br /><br />matte sridhara swaamigala bagge namma appa yavagalu heluttaa iruvaru.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-7404581753587306740.post-49220253455415454302011-07-15T11:38:15.571-07:002011-07-15T11:38:15.571-07:00ಉತ್ತಮ ಲೇಖನ.
ವ್ಯಾಸ-ಗಣೇಶ ಮಹಾಭಾರತ ಲೇಖನದ ವಿಷಯವಾಗಿ ಆ...ಉತ್ತಮ ಲೇಖನ. <br /><br />ವ್ಯಾಸ-ಗಣೇಶ ಮಹಾಭಾರತ ಲೇಖನದ ವಿಷಯವಾಗಿ ಆ ಮಹಾಭಾರತದಲ್ಲೇ ಬರುವ ಮತ್ತೊಂದು ಪ್ರಸಕ್ತಿ ಹೀಗಿದೆ. ವ್ಯಾಸರು ಹೇಳಿದ್ದನ್ನೆಲ್ಲಾ ಬರೆದುಬಿಡುವ ಗಣಪತಿಗೆ "ಅರ್ಥಮಾಡಿಕೊಳ್ಳದೇ ಬರೆಯುವಂತಿಲ್ಲ" ಎಂಬ ನಿಬಂಧನೆಯನ್ನು ಹಾಕಿದ್ದು ಸರಿಯಷ್ಟೇ? ಆದರೂ ಗಣಪತಿಯ ವಿಶಾಲಬುದ್ಧಿಗೆ ಅದಾವ ಲೆಕ್ಕ! ಆದರೆ ಬುದ್ಧಿಸ್ಥವಾಗಿದ್ದ ಭಾರತದ ಕತೆಯನ್ನು ಶ್ಲೋಕಗಳ ರೂಪದಲ್ಲಿ ಹೇಳಲು ವ್ಯಾಸರಿಗೆ ತುಸು ಸಮಯ ಹಿಡಿಯುತ್ತಿತ್ತು. ವಿಷಯದ ಗಂಟುಗಳಿಂದಲೋ ಅಥವ ಕುತೂಹಲದಿಂದಲೋ ಅಲ್ಲಲ್ಲಿ ತುಸು ನಿಲ್ಲುವಂತಾಗುತ್ತಿತ್ತು ವ್ಯಾಸರಿಗೆ (ಗ್ರಂಥಗ್ರಂಥಿಂ ತದಾ ಚಕ್ರೇ ಮುನಿರ್ಗೂಢಂ ಕುತೂಹಲಾತ್). ಅದರೆ ನಿಬಂಧನೆ - ನಿಲ್ಲಿಸುವಂತಿಲ್ಲ. ಆದ್ದರಿಂದ ಗಣಪನೇ ಅಲ್ಲಲ್ಲಿ ತುಸು ಬರೆಯುವುದು ನಿಲ್ಲಿಸಿ ಯೋಚಿಸುವಂತೆ ಮಾಡುವುದು ಅಗತ್ಯವಿತ್ತು. ಹೀಗಾಗಿ, ಧಾರೆಯಾಗಿ ಹರಿಯುತ್ತಿದ್ದ ಗ್ರಂಥಕ್ಕೆ ಅಲ್ಲಲ್ಲಿ ಗಂಟು ಹಾಕುವಂತೆ ಬಹುಗೂಢಾರ್ಥಗಳುಳ್ಳ ಶ್ಲೋಕಗಳನ್ನು ವ್ಯಾಸರು ಅಲ್ಲಲ್ಲಿ ರಚಿಸಿ ಬಿಡುತ್ತಿದ್ದರು. ಇದನ್ನು ಅರ್ಥೈಸಿಕೊಳ್ಳಲು ಸರ್ವಜ್ಞನಾದ ಗಣಪತಿಯೂ ಒಂದುಕ್ಷಣ ಸ್ತಬ್ಧನಾಗಿ ಕುಳಿತುಬಿಡುತ್ತಿದ್ದನು. ಈ ಅವಕಾಶದಲ್ಲಿ ವ್ಯಾಸರು ಮುಂದಿನ ಶ್ಲೋಕಗಳೊಂದಿಗೆ ಸಿದ್ಧರಾಗುತ್ತಿದ್ದರು. <br /><br />ಇಂಥ ಗಹನ ಅರ್ಥಹೊಂದಿದ ಶ್ಲೋಕಗಳಿಗೆ ಕೂಟಶ್ಲೋಕಗಳೆಂದೂ, ವ್ಯಾಸ ರಹಸ್ಯ, ವ್ಯಾಸಕೂಟಗಳೆಂದೂ ಹೆಸರು. ಹೊರನೋಟಕ್ಕೆ ಅಸಂಬದ್ಧವಾಗಿ ಕಾಣುವ ಈ ಶ್ಲೋಕಗಳು ಗೂಢಾತಿಗೂಢ ಅರ್ಥಗಳಿಂದ ತುಂಬಿವೆ. ಮಹಾಭಾರತದಲ್ಲಿ ಇಂಥಾ ೮೮೦೦ ಕೂಟಶ್ಲೋಕಗಳನ್ನು ರಚಿಸಿರುವೆನೆಂದು ವ್ಯಾಸರು ಹೇಳುತ್ತಾರೆ.<br /><br />ಕೊ: ಮಹಾಭಾರತದ ಈ ಭಾಗ ಪ್ರಕ್ಷಿಪ್ತವೆಂದೂ ಅಭಿಪ್ರಾಯಗಳಿವೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-7404581753587306740.post-84198449806643955972011-07-15T07:58:38.062-07:002011-07-15T07:58:38.062-07:00ಬಹಳ ಅರ್ಥ ಪೂರ್ಣ ಲೇಖನ ಸರ್, ಧನ್ಯವಾದಗಳುಬಹಳ ಅರ್ಥ ಪೂರ್ಣ ಲೇಖನ ಸರ್, ಧನ್ಯವಾದಗಳುprabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-7404581753587306740.post-42219813056142251552011-07-15T04:05:51.148-07:002011-07-15T04:05:51.148-07:00ಗುರುವಿನ ಸ್ಮರಣೆ ಮಾಡುತ್ತಾ ಸಾಧನಾ ಪಥದಲ್ಲಿ ಸಾಗೋಣ.ನಮಸ್ಕಾ...ಗುರುವಿನ ಸ್ಮರಣೆ ಮಾಡುತ್ತಾ ಸಾಧನಾ ಪಥದಲ್ಲಿ ಸಾಗೋಣ.ನಮಸ್ಕಾರಗಳು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-65839184620526998212011-07-14T18:38:01.516-07:002011-07-14T18:38:01.516-07:00ಉತ್ತಮ ಬರಹ.ಗುರುವಿನ ಕೃಪೆ ಇರಲಿ. -ಹೆಬ್ಬಾರಉತ್ತಮ ಬರಹ.ಗುರುವಿನ ಕೃಪೆ ಇರಲಿ. -ಹೆಬ್ಬಾರmshebbarhttps://www.blogger.com/profile/00769840666185085153noreply@blogger.comtag:blogger.com,1999:blog-7404581753587306740.post-72072863686050355792011-07-14T07:47:27.704-07:002011-07-14T07:47:27.704-07:00ಶ್ರೀ ಗುರುಭ್ಯೋನಮ: ಹರಿ: ಓ೦... ಉತ್ತಮ ಲೇಖನಕ್ಕೆ ಧನ್ಯವಾ...ಶ್ರೀ ಗುರುಭ್ಯೋನಮ: ಹರಿ: ಓ೦... ಉತ್ತಮ ಲೇಖನಕ್ಕೆ ಧನ್ಯವಾದಗಳು ಸರ್.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-7404581753587306740.post-42115159551234110822011-07-14T07:41:42.965-07:002011-07-14T07:41:42.965-07:00ಸದ್ಗುರವೇ ನಮಃ .ಸದ್ಗುರವೇ ನಮಃ .Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-50073018200770123552011-07-14T05:49:10.326-07:002011-07-14T05:49:10.326-07:00ಗುರು ನಮನಕ್ಕೆ ನಿಮ್ಮ ಉತ್ತಮ ಲೇಖನ ಭಟ್ ಸಾರ್. ಶ್ರೀಧರ ಸ್...ಗುರು ನಮನಕ್ಕೆ ನಿಮ್ಮ ಉತ್ತಮ ಲೇಖನ ಭಟ್ ಸಾರ್. ಶ್ರೀಧರ ಸ್ವಾಮಿಗಳನ್ನು ನಾನು ಇದೇ ಮಧ್ಯಾಹ್ನ ನೆನಪು ಮಾಡಿಕೊಂಡಿದ್ದೆ. ಇಲ್ಲಿ ಅವರ ಚಿತ್ರ ನೋಡಿ ಸಂತಸವಾಯಿತು. ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-7404581753587306740.post-35418019030888190592011-07-14T03:24:04.423-07:002011-07-14T03:24:04.423-07:00ಗುರುಪೂರ್ಣಿಮೆಯ ಪೂರ್ವಸ೦ಧ್ಯೆಯಲ್ಲಿ ಒ೦ದು ಉತ್ತಮ ಬ್ಲಾಗ್ ಬ...ಗುರುಪೂರ್ಣಿಮೆಯ ಪೂರ್ವಸ೦ಧ್ಯೆಯಲ್ಲಿ ಒ೦ದು ಉತ್ತಮ ಬ್ಲಾಗ್ ಬರಹ ಹಾಕಿದ್ದೀರಿ. ನಿಮ್ಮ ಜತೆಗೆ ನನ್ನದೂ ಸೇರಲಿ ಗುರುವಂದನೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-91341358458921812322011-07-14T02:40:08.489-07:002011-07-14T02:40:08.489-07:00ಗುರುಪೂರ್ಣಿಮೆಗಾಗಿ ಉತ್ತಮ ಲೇಖನವನ್ನು ಒದಗಿಸಿದ್ದೀರಿ. ಆ ಗ...ಗುರುಪೂರ್ಣಿಮೆಗಾಗಿ ಉತ್ತಮ ಲೇಖನವನ್ನು ಒದಗಿಸಿದ್ದೀರಿ. ಆ ಗುರುವಿಗೆ ನನ್ನದೂ ವಂದನೆಗಳು.sunaathhttps://www.blogger.com/profile/13386371953472087631noreply@blogger.com