tag:blogger.com,1999:blog-7404581753587306740.post5449717620807459894..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ' ವನಸುಮದೊಳೆನ್ನ ಜೀವನವು ವಿಕಸಿಸುವಂತೆ 'V.R.BHAThttp://www.blogger.com/profile/09758057544159366234noreply@blogger.comBlogger7125tag:blogger.com,1999:blog-7404581753587306740.post-70708188800008219502010-02-18T15:48:24.888-08:002010-02-18T15:48:24.888-08:00ಈ ಮೊದಲೇ ಹೇಳಿದ ಹಾಗೆ ಕನ್ನಡದ ನಮ್ಮ ಹಿರಿಯ ಕವಿಗಳು ನಮಗೆ ಕ...ಈ ಮೊದಲೇ ಹೇಳಿದ ಹಾಗೆ ಕನ್ನಡದ ನಮ್ಮ ಹಿರಿಯ ಕವಿಗಳು ನಮಗೆ ಕೊಟ್ಟ ಆಸ್ತಿ ಬಹಳ, ಅದನ್ನು ಓದಿ ಅರ್ಥೈಸಿಕೊಂಡವರು ವಿರಳ, ತಾವೆಲ್ಲ ಅಂಥವರ ಬಗ್ಗೆ ತಿಳಿದುಕೊಂಡಿದ್ದಕ್ಕೆ ಬಹಳ ಸಂತಸವಾಗುತ್ತಿದೆ,ಎಲ್ಲರಿಗೂ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-24426147543554931002010-02-18T08:03:37.107-08:002010-02-18T08:03:37.107-08:00ಮಹಾತ್ಮರ ವಿಷಯದಲ್ಲಿ ಬರೆಯುವುದು ಅದನ್ನು ಓದಿ ಜೀವನದಲ್ಲಿ ಅ...ಮಹಾತ್ಮರ ವಿಷಯದಲ್ಲಿ ಬರೆಯುವುದು ಅದನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳುವುದು - ಎರಡು ಪುಣ್ಯಸಂಚಯಹೇತುಗಳು.suryahttps://www.blogger.com/profile/18386241291603856963noreply@blogger.comtag:blogger.com,1999:blog-7404581753587306740.post-62907571182161338522010-02-18T07:36:26.424-08:002010-02-18T07:36:26.424-08:00bhatre DVG yanthaha ettarada vyktitvavannu samagra...bhatre DVG yanthaha ettarada vyktitvavannu samagravaagi parichayisiddakke vandanegalu. DVG krutishreniya ella series galannoo innomme oduttene. prerepisiddakkaagi vandanegaluSANTAhttps://www.blogger.com/profile/13919686481626276311noreply@blogger.comtag:blogger.com,1999:blog-7404581753587306740.post-71461031427398054902010-02-17T19:21:51.097-08:002010-02-17T19:21:51.097-08:00'ಏನೀ ಮಹಾನಂದವೇ ' ಕವನ ತುಂಬಾ ಸೊಗಸಾಗಿದೆ ! ಖ್ಯಾ...'ಏನೀ ಮಹಾನಂದವೇ ' ಕವನ ತುಂಬಾ ಸೊಗಸಾಗಿದೆ ! ಖ್ಯಾತ ಹಿರಿಯ ಗಾಯಕಿ ಶ್ರೀಮತೀ ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ,ಜನಪ್ರಿಯ ಗೀತೆ, ಆದರೆ ಅವರ ಆಂತರ್ಯದಲ್ಲಿ ಇದ್ದುದನ್ನ ಕವಿ ಹೇಳಿದ್ದು 'ವನಸುಮದೊಳೆನ್ನ ...'ಕವನದಲ್ಲಿ, ಹೀಗಾಗಿ ಅದನ್ನು ಪ್ರಸ್ತುತಪಡಿಸಿದ್ದೇನೆ , ನನ್ನೊಂದಿಗೆ ನೆನಪು ಹಂಚಿಕೊಂಡ ನಿಮಗೆಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-2622268230097822842010-02-17T19:13:31.735-08:002010-02-17T19:13:31.735-08:00’ವನಸುಮದೊಳೆನ್ನ’ ಕವಿತೆ ೫ ನೇ ತರಗತಿಯಲ್ಲಿ ನಮಗೆ ಪಠ್ಯದಲ್ಲ...’ವನಸುಮದೊಳೆನ್ನ’ ಕವಿತೆ ೫ ನೇ ತರಗತಿಯಲ್ಲಿ ನಮಗೆ ಪಠ್ಯದಲ್ಲಿತ್ತು. ಮರುಳಮುನಿಯನ ಕಗ್ಗವನ್ನು ಓದಿದ್ದೇನೆ..ಅವರ ಪಾಂಡಿತ್ಯಕ್ಕೆ ಪಾರವೇ ಇಲ್ಲ. <br />’ಏನೀ ಮಹಾನಂದವೇ’ ನಾ ಬಹು ಮೆಚ್ಚಿಕೊಂಡ ಅವರ ಕವಿತೆ. ಅವರ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟ ನಿಮಗೆ ನಮನಗಳು. ಸ್ಮಾರಕಗಳ ಗೊಡವೆ ಬೇಡ ಬಿಡಿ. ರಾಜಕಾರಣದಿಂದ ಇಂತಹದ್ದನ್ನು ನಿರೀಕ್ಷಿಸುವುದು ತಪ್ಪೇ. ! ಕೃತಿಗಳಿಂದ ಡಿವಿಜಿ ಯವರೂ ಚಿರಂಜೀವಿಗಳೆ. ಧನ್ಯವಾದSubrahmanyahttps://www.blogger.com/profile/18168535406370664157noreply@blogger.comtag:blogger.com,1999:blog-7404581753587306740.post-47890084280918947932010-02-17T18:29:32.731-08:002010-02-17T18:29:32.731-08:00ಇಂತಹುದನ್ನು ಅನೇಕರು ಮನಗಂಡು ಮೊದಲೇ ಆಳುವ ದೊರೆಗಳಿಗೆ ಒತ್ತ...ಇಂತಹುದನ್ನು ಅನೇಕರು ಮನಗಂಡು ಮೊದಲೇ ಆಳುವ ದೊರೆಗಳಿಗೆ ಒತ್ತಡ ತಂದರೆ ಆಗಬಹುದಿತ್ತು, ಆದರೆ ಮಿಂಚಿಹೋದ ಕಾಲ ಚಿಂತಿಸಿದರೆ ಮರಳಿಬಾರದಲ್ಲ! ಹೀಗಾಗಿ ಅವರ ನೆನಪಷ್ಟೇ ಸ್ಮಾರಕ, ಶೀಘ್ರ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-665701750144642272010-02-17T18:05:43.466-08:002010-02-17T18:05:43.466-08:00ಅಂಥಹ ಮಹಾನ್ ದಾರ್ಶನಿಕನ ಬಗೆಗೆ.. ನೆನಪು ಮಾಡಿಸಿಕೊಟ್ಟಿದ್ದ...ಅಂಥಹ ಮಹಾನ್ ದಾರ್ಶನಿಕನ ಬಗೆಗೆ.. ನೆನಪು ಮಾಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..<br /><br />ಅವರ ಮನೆಯನ್ನು ಸ್ಮಾರಕ ಮಾಡ ಬೇಕಿತ್ತು...<br />ಬಹಳ ಬೇಸರವಾಗುತ್ತಿದೆ...<br /><br />ಒಳ್ಳೆಯ ಬರಹಕ್ಕಾಗಿ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com