tag:blogger.com,1999:blog-7404581753587306740.post4281470482054989863..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಭೂರಮೆಯ ಭೂರಿಯೂಟV.R.BHAThttp://www.blogger.com/profile/09758057544159366234noreply@blogger.comBlogger6125tag:blogger.com,1999:blog-7404581753587306740.post-84167937057192382232010-03-19T09:24:17.664-07:002010-03-19T09:24:17.664-07:00ಹಳೆಯ ಬೇರು ಹೊಸ ಚಿಗುರು ಈ ತತ್ವದಂತೆ ನವೋದಯ ಸಾಹಿತ್ಯದ ಪ್ರ...ಹಳೆಯ ಬೇರು ಹೊಸ ಚಿಗುರು ಈ ತತ್ವದಂತೆ ನವೋದಯ ಸಾಹಿತ್ಯದ ಪ್ರಾಕಾರವನ್ನು ಅಳವಡಿಸಿಕೊಂಡು ಹಳೆಯ ಕವಿಗಳನ್ನು ಸ್ಮರಿಸಿಕೊಂಡು ನಾನು ಕೊಡುವ ಕಥನ-ಕಾವ್ಯ ಅದು ನನ್ನದೇ ಲೋಕ. ನವ್ಯಕಾವ್ಯವನ್ನು ನಾನು ಬರೆಯಲು ಇಷ್ಟಪಡದಿದ್ದರೂ ಅದನ್ನು ಬಳಸುವವರ ಭಾವನೆಗಳಿಗೆ ತುಂಬಾ ಮನ್ನಣೆ ಕೊಡುವ ಸ್ವಭಾವ ನನ್ನದು. ಜೀವನದ ಹಲವು ಮಜಲುಗಳಲ್ಲಿ ಈಗಾಗಲೇ ಹಲವು ಸಜ್ಜನ ವ್ಯಕ್ತಿತ್ವಗಳನ್ನು ನೋಡಿದ,ಒಡನಾಡಿದ ಅನುಭವದಿಂದ ನನಗೆ ದೊರೆತ ಪ್ರಸಾದ ಮತ್ತು ನಮ್ಮ ಹಿರಿಯ ತಲೆಮಾರಿನ ಕವಿ-ಸಾಹಿತಿಗಳಿಂದ ಪಡೆದ ಪಂಚಾಮೃತ ಇವನ್ನೆಲ್ಲ ಸೇರಿಸಿ ನನ್ನ ಸ್ಪೂರ್ತಿಗೆ ನಾನೇ ಒಂದು ತಿಟ್ಟನ್ನು ಹಾಕಿಕೊಂಡಿದ್ದೇನೆ.ಸ್ನೇಹಿತರು ಬಹಳವಾಗಿ ಮೆಚ್ಚುತ್ತ ದಿನಾಲೂ ನನಗೆ ಬರೆಯುವ ಮೇಲ್ ಗಳಿಗೆ ಉತ್ತರಿಸಲೂ ವೇಳೆ ಕಷ್ಟ! ಆದರೂ ಎಲ್ಲರಿಗೂ ಈ ಮೂಲಕ ಸಾಮೂಹಿಕವಾಗಿ ನಿವೇದನೆ ಏನೆಂದರೆ ನಿಮ್ಮೆಲ್ಲರ ಭಾವನೆಗಳಿಗೆ ಬಹಳ ಗೌರವವಿದೆ, ನೀವೆಲ್ಲರೂ ನನ್ನ ಕುಟುಂಬವೇ ಎಂಬ ಹಮ್ಮಿದೆ ಆದರೆ ಅಹಮ್ಮಿಲ್ಲ, ನಿಮ್ಮೆಲ್ಲರ ಮನೆಯ ಸದಸ್ಯ ನಾನಾಗಿ ಸತತವಾಗಿ ನಿಮ್ಮ ಒತ್ತಾಸೆಗಳಂತೆ ಕಥನ-ಕವನಗಳನ್ನು ಕೊಡಲು ಪ್ರಯತ್ನಿಸುತ್ತೇನೆ, ನನ್ನ ಕೃತಿಗಳನ್ನು ಪ್ರೋತ್ಸಾಹಿಸುತ್ತ,ಆಸ್ವಾದಿಸುತ್ತಾ ಮುನ್ನಡೆಸಿರುವ ನಿಮ್ಮೆಲ್ಲರ ಪ್ರೀತಿ ಇದೇ ಥರ ಎಂದೂ, ಎಂದೆಂದೂ ಹಸಿರಾಗಿರಲಿ,ನಳನಳಿಸುತ್ತಿರಲಿ ಎಂದು ವಿನಂತಿಸುತ್ತೇನೆ.<br />ಹರಿ-ಹರರಲ್ಲಿ ಹೇಗೆ ಬೇಧ ಇಲ್ಲವೋ ಹಾಗೆ ಕಾವಿ-ಸಾಹಿತಿಗಳಲ್ಲಿ ಬೇಧವಿಲ್ಲ, ಎಲ್ಲರೂ ಅನುಭಾವಿಗಳೇ, ಎಲ್ಲರೂ ಒಂದಾಗಿ ಕನ್ನಡಮ್ಮನ ಸೇವೆಯಲ್ಲಿ ನಿರತರಾಗಿರೋಣ ಎಂದು ನನ್ನ ಸಹೋದ್ಯೋಗಿ ಕವಿ-ಸಾಹಿತಿ ಮಿತ್ರರಲ್ಲಿ-ಬ್ಲಾಗಿಗರಲ್ಲಿ ವಿನಮ್ರ ವಿಜ್ಞಾಪನೆ.ಕೇವಲ ಎರಡು ತಿಂಗಳಲ್ಲಿ ನಿಮ್ಮೆಲ್ಲರಿಂದ ಪ್ರೋತ್ಸಾಹ ಅಪಾರ, ಈ ಪ್ರೋತ್ಸಾಹ ಎಲ್ಲರಿಗೂ ಎಲ್ಲಕಾಲಕ್ಕೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಕಥೆಯೋ ಕಾಗೆಯೋ ವರ್ಣಿಸುವುದು ಅದು ಕಾವಿ-ಸಾಹಿತಿಯ ರಚನಾ ಚಾತುರ್ಯ, ನಮ್ಮೆಲ್ಲರಿಗೂ ಅಂತಹ ಅವಕಾಶ, ಮತ್ತು ಅನುಕೂಲ ದೇವಿ ಸರಸ್ವತಿ ಕರುಣಿಸಲಿ ಎಂದು ಭಜಿಸುತ್ತ ಇಂದಿನ ನನ್ನ ಕೃತಿಗೆ ನೇರವಾಗಿ ಪ್ರತಿಕ್ರಿಯಿಸಿದ ಸರ್ವಶ್ರೀ ಸುಬ್ರಹ್ಮಣ್ಯ, ಸೀತಾರಾಮ್, ಡಾ | ಆಜಾದ್, ಸುನಾಥ ಮತ್ತು ಶ್ರೀಮತಿ ಶಶಿ ಜೋಯಿಸ್ ಈ ಎಲ್ಲರಿಗೂ ತುಂಬಾ ಆಭಾರಿ, ಇದಲ್ಲದೇ ಪರೋಕ್ಷವಾಗಿ ನನ್ನೊಡನೆ ನಡೆತಂದ ನನ್ನೆಲ್ಲಾ ನೇಪಥ್ಯದ ಓದುಗರಿಗೆ ಸದಾ ಋಣಿ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-76818327809234224232010-03-19T06:22:47.918-07:002010-03-19T06:22:47.918-07:00ಸುಂದರ ಚಿತ್ರದೊಂದಿಗೆ ನಿಮ್ಮ ಕವನ ,ಲೇಖನ ಸೊಗಸಾಗಿದೆ.ನಿಜ ಭ...ಸುಂದರ ಚಿತ್ರದೊಂದಿಗೆ ನಿಮ್ಮ ಕವನ ,ಲೇಖನ ಸೊಗಸಾಗಿದೆ.ನಿಜ ಭೂತಾಯಿಯ ವಿಶೇಷ ಗುಣವೇ ಅದೇ ತಾನೇ <br />ನಿಮ್ಮ instant recharge ಸೊಗಸಾಗಿತ್ತು.Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7404581753587306740.post-67353486567525881942010-03-19T04:15:27.017-07:002010-03-19T04:15:27.017-07:00ಭೂರಮೆಯ ಸಿರಿಯ ಬಗೆಗೆ ಸುಂದರವಾದ ಕವನ ಬರೆದಿದ್ದೀರಿ. ಮನಸ್ಸ...ಭೂರಮೆಯ ಸಿರಿಯ ಬಗೆಗೆ ಸುಂದರವಾದ ಕವನ ಬರೆದಿದ್ದೀರಿ. ಮನಸ್ಸಿಗೆ ಉಲ್ಲಾಸ ನೀಡುವಲ್ಲಿ ಭೂರಮೆಗೆ ಯಾರು ಸಾಟಿ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-55590133878624604462010-03-18T23:21:25.766-07:002010-03-18T23:21:25.766-07:00ಭಾವಕ್ಕೆ ಸೋಲದ ಜೀವವೇ ಇಲ್ಲ..ಅದು ಕಶೇರುಕದ ಮೊದಲಕೊಂಡಿ ಮೀನ...ಭಾವಕ್ಕೆ ಸೋಲದ ಜೀವವೇ ಇಲ್ಲ..ಅದು ಕಶೇರುಕದ ಮೊದಲಕೊಂಡಿ ಮೀನಾಗಿರಲಿ ಕಡೆಯ ಕಿಂಗು ಮಾನವ....ಇದನ್ನು ಪ್ರಕೃತಿಯೆಡೆಗೆ ತೋರಿಸಿ...ಅದರ ಅಗಾಧಗಳಲ್ಲಿ ಒಂದಾದ ಹಸಿರನ್ನು ಕವನಿಸಿದ್ದೀರಿ ಸುಂದರವಾಗಿ...ಅಭಿನಂದನೆ ವಿ.ಆರ್.ಬಿ ಯವರಿಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7404581753587306740.post-65780261907360942272010-03-18T20:54:07.862-07:002010-03-18T20:54:07.862-07:00ಭೂಮಾತೆಯ ಮಡಿಲಲ್ಲಿ ತಲೆಯಿಟ್ಟು ಮಲಗಿ, ಮಮತೆ ಅನುಭವಿಸಿ, ಬ೦...ಭೂಮಾತೆಯ ಮಡಿಲಲ್ಲಿ ತಲೆಯಿಟ್ಟು ಮಲಗಿ, ಮಮತೆ ಅನುಭವಿಸಿ, ಬ೦ದಷ್ಟು ಹರುಷವಾಯಿತು ತಮ್ಮ ಈ ಕವನ-ಲೇಖನ ಓದಿ. ಚೆ೦ದದ ಕವನ.<br /><br /> ನಿನ್ನೆ ಎಮ್ಮೆಫ಼ುಶೆನಿ ಬಗ್ಗೆ ಬರೆದು ನೀವು ವ್ಯಗ್ರಗೊಳಿಸಿದ್ದ ಮನಸ್ಸನ್ನು ಇ೦ದು ತ೦ಪು ಮಾಡಿದಿರಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-22711470733309560102010-03-18T19:51:37.382-07:002010-03-18T19:51:37.382-07:00ಬೆಳಗಾಗಾಗೆದ್ದು ನಮಗೂ ನಿಮ್ಮ ಕವನದ ಭೂರಿ ಭೋಜನ...ಬೆಳಗಾಗಾಗೆದ್ದು ನಮಗೂ ನಿಮ್ಮ ಕವನದ ಭೂರಿ ಭೋಜನ...Subrahmanyahttps://www.blogger.com/profile/03752989563162877894noreply@blogger.com