tag:blogger.com,1999:blog-7404581753587306740.post1043756577781542260..comments2023-06-13T05:46:07.949-07:00Comments on ನಿಮ್ಮೊಡನೆ ವಿ.ಆರ್.ಭಟ್: ಕಳುಸುವಿರೇತಕೆ ನನ್ನ ಸ್ವಾಮೀ ?V.R.BHAThttp://www.blogger.com/profile/09758057544159366234noreply@blogger.comBlogger11125tag:blogger.com,1999:blog-7404581753587306740.post-41526951316265294422010-03-15T07:25:44.259-07:002010-03-15T07:25:44.259-07:00ಒಮ್ಮೊಮ್ಮೆ ಹೀಗೇ, ತಮ್ಮಲ್ಲಿ ಒಂದು ಮಾತು, ಕವಿ ತಾಯಿಯ ಸ್ವಭ...ಒಮ್ಮೊಮ್ಮೆ ಹೀಗೇ, ತಮ್ಮಲ್ಲಿ ಒಂದು ಮಾತು, ಕವಿ ತಾಯಿಯ ಸ್ವಭಾವದವನು, ಆತ ಸಹಜವಾಗಿ ತಪ್ಪು ಮಾಡದವನು, ಅವನ ಅಸಹನೆಗೆ, ಕೋಪಕ್ಕೆ ಸರಿಯಾದ ಮತ್ತು ಪ್ರಬಲ ಕಾರಣವಿದ್ದರೆ ಮಾತ್ರ ಹಾಗೆ ಕೋಪಗೊಳ್ಳುವವನು, ಇಲ್ಲಿ ನಡೆದ ವಂಚನೆ ಇದೊಂದು ಇತ್ತೀಚಿನ ದೊಡ್ಡ ಪಿಡುಗು, ಸಮಾಜದಲ್ಲಿ ಅನೇಕ ನಿತ್ಯಾನಂದರಿದ್ದಾರೆ-ಅಂತವರನ್ನು ಬೆಂಬಲಿಸುವವರೂ ತುಂಬಾ ಮಂದಿ ಇದ್ದಾರೆ, ಅದಕ್ಕೇ ಕೋಪ ಬಂತು, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-63855951648161177602010-03-14T04:28:42.212-07:002010-03-14T04:28:42.212-07:00ನಾನು ಅವತ್ತು ಅಂದು ಕೊಂಡೆ-ಜಗದ ಮಿತ್ರನಿಗೆ ಕೋಪ ಬಂದಿದೆ ಎಂ...ನಾನು ಅವತ್ತು ಅಂದು ಕೊಂಡೆ-ಜಗದ ಮಿತ್ರನಿಗೆ ಕೋಪ ಬಂದಿದೆ ಎಂದು! ಸಾತ್ವಿಕ ಕೋಪ ಇರಬೇಕು.ಎಷ್ಟೂ ಅಂತಾ ತಡೆದುಕೊಳ್ಳುವುದಕ್ಕೆ ಆಗುತ್ತೆ ಅಲ್ವಾ?vedasudhehttps://www.blogger.com/profile/00612354393874564425noreply@blogger.comtag:blogger.com,1999:blog-7404581753587306740.post-53718886182603523452010-03-13T07:45:26.383-08:002010-03-13T07:45:26.383-08:00ಸಹೃದಯರೇ, ಮೊನ್ನೆ ಜಗದಮಿತ್ರ ತನ್ನ ಭಾರವಾದ-ಖಾರವಾದ ಮನಸ್ಸಿ...ಸಹೃದಯರೇ, ಮೊನ್ನೆ ಜಗದಮಿತ್ರ ತನ್ನ ಭಾರವಾದ-ಖಾರವಾದ ಮನಸ್ಸಿನಿಂದ ' ಕಾವಿಯ ಕಳ್ಳ ಬೆಕ್ಕು ' ಎಂಬ ಕವನ ಬರೆದಿದ್ದನಷ್ಟೇ, ಗೂಗಲ್ ಬಜ್ ನಲ್ಲಿ ನಮ್ಮ ಓದುಗ ಮಿತ್ರರಾದ ಶ್ರೀಕಾಂತ್ ಹೆಗಡೆಯವರು ಈ ಬಗ್ಗೆ ತಮ್ಮ ಅತೀವ ವಿರೋಧವನ್ನು ವ್ಯಕ್ತಪಡಿಸಿದ್ದರು, ಇವತ್ತು ಕಳ್ಳ ಬೆಕ್ಕೇ ಸ್ವತಹ ತಾನೇ ಹಾಳು ಕುಡಿದಿದ್ದು ಅಂತ ಒಪ್ಪಿಕೊಂಡಿದೆ ಮಾಧ್ಯಮಗಳಲ್ಲಿ ಅರ್ಥಾತ್ ಈ ತರ್ಕದಲಿ ಕುತರ್ಕ ಮಾಡಹೊರಟ ನಮ್ಮ ಮಿತ್ರರಿಗೆ ಹೇಳುತ್ತಿದ್ದೇನೆ- ಜಗದಮಿತ್ರ ಬರೆಯುವಾಗ ದೇಹದ<br />' ಒಳಗಿನ ಬಲ' [ಆತ್ಮ ಬಲ] ಇದ್ದರೆ ಮಾತ್ರ ಜಗದಮಿತ್ರನಿಗೆ ಆ ಕಾವ್ಯ ಬರೆಯಲು ಸಾಧ್ಯ, ಇಲ್ಲದಿದ್ದರೆ ಸಾಧ್ಯವೇ ಇಲ್ಲ, ನಿಜವಾಗಿಯೂ ಹೇಳುತ್ತಿದ್ದೇನೆ ಅಂದು ಮನಸ್ಸು ತುಂಬಾ 'ನಾರಸಿಂಹಾವತಾರ'ವಿತ್ತು . ಅದು ಇದ್ದಾಗಲೇ ಬರೆದಿದ್ದು ಬಿಟ್ಟರೆ ನಂತರ ಅದು ಸಾಧ್ಯವಿರಲಿಲ್ಲ. ಕವಿಮನಕ್ಕೆ ಸಾತ್ವಿಕತೆಗೆ ಒಂದು ಅದ್ಬುತ ಶಕ್ತಿಯಿರುತ್ತದೆ, ಅದರ ಅನುಭವ ಪಡೆದು ನಾನು ನಾನಲ್ಲದಾಗ ಬರೆಯುವುದೇ 'ಜಗದಮಿತ್ರನ ಕಗ್ಗ'. ತರ್ಕದಲ್ಲಿ ಯಾರು ಗೆದ್ದರು ಅನ್ನುವುದಕ್ಕಿಂತ ಇದು ಧರ್ಮಕ್ಕೆ ಸಂದ ಜಯ, ಅಂತೂ ನಾರಸಿಂಹ ಬಂದು ಹೇಳಿದ್ದು ನಿಜವೇ ಆಯಿತು, ತಮಗೆಲ್ಲ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-7558024622724471412010-03-13T01:54:08.656-08:002010-03-13T01:54:08.656-08:00ಇಲ್ಲಿ ಬಹುಮುಖ್ಯ ಏನೆಂದರೆ ರಾಜಕೀಯದಲ್ಲಿ ಇರುವವರ ಕುಟುಂಬದ ...ಇಲ್ಲಿ ಬಹುಮುಖ್ಯ ಏನೆಂದರೆ ರಾಜಕೀಯದಲ್ಲಿ ಇರುವವರ ಕುಟುಂಬದ ಪಾರದರ್ಶಕತೆ, ರಾಮ ತನ್ನೊಳಗೆ ಕಿಂಚಿತ್ತೂ ಸಂಶಯಿಸಲಿಲ್ಲ, ಹಾಗೊಮ್ಮೆ ನಾವು ಚಿಂತಿಸಲೂ ಸಾಧ್ಯವಿಲ್ಲ, ಹಾಗಿದ್ದರೆ ಆತ ಯಾರೋ ಚಿಕ್ಕಮ್ಮ ಹೇಳಿದ್ದಕ್ಕೆ ತಾನೇ ಸುದೀರ್ಘ ವನವಾಸ ಅನುಭವಿಸುತ್ತಿರಲಿಲ್ಲ! ಆದರೆ ಪ್ರಜೆಗಳಿಗೆ ಆಡಳಿತದಲ್ಲಿರುವವರು ಹೇಗೇ ಮಾಡಿದರೂ ನಡೆಯುತ್ತದೆ ಎಂಬ ಮಾತನ್ನು ಸುಳ್ಳಾಗಿ ತೋರಿಸಲು ತನ್ನ-ತನ್ನಕುಟುಂಬದ -ಸಹ ಕುಟುಂಬದ ನೋವಿನಲ್ಲೂ ಕೂಡ ಪ್ರಜೆಗಳ ತೀರ್ಮಾನವನ್ನು ಅಂತಿಮ ಎಂದು ಮನ್ನಿಸಿ ಅದನ್ನು ಶಿರಸಾವಹಿಸಿ ನಡೆದ ಉದಾತ್ತ ತ್ಯಾಗ ಶಿರೋಮಣಿ ! ಇವತ್ತಿನ ನಮ್ಮ ರಾಜಕೀಯದಲ್ಲಿ ರೇಣುಕಾಚಾರ್ಯನಂತ ಶೀಲ ಕಳಂಕಿತರೇ ಬಹಳ ಇದ್ದಾರೆ, ಎಲ್ಲರ ಸುದ್ದಿ ಪ್ರಕಟಗೊಳ್ಳುವುದಿಲ್ಲ, ಹಾಗೊಮ್ಮೆ ಆದರೆ ನಾವು ಇಡೀ ಆಳುವ ವರ್ಗಕ್ಕೆ ಹೊಸ ಪಾಠ ಕಳಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಬೆಂಕಿಯಲ್ಲಿ ತನನ್ನು ತೋಯಿಸಿ ಸುಡದೆ ಪರಿಶುದ್ಧ ತಾನು ಎಂಬುದನ್ನು ಸಾಕ್ಷೀಕರಿಸಿ ತೋರಿದ ಮೇಲೂ ತನಗೆ ಬಂದ ಪಾಡನ್ನು ಸೀತೆ ನೆನೆಯುತ್ತಾಳೆ, ಮರುಗುತ್ತಾಳೆ. ನಿಸ್ಪ್ರಹ ಶ್ರೀರಾಮ ತನ್ನ ಒಳ ಬೇಗುದಿಯಲ್ಲಿ ತನ್ನ ಮನವನ್ನೇ ದಹಿಸಿಕೊಂಡು ವಿಷಣ್ಣವದನನಾಗಿ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆಯೇ ವಿನಃ ಆಕೆ ಕಾಡಿಗೆ ಹೋದ ತರುವಾಯ ತಾನು ಸುಖದಲ್ಲಿರಲಾರೆ ಎಂಬ ಬಿಟ್ಟಿರಲಾರದ ಅದಮ್ಯ ಅನಿಸಿಕೆ ಇದ್ದರೂ ತನ್ನ ವಾಂಛೆಗಳನ್ನೆಲ್ಲ ನಿಗ್ರಹಿಸಿ ತನ್ಮೂಲಕ ತನ್ನ ರಾಜ ಕುಟುಂಬವೇ ಪ್ರಜೆಗಳ ಸೇವೆಗೆ ನಿಂತಿರುವುದನ್ನು ಸಾಬೀತುಪಡಿಸಿದ ಸಂಸಾರದಲ್ಲಿದ್ದೂ ಸನ್ಯಾಸಿಯಾಗಿ ಮೆರೆದ ದಿವ್ಯಮಂಗಳಮೂರ್ತಿ ಶ್ರೀರಾಮ. ಹೀಗಾಗಿ ರಾಮ-ಸೀತಾ-ಲಕ್ಷ್ಮಣ ಈ ಯಾರಲ್ಲೂ ದೋಷವಿಲ್ಲ, ಅವರವರ ಪಾಲಿಗೆ ಬಂದದ್ದನ್ನು ಸಂತೋಷದಿಂದಲೇ ಅವರು ಶಿರಸಾವಹಿಸಿ ಜಗನ್ಮಾನ್ಯರಾಗಿದ್ದಾರೆ, ಪ್ರತಿಕ್ರಿಯಿಸಿದ ಸೀತಾರಾಮ್ , ಪ್ರವೀಣ್ ಮತ್ತು ಸುಬ್ರಹ್ಮಣ್ಯ ಭಟ್ ಇವರೆಲ್ಲರಿಗೂ ಧನ್ಯವಾದಗಳು, ಮುಂದೆ ಓಡಲಿರುವ ಎಲ್ಲರಿಗೂ ಕೂಡ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-63368847993205418732010-03-13T01:03:31.470-08:002010-03-13T01:03:31.470-08:00ಕವನದ ವಿಷಯಕ್ಕೆ ಮುಂಚಿನ ವಿಚಾರವಂತೂ ಸೊಗಸಾಗಿದೆ. ಕವನಗಳಲ್ಲ...ಕವನದ ವಿಷಯಕ್ಕೆ ಮುಂಚಿನ ವಿಚಾರವಂತೂ ಸೊಗಸಾಗಿದೆ. ಕವನಗಳಲ್ಲಿ ಇಂಥಾ ವಿಷಯಗಳನ್ನು ಹೇಳುವ ನಿಮ್ಮ ಚಾತುರ್ಯಕ್ಕೆ ನಮನಗಳು. ಹೀಗೆ ಇನ್ನಷ್ಟು ವಿಚಾರ ಮಂಥನವಾಗಬಲ್ಲ ಬರಹಗಳು ನಿಮ್ಮಿಂದ ಬರಲಿ...:) ಧನ್ಯವಾದSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7404581753587306740.post-1865364160585983602010-03-12T22:50:47.358-08:002010-03-12T22:50:47.358-08:00ಚೆನ್ನಾಗಿದೆ ನಿಮ್ಮ ಕವನ ಮತ್ತು ಪೂರಕ ವಿವರಣೆ.
ಶ್ರೀರಾಮ ...ಚೆನ್ನಾಗಿದೆ ನಿಮ್ಮ ಕವನ ಮತ್ತು ಪೂರಕ ವಿವರಣೆ. <br /><br />ಶ್ರೀರಾಮ ಚಂದ್ರ ಸೀತೆಯನ್ನು ಕಾಡಿಗಟ್ಟಲು ಮೂಲ ಕಾರಣ ರಾಜಕಾರಣವೇ ಅಥವಾ ತನ್ನ ಮನದ ಸಂಶಯವೇ? ಒಬ್ಬ ರಾಜನಾಗಿ ಜನ ಹೇಳಿದ ಮಾತು ಕೇಳಿ ಈ ಕೆಲಸ ಮಾಡಿರಲಾರ. ತನ್ನ ಮನದ ಸಂಶಯಕ್ಕೆ ರಾಜಕಾರಣದ ಬಣ್ಣ ಹಚ್ಚಿ ಸೀತೆಯನ್ನು ಕಾಡಿಗೆ ಕಳುಹಿಸಿರಬಹುದು. ಒಂದು ವೇಳೆ ರಾಜಕಾರಣವೇ ಆಗಿದ್ದರೆ ಅದನ್ನು ಹೇಗೆ ಬಗೆಹರಿಸಬೇಕೆಂಬ ಬುದ್ಧಿವಂತಿಕೆ ರಘುವಂಶ ತಿಲಕನಿಗೆ ಇರಲಿಲ್ಲವೇ? ಪ್ರಜೆಗಳ ದೃಷ್ಟಿಯಲ್ಲಿ ತಾನು ಉತ್ತಮ ರಾಜ ಎನಿಸಿಕೊಳ್ಳಲು ಪತಿವ್ರತೆಯಾದ ಹೆಂಡತಿಯನ್ನು ಸಂಶಯಿಸಿದನೆ? <br />(ಇದು ಕೇವಲ ನನ್ನ ಸಂಶಯ ಅಷ್ಟೇ!)<br /><br />ಹೀಗೆ ಯೋಚಿಸುತ್ತ ಹೋದರೆ ಹಲವಾರು ವಿಷಯಗಳು ತರ್ಕಕ್ಕೂ ಸಿಗುವುದಿಲ್ಲ<br />ಒಟ್ಟಾರೆ ಸೀತೆ ಒತ್ತಮವಾಗಿ ಪ್ರಶ್ನಿಸಿದ್ದಾಳೆ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7404581753587306740.post-70854595647388193692010-03-12T20:39:18.451-08:002010-03-12T20:39:18.451-08:00ಅಲಗಿನ೦ತೀವೆ ಸೀತಾಮಾತೆಯ ಪ್ರಶ್ನೇ-"ಪದನಾಲ್ಕು ಬರಲದು ...ಅಲಗಿನ೦ತೀವೆ ಸೀತಾಮಾತೆಯ ಪ್ರಶ್ನೇ-"ಪದನಾಲ್ಕು ಬರಲದು ಅಗಸನ ಬಾಯಿಂದ<br />ಕಾಡಿತೆ ನಿಮಗದು ಬಹಳವ್ಯಥೇ ?".<br />ಯಜ್ಞ ಪರೀಕ್ಷೇಗೊಳಗಾದ ಪವಿತ್ರಳನ್ನು ಪ್ರಜೆಯ ಮಾತಿಗಾಗಿ ಕಾಡಿಗಟ್ಟಿದ ರಾಮನ ರಾಜಯೋಗ್ಯ ಗುಣ. ಮನಸ್ಸು ಆರ್ದ್ರವಾಯಿತು ತಮ್ಮ ಕವನ ಓದಿ. ಅಗ್ನಿಪರೀಕ್ಷಿತಳನ್ನು ಸ೦ಶಯಿಸಿದ ಬಗ್ಗೆಯು ಸೀತೆ ಸಾಲೊ೦ದರಲ್ಲಿ ಪ್ರಶ್ನಿಸಿದ್ದರೇ ಚೆನ್ನಾಗಿರುತ್ತಿತ್ತೇನೋ ಅನಿಸಿತು.<br />ಚೆ೦ದದ ಕವನ ಮತ್ತು ಪೂರಕ ಲೇಖನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-37073945941178615872010-03-12T20:37:44.743-08:002010-03-12T20:37:44.743-08:00This comment has been removed by the author.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-43935105988967226192010-03-12T20:36:08.711-08:002010-03-12T20:36:08.711-08:00This comment has been removed by the author.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7404581753587306740.post-31217338444187044262010-03-12T17:17:19.186-08:002010-03-12T17:17:19.186-08:00ಇಂದು ಇದು ನನ್ನ ಭಾಗ್ಯ, ರಾಮ-ಲಕ್ಷ್ಮಣ-ಸೀತಾ ಈ ಪಾತ್ರಗಳಲ್ಲ...ಇಂದು ಇದು ನನ್ನ ಭಾಗ್ಯ, ರಾಮ-ಲಕ್ಷ್ಮಣ-ಸೀತಾ ಈ ಪಾತ್ರಗಳಲ್ಲಿನ ಸ್ವಗತಗಳನ್ನು ಅನುಭವಿಸಿ ಬರೆದಿದ್ದೇನೆ, ಮುಂದೆ ಮತ್ತೆ ಬರೆಯುತ್ತೇನೆ, ತಾವು ಬೇಗನೆ ಅಂತರ್ಜಾಲಕ್ಕೆ ಬಂದು ಓದಿ ಆನಂದಿಸಿದ್ದಕ್ಕೆ ತಮಗೆ ಧನ್ಯವಾದಗಳು.ತಮಗೆ ಶುಭದಿನV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7404581753587306740.post-26821304674110532422010-03-12T17:10:26.378-08:002010-03-12T17:10:26.378-08:00ಆತ್ಮೀಯರೇ,
ಚೆನ್ನಾಗಿದೆ. ಇಂದು ರಾಮನ ಹೆಸರಲ್ಲಿ ನಮ್ಮನ್ನಾಳ...ಆತ್ಮೀಯರೇ,<br />ಚೆನ್ನಾಗಿದೆ. ಇಂದು ರಾಮನ ಹೆಸರಲ್ಲಿ ನಮ್ಮನ್ನಾಳುವವರ ಕಿವಿಗೆ ಮುಟ್ಟಿಸ ಬೇಕು. ಲಂಕೆಯ ಸಂಪತ್ತನ್ನು ಕಂಡ ಲಕ್ಷ್ಮಣನು ರಾಮನಿಗೆ " ಇಲ್ಲೇ ಇದ್ದು ಬಿಡೋಣ" ಎಂದಾಗ ರಾಮ ಹೇಳುತ್ತಾನಲ್ಲಾ...<br />ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ.. ಈ ಘಟನೆಯ ಬಗ್ಗೆ ಮುಂದೆ ಬರೆಯಿರಿ.vedasudhehttps://www.blogger.com/profile/00612354393874564425noreply@blogger.com