tag:blogger.com,1999:blog-7404581753587306740.post1066080823583194236..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ದಮ್ಮಿದ್ದರೆ ದೇವಸ್ಥಾನ ಕಟ್ಟಿ-ನಿಮ್ಮತನ ನಿಮ್ಮದಾಗಲಿ !V.R.BHAThttp://www.blogger.com/profile/09758057544159366234noreply@blogger.comBlogger8125tag:blogger.com,1999:blog-7404581753587306740.post-27019059672375089482013-01-10T05:29:09.341-08:002013-01-10T05:29:09.341-08:00ಹೌದು, ನಾವೆಲ್ಲಾ ತಿರುಚಿದ ಸಾಹಿತ್ಯವನ್ನು ಓದಿದ್ದೇವೆ, ಅರಿ...ಹೌದು, ನಾವೆಲ್ಲಾ ತಿರುಚಿದ ಸಾಹಿತ್ಯವನ್ನು ಓದಿದ್ದೇವೆ, ಅರಿತವರು ಮಾತನಾಡಲು ಅವಕಾಶ ಸಿಗದೇ ಸುಮ್ಮನಿದ್ದಾರೆ, ಧನ್ಯವಾದ. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-52339288813734208422013-01-10T05:28:18.499-08:002013-01-10T05:28:18.499-08:00ಧನ್ಯವಾದ. ಧನ್ಯವಾದ. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-14422779221335750202013-01-09T23:49:11.783-08:002013-01-09T23:49:11.783-08:00ಡಿ. ಉಮಾಪತಿ ಅವರ ಲೇಖನ ಅವರ ಬುದ್ಧಿಮತ್ತೆಯನ್ನ ತೋರಿಸುತ್ತದ...ಡಿ. ಉಮಾಪತಿ ಅವರ ಲೇಖನ ಅವರ ಬುದ್ಧಿಮತ್ತೆಯನ್ನ ತೋರಿಸುತ್ತದೆ. ಬಹು-ಚರ್ಚಿತ ವಿಷಯದ ಬಗ್ಗೆ ಬರೆದು, ತಮ್ಮ ಹೆಸರು ನಾಲ್ಕು ಜನಕ್ಕೆ ಗೊತ್ತಾಗಲಿ ಎಂಬ ತೆವಲು ಇರುವ ಬರಹಗಾರರಿಂದ ಉತ್ತಮ ಲೇಖನವನ್ನ ನಿರೀಕ್ಷಿಸುವುದೇ ತಪ್ಪು. ತಮ್ಮ ಮೂಗಿನ ನೇರಕ್ಕೆ ಯೋಚಿಸಿ(?) ಬರೆದು ಬೀಸಾಕುವ ಮುನ್ನ 'ಡುಮಾಪತಿ'-(ಡಿ.ಉಮಾಪತಿ) ಒಮ್ಮೆ ಅವಲೋಕಿಸಬೇಕಿತ್ತು. ಸುಮ್ಮನೆ ಉದ್ದಕ್ಕೆ ಉದಾಹರಣೆ ಸಮೇತ ಸಮರ್ಥನೆ ಮಾಡಿಕೊಳ್ಳುತ್ತ ಸಾಗಿರುವ ಲೇಖನದಲ್ಲಿ ಹುರುಳಿಲ್ಲ, ಓದುಗರ ಸಮಯ ವ್ಯರ್ಥ ಅಷ್ಟೇ!Prasad Hegdehttps://www.blogger.com/profile/09339862060882162821noreply@blogger.comtag:blogger.com,1999:blog-7404581753587306740.post-8674036185834200072013-01-09T03:46:02.204-08:002013-01-09T03:46:02.204-08:00"ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೋ,ಜಗ..."ಜಗತ್ತನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೋ,ಜಗತ್ತೇ ಬದಲಾಗುತ್ತದೆ "ಅಂತಾ ಎಲ್ಲೋ ಕೇಳಿದ ನೆನಪು...ಹಾಗೆಯೇ ಇಲ್ಲೂ ಇರಬಹುದೇನೋ...ಯಾವುದನ್ನೇ ಆಗಲಿ ಒಂದೇ ಕಡೆಯಿಂದ ನೋಡಿ ವಿಮರ್ಶಿಸುವುದು ತೆರವಲ್ಲ ಅನಿಸುತ್ತದೆ..<br />ಗೊತ್ತಿಲ್ಲ..ಹಲವಾರು ವಿಷಯಗಳನ್ನು ತಿಳಿಸಿದ್ದೀರಿ...ವಂದನೆಗಳು..<br />ನಮಸ್ತೆ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7404581753587306740.post-42515059869806532502013-01-08T22:08:37.051-08:002013-01-08T22:08:37.051-08:00। ಸಂಸ್ಕಾರಾತ್ ದ್ವಿಜ ಉಚ್ಯತೇ ।। ಪರಿಪೂರ್ಣ ಸಂಸ್ಕಾರ ವಂತರ...। ಸಂಸ್ಕಾರಾತ್ ದ್ವಿಜ ಉಚ್ಯತೇ ।। ಪರಿಪೂರ್ಣ ಸಂಸ್ಕಾರ ವಂತರನ್ನು ಬ್ರಾಹ್ಮಣ ಎಂದು ತಿಳಿಯಬೇಕಾಗಿದೆ. ಸಣ್ಣ ಘಟನೆ : ನಾನು ಚಿಕ್ಕವನಿದ್ದಾಗ ನಮ್ಮೂರ ದೇವಸ್ಥಾನದಲ್ಲಿ ಹೊಸ ವಿಗ್ರಹದ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆದಿತ್ತು, ಅಧ್ವರ್ಯುಗಳು ನಮಗೆಲ್ಲಾ ಮಡಿಯ ಬಗ್ಗೆ ವಿವರಿಸಿದ್ದರು: ಸ್ನಾನ ಮಾಡಿಯೇ ಬಂದರೂ ಕೂದಲು ಮುಟ್ಟಿಕೊಳ್ಳಬಾರದು, ಬಾಯಿಗೆ ಬೆರಳು ಹಾಕಬಾರದು, ಕಿವಿ-ಮೂಗುಗಳಲ್ಲಿ ಬೆರಳು ಹಾಕಬಾರದು, ಕಣ್ಣೆವೆ ಉಜ್ಜಬಾರದು, ಉಗುರು ಕಡಿಯಬಾರದು, ಮೈಯ್ಯಿಂದ ರಕ್ತ ಸೋರಬಾರದು [ಗಾಯಗಳಿದ್ದರೆ] , ಮಲ-ಮೂತ್ರ ವಿಸರ್ಜನೆ ಮಾಡಬಾರದು, ಬೆವರು ಬೀಳುವಂತೆ ಹನಿಸಬಾರದು, ದುರ್ಗಂಧ ಹೊರಸೂಸಬಾರದು, ಬೀಡಿ-ಸಿಗರೇಟು ಸೇದಬಾರದು, ಹೋಟೆಲ್ ತಿಂಡಿ ತಿನ್ನಬಾರದು, ಬಿಸ್ಕಿಟ್, ಮಿಂಟ್ ತಿಂದಿರಬಾರದು -- ಒಂದೊಮ್ಮೆ ಇವುಗಳಲ್ಲಿ ಯಾವುದನ್ನೇ ಆಗಲಿ ಮಾಡಿರಲೂ ಬಹುದು, ಅದಕ್ಕೇ ದೇವಸ್ಥಾನಕ್ಕೆ ಬರುವಾಗ ಮತ್ತೆ ಸ್ನಾನ ಮಾಡಿ ಶುಚಿಯ ಅವಲೋಕನಮಾಡಿ ಬರಬೇಕು. ಶುಚಿತ್ವದ ಕಟುತ್ವವನ್ನು ನೋಡಿ ಬದರೀನಾಥರೇ, ಇಂತಹ ಹಲವು ನಿಯಮಗಳು ಇರುವುದು ದೇವಳದ ಮೌಲ್ಯವನ್ನು ಮತ್ತು ವಿಗ್ರಹದಲ್ಲಿ ದೇವ ಸಾನ್ನಿಧ್ಯವನ್ನು ಹೆಚ್ಚಿಸುವುದಕ್ಕೆ. ಇವತ್ತು ನಗರಗಳಲ್ಲಿ ಮೋರಿಯ ಪಕ್ಕದಲ್ಲೇ ದೇವಸ್ಥಾನ ನಿರ್ಮಿಸುತ್ತಾರೆ ! ಎಂಥಾ ವಿಪರ್ಯಾಸ ಅಲ್ಲವೇ ? ಧನ್ಯವಾದ. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-80034537650174125492013-01-08T19:43:47.897-08:002013-01-08T19:43:47.897-08:00ತುಂಬ ಜನರ ಕಣ್ಣು ತೆರೆಸ ಬಲ್ಲ ಲೇಖನ.
ಮೂಲದಲ್ಲೇ ಕೊಳಕು ತು...ತುಂಬ ಜನರ ಕಣ್ಣು ತೆರೆಸ ಬಲ್ಲ ಲೇಖನ.<br /><br />ಮೂಲದಲ್ಲೇ ಕೊಳಕು ತುಂಬಿಕೊಂಡ ಕೆಲವು ಕೆಟ್ಟ ಹುಳುಗಳಿಂದ ಸಮಾಜ ಹದಗೆಡುತ್ತಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7404581753587306740.post-41194806328853992032013-01-07T06:43:05.473-08:002013-01-07T06:43:05.473-08:00ಕಂಡಾಗ ಹೇಳದೆ ಇರಲು ಆಗುತ್ತಿಲ್ಲ, ಇವತ್ತು ಮಾಧ್ಯಮದ ತುಂಬಾ ...ಕಂಡಾಗ ಹೇಳದೆ ಇರಲು ಆಗುತ್ತಿಲ್ಲ, ಇವತ್ತು ಮಾಧ್ಯಮದ ತುಂಬಾ ಭಾಗವತರದೆ ಸುದ್ದಿ, ಅಹಿಂದಗಳು ಶಾಲು ಹೊದ್ದು ಮಾತನಾದುತ್ತಲೇ ಇದ್ದಾರೆ, ಈಶ್ವರ ಕಿರಣರೇ, ಧನ್ಯವಾದ. V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-39852021337867365142013-01-07T06:30:59.475-08:002013-01-07T06:30:59.475-08:00ಒಳ್ಳೆಯ ಲೇಖನ ಭಟ್ಟರೇ, ಈ ವಿಚಾರವಾಗಿ ಎಷ್ಟು ಬರೆದರೂ ಅಷ್ಟೇ...ಒಳ್ಳೆಯ ಲೇಖನ ಭಟ್ಟರೇ, ಈ ವಿಚಾರವಾಗಿ ಎಷ್ಟು ಬರೆದರೂ ಅಷ್ಟೇ ಇಂಥವರ ತಲೆಗೆ ಹೋಗುವುದು ಕಷ್ಟ. ವಿಚಾರ ಹೇಗಿದ್ದರೂ ಅದರ ಸತ್ಯಾಸತ್ಯತೆಯನ್ನು ಒಪ್ಪುವ ಜಾಯಮಾನವೇ ಇವರದಲ್ಲ ಎಂದಮೇಲೆ ಊದಿ ಏನುಪಯೋಗ?.ಈಶ್ವರhttps://www.blogger.com/profile/07246964435460269784noreply@blogger.com