tag:blogger.com,1999:blog-7404581753587306740.post4182952914662881670..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಮಂತ್ರಕ್ಕೆ ಮಾವಿನಕಾಯಿಯನ್ನು ಉದುರಿಸುವ ಮತ್ತು ಲೋಕವನ್ನೂ ಅದುರಿಸುವ ತಾಕತ್ತಿದೆ ಎಂಬುದು ಸಾಬೀತಾಗಿದೆ! V.R.BHAThttp://www.blogger.com/profile/09758057544159366234noreply@blogger.comBlogger2125tag:blogger.com,1999:blog-7404581753587306740.post-38680939889086468682012-08-29T01:53:08.077-07:002012-08-29T01:53:08.077-07:00ನಿಜ, ಕೆಲವೊಂದು ವಿಚಾರಗಳು ಮನುಷ್ಯನ ಕಣ್ಣಿಗೆ ಕಾಣದೇ ಇದ್ದರ...ನಿಜ, ಕೆಲವೊಂದು ವಿಚಾರಗಳು ಮನುಷ್ಯನ ಕಣ್ಣಿಗೆ ಕಾಣದೇ ಇದ್ದರೂ, ಅವನ ಮನಸ್ಸಿಗೆ ಅನುಭವವಾಗುವ ರೀತಿಯಲ್ಲಿ ನಮ್ಮ ಸುತ್ತ ಅನೇಕ ಘಟನೆಗಳು ನಡೆಯುತ್ತವೆ. ಜಾತಕ, ಗ್ರಹಚಾರ ಫಲಗಳಲ್ಲಿ ನಮ್ಮಲ್ಲಿ ಹೆಚ್ಚಿನ ಜನರಿಗೆ ನಂಬಿಕೆ ಇಲ್ಲದಿದ್ದರೂ ಕೆಲವೊಂದು ಬಾರಿ, ನಾನು ಅಂದುಕೊಂಡ ಎಷ್ಟೊ ಕೆಲಸಗಳು ಕೈಗೂಡುವುದೇ ಇಲ್ಲ. ಎಲ್ಲಾ ಸರಿಯಿದ್ದು ಏನೂ ಸರಿ ಇಲ್ಲ ಅನ್ನುವಂತಹ ಅನುಭವವೂ ಆಗುತ್ತದೆ. ಮಂತ್ರ ಪಠಣದ ಸಮಯದಲ್ಲಿ ಸ್ವರಗಳ ಉಚ್ಚಾರ, ಏರಿಳಿತಗಳು ಸುತ್ತಲಿನ ಪರಿಸರಕ್ಕೆ ಧನಾತ್ಮಕವಾದ ವಿದ್ಯುತ್ ಕಾಂತಿಯನ್ನ ಹೊಮ್ಮಿಸುತ್ತವೆ ಎಂದು ಕೇಳಿದ್ದೇನೆ. ಕೆಲವೊಂದು ವಿಷಯಗಳು ಮನುಷ್ಯನನ್ನ ಮೌಡ್ಯಕ್ಕೆ ತಳದ್ದೆ, ನನ್ಮಾರ್ಗಕ್ಕೆ ನಡೆಸುತ್ತವೇ ಅನ್ನುವುದಾದರೆ, ಅವುಗಳ ವೈಜ್ನಾನಿಕ ಹುಟ್ಟುಗಳನ್ನ ಹುಡುಕುತ್ತ ಹೋಗುವ ಬದಲು ಅದನ್ನ ನಂಬಿ ಮುನ್ನಡೆಯುವುದೇ ಲೇಸು ಅಲ್ಲವೆ?Anonymoushttps://www.blogger.com/profile/08094568982055789106noreply@blogger.comtag:blogger.com,1999:blog-7404581753587306740.post-88040366026132919282012-08-28T22:52:59.368-07:002012-08-28T22:52:59.368-07:00 ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ತರ್ಕಕ್ಕೆ ನಿಲುಕದ ಅದ... ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ತರ್ಕಕ್ಕೆ ನಿಲುಕದ ಅದೆಸ್ಟೋ ಸತ್ಯಗಳು ನಮ್ಮ ನಡುವೆ ಗಟಿಸುತ್ತವೆ. ಇಲ್ಲಿ ತಾವು ಹೇಳಿದ ಕೆಲವು ಘಟನೆ ಗಳನ್ನೂ ನಮ್ಮ ಮನೆಯ ಹಿರಿಯವರ ಬಾಯಲ್ಲಿ ಕೇಳಿದ್ದೇನೆ. ಈಗ ಓದಿದಾಗ ತುಂಬಾ ಸಂತೋಷವಾಯಿತು. <br />ಅಭಿನಂದನೆಗಳು........... ಗೌರೀಶ್ ಶ್ರೀಕಾಂತ್ https://www.blogger.com/profile/12522071984939366971noreply@blogger.com