tag:blogger.com,1999:blog-7404581753587306740.post3763583511636269482..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ವಾಸ್ತುವಿನ ವಾಸ್ತವಾಂಶV.R.BHAThttp://www.blogger.com/profile/09758057544159366234noreply@blogger.comBlogger5125tag:blogger.com,1999:blog-7404581753587306740.post-31107687117844753072010-07-12T08:28:35.044-07:002010-07-12T08:28:35.044-07:00ಅಭಿಪ್ರಾಯ ಭೇದ ತಮ್ಮಲ್ಲಿ ಇರಬಹುದು ಆದರೆ ಒಟ್ಟಾರೆ ನಾವು ನೋ...ಅಭಿಪ್ರಾಯ ಭೇದ ತಮ್ಮಲ್ಲಿ ಇರಬಹುದು ಆದರೆ ಒಟ್ಟಾರೆ ನಾವು ನೋಡಿದರೆ ನಮಗೆ ಹಲವು ಬೂಟಾಟಿಕೆಯ ಜ್ಯೋತಿಷ್ಯರು ಸಿಗುತ್ತಾರೆ ಅಲ್ಲವೇ? ಬಹಳ ಉತ್ತಮವಾಗಿ ಪ್ರತಿಕ್ರಿಯಿಸಿದ್ದೀರಿ. ಸರ್ವಶ್ರೀ ಪರಾಂಜಪೆ, ಸೀತಾರಾಮ್, ಸುಧೀಂದ್ರ ದೇಶಪಾಂಡೆ ಹಾಗೂ ಪ್ರಗತಿ ಮೇಡಂ ತಮಗೆಲ್ಲ ಹೃತ್ಪೂರ್ವಕ ಅಭಿವಂದನೆಗಳು,ಅಭಿನಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-26067346234633523432010-07-12T06:42:20.854-07:002010-07-12T06:42:20.854-07:00ನಿಜ ಸರ್, ಮೊದ್ಲು ಗಿಳಿ ಮಾತ್ರ ಶಾಸ್ತ್ರ ಹೇಳ್ತಿತ್ತು... ಈ...ನಿಜ ಸರ್, ಮೊದ್ಲು ಗಿಳಿ ಮಾತ್ರ ಶಾಸ್ತ್ರ ಹೇಳ್ತಿತ್ತು... ಈಗ ಅಕ್ಟೋಪಸ್, ಜಿರಾಫೆ ಒಂಟೆಗಳು ಭವಿಷ್ಯ ಹೇಳ್ತಿವೆ! <br />''ಅನಿಷ್ಟಕ್ಕೆಲ್ಲ ಶನೆಶ್ವರನೆ ಕಾರಣ" ಅನ್ನೋಹಾಗೆ ಕಳಪೆ ಗುಣಮಟ್ಟದಿಂದ ಅನಾಹುತ ಆದ್ರೂ ವಾಸ್ತು ದೋಷ ಅನ್ಬಿಡ್ತಾರೆ..ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.comtag:blogger.com,1999:blog-7404581753587306740.post-81187003317563625342010-07-12T05:32:14.972-07:002010-07-12T05:32:14.972-07:00ನಿಜವಾದ ಮಾತು. ದೇವರಲ್ಲಿ ಶ್ರದ್ಧೆ ಇದ್ದರೆ ಜ್ಯೋತಿಷ್ಯದ ಮೇ...ನಿಜವಾದ ಮಾತು. ದೇವರಲ್ಲಿ ಶ್ರದ್ಧೆ ಇದ್ದರೆ ಜ್ಯೋತಿಷ್ಯದ ಮೇಲೆ ಅವಲಂಬನೆ ಯಾಕೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-7404581753587306740.post-3334496793879413952010-07-11T23:02:01.754-07:002010-07-11T23:02:01.754-07:00ಚೆನ್ನಾಗಿ ಹೇಳಿದಿರಿ ಭಟ್ಟರೇ!!!
ಬಹಳ ಚೆಂದದ ಸಕಾಲಿಕ ಲೇಖನ!...ಚೆನ್ನಾಗಿ ಹೇಳಿದಿರಿ ಭಟ್ಟರೇ!!!<br />ಬಹಳ ಚೆಂದದ ಸಕಾಲಿಕ ಲೇಖನ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-31532856900745539792010-07-11T22:21:15.719-07:002010-07-11T22:21:15.719-07:00ಚೆನ್ನಾಗಿದೆ. ನಿಮ್ಮ ಲೇಖನದ ಒಳ ಹೂರಣ ನೂರಕ್ಕೆ ನೂರು ಸತ್ಯ....ಚೆನ್ನಾಗಿದೆ. ನಿಮ್ಮ ಲೇಖನದ ಒಳ ಹೂರಣ ನೂರಕ್ಕೆ ನೂರು ಸತ್ಯ. <br />I second your opinion.PARAANJAPE K.N.https://www.blogger.com/profile/11530377389174618587noreply@blogger.com