tag:blogger.com,1999:blog-7404581753587306740.post2894760871726443131..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....V.R.BHAThttp://www.blogger.com/profile/09758057544159366234noreply@blogger.comBlogger6125tag:blogger.com,1999:blog-7404581753587306740.post-74330655237576872592011-12-28T01:37:51.867-08:002011-12-28T01:37:51.867-08:00:-I:-Iಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-26507034583907278172011-12-14T16:46:13.101-08:002011-12-14T16:46:13.101-08:00ಓದಿದ, ಪ್ರತಿಕ್ರಿಯಿದ ಎಲ್ಲಾ ಮಹನೀಯರಿಗೂ ನಮಸ್ಕಾರಗಳು.ಓದಿದ, ಪ್ರತಿಕ್ರಿಯಿದ ಎಲ್ಲಾ ಮಹನೀಯರಿಗೂ ನಮಸ್ಕಾರಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-55577461565419410602011-12-10T19:11:29.404-08:002011-12-10T19:11:29.404-08:00ಶ್ರೀಧರ ಸ್ವಾಮಿಯವರ ಮಹಿಮೆ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲಿ...ಶ್ರೀಧರ ಸ್ವಾಮಿಯವರ ಮಹಿಮೆ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲಿದ್ದೀರಿ. ಅಭಿನಂದನೆಗಳು.Rajendra Halemanehttps://www.blogger.com/profile/02898781382228284462noreply@blogger.comtag:blogger.com,1999:blog-7404581753587306740.post-36039393837883151622011-12-10T18:45:43.331-08:002011-12-10T18:45:43.331-08:00ಶ್ರೀಧರರ ಮಹಿಮೆ ಅಪಾರ....ಶ್ರೀಧರರ ಮಹಿಮೆ ಅಪಾರ....ಸುಧೀರ್ ಹೆಗಡೆhttps://www.facebook.com/#!/profile.php?id=100001555157107noreply@blogger.comtag:blogger.com,1999:blog-7404581753587306740.post-71558574124769545302011-12-09T20:21:01.347-08:002011-12-09T20:21:01.347-08:00Bhattre super odi yeno onthara kushi aitu... Sridh...Bhattre super odi yeno onthara kushi aitu... Sridhar swamigala darshanadinda danyanade....Sharathhttp://www.sgs.comnoreply@blogger.comtag:blogger.com,1999:blog-7404581753587306740.post-80558217201456066462011-12-09T19:05:55.147-08:002011-12-09T19:05:55.147-08:00ಸಾಮಾನ್ಯವಾಗಿ ಬೆಳಗಾಗೆದ್ದವನೇ ಸ್ನಾನ ಮಾಡಿ ಮನೆಯ ಮಹಡಿಯ ಮೆ...ಸಾಮಾನ್ಯವಾಗಿ ಬೆಳಗಾಗೆದ್ದವನೇ ಸ್ನಾನ ಮಾಡಿ ಮನೆಯ ಮಹಡಿಯ ಮೆಲಿರುವ ಕೊಠಡಿಯಲ್ಲಿ ಅಗ್ನಿಹೋತ್ರಮಾಡಿ ಅಲ್ಲೆ ಧ್ಯಾನ ಮಾಡಿ ಒಂದಷ್ಟು ಅಧ್ಯಾತ್ಮ ಸಾಹಿತ್ಯ ಓದಿ ನಂತರ ಒಂಬತ್ತರ ಸುಮಾರಿಗೆ ತಿಂಡಿಗೆ ಬರುವ ರೂಢಿ. ಆದರೆ ಇಂದೇಕೋ ಬೆಳಗಾಗೆದ್ದವನು ರಾಮಕೃಷ್ಣಾಶ್ರಮದ ಭಜನ್ ಪುಸ್ತಕ ಹಿಡಿದು ಮನಸ್ಸಿಗೆ ಹಿತವಾಗುವಷ್ಟು ಭಜನೆ ಹೇಳಿಕೊಂಡು ನಂತರ ನೆಟ್ ತೆರೆದು ಐದು ನಿಮಿಷ ನೋಡಿ ನಂತರ ಸ್ನಾನಕ್ಕೆ ಹೋಗೋಣ ಎಂದು ತೆರೆದೆ. ಭಗವಾನ್ ಶ್ರೀಧರರ ದರ್ಶನವಾಯ್ತು. ಕೃತಾರ್ಥನಾದೆ. ಇನ್ನು ಮುಂದಿನ ನನ್ನ ನಿತ್ಯಕರ್ಮಗಳಿಗೆ ಹೊರಡುವೆ. ಹತ್ತಿರದಲ್ಲೇ ವರದಾಪುರಕ್ಕೆ ಹೋಗಿ ಶ್ರೀಧರರ ದರ್ಶನ ಮಾಡಬೇಕೆನಿಸಿದೆ. ಭಗವಾನರ ದರ್ಶನ ಭಾಗ್ಯ ಕರುಣಿಸಿದ ನಿಮಗೆ ಕೃತಜ್ಞ.vedasudhehttps://www.blogger.com/profile/00612354393874564425noreply@blogger.com