tag:blogger.com,1999:blog-7404581753587306740.post4178818124994571136..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಶ್ರೀ ಭೈರವೆಶ್ವರ ಯುವಕರ ಸಂಘ(ರಿ)-2V.R.BHAThttp://www.blogger.com/profile/09758057544159366234noreply@blogger.comBlogger18125tag:blogger.com,1999:blog-7404581753587306740.post-33019084933444798982010-08-09T02:18:42.325-07:002010-08-09T02:18:42.325-07:00Thank you Sir , thanks a lotThank you Sir , thanks a lotV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-88708763068817344192010-08-08T12:17:18.080-07:002010-08-08T12:17:18.080-07:00tamma anubhava namage haasyaayanada hurana! tamma ...tamma anubhava namage haasyaayanada hurana! tamma allina fajeti enisi ayyo paapa anisiddu untu!!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-30761277117290923252010-08-03T11:34:36.117-07:002010-08-03T11:34:36.117-07:00ಸರ್,
ಸಕ್ಕತ್ ಅನುಭವ...ನಾನು ಹಳ್ಳಿ ನಾಟಕ ನೋಡಿದ್ದೀನಿ.......ಸರ್,<br />ಸಕ್ಕತ್ ಅನುಭವ...ನಾನು ಹಳ್ಳಿ ನಾಟಕ ನೋಡಿದ್ದೀನಿ....ಚಿಕ್ಕ ವಯಸಲ್ಲಿ..... ದ್ರೌಪದಿ ಪಾತ್ರದವನು ಬೀಡಿ ಸೇದೊವಾಗ ನಮ್ಮ ಚಿಕ್ಕಪ್ಪನಿಗೆ ಹೇಳಿದ್ದೆ ಆ ಯಮ್ಮ ಬೀಡಿ ಸೇದುತ್ತಿದ್ದಳು ಅಂತ...ಹಹಹಹಾ....ಸೂಪರ್ ಆಗಿದೆ...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-7404581753587306740.post-35249093990379064582010-08-02T08:36:53.005-07:002010-08-02T08:36:53.005-07:00* ಶ್ರೀ ಸುಧೀಂಧ್ರರೇ , ನನಗೆ ನೋವೆ ಇದ್ದರೂ ನಿಮಗೆಲ್ಲಾ ನಗ...* ಶ್ರೀ ಸುಧೀಂಧ್ರರೇ , ನನಗೆ ನೋವೆ ಇದ್ದರೂ ನಿಮಗೆಲ್ಲಾ ನಗುವಿರಲಿ ಅಂತ ಇದ್ದಕ್ಕೆ ಇದ್ದಹಾಗೆ ಪ್ರಸ್ತಾವಿಸಿದ್ದೇನೆ, ತಮ್ಮ ಅನಿಸಿಕೆಗೆ ತುಂಬಾ ಆಭಾರಿ.<br /><br />* ಶಶಿ ಮೇಡಂ, ಸ್ವಲ್ಪ ಯೋಚಿಸಿ ಹೆಜ್ಜೆ ಇಡಬೇಕಾದ ವಿಷಯ [ ಯಾರಿಗೂ ಹೇಳಬೇಡಿ ನಿಮ್ಮಲ್ಲೇ ಇರಲಿ-ಹಳ್ಳಿಗಳಿಗೆ ರಾತ್ರಿ ಹೋಗೋದೇ ಬೇಡ, ಹೋದರೂ ಜೊತೆಗೆ ನನಗಿಂತ ದೊಡ್ಡವರಿದ್ದರೆ ಹೋಗೋದು ಅಂತ ತೀರ್ಮಾನಿಸಿಬಿಟ್ಟಿದ್ದೇನೆ] ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-69864458080046301512010-08-02T08:26:08.119-07:002010-08-02T08:26:08.119-07:00ಎಂಥಹ ಪಜೀತಿಗೆ ಸಿಕ್ಕಿ ಹಾಕಿಕೊಂಡ್ರಿ ಮಾರಾಯರೇ..ಇನ್ನೂ ನೀವ...ಎಂಥಹ ಪಜೀತಿಗೆ ಸಿಕ್ಕಿ ಹಾಕಿಕೊಂಡ್ರಿ ಮಾರಾಯರೇ..ಇನ್ನೂ ನೀವು ಹಳ್ಳಿ ಬದಿಗೆ ತಲೆ ಹಾಕಿ ಮಲಗುವುದಿಲ್ಲ ಅಲ್ದಾ !!! ಚೆನ್ನಾಗಿದೆ ನಿಮ್ಮ ಹನುಭವ.Shashi joishttps://www.blogger.com/profile/05631138709325737610noreply@blogger.comtag:blogger.com,1999:blog-7404581753587306740.post-65975817823857370102010-08-02T08:17:35.604-07:002010-08-02T08:17:35.604-07:00ನಾಟಕ ಅಂದ್ರೆ ಇದು ಕಣ್ರೀ! ನಿಜಜೀವನದ ಹಾಸ್ಯ ನಾಟಕ. ಆದರೆ ನ...ನಾಟಕ ಅಂದ್ರೆ ಇದು ಕಣ್ರೀ! ನಿಜಜೀವನದ ಹಾಸ್ಯ ನಾಟಕ. ಆದರೆ ನಿಮಗೆ ಮಾತ್ರ ದುರಂತ ನಾಟಕವಾಗಿರಬಹುದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-44617307516717022122010-08-02T08:08:25.546-07:002010-08-02T08:08:25.546-07:00ಅಂದಿನ ಅಲ್ಲಿನ ಪರಿಸ್ಥಿತಿಯಲ್ಲಿ ನಾನು ಬೇರೇನೂ ಮಾಡುವಂತಿರಲ...ಅಂದಿನ ಅಲ್ಲಿನ ಪರಿಸ್ಥಿತಿಯಲ್ಲಿ ನಾನು ಬೇರೇನೂ ಮಾಡುವಂತಿರಲಿಲ್ಲ, ಅದಕ್ಕಿಂತ ಮೇಲೆ ಹಳ್ಳಿಗೆ ಹೋಗುವಾಗ ಬಹಳ ಜಾಗ್ರತನಾಗಿರುತ್ತೇನೆ, ನಿಮ್ಮೆಲ್ಲರ ಪ್ರತಿಕ್ರಿಯೆಗಳೂ ಚೆನ್ನಾಗಿವೆ.<br /><br />* ಶ್ರೀ ಸುಬ್ರಹ್ಮಣ್ಯ, ಹಳ್ಳಿಗರಲ್ಲಿ '(ರಿ)' ಅಂತ ಹಾಕಿಕೊಳ್ಳುವುದೇ ಸಂಭ್ರಮ, ಅದಕ್ಕೇ ಹಾಗೇ ಇಟ್ಟಿದ್ದೇನೆ, ತಮ್ಮ ಪ್ರತಿಕ್ರಿಯೆಗೆ ಆಭಾರಿ.<br /><br />* ಶ್ರೀ ಪರಾಂಜಪೆ, ಹೌದು ಆ ಗಮ್ಮತ್ತು ಯಾರಿಗೂ ಬೇಡ-ನಮ್ಮ-ನಿಮ್ಮಂಥವರಿಗೆ ! ಧನ್ಯವಾದಗಳು<br /><br />* ಶ್ರೀ ಹರೀಶ್ ನಿಮಗೂ ಧನ್ಯವಾದಗಳು<br /><br />* ಸುಗುಣ ಮೇಡಂ, ನಿಜವಾಗಿಯೂ ಹೊರಿಬಲ್ ಅನುಭವ , ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು <br /><br />* ಕತ್ತಲೆ ಮನೆಯವರು ಬೆಳಕಿಗೆ ಬರುತ್ತೀರೆನೋ ಅಂತ ಅನಿಸುತ್ತಿದೆ! ಓದಿದಿರೋ ಸುಮ್ಮನೇ ದಾರಿಯಲ್ಲಿ ಓಹೊಹೋ ಎಂದಿರೋ ತಿಳಿಯಲಿಲ್ಲ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು<br /><br />* ಶ್ರೀ ವೆಂಕಟೇಶ್, ನಿಮಗೆ ನಮನ.<br /><br />* ಪ್ರಗತಿ ಮೇಡಂ, ಹೌದು ಕೆಲವು ಹಳ್ಳಿಗರಲ್ಲಿ ಕನ್ನಡ ಕುಲಗೆಟ್ಟಿದೆ, ಅವರಿಗೆ ಶಹರದ ಆಡಂಬರ ಬೇಕು, ಕೆಟ್ಟ ಚಟಗಳ ಅನುಭವಿಸುವಿಕೆ ಬೇಕು ಆದರೆ ಭಾಷೆ-ಸಂಸ್ಕಾರ ಮಾತ್ರ ಅದೇ ಇದೆ, ಅದು ಬದಲಾಗಿಲ್ಲ-ಬದಲಾಗಲ್ಲ, ತಮಗೆ ಧನ್ಯವಾದಗಳು<br /><br />ಓದಿದ ಎಲ್ಲಾ ಮಿತ್ರರಿಗೂ ನಮನಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-52335354850557739312010-08-02T05:35:11.166-07:002010-08-02T05:35:11.166-07:00ಭುವನೇಶ್ವರಿನೆ ಕಾಪಾಡಬೇಕು ನಮ್ ಸಂಸ್ಕೃತಿ ಮತ್ತು ಭಾಷೆನಾ ...ಭುವನೇಶ್ವರಿನೆ ಕಾಪಾಡಬೇಕು ನಮ್ ಸಂಸ್ಕೃತಿ ಮತ್ತು ಭಾಷೆನಾ ... ನಿಮ್ ತಾಳ್ಮೆಗೆ ಮೆಚ್ಲೇಬೇಕು... ನಮಸ್ತೆ..ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-7404581753587306740.post-54413423947489324472010-08-02T05:09:48.678-07:002010-08-02T05:09:48.678-07:00ha ha tumba chennagideha ha tumba chennagideವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-7404581753587306740.post-63278509882380753302010-08-02T03:37:42.121-07:002010-08-02T03:37:42.121-07:00ಓಹೋಹೋಓಹೋಹೋಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-7404581753587306740.post-71575999066936727742010-08-02T02:10:40.435-07:002010-08-02T02:10:40.435-07:00hahaha eno ottalli ondu raatri kasta pattu kaLedu ...hahaha eno ottalli ondu raatri kasta pattu kaLedu bandiddeeriಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7404581753587306740.post-51082972284662588362010-08-01T22:56:06.170-07:002010-08-01T22:56:06.170-07:00ಅಂತು ನಿಮ್ಮ ನಿಮ್ಮ ಲೇಖನ ನಗುವಿನಗಲ್ಲಿ ಮುಳುಗಿಸಿತು, ಹಳ್ಳ...ಅಂತು ನಿಮ್ಮ ನಿಮ್ಮ ಲೇಖನ ನಗುವಿನಗಲ್ಲಿ ಮುಳುಗಿಸಿತು, ಹಳ್ಳಿಯ ಬಾಷೆಯ ಹಿಡಿತ ಚನ್ನಾಗಿದೆ.© ಹರೀಶ್https://www.blogger.com/profile/00246830125139271906noreply@blogger.comtag:blogger.com,1999:blog-7404581753587306740.post-87976369565690970992010-08-01T22:10:28.098-07:002010-08-01T22:10:28.098-07:00ಭಾರೀ ಗಮ್ಮತ್ತು೦ಟು ಮಾರಾಯ್ರೇ ನಿಮ್ಮ ಹನುಭವ.ಭಾರೀ ಗಮ್ಮತ್ತು೦ಟು ಮಾರಾಯ್ರೇ ನಿಮ್ಮ ಹನುಭವ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-7404581753587306740.post-68696880361950296032010-08-01T21:06:07.302-07:002010-08-01T21:06:07.302-07:00ಅಂತೂ ನಾಟಕ ಒಂದು ಒಳ್ಳೆಯ ಅನುಭವವನ್ನೆ ಕಲಿಸಿಬಿಟ್ಟಿತು. ಏಮ...ಅಂತೂ ನಾಟಕ ಒಂದು ಒಳ್ಳೆಯ ಅನುಭವವನ್ನೆ ಕಲಿಸಿಬಿಟ್ಟಿತು. ಏಮಾಸ್ರೀ, ಮೇಗಾಸ್ರೀ ಗಳ ನಾಚ್ ಗಳಂತೂ ಇಲೆಕ್ಸನ್ ಟೇಮಾಗೆ ಮಾಮೂಲ್ಯಾಗಿದೆ. ಇಂತಹರೆಲ್ಲಾ ನಮ್ಮ ಮಧ್ಯೆಯೇ ಇದ್ದು ಎಷ್ಟೊಂದು ಪ್ರಭಾವ ಬೀರ್ತಾ ಇದ್ದಾರೆ ನೋಡಿ !.<br />ನನಗೆ ’(ರಿ)’ ಪದ ನೋಡಿ ಸಕತ್ ನಗು ಬಂತು.<br /><br />ಜೈ ಭೈರವೇಶ್ವರ ಯುವಕರ ಸಂಘ (ರಿ) !.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-92223876101836659012010-08-01T19:45:00.891-07:002010-08-01T19:45:00.891-07:00ಶ್ಯಾಮಲ ಮೇಡಂ, ಆ ದಿನ ಸಾಯಂಕಾಲ ನನ್ನನ್ನು ಕರೆದೊಯ್ಯಲು ಬಂದ...ಶ್ಯಾಮಲ ಮೇಡಂ, ಆ ದಿನ ಸಾಯಂಕಾಲ ನನ್ನನ್ನು ಕರೆದೊಯ್ಯಲು ಬಂದ ಆ ಗ್ರಾಮದ ಕಾರಿನವ ಮಧ್ಯಾಹ್ನವೇ ಫುಲ್ ಟೈಟ್ ಆಗಿದ್ದ, ಅಲ್ಲಿಗೆ ಹೋಗುವಾಗ ಅವನ ವೇಗ ಮತ್ತು ಚಲಿಸುವ ವೈಖರಿ ನೋಡಿ ನನಗೆ ಜೀವಭಯವಾಯ್ತು, ಸಭೆ ಮುಗಿಯುವಷ್ಟರಲ್ಲಿ ಆತ ಮಲಗಿ ಮಂಪರಿನಲ್ಲಿದ್ದ, ಮತ್ತೆ ಅವನ ಕಾರಿನಲ್ಲಿ ಹೊರಡುವುದಕ್ಕಿಂತ ರಾತ್ರಿ ದಾರಿತಪ್ಪಿ ಎಲ್ಲೋ ಉಳಿದ ಹಾಗೇ ಉಳಿದುಕೊಳ್ಳುವ ನಿರ್ಧಾರ ಮಾಡಿದೆ-ಅನುಭವಿಸುವಿಕೆ ಅನಿವಾರ್ಯ, ಮನುಷ್ಯನಿಗೆ ಪ್ರತೀ ದಿನವೂ ಒಂದೊಂದು ಅನುಭವ ಅಲ್ಲವೇ ? ಧನ್ಯವಾದಗಳು<br /><br />ಶ್ರೀ ಹರಿಹರಪುರ ಶ್ರೀಧರ್, ಇದು ಕಥೆಯಲ್ಲ-ಜೀವನ, ಧನ್ಯವಾದಗಳು<br /><br />ಶ್ರೀ ಪ್ರವೀಣ್, ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ನಾವು ಒರೆಗೆ ಹಚ್ಚಿದರೆ ಮತ್ತೆ ಕೆಲವೊಮ್ಮೆ ತಾಳ್ಮೆಯೇ ನಮ್ಮನ್ನು ಅಣಕಿಸುತ್ತದೆ, ಆದ್ರೆ ಅಂದು ಅನಿವಾರ್ಯವಾಗಿ ಅನುಭವಿಸಿದ ಈ ಘಟನೆ ನನಗೆ ಎಲ್ಲಾದರೂ ಕಾರ್ಯಕ್ರಮಗಳಿಗೆ ಹೋಗಬೇಕವೋ ಬೇಡವೋ ಎಂಬುದನ್ನು ಪರಿಶೀಲಿಸುವ ಅನುಭವ ಕೊಟ್ಟಿತು, ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-47649770137479741042010-08-01T13:46:02.314-07:002010-08-01T13:46:02.314-07:00ಹಿಂತಹ ಒಂದು ಹದ್ಭುತ ಕಲಾ ರಸಿಕತೆ ಇರುವ ಊರಿನಲ್ಲಿ ನೀವೊಬ್ಬ...ಹಿಂತಹ ಒಂದು ಹದ್ಭುತ ಕಲಾ ರಸಿಕತೆ ಇರುವ ಊರಿನಲ್ಲಿ ನೀವೊಬ್ಬರು ಒಂಟಿಯಾಗಿ ಅಷ್ಟು ಹೊತ್ತು ಕುಳಿತಿದ್ದೀರಾ ಅಂದ್ರೆ, <br />ಭಟ್ರೇ, ಮೆಚ್ಚಿದೆ, ಮೆಚ್ಚಿದೆ ನಿಮ್ಮ ತಾಳ್ಮೆಗೆ, ಸಹನೆಗೆ..............<br />ನಿಮ್ಮ ಜಾಗದಲ್ಲಿ ನಾನಿದ್ದಿದ್ದರೆ ಏಳದೆ ಕೇಳದೆ ಓಡಿ ಒಗಿರುತ್ತಿದ್ದೆ, ಇಲ್ಲಾ ಮರುದಿನ ಯಾವುದೋ ಹಾಸ್ಪತ್ರೆಯಲ್ಲಿ ವ್ಯಸ್ತನಾಗಿರುತಿದ್ದೆ....<br />ಕನ್ನಡ ಭಾಷೆ, ಸಂಸ್ಕೃತಿಗೆ, ಕಣ್ಣೆದುರೇ ಹಾದರದ ಮರ್ಯಾದೆ ಕೊಟ್ಟರು ಬಿಡಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-62454113298684696632010-08-01T10:15:06.941-07:002010-08-01T10:15:06.941-07:00ಹಿದೇನು ಬರೇ ಆಸ್ಯಕ್ಕೋ,ಹಥ್ವಾ ನಡೆದಿದ್ದೋ?ಹಿದೇನು ಬರೇ ಆಸ್ಯಕ್ಕೋ,ಹಥ್ವಾ ನಡೆದಿದ್ದೋ?hariharapurasridharhttps://www.blogger.com/profile/09773875997683353940noreply@blogger.comtag:blogger.com,1999:blog-7404581753587306740.post-65979529959084611922010-08-01T09:44:38.646-07:002010-08-01T09:44:38.646-07:00ಹೇ ಅಣ್ಣಾ... ಹೀ ಆರ್ತಳ ಮೊರೆ.... ಕೃಷ್ಣ ಈ ಮೊರೆ ಕೇಳಿ, ಕ...ಹೇ ಅಣ್ಣಾ... ಹೀ ಆರ್ತಳ ಮೊರೆ.... ಕೃಷ್ಣ ಈ ಮೊರೆ ಕೇಳಿ, ಕಂಡು, ಕಾಣದ, ಕೇಳದ ಲೋಕ ಹುಡುಕಿ ಓಡಿರಬೇಕು ಪಾಪ....ಅಂತೂ ಮುರಾರಿ ಬರಲೇ ಇಲ್ಲ... ದ್ರೌಪದಿಯ (ಚಿಕ್ಕ ಹನುಮಂತರಾಯಪ್ಪನ) ಮಾನ "ಅರಣ" ಆಗೇ ಹೋಯ್ತು... :-)...ಅಬ್ಬಬ್ಬಾ.... ಸಾರ್.. ಇದೇನ್ ಗತಿ ನಿಮ್ಮದು ಸಾರ್...? ಹೇಗೆ ಸಹಿಸಿಕೊಂಡು ಕುಳಿತಿದ್ದಿರಿ ಬೆಳಗಿನ ತನಕ...? ಓದುವಾಗ ತಮಾಷೆ ಅನ್ನಿಸಿದರೂ, ಪರಿಸ್ಥಿತಿ ನೆನೆದು ನೋವಾಯಿತು..... ನಮ್ಮ ಸಂಸ್ಕೃತಿ, ಭಾಷೆ... ಆ ದೇವರೇ ಕಾಪಾಡಬೇಕೇನೋ..AntharangadaMaathugaluhttps://www.blogger.com/profile/14437902669286582065noreply@blogger.com